#ಕವಿತೆ, #ದೀಪ ಹಚ್ಚ ದೀಪ ಹಚ್ಚ ಪ್ರೀತಿಯ ಕರೆ ಕೇಳಿ ಆತ್ಮನ ಮೊರೆ ಕೇಳಿ ನೀ ಬಂದು ನಿಂದಿಲ್ಲಿ ದೀಪ ಹಚ್ಚ ನಲ್ಲೆ ನೀ ಬಂದಂದು ಕಣ್ಣಾರೆ ಕಂಡಂದು ಮನೆಯೆಲ್ಲ ಹೊಳೆದಂತೆ ದೀಪ ಹಚ್ಚ ಕರಿಗೆಜ್ಜೆ ಕುಣಿಸುತ್ತ ಕಣ್ಣೀರ 08:00 PM ಹಂಚಿ
#ಕವಿತೆ ಪ್ರೀತಿ ಇಲ್ಲದ ಮೇಲೆ ಪ್ರೀತಿ ಇಲ್ಲದ ಮೇಲೆ ಪ್ರೀತಿ ಇಲ್ಲದ ಮೇಲೆ- ಹೂವು ಅರಳೀತು ಹೇಗೆ ? ಮೋಡ ಕಟ್ಟೀತು ಹೇಗೆ ? ಹನಿಯೊಡೆದು ಕೆಳಗಿಳಿದು ನೆಲಕ್ಕೆ ಹಸಿರು ಮೂಡೀತು ಹೇಗೆ ? ಪ್ರೀತಿ ಇಲ್ಲದ ಮೇಲೆ- ಮಾತಿಗೆ ಮಾತು ಕೂಡ 06:43 PM ಹಂಚಿ
#ಕವಿತೆ, #ದೀಪದ ಮಲ್ಲಿ ದೀಪದ ಮಲ್ಲಿ ದೀಪದ ಮಲ್ಲಿ ಎಲೆಲೆ! ದೀಪದ ಮಲ್ಲಿ, ಎದೆಯ ಕತ್ತಲೆಯಲ್ಲಿ ಪದುಮ ದೀಪವ ಹಿಡಿದು ಬಾಗಿ ನಿಂತು ಕವಿಗಿನಿತೆ ಬೆಳಕಿನಲ್ಲಿ ಎಂಬ ಕಿರುನಗೆಯಲ್ಲಿ ಹಿಗ್ಗಿ ಹೂವಾಯ್ತಿಂತು ಪ್ರಾಣ ತಂತು. ನೀನೆ ಕಂಚಿ 11:16 AM ಹಂಚಿ
#ಕರುಣಾಳು ಬಾ ಬೆಳಕೇ, #ಕವಿತೆ ಕರುಣಾಳು ಬಾ ಬೆಳಕೇ ಕರುಣಾಳು, ಬಾ, ಬೆಳಕೇ, ಮುಸುಕಿದೀ ಮಬ್ಬಿನಲಿ, ಕೈ ಹಿಡಿದು ನಡೆಸೆನ್ನನು. ಇರುಳು ಕತ್ತಲೆಯ ಗವಿ; ಮನೆ ದೂರ; ಕನಿಕರಿಸಿ, ಕೈ ಹಿಡಿದು ನಡೆಸೆನ್ನನು. ಹೇಳಿ ನನ್ನಡಿಯಿಡಿಸು; ಬಲು ದೂರ ನೋಟವನು 08:08 PM ಹಂಚಿ
#ಕವಿತೆ ಹೋದ ವರುಷ ಬಂದ ಹಬ್ಬ ಹೋದ ವರುಷ ಬಂದ ಹಬ್ಬ ಹೋದ ವರುಷ ಹೊಳೆದ ಬೆಳಕು ಮತ್ತೆ ಮರಳಿ ಬಂದಿತಿಂದು ಮತ್ತೆ ಮರಳಿ ಹೊಳೆಯಿತಿಂದು ಅಂದು ಕಂಡ ಇಳೆಯ ಹಸಿರು ಅಂದು ಕಂಡ ಬೆಳೆಯ ಉಸಿರು ಕಣ್ಗೆ ಮತ್ತೆ ಮುಕ್ತಿ ನೀಡಿ ಜನ್ಮಕ್ಕೆ 06:56 PM ಹಂಚಿ
#ಅಕ್ಟೋಬರ್26, #ಕಥೆ ಚಿನ್ನದ ಜಿಂಕೆ ತನ್ನ ಜೀವಿತಾವಧಿಯಲ್ಲಿ ಒಂದಷ್ಟು ಪುಣ್ಯ ಗಳಿಸಿದ ಮಾನವನೊಬ್ಬನು ತನ್ನ ಮರಣಾನಂತರ ಸ್ವರ್ಗ ಸೇರಿದನು. ಪುಣ್ಯ ಕ್ಷೀಣಿಸಿದ ಬಳಿಕ ಅವನು ಭೂಲೋಕದಲ್ಲಿ ಜಿಂಕೆಯಾಗಿ ಜನ್ಮವೆತ 05:00 AM ಹಂಚಿ
#ಅಧ್ಯಾತ್ಮ, #ಅನ್ನಪೂರ್ಣೆ ಅನ್ನಪೂರ್ಣೆ ಅನ್ನಪೂರ್ಣೆ ಶಿವನು ತನ್ನ ಲೋಕವಾದ ಕೈಲಾಸದಲ್ಲಿ ವಿಶ್ರಾಂತಿಯನ್ನು ಪಡೆಯುತ್ತಿದ್ದನು. ಪಾರ್ವತಿದೇವಿಯು ಹಿಂದಿನಿಂದ ತಮಾಷೆಗಾಗಿ ಶಿವನ ಎರಡೂ ಕಣ್ಣುಗಳನ್ನು ತನ್ನ ಕೈಯಿಂದ ಮುಚ್ಚಿದಳು. 06:50 AM ಹಂಚಿ
#ಭಕ್ತಿಗೀತೆ ಶರಣೆಂಬೆ ವಾಣಿ ಶರಣೆಂಬೆ ವಾಣಿ ಪೊರೆಯೆ ಕಲ್ಯಾಣಿ ವಾಗಭಿಮಾನಿ ವರ ಬ್ರಹ್ಮಾಣಿ ಸುಂದರವೇಣಿ ಸುಚರಿತ್ರಾಣಿ ಜಗದೊಳು ನಿಮ್ಮ ಪೊಗಳುವೆನಮ್ಮ ಹರಿಯ ತೋರಿಸೆಂದು ಪ್ರಾರ್ಥಿಪೆನಮ್ಮ ಪಾಡುವೆ ಶ್ರುತಿಯ ಬೇಡುವೆ ಮತಿಯ ಪ 06:49 AM ಹಂಚಿ
#ಆದದ್ದೆಲ್ಲ ಒಳಿತೇ ಆಯಿತು, #ಚಿತ್ರಗೀತೆ ಆದದ್ದೆಲ್ಲ ಒಳಿತೇ ಆಯಿತು ಆದದ್ದೆಲ್ಲ ಒಳಿತೇ ಆಯಿತು ನಮ್ಮ ಶ್ರೀಧರನ ಸೇವೆಗೆ ಸಾಧನ ಸಂಪತ್ತಾಯಿತು ||ಪ|| ದಂಡಿಗೆ ಬೆತ್ತ ಹಿಡಿಯುವುದಕ್ಕೆ ಮುಂದೆ ಬಾಗಿ ನಾಚುತಲಿದ್ದೆ ಹೆಂಡತಿ ಸಂತತಿ ಸಾವಿರ ವಾಗಲಿ ದಂಡಿಗೆ ಬೆತ್ತ 09:28 PM ಹಂಚಿ
#ಜಯರಾಮ ಅಡಿಗ, #ಪತ್ರಿಕೋದ್ಯಮ ಜಯರಾಮ ಅಡಿಗ ಜಯರಾಮ ಅಡಿಗ ಹಿರಿಯ ಪತ್ರಕರ್ತ, ಬರಹಗಾರ, ಛಾಯಾಗ್ರಾಹಕ, ಪ್ರಕಾಶಕ, ಸಮಾಜಮುಖಿ ಜಯರಾಮ ಅಡಿಗ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ಜಯರಾಮ ಅಡಿಗ ಅವರಿಗೆ ಆತ್ಮೀಯ ನಮಸ್ಕಾರ. 12:25 PM ಹಂಚಿ
#ಅಧ್ಯಾತ್ಮ, #ಮಹರ್ಷಿ ವಾಲ್ಮೀಕಿ ಮಹರ್ಷಿ ವಾಲ್ಮೀಕಿ ಮಹರ್ಷಿ ವಾಲ್ಮೀಕಿ ಒಬ್ಬ ವ್ಯಕ್ತಿ ನಮಗೆ ಮಹಾನ್ ಎಂದೆನಿಸಿದಾಗ ನಾವು ಕೇವಲ ಅವರ ಹಿಂಬಾಲಕರಾಗಿರುತ್ತೇವೆ. ಆ ಮಹಾನ್ ವ್ಯಕ್ತಿಯ ಕಾರ್ಯವನ್ನು ಅಭ್ಯಸಿಸಿ ಅಲ್ಲಿನ ಮೌಲ್ಯಗಳನ್ನು ಅರಿತುಕ 07:30 AM ಹಂಚಿ
#ಅಕ್ಟೊಬರ್17, #ಅಧ್ಯಾತ್ಮ ಕಾವೇರಿ ಸಂಕ್ರಮಣ ಕಾವೇರಿ ಸಂಕ್ರಮಣ ಆಚ್ಛಸ್ವಚ್ಛಲಸದ್ದುಕೂಲ ವಸನಾಂ ಪದ್ಮಾಸನಾಧ್ಯಾಸಿತಾಂ ಹಸ್ತನ್ಯಸ್ತವರಾಭಯಾಬ್ಜಕಲಶಾಂ ರಾಕೇಂದು ಕೋಟಿ ಪ್ರಭಾಮ್ | ಭಾಸ್ವದ್ಭೂಷಣ ಗಂಧಮಾಲ್ಯ ರುಚಿರಾಂ ಚಾರುಪ್ರಸನ್ನಾನನಾಂ ಶ 06:44 AM ಹಂಚಿ