ಬೆಚ್ಚಗಾಯಿತು ನಿನ್ನ ದನಿಯನು ಕೇಳಿ ಎಚ್ಚರಾಯಿತು ನನಗೆ,ಎಲ್ಲ ಕಿಟಕಿಗಳಿಂದ ಬಂತು ಬೆಳಕು;ನಿನ್ನದೋ ಕೋಗಿಲೆಯ ದನಿಗಿಂತ ಬಲು ಇಂಪು,ಬೆಚ್ಚಗಾಯಿತು ನನ್ನ ಜೀವದೊಳಗು.(ಕೆ. ಎಸ್. ನರಸಿಂಹಸ್ವಾಮಿ ಅವರ ಕವಿತೆಯಿಂದ)Photo: At Kukkarahalli Lake, Mysore on 24.7.2014 ನವೀನ ಹಳೆಯದು ಕಾಮೆಂಟ್ಗಳು ತಮ್ಮ ಸಲಹೆಗಳಿಗೆ ಸುಸ್ವಾಗತ!
ಕಾಮೆಂಟ್ಗಳು