#ಆತ್ಮೀಯ, #ಜೂನ್13 ಟಿ. ಎಸ್. ಕುಮುದವಲ್ಲಿ ಟಿ. ಎಸ್. ಕುಮುದವಲ್ಲಿ 🌷🙏🌷 ಚಿಕ್ಕಂದಿನಿಂದ ನನ್ನನ್ನು ತಮ್ಮನಂತೆ ಅಕ್ಕರೆಯಿಂದ ಕಂಡಿದ್ದ, ನಮ್ಮ ಕುಟುಂಬದ ಬಂಧುತ್ವದಲ್ಲೂ ಸಹೋದರಿಯೇ ಅಗಿದ್ದ ಟಿ. ಎಸ್. ಕುಮುದವಲ್ಲಿ ಅವರ ಸಂಸ್ಮರಣ 04:14 PM ಹಂಚಿ
#ಜೂನ್14, #ಭಾಗ್ಯಜ್ಯೋತಿ ಹಿರೇಮಠ ಭಾಗ್ಯಜ್ಯೋತಿ ಹಿರೇಮಠ ಭಾಗ್ಯಜ್ಯೋತಿ ಗುಡಗೇರಿ ಭಾಗ್ಯಜ್ಯೋತಿ ಹಿರೇಮಠ ಅವರು ಕವಯತ್ರಿಯಾಗಿ ಹೆಸರಾಗಿದ್ದಾರೆ ಜೂನ್ 14, ಭಾಗ್ಯಜ್ಯೋತಿ ಅವರ ಜನ್ಮದಿನ. ಇವರು ಧಾರವಾಡದ ಗುಡಗೇರಿಯ ಮೂಲದವರು. ಎಂ.ಎ., ಎಂ.ಇಡಿ ಪ 02:24 PM ಹಂಚಿ
#ಜೂನ್14, #ನನ್ನ ಚಿತ್ರಗಳು ಅವರೇಕಾಳು ತಾಜಾ ತಾಜಾ ಅವರೇ ಕಾಳ್ Fresh... at Bengaluru on 14.6.2019 11:57 AM ಹಂಚಿ
#ಆತ್ಮೀಯ, #ಜೂನ್8 ಜ್ಯೋತಿ ಗಾಂವಕರ ಜ್ಯೋತಿ ಗಾಂವಕರ ಜ್ಯೋತಿ ಗಾಂವಕರ ನನಗೆ ತುಂಬ ಇಷ್ಟವಾದ ಬರಹಗಾರ್ತಿ. ಅವರು ಪುಸ್ತಕ, ಪತ್ರಿಕೆ ಇತ್ಯಾದಿಗಳಿಗೆ ಬರೆಯಬೇಕು ಎಂಬುದರ ಬಗ್ಗೆ ತಲೆಕೆಡಿಸಿಕೊಂಡವರಲ್ಲ ಎಂದು ನನ್ನ ತಿಳುವಳಿಕ 11:41 AM ಹಂಚಿ
#ಜೂನ್14, #ನನ್ನ ಚಿತ್ರಗಳು ಬೆಂಗಳೂರು ಸೊಬಗು ಬೆಂಗಳೂರಿಗೊಂದು ಪರಿಶುದ್ಧ ಆಂತರ್ಯವಿದೆ Bengaluru has got it's own purity of soul. On 14.06.2019 at Gandhi Bazar 11:04 AM ಹಂಚಿ
#ಜೂನ್14, #ನನ್ನ ಚಿತ್ರಗಳು ಲಾಲ್ಬಾಗಂತರಂಗದಿಂದ ಲಾಲ್ಬಾಗಾಂತರಂಗದಿಂದ From inner soul of Lalbagh in June 2019 07:47 AM ಹಂಚಿ
#ಜೂನ್14, #ನನ್ನ ಚಿತ್ರಗಳು ಸಂಧ್ಯೆ ಸಂಧ್ಯೆಯು ಬಂದಾಗ ಆಗಸ ಅಂದ ಆ ಉಷೆ ನಗುವಾಗ ಲೋಕವೆ ಚಂದ ಬಳುಕುವ ಲತೆಯಿಂದ ಅರಳಿದ ಹೂವಿಂದ ಆ ಸುಮ ಚೆಲ್ಲುವ ಪರಿಮಳದಿಂದ ಎಲ್ಲೆಲ್ಲು ಸೌಂದರ್ಯವೇ (ಮಲಯ ಮಾರುತ ಚಿತ್ರದ ಗೀತೆಯ ನೆನಪು) Photo a 07:07 AM ಹಂಚಿ
#ಕವಿತೆ, #ಜೂನ್14 ಪ್ರಾರ್ಥನೆ ಪ್ರಾರ್ಥನೆ -ಜಿ. ಪಿ. ರಾಜರತ್ನಂ ಮಲೆಗಳಲಿ ಕಲ್ಲುಂಟು ಹೊಲಗಳಲಿ ಹುಲ್ಲುಂಟು ಹೊಳೆಗಳಲಿ ಮೀನುಂಟು ಗೂಡಿನಲಿ ಜೇನುಂಟು ನೀನುಂಟು ಎಲ್ಲೆಲ್ಲೂ – ಓ ಶಿವ ನೀನುಂಟು ಎಲ್ಲೆಲ್ಲೂ ಬಾಳೆಯಲಿ ಫಲವುಂಟು ಚಂದ 07:02 AM ಹಂಚಿ
#ಅಧ್ಯಾತ್ಮ, #ಜೂನ್14 ಪುರುಷೋತ್ತಮಾನಂದ ಸ್ವಾಮಿ ಪುರುಷೋತ್ತಮಾನಂದ ಪರಮ ಪೂಜ್ಯ ಸ್ವಾಮಿ ಪುರುಷೋತ್ತಮಾನಂದರನ್ನು ನೆನೆಯುವ ಸೌಭಾಗ್ಯ ಇದೀಗ ನಮ್ಮದಾಗಿದೆ. ಸ್ವಾಮಿ ವಿವೇಕಾನಂದರು, ರಾಮಕೃಷ್ಣ ಪರಮಹಂಸರ ಕುರಿತು ನಾವೆಲ್ಲ ಒಂದಲ್ಲ 06:58 AM ಹಂಚಿ
#ಕ್ರೀಡೆ, #ಜೂನ್14 ಸ್ಟೆಫಿ ಗ್ರಾಫ್ ಸ್ಟೆಫಿ ಗ್ರಾಫ್ ಜರ್ಮನಿಯ ಸ್ಟೆಫಿ ಗ್ರಾಫ್ ಪ್ರಪಂಚದ ಪ್ರಸಿದ್ಧ ಟೆನಿಸ್ ಆಟಗಾರ್ತಿ. ಸ್ಟೆಫಿ ಗ್ರಾಫ್ ಪಶ್ಚಿಮ ಜರ್ಮನಿಯ ಮ್ಯಾನ್ಹೈಮ್ ಎಂಬಲ್ಲಿ 1969ರ ಜೂನ್ 14ರಂದು ಜನಿಸಿದಳು. ತ 06:50 AM ಹಂಚಿ
#ಕಿರಣ್ ಖೇರ್, #ಜೂನ್14 ಕಿರಣ್ ಖೇರ್ ಕಿರಣ್ ಖೇರ್ ಕಿರಣ್ ಖೇರ್ ರಂಗಭೂಮಿ, ಕಿರುತೆರೆ ಮತ್ತು ರಂಗಭೂಮಿಗಳಲ್ಲಿ ನಟಿಯಾಗಿ, ಗಾಯಕಿಯಾಗಿ, ನಿರೂಪಕಿಯಾಗಿ ಹೀಗೆ ವೈವಿಧ್ಯಪೂರ್ಣ ಪ್ರತಿಭೆ ಎನಿಸಿರುವವರು. ಕಿರಣ್ ಖೇರ್ 1952ರ ಜೂ 06:49 AM ಹಂಚಿ
#ಎ. ಎಸ್. ಧರಣೇಂದ್ರಯ್ಯ, #ಜೂನ್14 ಎ. ಎಸ್. ಧರಣೇಂದ್ರಯ್ಯ ಎ. ಎಸ್. ಧರಣೇಂದ್ರಯ್ಯ ಎ. ಎಸ್. ಧರಣೇಂದ್ರಯ್ಯ ಅವರು ಮನೋವಿಜ್ಞಾನ ಪ್ರಾಧ್ಯಾಪಕರಾಗಿ ಮತ್ತು ಬರಹಗಾರರಾಗಿ ಹೆಸರಾಗಿದ್ದವರು. ಧರಣೇಂದ್ರಯ್ಯ ನವರು 1933ರ ಜೂನ್ 14ರಂದು ಹಾಸನ ಜಿಲ್ಲೆ 06:46 AM ಹಂಚಿ
#ಜೂನ್14, #ನೀಲಕಂಠ ಸೋಮಯಾಜಿ ನೀಲಕಂಠ ಸೋಮಯಾಜಿ ನೀಲಕಂಠ ಸೋಮಯಾಜಿ ಭಾರತೀಯ ಖಗೋಲ ವಿಜ್ಞಾನ ಮತ್ತು ಗಣಿತಶಾಸ್ತ್ರಗಳಲ್ಲಿ ನೀಲಕಂಠ ಸೋಮಯಾಜಿ ಬಲು ದೊಡ್ಡ ಹೆಸರು. ನೀಲಕಂಠ ಸೋಮಯಾಜಿ ಜನಿಸಿದ್ದು 1444ನೇ ವರ್ಷದ ಜೂನ್ 14ರಂದು ಎಂದು ಇಂ 06:23 AM ಹಂಚಿ