#ನನ್ನ ಚಿತ್ರಗಳು, #ನವೆಂಬರ್19 ಮುಗಿಲ ಮಲ್ಲಿಗೆ ಮುಗಿಲ ಮಲ್ಲಿಗೆಯೋ ಗಗನದ ತಾರೆಯೋ At Dubai Emirates Hills 11:51 PM ಹಂಚಿ
#ಅರವಿಂದ ಜಿ. ಜೋಷಿ, #ಆತ್ಮೀಯ ಅರವಿಂದ ಜಿ. ಜೋಷಿ ಅರವಿಂದ ಜಿ ಜೋಷಿ ಲೇಖಕಿ: ಮೀನಾಕ್ಷಿ ಪ್ರಕಾಶ್ ನೀವು ಸುಧಾ, ಬೋಧಿವೃಕ್ಷ, ವಿಶ್ವವಾಣಿ, ಮಯೂರ, ಕರ್ಮವೀರ ಮುಂತಾದ ಪತ್ರಿಕೆಗಳ ಓದುಗರಾಗಿದ್ದರೆ ಅರವಿಂದ ಜಿ. ಜೋಷಿ ಅನ್ನುವ ಹೆಸರನ್ನು ಪ್ರ 04:00 PM ಹಂಚಿ
#ನನ್ನ ಚಿತ್ರಗಳು, #ನವೆಂಬರ್18 ನರ್ತಿಸುವ ಹೂವಿದು ಇದು ನಿಜವಾದ ಹೂವು. ಇದರ ಹೆಸರು ಡ್ಯಾನ್ಸಿಂಗ್ ಡಾಲ್. Dancing Doll flowers at Darjeeling Hills in November 2015 07:53 AM ಹಂಚಿ
#ಕ್ರೀಡೆ, #ತಿರುಮಲೈ ಕೃಷ್ಣಮಾಚಾರ್ಯ ಕೃಷ್ಣಮಾಚಾರ್ಯ ತಿರುಮಲೈ ಕೃಷ್ಣಮಾಚಾರ್ಯ ತಿರುಮಲೈ ಕೃಷ್ಣಮಾಚಾರ್ಯ ಆಧುನಿಕ ಯೋಗದ ಪಿತಾಮಹರೆಂದು ಪರಿಗಣಿತರಾದವರು. ದೇಹವ್ಯಾಯಾಮ ಸಂಸ್ಕೃತಿಯಲ್ಲಿ ಪ್ರಸಿದ್ಧರಾದ ಯೋಗೇಂದ್ರ, ಕುವಲಯಾನಂದರಂತಹ ಹಿಂದಿನವರ 07:46 AM ಹಂಚಿ
#ನನ್ನ ಚಿತ್ರಗಳು, #ನವೆಂಬರ್18 ಬಿಂಬಿಸುತ್ತಿರಲಿ ನಮ್ಮೆಲ್ಲರ ಬದುಕೂ ಸದಾ ಚೆಲುವು, ಒಲವು, ನಲಿವುಗಳನ್ನು ಬಿಂಬಿಸುತ್ತಿರಲಿ. May all our lives always reflect beauty, and happiness. At Ooty in the year 2013 07:15 AM ಹಂಚಿ
#ನವೆಂಬರ್18, #ವಿಜ್ಞಾನ ಸಿಡ್ನಿ ಶ್ರೀನಿವಾಸ್ ಸಿಡ್ನಿ ಶ್ರೀನಿವಾಸ್ ಸಿಡ್ನಿ ಶ್ರೀನಿವಾಸ್ ಎಂದು ಖ್ಯಾತರಾದ ಡಾ.ಕರ್ಕೇನಹಳ್ಳಿ ಶ್ರೀನಿವಾಸ್ ಅವರು ವಿಜ್ಞಾನಿಗಳಾಗಿ, ಕನ್ನಡ ಮತ್ತು ಇಂಗ್ಲಿಷ್ ಬರಹಗಾರರಾಗಿ, ಸಿಡ್ನಿ ಕನ್ನಡ ವಾಣಿ ಕಾರ್ 07:00 AM ಹಂಚಿ
#ನನ್ನ ಚಿತ್ರಗಳು, #ನವೆಂಬರ್18 ಧನ್ಯತಾಭಾವ ಪ್ರತಿಯೊಂದು ದಿನ ಕಳೆದು ಸೂರ್ಯೋದಯವನ್ನು ಕಂಡಾಗ ಮತ್ತೊಂದು ಮರುಹುಟ್ಟು ಪಡೆದಂತ ಧನ್ಯತಾಭಾವ. ಬದುಕು ಸುಂದರವಾಗಿರಲಿ. ನಮಸ್ಕಾರ. Each day while witnessing Sunrise there is 06:57 AM ಹಂಚಿ
#ನವೆಂಬರ್18, #ರಾಘವಾಂಕ ರಾಘವಾಂಕ ರಾಘವಾಂಕ ರಾಘವಾಂಕ ಕನ್ನಡದ ಅತ್ಯಂತ ಸ್ವತಂತ್ರ ಮನೋಧರ್ಮದ ಪ್ರಯೋಗಶೀಲನಾದ ಕವಿ. ಈತ ಹರಿಶ್ಚಂದ್ರಕಾವ್ಯ ಎಂಬ ಕಾವ್ಯದ ಕರ್ತೃ. ರಾಘವಾಂಕನ ಜೀವನ ಹಾಗೂ ಕೃತಿಗಳು ಇವನ ಅನಂತರದ ಕೆಲವು ಕವಿ 06:52 AM ಹಂಚಿ
#ನವೆಂಬರ್18, #ರುದ್ರಪಟ್ನಮ್ ಎಸ್.ರಮಾಕಾಂತ್ ಆರ್. ಎಸ್. ರಮಾಕಾಂತ್ ರುದ್ರಪಟ್ನಮ್ ಎಸ್ . ರಮಾಕಾಂತ್ ವಿದ್ವಾನ್ ರುದ್ರಪಟ್ನಮ್ ಎಸ್. ರಮಾಕಾಂತ್ ಅವರು ಸಂಗೀತ ಲೋಕಖ್ಯಾತಿಯ ಹಾಸನ ಜಿಲ್ಲೆಯ ರುದ್ರಪಟ್ನಮ್ನ ಆರ್.ಕೆ. ಕುಟುಂಬದ 4ನೆಯ ತಲೆಮಾರಿನ ಮೇರು ಸಂಗೀತಕಲಾ 06:51 AM ಹಂಚಿ
#ನಯನತಾರಾ, #ನವೆಂಬರ್18 ನಯನತಾರಾ ನಯನತಾರಾ ತಾರೆಯಂತಹ ಮಿನುಗು ನಯನಗಳುಳ್ಳ ನಯನತಾರಾ ದಕ್ಷಿಣ ಭಾರತ ಚಿತ್ರರಂಗದ ಚೆಲುವಿನ ನಟಿ. ನಯನತಾರಾ 1984ರ ನವೆಂಬರ್ 18ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಕುರಿಯನ್ ಕೊಡಿಯಾಟ್. 06:31 AM ಹಂಚಿ
#ಕನ್ನಡ ನಾಡು, #ನವೆಂಬರ್18 ಏನು ಚೆಲುವಿನ ನಾಡು ಬಳಸಿ ಬಂದೆನು ಸುತ್ತ ಕನ್ನಡದ ನಾಡುಗಳ ಸಿರಿಯನೋಡುತ್ತ ತಾಯಡಿಯ ಹುಡಿಯ ತಲೆಗಾನುತ್ತ , ಹರಕೆಯ ಪವಿತ್ರ ಯಾತ್ರೆಯಲಿ ಏನು ಚೆಲುವಿನ ನಾಡು! ಚೆಲುವು ಚೆಲ್ಲುವ ನಾಡು! ಕನ್ನಡದ ನಾಡು! ಏನು ಚಿನ್ನ 06:28 AM 1 ಹಂಚಿ
#ಅಕ್ಟೋಬರ್1, #ಇತಿಹಾಸತಜ್ಞ ಎಚ್.ಎಸ್. ಗೋಪಾಲರಾವ್ ಎಚ್.ಎಸ್. ಗೋಪಾಲರಾವ್ ಡಾ. ಎಚ್.ಎಸ್. ಗೋಪಾಲರಾವ್ ಶಾಸನಶಾಸ್ತ್ರಜ್ಞರೂ, ಬೋಧಕರೂ ಮತ್ತು ಬರಹಗಾರರೂ ಆಗಿದ್ದು ನಮ್ಮನ್ನೆಲ್ಲ ಪ್ರೀತಿಯಿಂದ ಕಾಣುತ್ತಿದ್ದ ಮಹಾನುಭಾವರು. ಗೋಪಾಲರಾಯರು 1946 06:15 AM ಹಂಚಿ
#ಅಕ್ಟೋಬರ್30, #ನವೆಂಬರ್18 ವಿ. ಶಾಂತಾರಾಂ ವಿ. ಶಾಂತಾರಾಂ ವಿ. ಶಾಂತಾರಾಂ ಭಾರತೀಯ ಚಿತ್ರರಂಗದ ಮಹಾನ್ ನಟ, ನಿರ್ಮಾಪಕ ಮತ್ತು ನಿರ್ದೇಶಕರು. ಅವರ ಚಿತ್ರಗಳು ಶ್ರೇಷ್ಠಮಟ್ಟದ ಕಲಾತ್ಮಕತೆ, ಸಂಗೀತ ಮತ್ತು ತಾಂತ್ರಿಕ ಗುಣಮಟ್ಟಕ್ಕೆ ಹ 06:13 AM ಹಂಚಿ
#ಜುಲೈ20, #ನವೆಂಬರ್18 ಬಟುಕೇಶ್ವರ ದತ್ತ ಬಟುಕೇಶ್ವರ ದತ್ತ ಇಂದು ಮಹಾನ್ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ, ಭಗತ್ ಸಿಂಗ್ ಅವರ ಜೊತೆಗಾರ ಬಟುಕೇಶ್ವರ ದತ್ತರ ಜನ್ಮ ದಿನ. 1929ರ ಏಪ್ರಿಲ್ಎಂಟು! ಬ್ರಿಟಿಷ್ ಆಡಳಿತದ ಕೇಂದ 05:46 AM ಹಂಚಿ