#ಕಲೆ, #ಚಿತ್ರಕಲೆ ರಾಮ್ ಸುತಾರ್ ಅಗಲಿದ ಶಿಲ್ಪಿ ರಾಮ್ ಸುತಾರ್ ನಮನ ಪ್ರಸಿದ್ಧ ಶಿಲ್ಪಿ ರಾಮ್ ಸುತಾರ್ 2025ರ ಡಿಸೆಂಬರ್ 17ರಂದು ತಮ್ಮ 101ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ರಾಮ್ ಸುತಾರ್ ಅವರು ಗುಜರಾತ್ನಲ್ಲಿರ 09:08 PM ಹಂಚಿ
#ಡಿಸೆಂಬರ್19, #ನನ್ನ ಚಿತ್ರಗಳು ಇಬ್ಬನಿ ತಬ್ಬಿದ ಇಬ್ಬನಿ ತಬ್ಬಿದ ಹಸಿರು ಸುಂದರಿ Darjeeling Green Hills in November 2015 08:05 AM ಹಂಚಿ
#ಆತ್ಮೀಯ, #ಎ಼ ಪಿ. ಸುಬ್ರಹ್ಮಣ್ಯಂ ಎ಼ ಪಿ. ಸುಬ್ರಹ್ಮಣ್ಯಂ ಎ಼ ಪಿ. ಸುಬ್ರಹ್ಮಣ್ಯಂ ಪುತ್ತೂರಿನವರಾದ ಆತ್ಮೀಯ ಎ. ಪಿ. ಸುಬ್ರಹ್ಮಣ್ಯಂ ಅವರು ಕೃಷಿ ತಜ್ಞರಾಗಿ ಹಾಗೂ ತಮ್ಮ ಸಾಹಿತ್ಯ - ಸಂಸ್ಕೃತಿ - ಕಲೆ - ಸಾಮಾಜಿಕ ಕಾಳಜಿಗಳಲ್ಲಿನ ಆಸಕ್ತಿಯಿಂದಾಗಿ 07:31 AM ಹಂಚಿ
#ಡಿಸೆಂಬರ್19, #ನನ್ನ ಚಿತ್ರಗಳು ಮನದ ಗುಡಿಯಲಿ ಬರೆದೆ ನೀನು ನಿನ್ನ ಹೆಸರ ನನ್ನ ಬಾಳ ಪುಟದಲಿ ಬಂದು ನಿಂತೆ ಹೇಗೊ ಏನೊ ನನ್ನ ಮನದ ಗುಡಿಯಲಿ At Jumeira Islands, Dubai on 19.12.2022 07:12 AM ಹಂಚಿ
#ಅಧ್ಯಾತ್ಮ, #ಗೋದಾದೇವಿ ಕೋರಿದ ವರುಣ ಕೃಪೆ ತಿರುಪ್ಪಾವೈ4 ತಿರುಪ್ಪಾವೈ: ಗೋದಾದೇವಿ ಕೋರಿದ ವರುಣ ಕೃಪೆ Thiruppavai 4 ಆಳಿಮಳೈಕಣ್ಣಾ ಒನ್ರರುನೀ ಕೈಕರವೇಲ್ ಆಳಿಯುಳ್ಪುಕ್ಕು ಮುಹಂದು ಕೋರ್ಡಾರ್ತ್ತೇರಿ ಊಳಿಮುದಲ್ವನ್ ಉರುವಂ ಪೋಲ್ ಮೆಯ್ಕರುತ್ತು 07:05 AM ಹಂಚಿ
#ಡಿಸೆಂಬರ್19, #ನನ್ನ ಚಿತ್ರಗಳು ಔನ್ನತ್ಯದೆಡೆಗೆ ನಮಸ್ಕಾರ. ಶುಭದಿನ. ನಮ್ಮ ಮನಸ್ಸು ಬುದ್ಧಿಗಳು ನಮ್ಮನ್ನು ಔನ್ನತ್ಯದೆಡೆಗೆ ಪ್ರಚೋದಿಸಲಿ. Photo: At Coonoor in the year 2012 07:00 AM ಹಂಚಿ
#ಡಿಸೆಂಬರ್19, #ನಮನ ನಮನ ಡಿಸೆಂಬರ್ 19, 1927ರಂದು ಭಾರತೀಯ ಕ್ರಾಂತಿಕಾರಿ ಸ್ವಾತಂತ್ಯ್ರ ಹೋರಾಟಗಾರರಾದ ರಾಮ್ ಪ್ರಸಾದ್ ಬಿಸ್ಮಿಲ್, ರಾಹುಲ್ ರೋಶನ್ ಸಿಂಗ್ ಮತ್ತು ಅಶ್ಫಾಕುಲ್ಲಾಖಾನ್ ಅವರು ಮಣಿಪುರಿ ಪ್ರಕರಣ ಮ 06:58 AM ಹಂಚಿ
#ಉಮಾಶಂಕರ್ ಜೋಶಿ, #ಜುಲೈ21 ಉಮಾಶಂಕರ್ ಜೋಶಿ ಉಮಾಶಂಕರ್ ಜೋಶಿ ಕುವೆಂಪು ಅವರೊಂದಿಗೆ ಜ್ಞಾನಪೀಠ ಪ್ರಶಸ್ತಿಗೆ ಭಾಜನರಾದವರು ಉಮಾಶಂಕರ ಜೋಶಿ. ಅವರು ಕವಿ, ವಿಮರ್ಶಕ, ಕಥೆಗಾರ, ಪ್ರಬಂಧಕಾರ. ಅವರು ಗುಜರಾತ್ ವಿಶ್ವವಿದ್ಯಾಲಯದ ಕುಲಪತಿಗ 06:45 AM ಹಂಚಿ
#ಕುಮಾರರಾಮ, #ಡಿಸೆಂಬರ್19 ಕುಮಾರರಾಮ ಕುಮಾರರಾಮ ಕುಮಾರರಾಮ ಕನ್ನಡನಾಡಿನ ಜನಪ್ರಿಯ ನಾಯಕರಲ್ಲೊಬ್ಬ. ಅತಿ ಚಿಕ್ಕ ವಯಸ್ಸಿನಲ್ಲೆ ಮಹಮ್ಮದೀಯರ ದಾಳಿಯನ್ನೆದುರಿಸಿ ತನ್ನ ಅಪ್ರತಿಮ ಸಾಹಸ, ಶೌರ್ಯ, ತ್ಯಾಗಗಳನ್ನು ಪ್ರದರ್ಶಿಸಿದವ. 06:44 AM ಹಂಚಿ
#ಆತ್ಮೀಯ, #ಡಿಸೆಂಬರ್19 ಮೈಸೂರ್ ಪಾಕ್ ಮೈಸೂರ್ ಪಾಕ್ ಕಥೆ 1935ರ ವರ್ಷದ ಒಂದು ದಿನ ಅರಮನೆಯ ಪ್ರಧಾನ ಅಡುಗೆಯವರಾದ ಮಾದಪ್ಪನವರು ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಭೋಜನಕ್ಕೆ ಎಲ್ಲವನ್ನೂ ಅಣಿಗೊಳಿಸಿದ್ದರು. ಆದರೆ 06:39 AM ಹಂಚಿ
#ಅನಸೂಯ ಜಹಗೀರದಾರ, #ಆತ್ಮೀಯ ಅನಸೂಯ ಜಹಗೀರದಾರ ಅನಸೂಯ ಜಹಗೀರದಾರ ಆತ್ಮೀಯರಾದ ಅನಸೂಯ ಜಹಗೀರದಾರ ಅವರು ಸಂಗೀತ ಮತ್ತು ಸಾಹಿತ್ಯಲೋಕದಲ್ಲಿ ಕ್ರಿಯಾಶೀಲರಾಗಿದ್ದಾರೆ. ಅವರ ಜನ್ಮದಿನ ಫೇಸ್ಬುಕ್ಕಿನಲ್ಲಿ ಜೂನ್ 1 ಎಂದು ಇದೆ. ನಿಜದ ಹುಟ್ಟು 06:37 AM ಹಂಚಿ
#ಗೋವಿಂದ್ ನಿಹಲಾನಿ, #ಡಿಸೆಂಬರ್19 ಗೋವಿಂದ್ ನಿಹಲಾನಿ ಗೋವಿಂದ್ ನಿಹಲಾನಿ ಗೋವಿಂದ ನಿಹಲಾನಿ ಭಾರತೀಯ ಚಿತ್ರರಂಗ ಕಂಡ ಮಹಾನ್ ಚಲನಚಿತ್ರ ನಿರ್ದೇಶಕ, ಛಾಯಾಗ್ರಾಹಕ, ಚಿತ್ರಕಥಾ ಲೇಖಕ ಮತ್ತು ನಿರ್ಮಾಪಕ. ಅವರದ್ದು ಆರು ರಾಷ್ಟ್ರೀಯ ಚಲನಚಿತ್ರ ಪ 06:36 AM ಹಂಚಿ
#ಅನಸೂಯ ಜಹಗೀರದಾರ, #ಡಿಸೆಂಬರ್19 ಅನಸೂಯ ಜಹಗೀರದಾರ ಅನಸೂಯ ಜಹಗೀರದಾರ ಶಿಕ್ಷಕಿಯಾಗಿರುವ ಅನಸೂಯ ಜಹಗೀರದಾರ ಅವರು ಸಂಗೀತ, ಸಾಹಿತ್ಯ ಮತ್ತು ಸಂಘಟನೆಗಳಲ್ಲಿ ಕ್ರಿಯಾಶೀಲರಾಗಿದ್ದಾರೆ. ಅನಸೂಯ ಜಹಗೀರದಾರ ಅವರ ಜನ್ಮದಿನ ಡಿಸೆಂಬರ್ 19. ಕೊಪ್ಪಳ 06:30 AM ಹಂಚಿ
#ಆಗಸ್ಟ್25, #ಚಂದ್ರಕಾಂತ ಕರದಳ್ಳಿ ಚಂದ್ರಕಾಂತ ಕರದಳ್ಳಿ ಚಂದ್ರಕಾಂತ ಕರದಳ್ಳಿ ಚಂದ್ರಕಾಂತ ಕರದಳ್ಳಿ ಮಕ್ಕಳ ಸಾಹಿತ್ಯದಲ್ಲಿ ಮತ್ತು ಕನ್ನಡಪರ ಸಂಘಟನೆಯಲ್ಲಿ ಗಣನೀಯ ಸಾಧನೆ ಮಾಡಿದವರು. ಚಂದ್ರಕಾಂತ ಕರದಳ್ಳಿಯವರು ಯಾದಗಿರಿ ಜಿಲ್ಲೆಯ ಶಹಾಪುರದವರು 05:07 AM ಹಂಚಿ