ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ನಮನ


ಡಿಸೆಂಬರ್ 19, 1927ರಂದು ಭಾರತೀಯ ಕ್ರಾಂತಿಕಾರಿ ಸ್ವಾತಂತ್ಯ್ರ ಹೋರಾಟಗಾರರಾದ ರಾಮ್ ಪ್ರಸಾದ್ ಬಿಸ್ಮಿಲ್, ರಾಹುಲ್ ರೋಶನ್ ಸಿಂಗ್ ಮತ್ತು ಅಶ್ಫಾಕುಲ್ಲಾಖಾನ್ ಅವರು ಮಣಿಪುರಿ ಪ್ರಕರಣ ಮತ್ತು ಕಾಕೋರಿ ಪ್ರಕರಣಗಳಲ್ಲಿ ಬ್ರಿಟಿಷ್ ಸರ್ಕಾರದ ದುರಾಡಳಿತದ ವಿರುದ್ಧ ನಡೆಸಿದ ಕಾರ್ಯಾಚರಣೆಗಾಗಿ ನೇಣುಶಿಕ್ಷೆಗೆ ಗುರಿಯಾದ ದಿನ.  ಹಿಂದೂಸ್ಥಾನ್ ರಿಪಬ್ಲಿಕ್ ಆರ್ಮಿ ಸದಸ್ಯರಾಗಿ ಈ ಮಹಾನ್ ವೀರರು ಮಾಡಿದ ತ್ಯಾಗ ಅಸಾಧಾರಣವಾದದ್ದು. ಈ ಮಹಾನ್ ರಾಷ್ಟ್ರವೀರರ ಚರಣಕ್ಕೆ ಸಾಷ್ಟಾಂಗ ನಮನ.

Today is the day, in the year 1927, great three Indian revolutionaries, Ram Prasad Bismil, Roshan Singh and Ashfaqulla Khan, were executed by the British Raj for participation in the Kakori conspiracy.  Salutes to these great freedom fighters for their sacrifice for the nation.

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ