#ಡಿಸೆಂಬರ್20, #ತಿರುಪ್ಪಾವೈ5 ತಿರುಪ್ಪಾವೈ5 ತಿರುಪ್ಪಾವೈ ನಿನಗೀ ಅಪ್ರಮೇಯನ ಸೊಬಗು ಗೊತ್ತೇನೆ? Thiruppavai 5 ಮಾಯನೈ ಮನ್ನು ವಡಮಧುರೈ ಮೈಂದನೈ ತೂಯಪೆರುನೀರ್ ಯಮುನೈತ್ತುರೈವನೈ ಆಯರ್ ಕುಲತ್ತಿನಿಲ್ ತೋನ್ರುಮ್ ಅಣಿ ವಿಳಕೈ ತಾ 06:05 AM ಹಂಚಿ
#ಡಿಸೆಂಬರ್20, #ನನ್ನ ಚಿತ್ರಗಳು ಜಾರಿ ಬಂತು ಬಾನಿನಿಂದ ಜಾರಿ ಬಂತು ಕಾಮನ ಬಿಲ್ಲು ಇದನು ಕಂಡು ಓಡಿ ಬಂತು ನನ್ನ ಸೈಕಲ್ಲು At Jumeira Lake Towers, Dubai on 20.12 2021 06:01 AM ಹಂಚಿ
#ಕಲ್ಹಣ, #ಡಿಸೆಂಬರ್20 ಕಲ್ಹಣ ಕಲ್ಹಣ Kalhana (12th Century) ಕಲ್ಹಣ ಪ್ರಾಚೀನ ಭಾರತೀಯರಿಗೆ ಐತಿಹಾಸಿಕ ದೃಷ್ಟಿ ಇರಲಿಲ್ಲವೆಂಬ ಆಕ್ಷೇಪಣಗೆ ಅಪವಾದಪ್ರಾಯವಾದ ಸಂಸ್ಕೃತ ಲೇಖಕ. ಕಾಶ್ಮೀರದ ಪಂಡಿತ ಕವಿ. ರಾಜತರಂಗಿಣಿ 06:00 AM ಹಂಚಿ
#ಕವಿತೆ, #ಜಗವೆಲ್ಲ ನಗುತಿರಲಿ ಜಗವೆಲ್ಲ ನಗುತಿರಲಿ ಜಗವೆಲ್ಲ ನಗುತಿರಲಿ ! ಜಗದಳುವು ನನಗಿರಲಿ ! ನಾನಳಲು , ಜಗವೆನ್ನನೆತ್ತಿಕೊಳದೇ ? ನಾ ನಕ್ಕು , ಜಗವಳಲು ನೋಡಬಹುದೇ ? ತೆರವಾಗಿ ನನ್ನೆದೆಯು , ಧರೆಯೆದೆಯು ಉಕ್ಕಿರಲಿ ! ಧರೆಯೊಳಗೆ ತೇಲಿಸುವೆನೆನ್ನೆದೆಯನು ! ಧರೆ ಬತ 06:00 AM ಹಂಚಿ
#ಆಗಸ್ಟ್3, #ಡಿಸೆಂಬರ್20 ಯಾಮಿನಿ ಕೃಷ್ಣಮೂರ್ತಿ ಯಾಮಿನಿ ಕೃಷ್ಣಮೂರ್ತಿ ಮಹಾನ್ ಕಲಾವಿದೆ ಯಾಮಿನಿ ಕೃಷ್ಣಮೂರ್ತಿ ಭರತನಾಟ್ಯ ಮತ್ತು ಕುಚಿಪುಡಿ ನೃತ್ಯಪ್ರಕಾರಗಳಲ್ಲಿ ಪ್ರಸಿದ್ಧರಾದವರು. ಯಾಮಿನಿ ಕೃಷ್ಣಮೂರ್ತಿ 1940ರ ಡಿಸೆಂಬರ್ 20ರಂದು 06:00 AM ಹಂಚಿ
#ಕವಿತೆ, #ಡಿಸೆಂಬರ್20 ಉದಯರಾಗ ಉದಯರಾಗ ಮೂಡುವನು ರವಿ ಮೂಡುವನು ; ಕತ್ತಲೊಡನೆ ಜಗಳಾಡುವನು ; ಮೂಡಣ ರಂಗಸ್ಥಳದಲಿ ನೆತ್ತರು ಮಾಡುವನು , ಕುಣಿದಾಡುವನು. ಬೆಳಕಿನ ಕಣ್ಣುಗಳಿಂದಾ ಸೂರ್ಯನು ; ನೋಡುವನು , ಬಿಸಿಲೂಡುವನು ; ಚಿಳಿಪಿಳಿಹ 05:54 AM 9 ಹಂಚಿ
#ಈಶ್ವರ ಸಣಕಲ್ಲ, #ಡಿಸೆಂಬರ್20 ಈಶ್ವರ ಸಣಕಲ್ಲ ಈಶ್ವರ ಸಣಕಲ್ಲ “ಜಗವೆಲ್ಲ ನಗುತಿರಲಿ! ಜಗದಳುವು ನನಗಿರಲಿ! ನಾನಳಲು, ಜಗವೆನ್ನನೆತ್ತಿಕೊಳದೇ? ನಾ ನಕ್ಕು, ಜಗವಳಲು ನೋಡಬಹುದೇ?" ಹೀಗೆ ಹೃದಯಂತರಾಳದಿಂದ ಹಾಡಿದವರು ಕವಿ ಈಶ್ವರ ಸಣಕಲ್ಲ 05:51 AM ಹಂಚಿ
#ಚೆನ್ನಮ್ಮ ಹಳ್ಳಿಕೇರಿ, #ಡಿಸೆಂಬರ್20 ಚೆನ್ನಮ್ಮ ಹಳ್ಳಿಕೇರಿ ಚೆನ್ನಮ್ಮ ಹಳ್ಳಿಕೇರಿ ಮಹಾನ್ ಗಾಂಧಿವಾದಿ, ಸ್ವಾತಂತ್ರ್ಯ ಹೋರಾಟಗಾರ್ತಿ, ಆಚಾರ್ಯ ವಿನೋಬಾ ಭಾವೆ ಅವರೊಂದಿಗೆ ಸಕ್ರಿಯರಾಗಿದ್ದ ಚೆನ್ನಮ್ಮ ಹಳ್ಳಿಕೇರಿ ಅವರು ನಿಧನರಾಗಿದ್ದಾರೆ. ರಾಷ್ಟ್ರಧ 05:49 AM ಹಂಚಿ
#ಡಿಸೆಂಬರ್20, #ಲಕ್ಷ್ಮೀಶ ತೋಳ್ವಾಡಿ ಲಕ್ಷ್ಮೀಶ ತೋಳ್ಪಾಡಿ ಲಕ್ಷ್ಮೀಶ ತೋಳ್ಪಾಡಿ ಲಕ್ಷ್ಮೀಶ ತೋಳ್ಪಾಡಿ ಅವರು ನಾಡಿನ ಮಹಾನ್ ವಿದ್ವಾಂಸರು ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಮಹಾನ್ ಬರಹಗಾರರು. 76 ವರ್ಷ ಹಿರಿಯರಾದ ಇವರು ಕೃಷಿಕರು, ರ 05:37 AM ಹಂಚಿ
#ಜಿ. ಪಿ. ರಾಮಣ್ಣ, #ಡಿಸೆಂಬರ್20 ಜಿ. ಪಿ. ರಾಮಣ್ಣ ಜಿ. ಪಿ. ರಾಮಣ್ಣ ಜಿ. ಪಿ. ರಾಮಣ್ಣ ಅಕ್ಕರೆಯ ಕನ್ನಡದ ಪರಿಚಾರಕರಲ್ಲೊಬ್ಬರು. ಅವರು ಪರಂಪರಾ ಕಲ್ಚರಲ್ ಫೌಂಡೇಶನ್ ಸ್ಥಾಪಕರಾಗಿ ಅಪಾರ ಕೆಲಸ ಮಾಡುತ್ತ ಬಂದಿದ್ದಾರೆ. ಜಿ. ಪಿ. ರಾಮಣ 05:33 AM ಹಂಚಿ
#ಎಂ. ಎಲ್. ರಾಘವೇಂದ್ರರಾವ್, #ಡಿಸೆಂಬರ್20 ರಾಘವೇಂದ್ರರಾವ್ ಎಂ. ಎಲ್. ರಾಘವೇಂದ್ರರಾವ್ ಎಂ. ಎಲ್. ರಾಘವೇಂದ್ರರಾವ್ ಬರಹ ಮತ್ತು ಪ್ರಕಟಣಾಲೋಕದ ಸಾಧಕರು. ರಾಘವೇಂದ್ರರಾವ್ 1942ರ ಡಿಸೆಂಬರ್ 20ರಂದು ಮೈಸೂರಿನಲ್ಲಿ ಜನಿಸಿದರು. ಬೆಳದದ್ದು ಆಂಧ್ರಪ 05:31 AM ಹಂಚಿ
#ಕನ್ನಡ, #ಡಿಸೆಂಬರ್20 ಮೊಟ್ಟ ಮೊದಲ ಸಾಹಿತ್ಯ ಸಮ್ಮೇಳನ ಮೊಟ್ಟ ಮೊದಲ ಕನ್ನಡ ಸಾಹಿತ್ಯ ಸಮ್ಮೇಳನ ಹೀಗಿತ್ತು ಕನ್ನಡ ಸಾಹಿತ್ಯ ಪರಿಷತ್ತು ನಾಡಿನ ಏಕೀಕರಣದ ಹೋರಾಟಗಾರರೂ ಸಾಹಿತಿಗಳೂ ವಿದ್ವಾಂಸರೂ ಮೈಸೂರಿನ ಆಡಳಿತಗಾರರೂ, ಅಧ್ಯಾಪಕರೂ, ಸಾರ್ವಜನಿಕ 05:25 AM ಹಂಚಿ