#ಚಂದ್ರಶೇಖರ ಆಲೂರು, #ಡಿಸೆಂಬರ್29 ಚಂದ್ರಶೇಖರ ಆಲೂರು ಚಂದ್ರಶೇಖರ ಆಲೂರು ಚಂದ್ರಶೇಖರ ಆಲೂರು ಬರಹಗಾರರಾಗಿ ಖ್ಯಾತರು. ಡಿಸೆಂಬರ್ 29, ಚಂದ್ರಶೇಖರ ಅವರ ಜನ್ಮದಿನ. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಆಲೂರು ಇವರ ಊರು. ತಂದೆ ಎ.ಎಚ್.ಲಿಂಗಯ್ಯ. 08:49 PM ಹಂಚಿ
#ಡಿಸೆಂಬರ್29, #ಸಿ. ಅಶ್ವಥ್ ಸಿ. ಅಶ್ವಥ್ ಸಿ. ಅಶ್ವಥ್ ರಿಚರ್ಡ್ ಅಟೆನ್ ಬರೋ ನಿರ್ದೇಶಿಸಿದ ಪ್ರಸಿದ್ಧ 'ಗಾಂಧೀ' ಚಿತ್ರದಲ್ಲಿ, ಚಿತ್ರ ಪ್ರಾರಂಭವಾಗುವುದು ಗಾಂಧೀಜಿ ನಮ್ಮ ಕಣ್ಣ ಮುಂದೆ ಮೂಡುತ್ತಿದ್ದಾರೆ ಎಂದು ನಾವು ನ 06:22 AM ಹಂಚಿ
#ಡಿಸೆಂಬರ್29, #ತಿರುಪ್ಪಾವೈ14 ತಿರುಪ್ಪಾವೈ14 ತಿರುಪ್ಪಾವೈ ನೀನು ಬಂದು ನಮ್ಮನ್ನೆಲ್ಲಾ ಎಚ್ಚರಿಸುತ್ತೇನೆ ಎಂದು ಹೇಳಿದ್ದೆ! ಆದರೆ ಎಲ್ಲಿ ? Thiruppavai 14 ಉಂಗಲ್ ಪುಳ್ಳೆಕಡೈ ತೋಟ್ಟತ್ತು ವಾವಿಯುಳ್ ಶಂಗಳುನೀರ್ ವಾಯ್ನೆಹಿಳೆನ್ದಾ 06:21 AM ಹಂಚಿ
#ಕುವೆಂಪು, #ಡಿಸೆಂಬರ್29 ಕುವೆಂಪು ಕುವೆಂಪು ಕರ್ನಾಟಕದಲ್ಲಿ ಮಹಾನ್ ಪಂಡಿತರಿಂದ ಸಾಮಾನ್ಯ ಜನಗಳವರೆಗೆ ಗೊತ್ತಿರುವ ಸಾಹಿತ್ಯ ಕ್ಷೇತ್ರದ ಪ್ರಸಿದ್ಧ ಹೆಸರು ಕುವೆಂಪು. ಒಂದು ರೀತಿಯಲ್ಲಿ ಎಲ್ಲರೂ ಒಪ್ಪುವ ಹಿರಿಮೆಯ ಹೆಸರು 06:20 AM ಹಂಚಿ
#ಡಿಸೆಂಬರ್29, #ರಾಜೇಶ್ ಖನ್ನ ರಾಜೇಶ್ ಖನ್ನ ರಾಜೇಶ್ ಖನ್ನ ರಾಜೇಶ್ ಖನ್ನ ಎಂಬ ಹೆಸರಿನ ಪ್ರಖ್ಯಾತಿಯ ಜತಿನ್ ಖನ್ನ 1942ರ ಡಿಸೆಂಬರ್ 29ರಂದು ಜನಿಸಿದರು. ತನ್ನ ಬಂಧುಗಳ ದತ್ತು ಪುತ್ರನಾಗಿ ಜತಿನ್ ಖನ್ನ ಬೆಳೆದು ಬಂದ. ಈತನ ಕ 06:19 AM ಹಂಚಿ
#ಕವಿತೆ, #ಡಿಸೆಂಬರ್29 ನಿನ್ನೆಡೆಗೆ ಬರುವಾಗ ನಿನ್ನೆಡೆಗೆ ಬರುವಾಗ ಸಿಂಗರದ ಹೊರೆಯೇಕೆ ಸಡಗರದ ಮಾತುಗಳ ಬಿಂಕವೇಕೆ? ನಿನ್ನ ಮುಂದಿರುವಾಗ ಮಂತ್ರಗಳ ಮರೆಯೇಕೆ? ಸಂಪ್ರದಾಯದ ಮರುಳು ಲಜ್ಜೆಯೇಕೆ? ನೇವುರದ ಗೆಜ್ಜೆಗಳ ಕಿಂಕಿಣಿಯ ದನಿ ನಿನ್ನ ಸ 06:19 AM ಹಂಚಿ
#ಡಿಸೆಂಬರ್29, #ನನ್ನ ಚಿತ್ರಗಳು ಅನಿಕೇತನ ಅನಂತ ತಾನ್ ಅನಂತವಾಗಿ ಆಗುತಿಹನೆ ನಿತ್ಯಯೋಗಿ; ಅನಂತ ನೀ ಅನಂತವಾಗು; ಓ ನನ್ನ ಚೇತನ, ಆಗು ನೀ ಅನಿಕೇತನ! At our Lalbagh, Bengaluru on 29.12.2016 06:16 AM ಹಂಚಿ
#ಎನ್. ಮಂಗಳಾ, #ಡಿಸೆಂಬರ್29 ಎನ್. ಮಂಗಳಾ ಎನ್. ಮಂಗಳಾ ಎನ್. ಮಂಗಳಾ ರಂಗಭೂಮಿಯಲ್ಲಿ ಪ್ರಸಿದ್ಧ 'ಸಂಚಾರಿ' ತಂಡದ ಸೂತ್ರಧಾರಿಣಿಯಾಗಿ ಮಹತ್ವದ ಕೊಡುಗೆ ನೀಡುತ್ತ ಬಂದಿದ್ದಾರೆ. ವಿಶ್ವದೆಲ್ಲೆಡೆ ಗಮನಸೆಳೆದಿರುವ 'ಕ 06:10 AM ಹಂಚಿ
#ಜುಲೈ21, #ಡಬ್ಲ್ಯೂ.ಸಿ. ಬ್ಯಾನರ್ಜಿ ಡಬ್ಲ್ಯೂ.ಸಿ. ಬ್ಯಾನರ್ಜಿ ಉಮೇಶಚಂದ್ರ ಬ್ಯಾನರ್ಜಿ ಡಬ್ಲ್ಯೂ. ಸಿ. ಬ್ಯಾನರ್ಜಿ ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನ ಪ್ರಥಮಾಧಿವೇಶನದ ಪ್ರಥಮಾಧ್ಯಕ್ಷರು. ನ್ಯಾಯವಾದಿ, ಸಮಾಜ ಸುಧಾರಕ, ಹಾಗೂ ದೇಶಪ್ರೇಮಿ. ಉಮೇಶಚಂದ್ರ 06:10 AM ಹಂಚಿ
#ಡಿಸೆಂಬರ್29, #ಪೇಜಾವರಶ್ರೀ ವಿಶ್ವೇಶ ತೀರ್ಥ ಸಂಸ್ಮರಣೆ ವಿಶ್ವೇಶ ತೀರ್ಥರು ಪೇಜಾವರಶ್ರೀ ವಿಶ್ವೇಶ ತೀರ್ಥ ಸಂಸ್ಮರಣೆ ನಮ್ಮ ಯುಗದ ಮಹಾನ್ ಆಚಾರ್ಯ ಶ್ರೀ ಪೇಜಾವರಶ್ರೀ ವಿಶ್ವೇಶ ತೀರ್ಥರು 2019ರ ಡಿಸೆಂಬರ್ 29ರಂದು ನಾವಿರುವ ಈ ಲೋಕದಿಂದ ಅಸ್ತಮಿಸಿದರು. ಉಡುಪಿಯಿಂದ 05:59 AM ಹಂಚಿ
#ಕ್ರೀಡೆ, #ಡಿಸೆಂಬರ್29 ಸೈಯ್ಯದ್ ಕಿರ್ಮಾನಿ ಸೈಯ್ಯದ್ ಕಿರ್ಮಾನಿ ಸೈಯದ್ ಕಿರ್ಮಾನಿ ಕರ್ನಾಟಕ ತಂಡ ಮತ್ತು ಭಾರತೀಯ ಕ್ರಿಕೆಟ್ ತಂಡದ ಅತ್ಯುತ್ತಮ ವಿಕೆಟ್ ಕೀಪರ್ ಎಂದು ಪರಿಗಣಿಸಲ್ಪಟ್ಟವರು. ಕಿರ್ಮಾನಿ 1949ರ ಡಿಸೆಂಬರ್ 29ರಂದು ಜ 05:56 AM ಹಂಚಿ
#ಕಾಮರೂಪಿ, #ಡಿಸೆಂಬರ್29 ಕಾಮರೂಪಿ 'ಕಾಮರೂಪಿ' ಎಂ. ಎಸ್. ಪ್ರಭಾಕರ ಅಂತರರಾಷ್ಟ್ರೀಯ ಮಟ್ಟದ ಪತ್ರಕರ್ತರಾಗಿ ಮತ್ತು 'ಕಾಮರೂಪಿ' ಹೆಸರಿನಿಂದ ಕನ್ನಡ ಸಾಹಿತ್ಯದಲ್ಲಿ ಹೆಸರಾಗಿದ್ದ ಎಂ. ಎಸ್. ಪ್ರಭಾಕ 05:45 AM ಹಂಚಿ