#ಮೇ14, #ವಿಜ್ಞಾನ ಶುಭಾ ವೆಂಕಟೇಶ ಅಯ್ಯಂಗಾರ್ ಶುಭಾ ವೆಂಕಟೇಶ ಅಯ್ಯಂಗಾರ್ ಪದ್ಮಶ್ರೀ ಪುರಸ್ಕತರಾದ ಡಾ. ಶುಭಾ ವೆಂಕಟೇಶ ಅಯ್ಯಂಗಾರ್ ಅವರು ಏರೋಸ್ಪೇಸ್ ತಂತ್ರಜ್ಞಾನ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಮಹತ್ವದ ಕೊಡುಗೆ ನೀಡಿರುವ ನಮ್ 01:36 PM ಹಂಚಿ
#ಗರುಡನಗಿರಿ ನಾಗರಾಜ್, #ಪತ್ರಿಕೋದ್ಯಮ ಗರುಡನಗಿರಿ ನಾಗರಾಜ್ ಗರುಡನಗಿರಿ ನಾಗರಾಜ್ ಗರುಡನಗಿರಿ ನಾಗರಾಜ್ ಪತ್ರಕರ್ತರಾಗಿ ದೊಡ್ಡ ಹೆಸರಾಗಿದ್ದವರು. ನಾಗರಾಜ್ ಅವರು 1932 ವರ್ಷದಲ್ಲಿ ಹಾಸನ ಜಿಲ್ಲೆಯ ಗರುಡನಗಿರಿ ಹಳ್ಳಿಯಲ್ಲಿ ಜನಿಸಿದರು. ಓದಿನ ನಂತರ 07:36 AM ಹಂಚಿ
#ಡಾ. ನಾ. ಸೋಮೇಶ್ವರ, #ಮೇ14 ನಾ. ಸೋಮೇಶ್ವರ ನಾ. ಸೋಮೇಶ್ವರ ನಾ. ಸೋಮೇಶ್ವರ ಎಂದರೆ ಇಂದು ಕನ್ನಡಿಗರು ‘ಥಟ್ ಎಂದು ಗುರುತಿಸಿಬಿಡುತ್ತಾರೆ’. ಡಾ. ನಾ. ಸೋಮೇಶ್ವರರು ತಮ್ಮ ದೂರದರ್ಶನದ ಬುದ್ಧಿಮತ್ತೆ ಕಾರ್ಯಕ್ರಮವಾದ ‘ಥಟ್ ಅಂತ ಹೇಳ 07:05 AM ಹಂಚಿ
#ಮೃಣಾಲ್ ಸೇನ್, #ಮೇ14 ಮೃಣಾಲ್ ಸೇನ್ ಮೃಣಾಲ್ ಸೇನ್ ಮೃಣಾಲ್ ಸೇನ್ ವಿಶ್ವಮಟ್ಟದಲ್ಲಿ ಹೆಸರಾದ ಮಹಾನ್ ಭಾರತೀಯ ಚಲನಚಿತ್ರ ನಿರ್ದೇಶಕರು. ಮೃಣಾಲ್ ಸೇನ್ 1923ರ ಮೇ 14 ರಂದು ಈಗಿನ ಬಾಂಗ್ಲಾದೇಶದ ಭಾಗವಾಗಿರುವ ಫರೀದ್ ಪುರದಲ್ಲ 07:00 AM ಹಂಚಿ
#ನನ್ನ ಚಿತ್ರಗಳು, #ಮೇ14 ಮುಂಜಾವಿನಲಿ ಒಂದು ಮುಂಜಾವಿನಲಿ ನಮ್ಮೂರ ಲಾಲ್ಬಾಗಿನಲಿ At our Lalbagh, Bengaluru on 13.05.2016 06:57 AM ಹಂಚಿ
#ಆತ್ಮೀಯ, #ಮೇ14 ಸಹನಾ ಪ್ರಸಾದ್ ಸಹನಾ ಪ್ರಸಾದ್ ಡಾ. ಸಹನಾ ಪ್ರಸಾದ್ ಬಹುಮಖಿ ಪ್ರತಿಭಾವಂತರು. ಮೇ 14 ಸಹನಾ ಪ್ರಸಾದ್ ಅವರ ಜನ್ಮದಿನ. ಡಾ. ಸಹನಾ ಪ್ರಸಾದ್ ಗಣಿತ, ಸಂಖ್ಯಾಶಾಸ್ತ್ರ, ಮಾಹಿತಿ ವಿಜ್ಞಾನ ಮುಂತಾದವುಗಳಲ್ಲ 06:50 AM ಹಂಚಿ
#ಎಚ್. ಕೆ. ನಾರಾಯಣ, #ಮೇ14 ಎಚ್. ಕೆ. ನಾರಾಯಣ ಎಚ್. ಕೆ. ನಾರಾಯಣ ನಮ್ಮ ಕಾಲದ ರೇಡಿಯೋ ಸಂಗೀತ – ಸುಗಮ ಸಂಗೀತಗಳಲ್ಲಿ ಅತ್ಯಂತ ಹೆಚ್ಚಿನ ಪ್ರಸಿದ್ಧ ಧ್ವನಿ ಎಚ್. ಕೆ. ನಾರಾಯಣ ಅವರದ್ದು ಎಂದರೆ ತಪ್ಪಾಗಲಾರದು. ಎಚ್. ಕೆ. ನಾರಾಯಣರು ಹ 06:48 AM ಹಂಚಿ
#ಉದ್ಯಮ, #ಮಾರ್ಕ್ ಜು಼ಕರ್ಬರ್ಗ್ ಮಾರ್ಕ್ ಜು಼ಕರ್ಬರ್ಗ್ ಮಾರ್ಕ್ ಜು಼ಕರ್ಬರ್ಗ್ ಮಾರ್ಕ್ ಜು಼ಕರ್ಬರ್ಗ್ ಆಡಾಡುತ್ತಾ ಅದ್ಭುತವನ್ನು ಸಾಧಿಸಿದವರು. ಇಂದು ನಾವು ಹೆಚ್ಚು ಸಂವಹಿಸುವ ಫೇಸ್ಬುಕ್ ಅಂತಹ ಅದ್ಭುತ ಸೃಷ್ಟಿಯ ಹಿಂದಿರುವ ಪ್ರತಿಭೆ ಮಾರ್ಕ್ 06:31 AM ಹಂಚಿ
#ಮೇ14, #ರಂಗಭೂಮಿ ರಜನಿ ಗರುಡ ರಜನಿ ಗರುಡ ರಜನಿ ಗರುಡ ಅವರು ರಂಗನಟಿಯಾಗಿ, ರಂಗ ನಿರ್ದೇಶಕಿಯಾಗಿ, ರಂಗ ಶಿಕ್ಷಕಿಯಾಗಿ ಮತ್ತು ರಂಗದ ಕುರಿತು ಬರಹಗಾರ್ತಿಯಾಗಿ ಗಮನಾರ್ಹ ಕೆಲಸ ಮಾಡುತ್ತ ಬಂದಿದ್ದಾರೆ. ರಜನಿ ಉತ್ತರಕನ್ನ 06:30 AM ಹಂಚಿ
#ಮಾನುಷಿ ಛಿಲ್ಲರ್, #ಮೇ14 ಮಾನುಷಿ ಛಿಲ್ಲರ್ ಮಾನುಷಿ ಛಿಲ್ಲರ್ ಮಾನುಷಿ ಛಿಲ್ಲರ್ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಗೆದ್ದ ಸೌಂದರ್ಯವತಿ. ಮಾನುಷಿ ಛಿಲ್ಲರ್ 1997ರ ಮೇ 14ರಂದು ಜಜ್ಜರ್ ಜಿಲ್ಲೆಯ ಬಮ್ನೋಲಿ ಗ್ರಾಮದಲ್ಲಿ ಹರಿಯಾನ್ವಿ 06:28 AM ಹಂಚಿ
#ಎಸ್. ಬಾಲಚಂದ್ರರಾವ್, #ಡಿಸೆಂಬರ್30 ಎಸ್. ಬಾಲಚಂದ್ರರಾವ್ ಎಸ್. ಬಾಲಚಂದ್ರರಾವ್ ಪ್ರೊ. ಎಸ್. ಬಾಲಚಂದ್ರರಾವ್ ವಿಜ್ಞಾನ ಕ್ಷೇತ್ರದಲ್ಲಿ ಬರಹಗಾರರಾಗಿ ಮತ್ತು ಪ್ರಾಧ್ಯಾಪಕರಾಗಿ ಹೆಸರಾಗಿದ್ದವರು. ಬಾಲಚಂದ್ರರಾವ್ ಅವರು 1944ರ ಡಿಸೆಂಬರ್ 30ರಂದು ಜ 06:00 AM ಹಂಚಿ