#ಆತ್ಮೀಯ, #ಜೂನ್14 ಬಿ. ಪ್ರೇಮಲತ ಬಿ. ಪ್ರೇಮಲತ ವಿದೇಶದಲ್ಲಿ ನೆಲೆಸಿರುವ ಡಾ. ಬಿ. ಪ್ರೇಮಲತ ಅವರು ವೃತ್ತಿಯಲ್ಲಿ ದಂತವೈದ್ಯರಾಗಿದ್ದು, ಕನ್ನಡ ಸಾಹಿತ್ಯಪ್ರೇಮಿಯಾಗಿ, ಬರಗಾರ್ತಿಯಾಗಿ ಹೆಸರು ಮಾಡಿದ್ದಾರೆ. ಜೂನ್ 15, 09:14 AM ಹಂಚಿ
#ಜೂನ್15, #ದೀಪ್ತಿ ನವರತ್ನ ದೀಪ್ತಿ ನವರತ್ನ ದೀಪ್ತಿ ನವರತ್ನ ಡಾ. ದೀಪ್ತಿ ನವರತ್ನ ಅವರು ಸಂಗೀತಗಾರ್ತಿ ಮತ್ತು ನರವಿಜ್ಞಾನಿಯಾಗಿದ್ದು, ಕರ್ನಾಟಕ ಸಂಗೀತವನ್ನು ಒಳಗೊಂಡ ಶಬ್ದಗಳ ರಸವಿದ್ಯೆಯಲ್ಲಿ ಆಳವಾಗಿ ಆಸಕ್ತಿ ಹೊಂದಿದ್ದಾರೆ. 08:37 AM ಹಂಚಿ
#ಕಲೆ, #ಜೂನ್15 ಕೆ ಬಿ ಕುಲಕರ್ಣಿ ಕೆ. ಬಿ. ಕುಲಕರ್ಣಿ ಕೆ. ಬಿ. ಕುಲಕರ್ಣಿ ಹಿರಿಯ ಕಲಾವಿದರಾಗಿ ಮತ್ತು ಕಲಾಗುರುಗಳಾಗಿ ಹೆಸರಾದವರು. ಜೂನ್ 15, ಕೆ. ಬಿ. ಕುಲಕರ್ಣಿ ಅವರ ಜನ್ಮದಿನ. ಇವರು ಮೂಲತಃ ಬಿಜಾಪುರ ಜಿಲ್ಲೆಯ ಇಂಡ 08:25 AM ಹಂಚಿ
#ಜೂನ್15, #ನನ್ನ ಚಿತ್ರಗಳು ಎಂ.ಎಸ್.ಗಾಯತ್ತಿ ಎಂ. ಎಸ್. ಗಾಯತ್ರಿ ಎಂ. ಎಸ್ ಗಾಯತ್ರಿ ಅವರು ಭೌತಶಾಸ್ತ್ರ ತಜ್ಞರಾಗಿ, ನಿವೃತ್ತ ಕಾಲೇಜು ಪ್ರಾಚಾರ್ಯರಾಗಿ, ವಿಜ್ಞಾನ ಬರಹಗಾರ್ತಿಯಾಗಿ ಹೆಸರಾಗಿದ್ದಾರೆ ಜೂನ್ 15 ಗಾಯತ್ರಿ ಅವರ ಜನ್ಮದಿನ 07:43 AM ಹಂಚಿ
#ಅಧ್ಯಾತ್ಮ, #ಜೂನ್15 ಪ್ರಭಂಜನಾಚಾರ್ಯ ವ್ಯಾಸನಕೆರೆ ಪ್ರಭಂಜನಾಚಾರ್ಯ ಡಾ. ವ್ಯಾಸನಕೆರೆ ಪ್ರಭಂಜನಾಚಾರ್ಯರು ಮಹಾನ್ ಸಂಸ್ಕೃತ ಭಾಷಾ ವಿದ್ವಾಂಸರಾಗಿ ಪ್ರಸಿದ್ಧರಾಗಿದ್ದಾರೆ. ಆಚಾರ್ಯರು ಮಧ್ವ ತತ್ವಜ್ಞಾನಕ್ಕೆ ಜಾಗತಿಕ ಮಟ್ಟದಲ್ 07:06 AM ಹಂಚಿ
#ಕಲೆ, #ಕೆ. ಕೆ. ಹೆಬ್ಬಾರ್ ಕೆ. ಕೆ. ಹೆಬ್ಬಾರ್ ಕೆ ಕೆ ಹೆಬ್ಬಾರ್ ಕೆ ಕೆ ಹೆಬ್ಬಾರ್ ಭಾರತೀಯ ಚಿತ್ರಕಲಾವಿದರಲ್ಲಿ ಚಿಂತನಶೀಲ ಕಲಾವಿದರೆಂದೇ ಪ್ರಖ್ಯಾತರು. ಕಟ್ಟಿಂಗೇರಿ ಕೃಷ್ಣ ಹೆಬ್ಬಾರರು 1911ರ ಜೂನ್ 15ರಂದು ಉಡುಪಿಯ ಬಳಿಯ ಕಟ್ಟಿಂ 07:00 AM ಹಂಚಿ
#ಜೂನ್15, #ನನ್ನ ಚಿತ್ರಗಳು ಪ್ರಾರ್ಥನೆ ಪಕ್ಷಿಗಳ ಬೆಳಗಿನ ಮಂತ್ರಾಲೊಚನೆ ಸಭೆ. ಮೊದಲು ಪ್ರಾರ್ಥನೆ ಮಾಡೋಣ: ಸರ್ವೇ ಭವಂತು ಸುಖಿನಃ ಸರ್ವೇ ಸಂತು ನಿರಾಮಯಾಃ ಸರ್ವೇ ಭದ್ರಾಣಿ ಪಶ್ಯಂತು ಮಾ ಕಶ್ಚಿಃದುಃಖಭಾಗ್ಭವೇತ್ ಎಲ್ಲರೂ ಸುಖಿಗಳ 06:59 AM ಹಂಚಿ
#ಉದ್ಯಮ, #ಜೂನ್15 ಲಕ್ಷ್ಮಿ ಮಿತ್ತಲ್ ಲಕ್ಷ್ಮಿ ಮಿತ್ತಲ್ ಲಕ್ಷ್ಮಿ ನಿವಾಸ್ ಮಿತ್ತಲ್ ವಿಶ್ವಪ್ರಸಿದ್ಧ ಭಾರತೀಯ ಉಕ್ಕಿನ ಉದ್ಯಮಿಯಾಗಿದ್ದಾರೆ. ಅವರು ವಿಶ್ವದ ಅತಿದೊಡ್ಡ ಉಕ್ಕು ತಯಾರಿಕೆ ಕಂಪನಿಯಾದ ಆರ್ಸೆಲರ್ ಮಿತ್ತಲ್ನ ಕ 06:58 AM ಹಂಚಿ
#ಜೂನ್15, #ಸಿನಿಮಾ ಸುರೈಯ ಸುರೈಯ ಸುರೈಯ ಪ್ರಸಿದ್ಧ ಹಿಂದಿ ಚಲನಚಿತ್ರ ನಟಿ, ಗಾಯಕಿ ಮತ್ತು ನೃತ್ಯ ಸಂಯೋಜಕಿ. ಸುರೈಯ 1929ರ ಜೂನ್ 15ರಂದು ಕರಾಚಿಯಲ್ಲಿ ಜನಿಸಿದರು. ಚಿಕ್ಕಂದಿನಲ್ಲಿ ವಿದ್ಯಾಭ್ಯಾಸಕ್ಕೆ ಹೆಚ್ಚಿನ 06:58 AM ಹಂಚಿ
#ಜೂನ್15, #ಸಾಹಿತ್ಯ ಸಿರಿಗನ್ನಡ ಸಾರಸ್ವತರು ಸಿರಿಗನ್ನಡ ಸಾರಸ್ವತರು ಕನ್ನಡದ ಮಹಾನ್ ವಿದ್ವಾಂಸರಾಗಿ, ಶತಾಯುಷಿಗಳಾಗಿ ಇತ್ತೀಚಿನವರೆಗೆ ಈ ಲೋಕದಲ್ಲಿ ನಮ್ಮೊಡನೆ ಇದ್ದವರು ಪ್ರೊ. ಜಿ. ವೆಂಕಟಸುಬ್ಬಯ್ಯನವರು. ಕಳೆದ ಶತಮಾನದಲ್ಲ 06:55 AM ಹಂಚಿ
#ಜೂನ್15, #ಸಾಹಿತ್ಯ ಸಿ. ವೀರಣ್ಣ ಸಿ. ವೀರಣ್ಣ ಡಾ. ಸಿ. ವೀರಣ್ಣ ಸಾಮಾಜಿಕ ಚಿಂತಕರಾಗಿ, ಜನಪರ ನಿಲುವಿನ ಲೇಖಕರಾಗಿ, ಸಾಹಿತ್ಯ ಚರಿತ್ರಕಾರರಾಗಿ ಮತ್ತು ಪ್ರಾಧ್ಯಾಪಕರಾಗಿ ಪ್ರಸಿದ್ಧರಾಗಿದ್ದಾರೆ. ವೀರಣ್ಣ 1942ರ ಜೂನ್ 1 06:48 AM ಹಂಚಿ
#ಜೂನ್15, #ವಿಶುಕುಮಾರ್ ವಿಶುಕುಮಾರ್ ವಿಶುಕುಮಾರ್ ವಿಶುಕುಮಾರ್ ಸಾಹಿತ್ಯ, ಸಿನಿಮಾ, ನಾಟಕ, ಪತ್ರಿಕೋದ್ಯಮ ಹೀಗೆ ಹಲವಾರು ರಂಗಗಳಲ್ಲಿ ಸಕ್ರಿಯರಾಗಿದ್ದವರು. ವಿಶುಕುಮಾರ್ 1935ರ ಜೂನ್ 15ರಂದು ಮಂಗಳೂರಿನಲ್ಲಿ ಜನಿಸಿದರು. 06:48 AM ಹಂಚಿ
#ಅಪರ್ಣಾ ನಾಗಶಯನ, #ಜೂನ್15 ಅಪರ್ಣಾ ನಾಗಶಯನ ಅಪರ್ಣಾ ನಾಗಶಯನ ಅಪರ್ಣಾ ನಾಗಶಯನ ಆಸ್ಟ್ರೇಲಿಯಾದ ಸಿಡ್ನಿಯಲ್ಲಿರುವ ಕನ್ನಡ ನಾಡಿನ ಸಂಗೀತ ಕಲಾವಿದೆ ಮತ್ತು ಸಂಗೀತ ಗುರು. ಜೂನ್ 15, ಅಪರ್ಣಾ ಅವರ ಜನ್ಮದಿನ. ಇವರು ಜನಿಸಿದ್ದು ಬೆಂಗಳೂರ 06:47 AM ಹಂಚಿ
#ಜೂನ್15, #ನಿರಂಜನ ನಿರಂಜನ ನಿರಂಜನ ನಿರಂಜನ ಕನ್ನಡ ಸಾಹಿತ್ಯ ಲೋಕಕ್ಕೆ ಸಲ್ಲಿಸಿದ ಸೇವೆ ಅಪಾರ. ಬರಹಗಾರರಾಗಿ, ಪತ್ರಕರ್ತರಾಗಿ, ವಿಶ್ವದ ಶ್ರೇಷ್ಠ ಕಥೆಗಳನ್ನು ಕನ್ನಡಿಗರಿಗೆ ಓದುವುದಕ್ಕೆ ಅನುವು ಮಾಡಿಕೊಟ್ಟವರಾಗಿ 06:47 AM ಹಂಚಿ
#ಜೂನ್15, #ಪತ್ರಿಕೋದ್ಯಮ ಮತ್ತಿಹಳ್ಳಿ ಮದನ ಮೋಹನ ಮತ್ತಿಹಳ್ಳಿ ಮದನ ಮೋಹನ ನಮನ ಹಿರಿಯ ಪತ್ರಕರ್ತ ಮತ್ತಿಹಳ್ಳಿ ಮದನ ಮೋಹನ ಅವರು ಶನಿವಾರ ಜೂನ್ 15ರಂದು ಹುಬ್ಬಳ್ಳಿಯಲ್ಲಿ ನಿಧನರಾದರು. ಮತ್ತಿಹಳ್ಳಿ ಮದನ ಮೋಹನ ಅವರು 1940ರ ವರ್ಷ ಹರಪ್ಪನಹ 06:47 AM ಹಂಚಿ
#ಆಗಸ್ಟ್27, #ಜೂನ್15 ಪಿ. ಗುರುರಾಜ ಭಟ್ಟ ಪಿ. ಗುರುರಾಜ ಭಟ್ಟ ಡಾ. ಪಿ ಗುರುರಾಜ ಭಟ್ಟರು ಪ್ರಸಿದ್ಧ ಸಂಶೋಧಕರು, ಸಾಹಿತಿ ಹಾಗೂ ಪ್ರಾಧ್ಯಾಪಕರು. ಗುರುರಾಜ ಭಟ್ಟರು ದಕ್ಷಿಣ ಕನ್ನಡ ಜಿಲ್ಲೆಯ ಉಡುಪಿ ತಾಲ್ಲೂಕಿನ ಪಾದೂರಿನಲ್ಲಿ 192 06:46 AM ಹಂಚಿ
#ಜೂನ್15, #ಸಂಚಾರಿ ವಿಜಯ್ ಸಂಚಾರಿ ವಿಜಯ್ ಸಂಚಾರಿ ವಿಜಯ್ ಇಂದು ಸಂಚಾರಿ ವಿಜಯ್ ಅವರ ಸಂಸ್ಮರಣೆ ದಿನ . ಬಿ . ವಿಜಯ್ ಕುಮಾರ್ 1983 ರ ಜುಲೈ 17 ರಂದು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಪಂಚನಹಳ್ಳಿಯಲ್ಲಿ ಜನಿಸಿದರು . ಸಂಚಾರಿ ರಂಗತಂಡದ ಮೂಲಕ ರಂ 06:44 AM ಹಂಚಿ