#ಜುಲೈ3, #ನನ್ನ ಚಿತ್ರಗಳು ಹನುಮಂತರಾಯ ನಮ್ಮ ಮಹಾಲಕ್ಷ್ಮೀ ಬಡಾವಣೆಯ ಹನುಮಂತರಾಯ... Our Hanuman at Mahalaxmi Layout, Bangalore on 3.7.2016 10:58 AM ಹಂಚಿ
#ಜುಲೈ3, #ನನ್ನ ಚಿತ್ರಗಳು ಒಲವೆ ಬೆಳ್ಳಿ ಬಂಗಾರ ಕಿರಣಗಳಲ್ಲಿ ಹೆಣೆದ ಸ್ವರ್ಗದ ಕಸೂತಿವಸ್ತ್ರ ನನ್ನಲ್ಲಿದ್ದಿದ್ದರೆ, ನಡುಹಗಲು ಕಾರಿರುಳು ಸಂಜೆ ಬೆಳಕುಗಳ ಬಿಳಿ ನೀಲಿ ಮಬ್ಬು ಪತ್ತಲಗಳಿದ್ದಿದ್ದರೆ, ಹಾಸಿಬಿಡುತ್ತಿದ್ದೆ ನಿನ 07:58 AM ಹಂಚಿ
#ಎಂ. ಎಲ್. ವಸಂತಕುಮಾರಿ, #ಜುಲೈ3 ಎಂ. ಎಲ್. ವಿ. ಎಂ. ಎಲ್ ವಸಂತಕುಮಾರಿ ಡಾ. ಎಂ. ಎಲ್ ವಸಂತಕುಮಾರಿ ಅವರು ಸಂಗೀತ ಕ್ಷೇತ್ರದ ಮಹಾನ್ ದಿಗ್ಗಜರ ಪಂಕ್ತಿಯಲ್ಲಿ ಸಾರ್ವಕಾಲಿಕವಾಗಿ ಉಪಸ್ಥಿತರು. ಎಂ.ಎಲ್.ವಿ ಎಂದು ಪ್ರಖ್ಯಾತಿ ಪಡೆದ ವಸಂತಕ 06:48 AM ಹಂಚಿ
#ಎಂ. ಎ. ಹೆಗಡೆ, #ಏಪ್ರಿಲ್18 ಎಂ. ಎ. ಹೆಗಡೆ ಎಂ.ಎ.ಹೆಗಡೆ ಪ್ರೊ. ಎಂ.ಎ.ಹೆಗಡೆ ಅವರು ಪ್ರಸಂಗಕರ್ತ, ವಾಗ್ಮಿ, ಸಂಸ್ಕೃತ ವಿದ್ವಾಂಸ, ಗ್ರಂಥಕರ್ತ , ಭಾಷಾಶಾಸ್ತ್ರಜ್ಞ ಮತ್ತು ನಿವೃತ್ತ ಪ್ರಾಂಶುಪಾಲ, ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ 06:45 AM ಹಂಚಿ
#ಜುಲೈ3, #ನನ್ನ ಚಿತ್ರಗಳು ಒಡಲೆಂಬ ಗುಡಿಯೊಳಗೆ ಒಡಲೆಂಬ ಗುಡಿಯೊಳಗೆ ಒಡೆಯನೆನ್ನವ ಇಹನು ನಡೆಯುವೆನು ನಡೆಸಿದಂತವನು 🌷🙏🌷 Sri Ramakrishna Math, Bangalore on 3.7.2018 06:45 AM ಹಂಚಿ
#ಆತ್ಮೀಯ, #ಜುಲೈ3 ಸುಷ್ಮ ಸಿಂಧು ಸುಷ್ಮ ಸಿಂಧು ಸುಷ್ಮ ಸಿಂಧು ಎಂಬ ಕಾವ್ಯನಾಮವುಳ್ಳವರು ಯುವ ಮನಃಶಾಸ್ತ್ರಜ್ಞೆ ಮತ್ತು ಪ್ರತಿಭಾನ್ವಿತ ಲೇಖಕಿ ಎನ್. ಸುಷ್ಮ. ಶೈಕ್ಷಣಿಕವಾಗಿ ಶ್ರೇಷ್ಠ ಸಾಧನೆ ಮತ್ತು ಮಾನಸಿಕ ಔನ್ನತ್ಯ 06:35 AM ಹಂಚಿ
#ಅಕ್ಟೋಬರ್26, #ಅಧ್ಯಾತ್ಮ ವಿನಾಯಕ ಉಡುಪ ವೇ.ಬ್ರಂ.ಶ್ರೀ ವಿನಾಯಕ ಉಡುಪರು ವೇ.ಬ್ರಂ.ಶ್ರೀ ವಿನಾಯಕ ಉಡುಪರು ನಾಡಿನ ಮಹಾನ್ ಸಂಸ್ಕೃತ ವಿದ್ವಾಂಸರಾಗಿ ಹೆಸರಾಗಿದ್ದವರು. ಅವರು ಸಂಸ್ಕೃತ ಭಾಷೆಯಲ್ಲಿನ ಮಹತ್ವದ ಸಾಹಿತ್ಯ ಕೊಡುಗೆಗಳಿ 06:32 AM ಹಂಚಿ
#ಆಶ್ರಯಿ ಎನ್ ರಾಮ್, #ಕ್ರೀಡೆ ಆಶ್ರಯಿ ಎನ್ ರಾಮ್ ಆಶ್ರಯಿ ಎನ್ ರಾಮ್ ಆಶ್ರಯಿ ಎನ್ ರಾಮ್, ಪ್ರಸಿದ್ಧ ನವರತ್ನರಾಮ್ ಕುಟುಂಬದವರಾಗಿ, ಕ್ರೀಡಾ ಕ್ಷೇತ್ರ ಮತ್ತು ಪ್ರಾಣಿ ದಯಾಪರತೆಗಳಿಂದ ಹೆಸರಾದವರು. ಜುಲೈ 3 ಆಶ್ರಯಿ ಅವರ ಜನ್ಮದಿನ. ತಂದ 06:30 AM ಹಂಚಿ
#ಎಚ್.ಎಲ್.ಎನ್. ಸಿಂಹ, #ಜುಲೈ25 ಎಚ್.ಎಲ್.ಎನ್. ಸಿಂಹ ಎಚ್. ಎಲ್. ಎನ್ ಸಿಂಹ ಎಚ್.ಎಲ್.ಎನ್. ಸಿಂಹ ಅವರು ಕನ್ನಡ ರಂಗಭೂಮಿ ಮತ್ತು ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದವರು. ಕನ್ನಡದ ವರನಟ ರಾಜ್ ಕುಮಾರ್ ಅವರನ್ನೊಳಗೊಂಡಂತೆ ಕನ್ನಡಕ್ಕೆ ಅವರ 06:30 AM ಹಂಚಿ
#ಜುಲೈ3, #ಸಾಹಿತ್ಯ ಸುಪ್ರೀತಾ ಬೆಳವಾಡಿ ಸುಪ್ರೀತಾ ಬೆಳವಾಡಿ ಸುಪ್ರೀತಾ ಬೆಳವಾಡಿ ವಿದೇಶದಲ್ಲಿ ನೆಲೆಸಿರುವ ಆಪ್ತ ಕನ್ನಡದ ಮಿಡಿವ ಸಹೃದಯಿಗಳಲ್ಲಿ ಒಬ್ಬರು. ಜುಲೈ 3 ಸುಪ್ರೀತಾ ಬೆಳವಾಡಿ ಅವರ ಜನ್ಮದಿನ. ಮೂಲತಃ ಅವರು ಹುಟ್ಟಿ 06:21 AM ಹಂಚಿ
#ಎನ್. ವೆಂಕಟಾಚಲ, #ಜುಲೈ3 ಎನ್. ವೆಂಕಟಾಚಲ ಎನ್. ವೆಂಕಟಾಚಲ ನ್ಯಾಯಮೂರ್ತಿ ಎನ್. ವೆಂಕಟಾಚಲ ಕರ್ನಾಟಕದ ಲೋಕಾಯುಕ್ತರಾಗಿ ಮತ್ತು ಸರ್ವೋಚ್ಚನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾಗಿ ಪ್ತಸಿದ್ಧರು. ಎನ್. ವೆಂಕಟಾಚಲ 1930ರ ಜುಲೈ 3ರಂದು 06:20 AM ಹಂಚಿ
#ಚಂದ್ರಶೇಖರ್, #ಜುಲೈ3 ಚಂದ್ರಶೇಖರ್ ಚಂದ್ರಶೇಖರ್ ವಿದ್ವಾನ್ ಚಂದ್ರಶೇಖರ್ ಪಿಟೀಲು ವಾದಕರಾಗಿ ಹೆಸರಾಗಿದ್ದವರು. ಚಂದ್ರಶೇಖರ್ 1937ರ ಜುಲೈ 3ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಸುಬ್ಬಾಭಟ್ಟರು. ತಾಯಿ ಶೇಷಮ್ಮ. ಓದಿದ್ 06:15 AM ಹಂಚಿ
#ಜುಲೈ3, #ಸರೋಜ್ ಖಾನ್ ಸರೋಜ್ ಖಾನ್ ಸರೋಜ್ ಖಾನ್ ಸರೋಜ್ ಖಾನ್ ಭಾರತೀಯ ಚಿತ್ರರಂಗದ ಜನಪ್ರಿಯ ನೃತ್ಯ ಸಂಯೋಜಕಿ. ಸರೋಜ್ ಖಾನ್ 2020ರ ಜುಲೈ 3ರಂದು ನಿಧನರಾದರು. ಭಾರತೀಯ ಚಿತ್ರರಂಗವೆಂದರೆ ಹಾಡು ಮತ್ತು ನೃತ್ಯಗಳ ಸಂಗಮ. 06:10 AM ಹಂಚಿ
#ಎಸ್. ವಿ. ರಂಗರಾವ್, #ಜುಲೈ3 ಎಸ್. ವಿ. ರಂಗರಾವ್ ಎಸ್. ವಿ. ರಂಗರಾವ್ ಎಸ್. ವಿ. ರಂಗರಾವ್ ಚಲನಚಿತ್ರರಂಗ ಕಂಡ ಮಹಾನ್ ನಟ. ಅವರು ನಿರ್ದೇಶಕರಾಗಿ ಮತ್ತು ನಿರ್ಮಾಪಕರಾಗಿ ಸಹಾ ಕೆಲಸ ಮಾಡಿದ್ದರು. ಪಾತಾಳ ಭೈರವಿಯ ನೇಪಾಳ ಮಾಂತ್ರಿಕ, ಮಾ 06:10 AM ಹಂಚಿ
#ಅಡೂರು ಗೋಪಾಲಕೃಷ್ಣನ್, #ಜುಲೈ3 ಅಡೂರು ಅಡೂರು ಗೋಪಾಲಕೃಷ್ಣನ್ ಅಡೂರು ಗೋಪಾಲಕೃಷ್ಣನ್ ಭಾರತೀಯ ಚಿತ್ರರಂಗದ ಪ್ರಸಿದ್ಧ ಚಿತ್ರ ನಿರ್ದೇಶಕರು. ಸಂಖ್ಯೆಯಲ್ಲಿ ಕಳೆದ 57 ವರ್ಷಗಳಲ್ಲಿ ಅವರು ನಿರ್ದೇಶಿಸಿರುವುದು ಕೇವಲ ಹನ್ನೆರಡು 06:00 AM ಹಂಚಿ
#ಜುಲೈ3, #ಶ್ರೀಲಕ್ಷ್ಮಿ ಗುರುಪ್ರಸಾದ್ ಶ್ರೀಲಕ್ಷ್ಮಿ ಗುರುಪ್ರಸಾದ್ ಶ್ರೀಲಕ್ಷ್ಮಿ ಗುರುಪ್ರಸಾದ್ ಶ್ರೀಲಕ್ಷ್ಮಿ ಗುರುಪ್ರಸಾದ್ ಬಹುಮುಖಿ ಪ್ರತಿಭೆಗಳ ಸಂಗಮ. ಐಟಿ ತಜ್ಞೆಯಾದ ಅವರು ಬಹುರೂಪಿ ಬರಹಗಾರ್ತಿ, ಬಾನುಲಿ ಮತ್ತು ದೂರದರ್ಶನಗಳಲ್ಲಿನ ನಿರೂಪಕಿ ಮತ್ 02:30 AM ಹಂಚಿ
#ಜುಲೈ2, #ನನ್ನ ಚಿತ್ರಗಳು ಕಾಡು ಮಲ್ಲೇಶ್ವರ ನಮ್ಮ ಮಲ್ಲೇಶ್ವರದ ‘ಕಾಡು ಮಲ್ಲೇಶ್ವರ’ Kadu Malleswara Temple, Malleswaram, Bengaluru on 2.7.2016 08:17 AM ಹಂಚಿ
#ಜುಲೈ2, #ವಚನ ಪಿತಾಮಹ ಫ. ಗು. ಹಳಕಟ್ಟಿ ಫ. ಗು. ಹಳಕಟ್ಟಿ ವಚನ ಪಿತಾಮಹ ಫ. ಗು. ಹಳಕಟ್ಟಿ ಒಮ್ಮೆ ಕನ್ನಡದ ಕಣ್ವ ಆಚಾರ್ಯ ಬಿ.ಎಂ.ಶ್ರೀಕಂಠಯ್ಯನವರು ಬಿಜಾಪುರಕ್ಕೆ ಬಂದಿಳಿದಾಗ ಒಬ್ಬರು ಕೇಳಿದರಂತೆ – “ಇತಿಹಾಸ ಪ್ರಸಿದ್ಧವಾದ ಗೋಳಗುಮ್ಮಟವನ್ನು ನ 06:42 AM 1 ಹಂಚಿ
#ಜುಲೈ2, #ಡಿಸೆಂಬರ್3 ಸುಧೀಂದ್ರ ಹಾಲ್ದೊಡ್ಡೇರಿ ಸುಧೀಂದ್ರ ಹಾಲ್ದೊಡ್ಡೇರಿ ಸುಧೀಂದ್ರ ಹಾಲ್ದೊಡ್ಡೇರಿ ವಿಜ್ಞಾನಿ ಮತ್ತು ವಿಜ್ಞಾನ ವಿಷಯಗಳ ಅತ್ಯುತ್ತಮ ಕನ್ನಡದ ಸಮಕಾಲೀನ ಬರಹಗಾರರಾಗಿದ್ದವರು. ಹಾಲದೊಡ್ಡೇರಿ ಸುಧೀಂದ್ರ ಅವರು ಇಂದಿನ ಮ 06:40 AM ಹಂಚಿ
#ಕನ್ನಡ ಪತ್ರಿಕೆಗಳು, #ಜುಲೈ2 ಕನ್ನಡ ಪತ್ರಿಕೆಗಳು : 1901ರಿಂದ 1950 ಕನ್ನಡ ಪತ್ರಿಕೆಗಳು : 1901ರಿಂದ 1950 ನಿನ್ನೆಯ ದಿನ ಕನ್ನಡ ಪತ್ರಿಕೆಗಳ ಪ್ರಾರಂಭಿಕ ಘಟ್ಟದ ಬಗ್ಗೆ ಪ್ರಸ್ತಾಪಿಸಿದ್ದೆ. ಕನ್ನಡ ಪತ್ರಿಕೆಗಳ ದೃಷ್ಟಿಯಿಂದ 1843-1900 ರವರೆಗಿನದು ಆರಂ 06:40 AM ಹಂಚಿ
#ಒ. ವಿ. ವಿಜಯನ್, #ಜುಲೈ2 ಒ. ವಿ. ವಿಜಯನ್ ಒ. ವಿ. ವಿಜಯನ್ ಒಟ್ಟುಪುಲಕ್ಕಲ್ ವೆಲುಕ್ಕುಟಿ ವಿಜಯನ್ ಮಹಾನ್ ಸಾಹಿತಿಗಳಾಗಿ, ಪತ್ರಕರ್ತರಾಗಿ ಮತ್ತು ವ್ಯಂಗ್ಯಚಿತ್ರಕಾರರಾಗಿ ಪ್ರಸಿದ್ಧರಾಗಿದ್ದರು. ಆಧುನಿಕ ಮಲಯಾಳಂ ಸಾಹಿತ್ಯದಲ್ಲಿ 06:34 AM ಹಂಚಿ
#ಗಣೇಶ್, #ಜುಲೈ2 ಗಣೇಶ್ ಗಣೇಶ್ ಕನ್ನಡ ಚಿತ್ರರಂಗದಲ್ಲಿ ರಾಜ್ ಕುಮಾರ್, ವಿಷ್ಣುವರ್ಧನರಂತಹ ಮೇರು ನಟರು ಮರೆಯಾಗಿ, ಕೆಲವೊಂದು ನಟರೆಲ್ಲಾ ಅರೆ ಬರೆ ಗಡ್ಡ ಬಿಟ್ಟು, ಪಕ್ಕದ ರಾಜ್ಯದ ಕೆಲವು ಹೀರೋಗಳಂತೆ ತಮ್ಮ ಮು 06:23 AM ಹಂಚಿ