#ಜನವರಿ12, #ಭವ್ಯ ಭವ್ಯ ಭವ್ಯ ಭವ್ಯ ಕನ್ನಡ ಚಿತ್ರರಂಗದ ಭವ್ಯ ನಟಿಯರಲ್ಲಿ ಒಬ್ಬರು. ಸುಂದರ ನಗುಮೊಗದ, ಸುಂದರ ಕನ್ನಡ ಭಾಷಾಭಿವ್ಯಕ್ತಿಯ, ಆಪ್ತವೆನಿಸುವಂತಹ ಅಭಿನಯದಿಂದ ಅವರು ಜನಾಭಿಮಾನ ಗಳಿಸಿದ ಕಲಾವಿದೆ. ಜನವರ 12:37 AM ಹಂಚಿ
#ಕುಮಾರವ್ಯಾಸಭಾರತ, #ಜನವರಿ12 ಆದಿಪರ್ವ1 ಕುಮಾರವ್ಯಾಸನ ಕರ್ಣಾಟ ಭಾರತ ಕಥಾಮಂಜರಿ1 ಆದಿಪರ್ವ ಪೀಠಿಕಾ ಸಂಧಿ ಶ್ರೀವನಿತೆಯರಸನೆವಿಮಲರಾ ಜೀವ ಪೀಠನ ಪಿತನೆ ಜಗಕತಿ ಪಾವನನೆ ಸನಕಾದಿ ಸಜ್ಜನನಿಕರ ದಾತಾರ ರಾವಣಾಸುರ ಮಥನ ಶ್ರವಣ ಸುಧಾ ವಿನೂತನ ಕ 08:47 PM ಹಂಚಿ
#ಜನವರಿ12, #ನನ್ನ ಚಿತ್ರಗಳು ವಿಳ್ಳೇದೆಲೆ ಬನ್ನಿ ವಿಳ್ಳೇದೆಲೆ ತೊಗೊಳಿ Pan Leaves or Beatle Leaves. Photo: At Gandhi Bazar on 10.01.2016 03:21 PM ಹಂಚಿ
#ಕುಮಾರವ್ಯಾಸ, #ಜನವರಿ16 ಕುಮಾರವ್ಯಾಸ ಕುಮಾರವ್ಯಾಸ ಇಂದು ಕುಮಾರವ್ಯಾಸ ಜಯಂತಿಯಾಗಿದ್ದು ಆ ಮಹಾನ್ ಕವಿಯನ್ನು ನೆನೆಯುವ ಸಂದರ್ಭ ನಮಗೆ ಪ್ರಾಪ್ತವಾಗಿದೆ. ಅನೇಕ ವಿದ್ವಾಂಸರು ಮತ್ತು ಗಮಕಿಗಳ ದೆಸೆಯಿಂದಾಗಿ ನಮ್ಮ ಕಾಲದವರು, 09:58 AM ಹಂಚಿ
#ಜನವರಿ12, #ನನ್ನ ಚಿತ್ರಗಳು ಚಿಲಿಪಿಲಿಗಾನ ಹಕ್ಕಿಗಳ ಚಿಲಿಪಿಲಿ ಗಾನ ಮಂಗಳಕರ ನಾದವು At Jumeira Islands, Dubai on 10.01.2023 08:32 AM ಹಂಚಿ
#ಅಧ್ಯಾತ್ಮ, #ಜನವರಿ12 ಸ್ವಾಮಿ ವಿವೇಕಾನಂದ ಸ್ವಾಮಿ ವಿವೇಕಾನಂದ ವಿಶ್ವಮಾನವ, ವಿಶ್ವವಿಜೇತ, ವೀರಸಂನ್ಯಾಸಿ ಸ್ವಾಮಿ ವಿವೇಕಾನಂದರು 1863ರ ಜನವರಿ 12ರಂದು, ಇದೇ...., ಇದೇ ನಾವು ಹುಟ್ಟಿರುವ ಈ ಪುಣ್ಯ ಭರತಭೂಮಿಯಲ್ಲಿ ಜನಿಸಿದರು. 08:26 AM ಹಂಚಿ
#ಜನವರಿ12, #ನನ್ನ ಚಿತ್ರಗಳು ಧರ್ಮ "ಮಾನವನಲ್ಲಿ ಈಗಾಗಲೇ ಅಡಗಿರುವ ದೈವತ್ವವನ್ನು ಪ್ರಕಾಶಪಡಿಸುವುದೇ ಧರ್ಮ" - ಸ್ವಾಮಿ ವಿವೇಕಾನಂದರು. "Religion is the manifestation of the Divinity alread 08:25 AM ಹಂಚಿ
#ಜನವರಿ13, #ತಿರುಪ್ಪಾವೈ28 ತಿರುಪ್ಪಾವೈ28 ತಿರುಪ್ಪಾವೈ 28 ಎಲ್ಲಾ ಬುತ್ತಿಯನ್ನೂ ಹಂಚಿಕೊಳ್ಳೋಣ ಬಾ, ಜೊತೆಯಾಗಿ ಆಡೋಣ ಬಾ Thiruppavai 28 ಕರವೈಗಳ್ ಪಿನ್ ಶೆನ್ರು ಕಾನಂ ಶೇರ್ನ್ದುಣ್ಬೋಂ ಅರಿವೊನ್ರುಮಿಲ್ಲಾದ ವಾಯ್ ಕ್ಕುಲತ್ತು 08:25 AM ಹಂಚಿ
#ಆರ್. ಶಾಮಾಶಾಸ್ತ್ರಿ, #ಇತಿಹಾಸಜ್ಞ ಆರ್. ಶಾಮಾಶಾಸ್ತ್ರಿ ಆರ್. ಶಾಮಾಶಾಸ್ತ್ರಿ ಕೌಟಿಲ್ಯನ ಅರ್ಥಶಾಸ್ತ್ರವನ್ನೂ ಒಳಗೊಂಡಂತೆ ಮಹತ್ವದ ಕೃತಿಗಳನ್ನು ಬೆಳಕಿಗೆ ತಂದ ಮಹಾನ್ ವಿದ್ವಾಂಸ ಮತ್ತು ಹಲವು ಮಹತ್ವದ ಪ್ರತಿಭೆಗಳ ಸಂಗಮರಾಗಿದ್ದ ಆರ್. ಶಾಮಾಶ 08:15 AM ಹಂಚಿ
#ಆತ್ಮೀಯ, #ಎಂ.ಜಿ.ಭಾರತಿ ಎಂ.ಜಿ. ಭಾರತಿ ಎಂ. ಜಿ. ಭಾರತಿ ಆತ್ಮೀಯರಾದ ಡಾ. ಎಂ. ಜಿ. ಭಾರತಿ ಅವರು ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ್ದು ಬಹುಮುಖಿ ಸಾಂಸ್ಕೃತಿಕ ಆಸಕ್ತಿ ಉಳ್ಳವರಾಗಿದ್ದಾರೆ. ಜನವರಿ 12, ಭಾರತಿ ಅ 08:12 AM ಹಂಚಿ
#ಆಗಸ್ಟ್29, #ಜನವರಿ12 ರಾಮಕೃಷ್ಣ ಹೆಗಡೆ ರಾಮಕೃಷ್ಣ ಹೆಗಡೆ ಕರ್ನಾಟಕದ ರಾಜಕಾರಣದಲ್ಲಿ ಹಲವು ದೆಸೆಗಳಲ್ಲಿ ನಮ್ಮ ಕಾಲದ ಯುವಜನತೆಗೆ ಪ್ರಿಯರಾಗಿದ್ದವರಲ್ಲಿ ರಾಮಕೃಷ್ಣ ಹೆಗಡೆ ಪ್ರಮುಖರು. ರಾಮಕೃಷ್ಣ ಹೆಗಡೆ ಉತ್ತರ ಕನ್ನಡ ಜಿಲ್ಲ 07:50 AM ಹಂಚಿ
#ಜನವರಿ12, #ನನ್ನ ಚಿತ್ರಗಳು ಕನಕಾಂಬರ ಆದ್ಯಾರು ಇಟ್ಟರೋ ಈ ಸುಂದರ ಹೆಸರು. “ಓ ಕನಕಾಂಬರಿ ನೀನು ಬಾರದೆ ಪೂಜೆಗೆ ಹೂವಿಲ್ಲ” We call it as Kanakaambara. Kanaka means Gold. Ambara meaning sky. Truly loving 07:42 AM ಹಂಚಿ
#ಕೆ. ಮರುಳಸಿದ್ದಪ್ಪ, #ಜನವರಿ12 ಕೆ. ಮರುಳಸಿದ್ದಪ್ಪ ಕೆ. ಮರುಳಸಿದ್ದಪ್ಪ ಹಿರಿಯರಾದ ಡಾ. ಕೆ. ಮರುಳಸಿದ್ದಪ್ಪ ಅವರು ನಮ್ಮ ಕನ್ನಡ ನಾಡಿನ ಮಹತ್ವದ ವಿದ್ವಾಂಸರು, ಪ್ರಾಧ್ಯಾಪಕರು ಮತ್ತು ಬರಹಗಾರರು. ಮರುಳಸಿದ್ದಪ್ಪನವರು 1940ರ ಜನವರಿ 12ರಂ 07:30 AM ಹಂಚಿ
#ಇತಿಹಾಸ ತಜ್ಞ, #ಇತಿಹಾಸಜ್ಞ ಶ್ರೀನಿವಾಸ ಹಾವನೂರು ಶ್ರೀನಿವಾಸ ಹಾವನೂರು ಶ್ರೀನಿವಾಸ ಹಾವನೂರು ಕನ್ನಡದ ಪ್ರಸಿದ್ಧ ವಿದ್ವಾಂಸ ಮತ್ತು ಸಂಶೋಧಕರು. ಶ್ರೀನಿವಾಸರು ಹಾವೇರಿ ಜಿಲ್ಲೆಯ ಹಾವನೂರಿನಲ್ಲಿ 1929ರ ಜನವರಿ 12ರಂದು ಜನಿಸಿದರು. ಹಾವೇರಿ, 07:30 AM ಹಂಚಿ
#ಅಕ್ಟೋಬರ್9, #ಜನವರಿ12 ಜಿ.ಎನ್.ರಂಗನಾಥರಾವ್ ಜಿ. ಎನ್. ರಂಗನಾಥರಾವ್ ಜಿ. ಎನ್. ರಂಗನಾಥರಾವ್ ಕನ್ನಡ ಪತ್ರಿಕೋದ್ಯಮ ಮತ್ತು ಸಾಹಿತ್ಯ ಲೋಕದಲ್ಲಿ ಪ್ರಸಿದ್ಧರಾಗಿದ್ದವರು. ಜಿ. ಎನ್. ರಂಗನಾಥರಾವ್ 1942ರ ಜನವರಿ 12ರಂದು ಹಾರೋಹಳ್ಳಿಯ 07:30 AM ಹಂಚಿ
#ಆತ್ಮೀಯ, #ಜನವರಿ11 ಕೂಡಾರೈವೆಲ್ಲುಂ ಕೂಡಾರೈವೆಲ್ಲುಂ ಎಂಬ ಅವನೊಂದಿಗಿನ ಸವಿ ತಿರುಪ್ಪಾವೈನ 27ನೇ ದಿನದ ಪ್ರಾರ್ಥನೆಯಲ್ಲಿ, ಬೆಲ್ಲ ಬೇಳೆ ಬೆಣ್ಣೆಗಳ ಸವಿಯೊಂದಿಗಿನ ತಿನಿಸನ್ನು ನಿನ್ನೊಂದಿಗೆ ಸವಿಯಲು ತಂದಿದ್ದೇವೆ ಎನ್ನುತ್ತ 07:28 AM ಹಂಚಿ
#ಜನವರಿ12, #ಮೇ22 ಶಾಂತಾದೇವಿ ಕಣವಿ ಶಾಂತಾದೇವಿ ಕಣವಿ ಕನ್ನಡ ಸಾಹಿತ್ಯ ಲೋಕದ ಅನುಪಮ ದಂಪತಿಗಳಲ್ಲಿ ಪ್ರಮುಖವಾಗಿ ಬಂದು ನಿಲ್ಲುವ ಹೆಸರು ಶಾಂತಾದೇವಿ ಕಣವಿ ಮತ್ತು ಚನ್ನವೀರ ಕಣವಿ. ಶಾಂತಾದೇವಿಯರು 1933ರ ಜನವರಿ 12ರಂದು 07:21 AM ಹಂಚಿ