#ಆತ್ಮೀಯ, #ಜೂನ್24 ಪ್ರಭಾ ಮಟಮಾರಿ ಪ್ರಭಾ ಮಟಮಾರಿ ನಿಧನ ಬರಹಗಾರರಾಗಿ, ಕನ್ನಡ ನಾಡಿನ ಹೊರಗಿನ ಹೈದರಾಬಾದಿನಲ್ಲಿ ಸಕ್ರಿಯ ಕನ್ನಡ ರಾಯಭಾರಿಯಾಗಿ ಮತ್ತು ಬಹುಭಾಷಾ ಸಂಸ್ಕೃತಿಗಳ ಸಕ್ರಿಯ ಸೇತುವೆಯಾಗಿ ಮಹತ್ವದ ಕಾರ್ಯಾಮಾಡುತ 11:38 AM ಹಂಚಿ
#ಜೂನ್24, #ನನ್ನ ಚಿತ್ರಗಳು ಸುಂದರ ನಗರಿ ಬಾಳೊಂದು ಸುಂದರ ನಗರಿ At Lalbagh, Bengaluru on 24.6.2021 11:04 AM ಹಂಚಿ
#ಜೂನ್24, #ನನ್ನ ಚಿತ್ರಗಳು ಜೀವ ಜಲ ಹಗಲು ರವಿ, ಬೆಟ್ಟ, ಮುಗಿಲು, ಚಿಕ್ಕೆ, ಚಂದಿರನ ಇರುಳು ಮುಕ್ಕಾಗದಂತೆ ಪ್ರತಿಬಿಂಬಿಸುವ ನಿರ್ಮಲ ಕನ್ನಡಿ ಇವಳು. ಇವಳೊಂದು ಪುಟ್ಟ ಕೊಳ, ನನ್ನ ಬಾಳಿನ ಜೀವ ಜಲ. (ಬಿ. ಆರ್. ಲಕ್ಷ್ಮಣರಾವ್ ಅವರ 07:30 AM ಹಂಚಿ
#ಜೂನ್24, #ನನ್ನ ಚಿತ್ರಗಳು ಕೊಂಡಿ ನನಗೂ ಮೇಲಿರುವಾತನಿಗೂ ಕೊಂಡಿ ನೀನು, ನಿನ್ನ ಕಂಡು ಅವ ಚೆಲುವ ಬೀರುತ್ತಾನೆ, ನಿನ್ನ ಪ್ರೀತಿಯನುಂಡು ನಾ ಧನ್ಯನಾಗುತ್ತೇನೆ 😇 At Bengaluru on 24.6.2016 07:21 AM ಹಂಚಿ
#ಜಿ. ಕೆ. ರವೀಂದ್ರಕುಮಾರ್, #ಜೂನ್24 ರವೀಂದ್ರ ಕುಮಾರ್ ಜಿ.ಕೆ.ರವೀಂದ್ರ ಕುಮಾರ್ ಜಿ.ಕೆ. ರವೀಂದ್ರ ಕುಮಾರ್ ಕನ್ನಡ ಸಾಹಿತ್ಯ, ಸಾಂಸ್ಕೃತಿಕ ಮತ್ತು ಬಾನುಲಿಲೋಕದ ಮಹತ್ವದ ವ್ಯಕ್ತಿ. ಜಿ.ಕೆ.ರವೀಂದ್ರಕುಮಾರ್ ಅವರು 1961ರ ಜೂನ್ 24ರಂದು ಜನಿಸಿ 07:17 AM ಹಂಚಿ
#ಕಲೆ, #ಜೂನ್24 ಪರಮೇಶ್ವರಾಚಾರ್ಯ ರಥಶಿಲ್ಪಿ ಪರಮೇಶ್ವರಾಚಾರ್ಯ ರಥಶಿಲ್ಪಿ ಪರಮೇಶ್ವರಾಚಾರ್ಯರು ರಥ ನಿರ್ಮಾಣಕ್ಕೆ ಹೆಸರಾದ ಪ್ರಸಿದ್ಧ ಕುಟುಂಬಕ್ಕೆ ಸೇರಿದವರು. ಪರಮೇಶ್ವರಾಚಾರ್ಯರು ಹೊಳಲ್ಕೆರೆ ತಾಲ್ಲೂಕಿನ ನೂಲೇನೂರಿನಲ 07:14 AM ಹಂಚಿ
#ಅಕ್ಟೋಬರ್9, #ಕಥಕ್ಕಳಿ ಗುರು ಗೋಪೀನಾಥ್ ಗುರು ಗೋಪೀನಾಥ್ - ತಂಗಮಣಿ ದಂಪತಿಗಳು ಭಾರತದ ನೃತ್ಯ ಕ್ಷೇತ್ರದಲ್ಲಿ ಗುರು ಗೋಪೀನಾಥ್ ಅವರದು ಅಚ್ಚಳಿಯದ ಹೆಸರು. ಅದ್ಭುತ ನೃತ್ಯಪಟುವಾಗಿದ್ದ ಅವರು ಶಾಸ್ತ್ರೀಯ ನರ್ತನ ಕ್ಷೇತ್ರದ ಸರಿಸ 07:14 AM ಹಂಚಿ
#ಅನಿತಾ ದೇಸಾಯಿ, #ಜೂನ್24 ಅನಿತಾ ದೇಸಾಯಿ ಅನಿತಾ ದೇಸಾಯಿ ಭಾರತೀಯ ಇಂಗ್ಲಿಷ್ ಲೇಖಕಿ ಅನಿತಾ ದೇಸಾಯಿ ಮೂರು ಬಾರಿ ಬೂಕರ್ ಪ್ರಶಸ್ತಿಯ ಹೊಸ್ತಿಲನ್ನು ಮುಟ್ಟಿ ಅಂತರರಾಷ್ಟ್ರೀಯ ಪ್ರಖ್ಯಾತಿ ಗಳಿಸಿದ್ದಾರೆ. ಅನಿತಾ ದೇಸಾಯಿ ಅವರು 07:03 AM ಹಂಚಿ
#ಆರ್. ಗುರುರಾಜುಲು ನಾಯ್ಡು, #ಜೂನ್24 ಗುರುರಾಜುಲು ನಾಯ್ಡು ಆರ್. ಗುರುರಾಜುಲು ನಾಯ್ಡು ಆರ್. ಗುರುರಾಜುಲು ನಾಯ್ಡು ಕೀರ್ತನ ಕಲಾಕ್ಷೇತ್ರದಲ್ಲಿ ದೊಡ್ಡ ಹೆಸರು. ಗುರುರಾಜುಲು ನಾಯ್ಡು ಅವರು ನಾಟಕ ಮತ್ತು ಸಿನಿಮಾರಂಗದಲ್ಲಿಯೂ ತಮ್ಮ ಪ್ರತಿಭೆ ಮತ್ತ 07:00 AM ಹಂಚಿ
#ಅಧ್ಯಾತ್ಮ, #ಜೂನ್24 ತುಳಸೀದಾಸರು ತುಳಸೀದಾಸರು ಭಾರತ ದೇಶವು ಪರಧರ್ಮೀಯ ಆಕ್ರಮಣಗಳಿಗೆ ಸಿಲುಕಿ ತೊಳಲಾಡುತ್ತಿದ್ದ ಸಂದರ್ಭದಲ್ಲಿ ತಮ್ಮ ವಿದ್ವತ್ಪೂರ್ಣ ಜನಪ್ರಿಯ ಕೃತಿ ‘ರಾಮಚರಿತಮಾನಸ’ವನ್ನು ರಚಿಸಿದವರು ಶ್ರೇಷ್ಠ ಸಂತ 05:08 AM ಹಂಚಿ
#ಅಧ್ಯಾತ್ಮ, #ಕಬೀರ ಕಬೀರದಾಸ ಕಬೀರದಾಸ ಕಬೀರದಾಸರ ಕಾಲ 1440-1518. ಕಬೀರದಾಸರು ಭರತ ವರ್ಷದ ಉತ್ತರ ಭಾಗಗಳಲ್ಲಿ, ಬಹಳವಾಗಿ ಪ್ರಚಾರಕ್ಕೆ ಬಂದ ಒಂದು ಧರ್ಮ ಪಂಥದ ಸ್ಥಾಪಕರು. ಕಬೀರದಾಸರು ವಾರಾಣಸಿಯಲ್ಲಿ ಜನಿಸಿದರು. 05:00 AM ಹಂಚಿ
#ಜೂನ್23, #ವೀಣಾ ಬನ್ನಂಜೆ ವೀಣಾ ಬನ್ನಂಜೆ ವೀಣಾ ಬನ್ನಂಜೆ ಡಾ. ವೀಣಾ ಬನ್ನಂಜೆ ಅವರು ಅಧ್ಯಾತ್ಮ ಸಾಧಕಿ, ಬಹುಮುಖಿ ಸುಜ್ಞಾನಿ, ಬರಹಗಾರ್ತಿ ಹಾಗೂ ಪ್ರಭಾವಿ ಉಪನ್ಯಾಸಕಿ. ಡಾ. ವೀಣಾ ಬನ್ನಂಜೆ ಅವರು ಹುಟ್ಟಿದ್ದು 1968ರ ಜೂನ್ 23ರ 01:52 PM ಹಂಚಿ
#ಜೂನ್23, #ನನ್ನ ಚಿತ್ರಗಳು ಎಲ್ಲಿ ನೀನೊ ಅಲ್ಲಿ ನಾನು ಎಲ್ಲಿ ನೀನೋ ಅಲ್ಲಿ ನಾನೂ ಎಲ್ಲಿ ನಾನೋ ಅಲ್ಲಿ ನೀನೂ 🤗 A special feel 🤗 07:43 AM ಹಂಚಿ
#ಜೂನ್23, #ಪಿ. ಶ್ರೀಧರ್ ನಾಯಕ್ ಪಿ. ಶ್ರೀಧರ್ ನಾಯಕ್ ಪಿ. ಶ್ರೀಧರ್ ನಾಯಕ್ ಪಿ. ಶ್ರೀಧರ್ ನಾಯಕ್ ಅವರು ಪತ್ರಕರ್ತರಾಗಿ ಮತ್ತು ಲೇಖಕರಾಗಿ ಹೆಸರಾದವರು. ಶ್ರೀಧರ್ ನಾಯಕ್ ಅವರು 1956 ಜೂನ್ 23ರಂದು ಉಡುಪಿಯಲ್ಲಿ ಜನಿಸಿದರು. ಉಡುಪಿಯಲ್ಲಿ ಓದಿ 07:42 AM ಹಂಚಿ
#ಜೂನ್23, #ರಾಹುಲ್ ವೆಲ್ಲಾಲ್ ರಾಹುಲ್ ವೆಲ್ಲಾಲ್ ರಾಹುಲ್ ವೆಲ್ಲಾಲ್ ರಾಹುಲ್ ವೆಲ್ಲಾಲ್ ಇತ್ತೀಚಿನ ವರ್ಷದಲ್ಲಿ ನನ್ನನ್ನು ಪ್ರಭಾವಿಸಿದ ಬಾಲ ಸಂಗೀತ ಪ್ರತಿಭೆ. ಸಂಗೀತ ಎಂದರೆ ಒಂದು ರೀತೀಯ ಆಧ್ಯಾತ್ಮ. ನಮ್ಮನ್ನು ಅವ್ಯಕ್ತಕ್ಕೆ ಸಂಪರ್ 07:10 AM ಹಂಚಿ
#ಎಚ್. ಎಸ್. ವೆಂಕಟೇಶಮೂರ್ತಿ, #ಜೂನ್23 ಎಚ್. ಎಸ್. ವೆಂಕಟೇಶಮೂರ್ತಿ ಎಚ್. ಎಸ್. ವೆಂಕಟೇಶಮೂರ್ತಿ ಎಚ್. ಎಸ್. ವೆಂಕಟೇಶಮೂರ್ತಿ ಅವರನ್ನು ಯುವ ಕವಿಗಳು ಎನ್ನುತ್ತಿದ್ದ ನಮ್ಮ ಪೀಳಿಗೆಯವರಿಗೆ ಅವರನ್ನು ನೆನೆದಾಗ ನಾವೂ ಕೂಡಾ ಪುಟ್ಟವರು ಎಂಬ ಮುದದ ಭಾವ ಆವರಿಸ 07:10 AM ಹಂಚಿ
#ಜೂನ್23, #ನನ್ನ ಚಿತ್ರಗಳು ಬೆಳಕು ಬಂದಿದೆ ಬೆಳಕು ಬಂದಿದೆ ಮನೆಯ ಹೊಸ್ತಿಲವರೆಗೆ ಕಿಟಕಿ ಬಾಗಿಲು ತೆರೆದು ಬರಮಾಡು ಒಳಗೆ ಎಲ್ಲಿಂದ ಬಂದಿಹುದು? ಏನೆಂದು ಒರೆಯುತಿದೆ? ಯಾರನ್ನು ಹಂಬಲಿಸಿ ಏಕಿಂತು ಕರೆಯುತಿದೆ? ಎಂಬ ಪ್ರಶ್ನೆಯ ಕೆದಕಿ ಮ 07:08 AM ಹಂಚಿ
#ಇಂದೂ ವಿಶ್ವನಾಥ್, #ಜೂನ್23 ಇಂದೂ ವಿಶ್ವನಾಥ್ ಇಂದೂ ವಿಶ್ವನಾಥ್ ಇಂದೂ ವಿಶ್ವನಾಥ್ ಕನ್ನಡ ಸುಗಮ ಸಂಗೀತಲೋಕದ ಮಹತ್ವದ ಹಿನ್ನಲೆ ಗಾಯಕಿ. ಅವರು ಕನ್ನಡ ಚಲನ ಚಿತ್ರಸಂಗೀತದ ಪ್ರಥಮ ಸಂಗೀತ ನಿರ್ದೇಶಕಿ. ಅನೇಕ ಚಲನಚಿತ್ರ, ಕಿರುತೆರೆಯ ಕಾ 07:05 AM ಹಂಚಿ
#ಆತ್ಮೀಯ, #ಜೂನ್23 ತಲಕಾಡು ಶ್ರೀನಿಧಿ ತಲಕಾಡು ಶ್ರೀನಿಧಿ ಆತ್ಮೀಯರಾದ ನಮ್ಮ ತಲಕಾಡು ಶ್ರೀನಿಧಿ ಹವ್ಯಾಸಿ ಕವಿ. ಇವರು ಹನಿ, ಚುಟಕ, ಕವಿತೆ, ಹಾಸ್ಯ ಬರಹಗಳನ್ನು ನಿರಂತರವಾಗಿ ಮೂಡಿಸುತ್ತಾ ಬಂದಿದ್ದಾರೆ. ಜೂನ್ 23 ನಮ್ಮ ಶ 07:00 AM 1 ಹಂಚಿ
#ಕಲೆ, #ಕೆ. ವೆಂಕಟಪ್ಪ ಕೆ. ವೆಂಕಟಪ್ಪ ಕೆ. ವೆಂಕಟಪ್ಪ ಕೆ. ವೆಂಕಟಪ್ಪ ನಮ್ಮ ನಾಡಿನ ಮಹಾನ್ ಕಲಾವಿದರು. ಕೆ. ವೆಂಕಟಪ್ಪ ಅವರದು ಕಲಾವಿದರ ವಂಶ. ವೃತ್ತಿಯಲ್ಲಿ ಚಿನ್ನ ಬೆಳ್ಳಿಗಳ ವ್ಯಾಪಾರ ಈ ವಂಶದ್ದಾಗಿತ್ತು. ವಿಗ್ರಹಗಳನ್ನು 07:00 AM ಹಂಚಿ