#ಆತ್ಮೀಯ, #ಪ್ರೀತಿ ಪ್ರೇಮ ಪ್ರೀತಿ ಪ್ರೇಮ ಪ್ರೀತಿ ಪ್ರೇಮ ಪ್ರೀತಿ ಪ್ರೇಮ ಎಂದರೆ ಬರೀ ಅಪಕ್ವ ಕಲ್ಪನೆಗಳೇ ಇದ್ದ ನನಗೆ ಸ್ವಾಮಿ ಪರಮಹಂಸ ಯೋಗಾನಂದರ "ಯೋಗಿಯೊಬ್ಬರ ಆತ್ಮ ಚರಿತ್ರೆ" ಪುಸ್ತಕದಲ್ಲಿ ಅವರು ಹೇಳುವ "ದ 09:00 AM ಹಂಚಿ
#ನನ್ನ ಚಿತ್ರಗಳು, #ಮೇ1 ತೆರೆದಿದೆ ಮನೆ ಆವ ರೂಪದೊಳು ಬಂದರು ಸರಿಯೆ ಬಾ ಅತಿಥಿ! ಆವ ವೇಷದಲಿ ನಿಂದರು ಸರಿಯೆ ನೀನತಿಥಿ! ನೇಸರುದಯದೊಲು ಬಹೆಯಾ? ಬಾ, ಅತಿಥಿ! ತಿಂಗಳಂದದಲಿ ಬಹೆಯಾ? ಬಾ, ಅತಿಥಿ! ಇಷ್ಟ ಮಿತ್ರರೊಲು? ಬಂಧು ಬಳಗದೊಲು? ಸುಸ 07:23 AM ಹಂಚಿ
#ಮೇ1, #ಶೋಭಾ ಶೋಭಾ ಶೋಭಾ "ಸವಿ ನೆನಪುಗಳು ಬೇಕು ಸವಿಯಲೀ ಬದುಕು" ಎಂದು ಕಾಶೀನಾಥರ 'ಅಪರಿಚಿತ' ಚಿತ್ರದಲ್ಲಿ ಬದುಕನ್ನು ಅರಸುತ್ತಾ ಭಯಭೀತಳಾಗಿ ಅಭಿನಯಿಸಿದ ಶೋಭಾ ನನ್ನನ್ನು ಅಪಾರವಾಗ 07:05 AM ಹಂಚಿ
#ಆತ್ಮೀಯ, #ಮೇ ದಿನ ಮೇ ದಿನ ‘ಮೇ ದಿನ’ - ದುಡಿಯುವ ಜೀವಿಗಳಿಗೊಂದು ಮಿಡಿತ ಮೇ 1 ಅಂದರೆ ಅದೊಂದು ರಜಾದಿನ! ಇಂದು ಭಾನುವಾರ ಒಂದು ಖೋತಾ ಆಯ್ತು ಎಂದು ರಜಾ ಪಡೆಯುತ್ತಿದ್ದವರಿಗೆ ವ್ಯಥೆ ಆಗಿರುತ್ತದೆ. ಉಳಿದ ವರ್ 06:56 AM ಹಂಚಿ
#ಅಂತರರಾಷ್ಟ್ರೀಯ ನಗು ದಿನ, #ನಗು ದಿನ ನಗು ದಿನ ಮೇ 1 ಅಂತರರಾಷ್ಟ್ರೀಯ ನಗು ದಿನ. ವರ್ಷಕ್ಕೊಂದು ದಿನ ನಕ್ಕರೆ ಸಾಕೆ 😊 ಕೆಲವರಿಗೆ ವರ್ಷಕ್ಕೊಂದು ಸಲ ನಗೋಕೂ ಬಿಡುವಿರಲ್ಲ. ನಮಗೋ ನಗದೆ ತೆಪ್ಪಗಿರೋದು ಕಷ್ಟದ ಕೆಲಸ. ಇಂದು ಕೆಲವು ಸು 06:56 AM ಹಂಚಿ
#ಬಲರಾಜ್ ಸಾಹನಿ, #ಮೇ1 ಬಲರಾಜ್ ಸಾಹನಿ ಬಲರಾಜ್ ಸಾಹನಿ ಬಲರಾಜ್ ಸಾಹನಿ ಭಾರತೀಯ ಚಲನಚಿತ್ರ, ರಂಗಭೂಮಿ ಎರಡರಲ್ಲೂ ತಮ್ಮ ಅಭಿನಯ, ವಾಗ್ಮಿತೆಯಿಂದ ಜನರ ಮನಸ್ಸನ್ನು ಗೆದ್ದ ಒಬ್ಬ ಮಹಾನಟರಾಗಿದ್ದರು. ಬಲರಾಜ್ 1912ರ ಮೇ 1ರಂದು ಪಂಜ 06:54 AM ಹಂಚಿ
#ಟಿ. ಎನ್. ಶ್ರೀನಾಥ್, #ಮೇ1 ಟಿ. ಎನ್. ಶ್ರೀನಾಥ್ ಟಿ. ಎನ್. ಶ್ರೀನಾಥ್ ವಿದ್ವಾನ್ ಟಿ. ಎನ್. ಶ್ರೀನಾಥ್ ಕರ್ನಾಟಕ ಶಾಸ್ತ್ರೀಯ ಸಂಗೀತಲೋಕದ ಪ್ರಸಿದ್ಧ ಕೊಳಲು ವಾದಕರು. ಶ್ರೀನಾಥ್ 1958ರ ಮೇ 1ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ 06:54 AM ಹಂಚಿ
#ಮನ್ನಾ ಡೇ, #ಮನ್ನಾಡೆ ಮನ್ನಾ ಡೇ ಮನ್ನಾ ಡೇ ಮನ್ನಾ ಡೇ ಎಂದು ಭಾರತೀಯ ಚಿತ್ರರಂಗದ ಮಹಾನ್ ಹಿನ್ನಲೆಗಾಯಕರಾಗಿ ಪಸಿದ್ಧರಾದವರು ಪ್ರಬೋಧ ಚಂದ್ರ ದೇ. ಮನ್ನಾ ಡೇ 1919ರ ಮೇ 1ರಂದು ಕಲಕತ್ತೆಯಲ್ಲಿ ಜನಿಸಿದರು. ತಂದೆ ಪೂರ್ಣ 06:47 AM ಹಂಚಿ
#ಕಲೆ, #ಮೇ1 ಸತೀಶ್ ಶೃಂಗೇರಿ ಸತೀಶ್ ಶೃಂಗೇರಿ ದಿವಂಗತ ಸತೀಶ್ ಶೃಂಗೇರಿ ನಮ್ಮ ನಾಡಿನ ಅದ್ಭುತ ವ್ಯಂಗ್ಯ ಚಿತ್ರಕಾರರಾಗಿದ್ದರು. ಡಾ. ಸತೀಶ್ ಶೃಂಗೇರಿ 1968ರ ಮೇ 1ರಂದು ಜನಿಸಿದರು. ನಾವು ಫೇಸ್ಬುಕ್ಕಿಗೆ ಬಂದ ದಿನಗ 06:45 AM ಹಂಚಿ
#ಜಿ. ಎನ್. ಬಾಲಸುಬ್ರಹ್ಮಣ್ಯಮ್, #ಜಿಎನ್ಬಿ ಜಿಎನ್ಬಿ ಜಿ. ಎನ್. ಬಾಲಸುಬ್ರಹ್ಮಣ್ಯಮ್ ಜಿ. ಎನ್. ಬಾಲಸುಬ್ರಹ್ಮಣ್ಯಮ್ ಕರ್ನಾಟಕ ಸಂಗೀತ ವಿದ್ವಾಂಸರಾಗಿ, ವಾಗ್ಗೇಯಕಾರರಾಗಿ ನವಶೈಲಿಯ ಪ್ರವರ್ತಕರೆನಿಸಿದ್ದಾರೆ. ಅವರು ಜಿಎನ್ಬಿ ಎಂದೇ ಪ್ರಸಿದ 06:42 AM ಹಂಚಿ
#ಡಿಸೆಂಬರ್16, #ಪಂಡಿತ್ ರಾಜಶೇಖರ ಮನ್ಸೂರ ರಾಜಶೇಖರ ಮನ್ಸೂರ ರಾಜಶೇಖರ ಮನ್ಸೂರ ಪಂಡಿತ್ ರಾಜಶೇಖರ ಮನ್ಸೂರ ಅವರು ಹಿಂದುಸ್ಥಾನಿ ಸಂಗೀತದ ಮೇರು ಗಾಯಕ, ಅಪ್ರಚಲಿತ ರಾಗಗಳನ್ನು ಪ್ರಸ್ತುತಪಡಿಸುತ್ತಿದ್ದ ದೇಶದ ಕೆಲವೇ ಮಹಾನ್ ಗಾಯಕರಲ್ಲಿ ಒಬ್ಬರಾಗಿದ್ದವ 06:40 AM ಹಂಚಿ
#ಎಸ್. ಎಂ. ಕೃಷ್ಣ, #ಮೇ1 ಎಸ್. ಎಂ. ಕೃಷ್ಣ ಎಸ್. ಎಂ. ಕೃಷ್ಣ ಎಸ್. ಎಂ. ಕೃಷ್ಣ ಕರ್ನಾಟಕದ ಮುಖ್ಯಮಂತ್ರಿಗಳಾಗಿ ಮತ್ತು ಹಲವು ತೆರದಲ್ಲಿ ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಹೆಸರಾದವರು. ಶೈಕ್ಷಣಿಕವಾಗಿ ಉನ್ನತ ಸಾಧನೆ ಮಾಡಿ 06:31 AM ಹಂಚಿ
#ಏಪ್ರಿಲ್30, #ಬಿ. ಎ. ಮಧು ಬಿ. ಎ. ಮಧು ಬಿ. ಎ. ಮಧು ನಮ್ಮ ನಡುವೆ ಅತ್ಯಂತ ಸರಳ ವ್ಯಕ್ತಿಯಂತಿರುವ ಬಿ. ಎ. ಮಧು ಕನ್ನಡ ಚಿತ್ರರಂಗದ ಮಹಾನ್ ಸಾಧಕರಲ್ಲೊಬ್ಬರು ಎಂದರೆ ಜನರಿಗೆ ಅಚ್ಚರಿಯಾಗುತ್ತದೆ. ತೆರೆಯಮೇಲೆ ಕಾಣುವ ಕೆಲವೇ 04:06 PM ಹಂಚಿ
#ಏಪ್ರಿಲ್30, #ನನ್ನ ಚಿತ್ರಗಳು ಮಾಮರ ಶ್ರೀ ರಾಮಕೃಷ್ಣಾಶ್ರಮದಲ್ಲಿನ ಆಧ್ಯಾತ್ಮಿಕ ಮಾಮರ In spiritual ambience of Sri Ramakrishrama Math Bengaluru on 30.4.2016 10:45 AM ಹಂಚಿ
#ನವೆಂಬರ್15, #ಬಸವಣ್ಣ ಬಸವಣ್ಣ ಬಸವಣ್ಣ ಬಸವಣ್ಣನವರು ಜೀವಿಸಿದ್ದ ವಚನಾನುಭಾವಿಗಳ ಆ ಸಮಯವನ್ನು ನೆನೆದಾಗಲೆಲ್ಲ ಹೀಗೂ ಒಂದು ಯುಗವಿರಲು ಸಾಧ್ಯವೇ ಎನಿಸುವಂತಹ ಅಭಿಮಾನ ಹುಟ್ಟುತ್ತದೆ. ಆ ಅನುಭವ ಮಂಟಪವೆಂಬ ದೃಶ್ಯವೇ ಮ 07:03 AM ಹಂಚಿ
#ಏಪ್ರಿಲ್30, #ಕ್ಷೀರಸಾಗರ ಕ್ಷೀರಸಾಗರ ಕ್ಷೀರಸಾಗರ 'ಕ್ಷೀರಸಾಗರ' ಕಾವ್ಯನಾಮಾಂಕಿತರಾದ ಬಿ. ಸೀತಾರಾಮ ಶಾಸ್ತ್ರಿಗಳು ಸಾಹಿತ್ಯ, ರಂಗಭೂಮಿ ಮತ್ತು ಶಿಕ್ಷಣದಲ್ಲಿ ಸ್ಮರಣೀಯ ಹೆಸರು. ಸೀತಾರಾಮ ಶಾಸ್ತ್ರಿಗಳು ಚಿತ್ರದುರ 07:00 AM ಹಂಚಿ
#ಏಪ್ರಿಲ್30, #ನೃತ್ಯ ಸೋನಾಲ್ ಮಾನ್ಸಿಂಗ್ ಸೋನಾಲ್ ಮಾನ್ಸಿಂಗ್ ಸೋನಾಲ್ ಮಾನ್ಸಿಂಗ್ ಮಹಾನ್ ಭಾರತೀಯ ನೃತ್ಯಕಲಾವಿದರು. ಸೋನಾಲ್ ಮಾನ್ಸಿಂಗ್ 1944ರ ಏಪ್ರಿಲ್ 30ರಂದು ಮುಂಬೈನಲ್ಲಿ ಜನಿಸಿದರು. ಪ್ರಧಾನವಾಗಿ ಒಡಿಸ್ಸಿ ನೃತ್ಯಪ್ರಕ 06:58 AM ಹಂಚಿ
#ಏಪ್ರಿಲ್30, #ನನ್ನ ಚಿತ್ರಗಳು ಅಕ್ಷಯ ಶುಭೋದಯ. ಸುಖ ಶಾಂತಿ ಸೌಖ್ಯ ಸಂತಸ ಒಲುಮೆ ನಲುಮೆಗಳು ಬದುಕಲ್ಲಿ ಅಕ್ಷಯವಾಗಲಿ. ಬಸವೇಶ್ವರರ ತೋರಿದ ಸುಜ್ಞಾನ ನಮಗೆ ಬೆಳಕಾಗಲಿ 🌷🌷🌷 Good Morning. Happy Day 🌷🙏🌷 Photo: At 06:56 AM ಹಂಚಿ
#ಏಪ್ರಿಲ್30, #ಜನವರಿ26 ಬಿ. ಪಿ. ರಾಧಾಕೃಷ್ಣ ಬಿ. ಪಿ. ರಾಧಾಕೃಷ್ಣ ವೃತ್ತಿಯಲ್ಲಿ ಭೂವಿಜ್ಞಾನಿಗಳಾಗಿ ಮತ್ತು ಪ್ರವೃತ್ತಿಯಲ್ಲಿ ಸಾಹಿತ್ಯರಚನಕಾರರಾಗಿ ಡಾ. ಬಿ. ಪಿ. ರಾಧಾಕೃಷ್ಣ ಮಹತ್ವದ ಕೊಡುಗೆ ನೀಡಿದವರಾಗಿದ್ದಾರೆ. ಅವರು ಅಂತಾ 06:52 AM ಹಂಚಿ