#ಏಪ್ರಿಲ್22, #ಮ.ಗ.ಶೆಟ್ಟಿ ಮ. ಗ. ಶೆಟ್ಟಿ ಮ. ಗ. ಶೆಟ್ಟಿ ಮ. ಗ. ಶೆಟ್ಟಿ ಅವರು ಸ್ವಾತಂತ್ರ್ಯ ಹೋರಾಟಗಾರರಾಗಿ, ಶೋಷಿತ ಬಡ ಜನಾಂಗಗಳ ಪರವಾದ ಹೋರಾಟಗಾರರಾಗಿ, ಸಂಘಟಕರಾಗಿ, ಬರಹಗಾರರಾಗಿ, ಪ್ರಕಾಶಕರಾಗಿ, ಖಾದಿಗ್ರಾಮೋದ್ಯೋಗದ ಹರಿ 02:46 PM ಹಂಚಿ
#ನೃತ್ಯ, #ಮಾಲಾ ಶಶಿಕಾಂತ್ ಮಾಲಾ ಶಶಿಕಾಂತ್ ಮಾಲಾ ಶಶಿಕಾಂತ್ ಡಾ. ಮಾಲಾ ಶಶಿಕಾಂತ್ ಅವರು ಪ್ರಸಿದ್ಧ ನೃತ್ಯ ಕಲಾವಿದೆ, ನೃತ್ಯ ಗುರು ಮತ್ತು ‘ಕೈಶಿಕಿ ನಾಟ್ಯವಾಹಿನಿ’ ಸಂಸ್ಥೆಯ ಸಂಸ್ಥಾಪಕರು. ಸೆಪ್ಟೆಂಬರ್ 17, ಮಾಲಾ ಅವರ ಜನ್ಮದ 01:42 PM ಹಂಚಿ
#ನನ್ನ ಚಿತ್ರಗಳು, #ಸೆಪ್ಟೆಂಬರ್17 ಅರುಣೋದಯ ಚಂದ ಆ ಅರುಣೋದಯ ಚಂದ ... ಆಹಾ... lovlely Sunrise at Zabeel Park, Dubai On 17.9.2022 09:15 AM ಹಂಚಿ
#ರೊದ್ದ ಶ್ರೀನಿವಾಸರಾಯರು, #ಸಾಹಿತ್ಯ ಶ್ರೀನಿವಾಸರಾಯರು ರೊದ್ದ ಶ್ರೀನಿವಾಸರಾಯರು ರೊದ್ದ ಶ್ರೀನಿವಾಸರಾರು ಧಾರವಾಡದ ಕರ್ನಾಟಕ ಕಾಲೇಜಿನ ಸ್ಥಾಪನೆಯೂ ಒಳಗೊಂಡಂತೆ ಕನ್ನಡ ನಾಡಿಗೆ ಮಹತ್ವದ ಕೊಡುಗೆ ನೀಡಿದವರು. ಹಿಂದಿನ ಮುಂಬಯಿ ಕರ್ನಾಟಕ ಪ್ರದೇ 07:43 AM ಹಂಚಿ
#ನನ್ನ ಚಿತ್ರಗಳು, #ಸೆಪ್ಟೆಂಬರ್17 ಸಂಧ್ಯೆಯು ಬಂದಾಗ ನಮಗೆ ಬೇಕಿರೋದು ನಿಲ್ಲಲು ಸರಿಹೊಂದುವ ಒಂದು ತುದಿಯಷ್ಟೇ! What we require is a place enough to place of our feet! @ Kukkarahalli Lake, Mysore at 6.45 a.m on 17.9 07:35 AM ಹಂಚಿ
#ನರೇಂದ್ರ ಮೋದಿ, #ಸೆಪ್ಟೆಂಬರ್17 ನರೇಂದ್ರ ಮೋದಿ ದೇಶಕ್ಕಾಗಿ ಹಗಲಿರುಳೂ ನಿಷ್ಠೆಯಿಂದ ದುಡಿಯುತ್ತಿರುವ ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ಲೋಕವೆಲ್ಲ ಸ್ವಾರ್ಥವೇ ತುಂಬಿರುವಾಗ ತ 07:32 AM ಹಂಚಿ
#ಎಂ. ಎಫ್. ಹುಸೇನ್, #ಕಲೆ ಎಂ. ಎಫ್. ಹುಸೇನ್ ಎಂ. ಎಫ್. ಹುಸೇನ್ ಮಕ್ಬೂಲ್ ಫಿದಾ ಹುಸೇನ್ ಮಹಾನ್ ಕಲಾವಿದರಾಗಿ ಪ್ರಸಿದ್ಧರು. ಭಾರತದ ಪಾಬ್ಲೊ ಪಿಕಾಸೋ ಎಂಬ ಪ್ರಸಿದ್ಧಿ ಇವರದು. ಎಂ. ಎಫ್. ಹುಸೇನ್ 1915ರ ಸೆಪ್ಟೆಂಬರ್ 17ರಂದು ಮಹಾ 07:30 AM ಹಂಚಿ
#ನನ್ನ ಚಿತ್ರಗಳು, #ಸೆಪ್ಟೆಂಬರ್17 ಸಂಧ್ಯೆಯು ಬಂದಾಗ ನಾ ಬಿಡಲಾರೆ ಎಂದೂ ನಿನ್ನ, ನಿನ್ನ ಕೃಪೆ ಸದಾ ಬೇಕು I don’t leave you, I want your blessings At Emirates Hills, Dubai on 16.09.2022 07:30 AM ಹಂಚಿ
#ಅನಂತ ಪೈ, #ಕಲೆ ಅನಂತ ಪೈ ಅನಂತ ಪೈ ನಮ್ಮ ಪೀಳಿಗೆಯ ಹಿಂದಿನ ಕಾಲದಲ್ಲಿ ಕಥೆ ಅಂದ್ರೆ ರಾಮಾಯಣ, ಮಹಾಭಾರತ, ಭಾಗವತ ಅನ್ನೋವ್ರು. ಇಂದಿನ ಕಾಲದಲ್ಲಿ ಮಕ್ಕಳು ಸ್ಪೈಡರ್ ಮ್ಯಾನ್, ಹ್ಯಾರಿ ಪಾಟರ್, ಕ್ಯಾಪ್ಟನ್ ಅಮೆರಿಕ 07:29 AM ಹಂಚಿ
#ಇತಿಹಾಸಜ್ಞ, #ಫೆಬ್ರವರಿ8 ಹೊಸಕೋಟೆ ಕೃಷ್ಣಶಾಸ್ತ್ರಿ ಹೊಸಕೋಟೆ ಕೃಷ್ಣಶಾಸ್ತ್ರಿ ಹೊಸಕೋಟೆ ಕೃಷ್ಣಶಾಸ್ತ್ರಿಗಳು ಇತಿಹಾಸ ತಜ್ಞರಾಗಿ, ಭಾರತೀಯ ಶಾಸನ ಇಲಾಖೆಯ ಮುಖ್ಯಸ್ಥರಾಗಿ ಮತ್ತು ಸಂಶೋಧಕರಾಗಿ ಮಹತ್ವದ ವ್ಯಕ್ತಿಗಳಲ್ಲೊಬ್ಬರೆನಿಸಿದ್ದಾರೆ. 07:20 AM 1 ಹಂಚಿ
#ಪೆರಿಯಾರ್ ರಾಮಸ್ವಾಮಿ, #ಸೆಪ್ಟೆಂಬರ್17 ಪೆರಿಯಾರ್ ರಾಮಸ್ವಾಮಿ ಪೆರಿಯಾರ್ ರಾಮಸ್ವಾಮಿ ಪೆರಿಯಾರ್ ರಾಮಸ್ವಾಮಿ ಸಮಾಜದಲ್ಲಿ ಬದಲಾವಣೆ ತರಲು ಶ್ರಮಿಸಿದ ಮಹಾನ್ ಕ್ರಾಂತಿಕಾರಿ. ಜಾತೀಯತೆ, ಮೂಢ ನಂಬಿಕೆಗಳು, ಸ್ತ್ರೀ ಮತ್ತು ಕೆಳವರ್ಗದ ಜನಜೀವನದ ಶೋಷಣೆಯ 07:16 AM ಹಂಚಿ
#ಪುಟ್ಟರಾಜ ಗವಾಯಿ, #ಸಂಗೀತ ಪುಟ್ಟರಾಜ ಗವಾಯಿ ಪಂಡಿತ ಪುಟ್ಟರಾಜ ಗವಾಯಿ ಪಂಡಿತ ಡಾ. ಪುಟ್ಟರಾಜ ಗವಾಯಿಗಳು ಸಂಗೀತ ಲೋಕಕ್ಕೆ ಅಪಾರ ಕೊಡುಗೆ ನೀಡಿ, ಭಕ್ತರ ಪಾಲಿಗೆ ನಡೆದಾಡುವ ದೇವರು ಎಂದೆನಿಸಿದ್ದವರು. ಪುಟ್ಟರಾಜ ಗವಾಯಿಗಳು 1914ರ 07:16 AM ಹಂಚಿ
#ಕಲೆ, #ಮಳಗಿ ಗೋಪಾಲ್ ಮಳಗಿ ಗೋಪಾಲ್ ಮಳಗಿ ಗೋಪಾಲ್ ಮಳಗಿ ಗೋಪಾಲ್ ವ್ಯಂಗ್ಯಚಿತ್ರಗಾರಿಕೆಯಲ್ಲಿ ಹೆಸರಾದವರು. ಅವರು ವಿಗ್ರಹಗಳನ್ನು ಮಾಡುವ, ತಬಲಾ ನುಡಿಸುವ ಮತ್ತು ಹಾರ್ಮೋನಿಯಂ ನುಡಿಸುವ ಹವ್ಯಾಸಗಳನ್ನು ಸಹಾ ಜೊತೆಗೆ ಅಪ್ 07:11 AM ಹಂಚಿ
#ಸಾಹಿತ್ಯ, #ಸೀತಾಕಾಂತ್ ಮಹಾಪಾತ್ರಾ ಸೀತಾಕಾಂತ್ ಮಹಾಪಾತ್ರಾ ಸೀತಾಕಾಂತ್ ಮಹಾಪಾತ್ರ ಒಡಿಯಾ ಭಾಷಿಗರಾದ ಸೀತಾಕಾಂತ್ ಮಹಾಪಾತ್ರಾ ಸಾಹಿತಿಗಳಾಗಿ ಜ್ಞಾನಪೀಠ ಪುರಸ್ಕೃತರಾದವರು. ಒಡಿಯಾ ಮತ್ತು ಇಂಗ್ಲಿಷ್ ಸಾಹಿತಿಗಳಾದ ಅವರು ಐಎಎಸ್ ಅಧಿಕಾರಿಗಳಾಗಿ, ನ್ 07:06 AM ಹಂಚಿ
#ನನ್ನ ಚಿತ್ರಗಳು, #ಸೆಪ್ಟೆಂಬರ್17 ಸಂಧ್ಯೆಯು ಬಂದಾಗ ನೂತನ ಜಗದ ಬಾಗಿಲು ತೆರೆಯಿತು ಮನವನು ಕವಿದ ತೆರೆಯು ಸರಿಯಿತು ಕಣ್ಗಳು ಒಲವಿನ ಕಥೆಯ ಬರೆಯಿತು ಉಲ್ಲಾಸದಿ ಮನ ನಲಿ ನಲಿದಾಡಿತು At Kukkarahalli Mysore on 17.9.2012 07:04 AM ಹಂಚಿ
#ಎಚ್. ಎಂ. ಶಂಕರನಾರಾಯಣ ರಾವ್, #ಸಾಹಿತ್ಯ ಶಂಕರನಾರಾಯಣರಾವ್ ಎಚ್. ಎಂ. ಶಂಕರನಾರಾಯಣ ರಾವ್ ಪ್ರೊ. ಎಚ್. ಎಂ. ಶಂಕರನಾರಾಯಣ ರಾವ್ ಕನ್ನಡ ನಾಡಿನ ಶ್ರೇಷ್ಠ ಪ್ರಕಾಶಕಾರಾಗಿ, ಬರಹಗಾರರಾಗಿ ಮತ್ತು ಪ್ರಾಧ್ಯಾಪಕರಾಗಿ ಅನನ್ಯ ಸೇವೆ ಸಲ್ಲಿಸಿದ ಮಹನೀಯರ 07:04 AM ಹಂಚಿ
#ಅಧ್ಯಾತ್ಮ, #ಪ್ರಸನ್ನ ವೆಂಕಟದಾಸರು ಪ್ರಸನ್ನ ವೆಂಕಟದಾಸರು ಪ್ರಸನ್ನ ವೆಂಕಟದಾಸರು ಪ್ರಸನ್ನ ವೆಂಕಟದಾಸರು ಹರಿದಾಸ ಸಾಹಿತ್ಯದ ಪ್ರಮುಖರಲ್ಲಿ ಒಬ್ಬರು. ಪ್ರಸನ್ನ ವೆಂಕಟದಾಸರ ಕಾಲ ಕ್ರಿಶ 1680ರಿಂದ 1752 ಎನ್ನಲಾಗಿದೆ. ಇವರ ಮೂಲ ಹೆಸರು ಕಾಖಂಡಕಿ 06:59 AM 1 ಹಂಚಿ
#ಪುಷ್ಪಾ ನಾಗತಿಹಳ್ಳಿ, #ಸಾಹಿತ್ಯ ಪುಷ್ಪಾ ನಾಗತಿಹಳ್ಳಿ ಪುಷ್ಪಾ ನಾಗತಿಹಳ್ಳಿ ಫೇಸ್ಬುಕ್ನಲ್ಲಿ ಆತ್ಮೀಯರಾಗಿರುವ ಪುಷ್ಪಾ ನಾಗತಿಹಳ್ಳಿ ಅವರು ಹಲವು ರೀತಿಯ ಬರಹಗಳಿಂದ ಗಮನ ಸೆಳೆದವರು. ಸೆಪ್ಟೆಂಬರ್ 17 ಪುಷ್ಪಾ ನಾಗತಿಹಳ್ಳಿ ಅವರ ಜನ್ಮದಿನ. ಮಂ 06:59 AM ಹಂಚಿ
#ಅಧ್ಯಾತ್ಮ, #ವಿಶ್ವಕರ್ಮ ವಿಶ್ವಕರ್ಮ ವಿಶ್ವಕರ್ಮ On Vishwakarma Jayanthi ಸಂಸ್ಕೃತದಲ್ಲಿ ವಿಶ್ವಕರ್ಮ ಎಂದರೆ ಎಲ್ಲವನ್ನು ಸಾಧಿಸುವವನು, ಎಲ್ಲದರ ಕರ್ತೃ, ಎಲ್ಲವನ್ನು ಮಾಡುವವನು. ಸೃಷ್ಟಿಯ ವ್ಯಕ್ತೀಕರಣ ಮತ್ತು ಋಗ್ವೇದ 06:52 AM ಹಂಚಿ