#ಏಪ್ರಿಲ್22, #ಭುವಿ ಭುವಿ ನಾವು ಈ ಭುವಿಯನ್ನು ನಮ್ಮ ಪೂರ್ವಜರಿಂದ ಆಸ್ತಿಯಾಗಿ ಸ್ವೀಕರಿಸಿಲ್ಲ; ನಮ್ಮ ಮಕ್ಕಳಿಂದ ಸಾಲವಾಗಿ ಪಡೆದುಕೊಂಡಿದ್ದೇವೆ. We Do Not Inherit the Earth from Our Ancestors; We Bor 11:52 AM ಹಂಚಿ
#ಏಪ್ರಿಲ್22, #ಲಾಲ್ಗುಡಿ ಜಯರಾಮನ್ ಲಾಲ್ಗುಡಿ ಜಯರಾಮನ್ ಲಾಲ್ಗುಡಿ ಜಯರಾಮನ್ ಕರ್ನಾಟಕ ಸಂಗೀತದ ಕಲಾವಿದರಲ್ಲಿ ಲಾಲ್ಗುಡಿ ಜಯರಾಮನ್ ಪ್ರಮುಖ ಹೆಸರು. ಘನತೆಯೇ ಮೈವೆತ್ತಂತ ಪ್ರಶಾಂತತೆ, ಯಾವುದೇ ಆಡಂಭರ ತೋರದ ಸರಳ ವ್ಯಕ್ತಿತ್ವ, ಅಂತೆಯೇ ಯಾವು 06:15 AM ಹಂಚಿ
#ಏಪ್ರಿಲ್22, #ನನ್ನ ಚಿತ್ರಗಳು ಸುದಿನ ಶುಭೋದಯ. ಸವಿ ಸೌಖ್ಯ ಒಲುಮೆ ಸಂತಸಗಳ ಸುದಿನ ನಿಮ್ಮದಾಗಿರಲಿ. ನಮಸ್ಕಾರ 🌷🌷🌷 Good Morning. Happy Day. Photo: At Lalbagh, Bengaluru on 22.4.2016 06:14 AM ಹಂಚಿ
#ಆತ್ಮೀಯ, #ಏಪ್ರಿಲ್22 ಮನಸಾ ಮನಸಾ ನಾಗಭೂಷಣಂ ಡಾ. ಮನಸಾ ನಾಗಭೂಷಣಂ ಶಿಕ್ಷಣ, ಮ್ಯಾನೇಜ್ಮೆಂಟ್ ಮತ್ತು ಬರಹ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಾಗಿದ್ದು, ಇತ್ತೀಚೆಗೆ 'ದೈವ್' ಎಂಬ ಆಧ್ಯಾತ್ಮಿಕ ಆ್ಯಪ್ ಮೂಲಕ 06:13 AM ಹಂಚಿ
#ಏಪ್ರಿಲ್22, #ಬಿ. ಆರ್. ಚೋಪ್ರಾ ಬಿ. ಆರ್. ಚೋಪ್ರಾ ಬಿ. ಆರ್. ಚೋಪ್ರಾ ಬಿ. ಆರ್. ಚೋಪ್ರಾ ಅಂದರೆ ಕಿರುತೆರೆಯಲ್ಲಿ ಮೂಡಿಬಂದ 'ಮಹಾಭಾರತ' ಕಥಾಸರಣಿ ನೆನಪಾಗುತ್ತದೆ. ಆ ಭವ್ಯ ಸರಣಿಯೇ ಅಲ್ಲದೆ ಅವರು ಚಿತ್ರೋದ್ಯಮಿಯಾಗಿ ಅನೇಕ ಪ್ 06:11 AM ಹಂಚಿ
#ಏಪ್ರಿಲ್22, #ವಿದುರಾಶ್ವತ್ಥ ವಿದುರಾಶ್ವತ್ಥ ಕರ್ನಾಟಕದ ಜಲಿಯನ್ ವಾಲಾ ಬಾಗ್ ವಿದುರಾಶ್ವತ್ಥ ವಿದುರಾಶ್ವತ್ಥ ಪುರಾಣ ಪ್ರಸಿದ್ಧ ಯಾತ್ರಾಸ್ಥಳವಾಗಿರುವಂತೆಯೇ ಜಲಿಯನ್ ವಾಲಾ ಬಾಗ್ನಲ್ಲಿ ನಡೆದ ಪೋಲೀಸ್ ಕಾರ್ಯಾಚರಣೆಯಂತಹ ಮಾರಣ ಹೋಮಕ್ 06:10 AM ಹಂಚಿ
#ಎಂ. ಎಸ್. ಉಮೇಶ್, #ಏಪ್ರಿಲ್22 ಎಂ. ಎಸ್. ಉಮೇಶ್ ಎಂ. ಎಸ್. ಉಮೇಶ್ “ಅಯ್ಯಯ್ಯೋ ಇವ್ರೂ ನನ್ನ ಅಪಾರ್ಥ ಮಾಡ್ಕೊಂಬಿಟ್ರಲ್ಲ. ನಾನೇನೂ ಬೇಕೂ ಅಂತ ಹೀಗ್ ಮಾಡ್ಲಿಲ್ಲ..... ಹೇಳ್ಕೊಳ್ಳೋಣ ಅಂದ್ರೆ ನನ್ಹೆಂಡ್ತಿ ಕೂಡಾ ಊರಲ್ಲಿಲ್ವೆ..” ಹ 06:10 AM 1 ಹಂಚಿ
#ಆತ್ಮೀಯ, #ಏಪ್ರಿಲ್22 ಕಪಿಲಾ ಶ್ರೀಧರ್ ಕಪಿಲಾ ಶ್ರೀಧರ್ ಕಪಿಲಾ ಶ್ರೀಧರ್ ಅಂದರೆ ವಿಜ್ಞಾನ - ಅಧ್ಯಾತ್ಮ - ಮನಃಶಾಸ್ತ್ರ - ಸಾಹಿತ್ಯ - ಸಂಗೀತ - ಸಂಸ್ಕೃತಿ ಸೇರಿದಂತೆ ಬಹುಮುಖಿ ಪ್ರತಿಭೆಗಳು ಏಕತ್ರ ಸಂಯೋಗಗೊಂಡ ವ್ಯಕ್ತಿತ್ವ 06:08 AM ಹಂಚಿ
#ಏಪ್ರಿಲ್22, #ಚೇತನ್ ಭಗತ್ ಚೇತನ್ ಭಗತ್ ಚೇತನ್ ಭಗತ್ ಚೇತನ್ ಭಗತ್ ಭಾರತದ ಪ್ರಖ್ಯಾತ ಲೇಖಕ. ಚೇತನ್ ಭಗತ್ 1974ರ ಏಪ್ರಿಲ್ 22ರಂದು ನವದೆಹಲಿಯಲ್ಲಿ ಜನಿಸಿದರು. ತಂದೆ ಭಾರತೀಯ ಸೈನ್ಯದಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿದ್ದರು. ತ 06:01 AM ಹಂಚಿ
#ಏಪ್ರಿಲ್22, #ಕಲೆ ಮಂಗಳ ಲಕ್ಷ್ಮೀ ಮಂಗಳ ಲಕ್ಷ್ಮೀ ಇಂದು ಕಲಾವಿದೆ, ಬರಹಗಾರ್ತಿ, ಎಲ್ಲರ ಪರಮ ಸ್ನೇಹಿತೆ, ಉತ್ಸಾಹಿ ಮಂಗಳ ಲಕ್ಷ್ಮೀ ಅವರ ಹುಟ್ಟುಹಬ್ಬ. ಬದುಕೇ ಒಂದು ಕಲೆ ಎಂಬ ಮಾತು ಇಂಥ ಸ್ವಸಂತೋಷ - ಆತ್ಮತೃಪ್ತಿಗಳಿಗಾ 05:57 AM ಹಂಚಿ
#ಏಪ್ರಿಲ್22, #ಕಾನನ್ ದೇವಿ ಕಾನನ್ ದೇವಿ ಕಾನನ್ ದೇವಿ ಚಲನ ಚಿತ್ರಗಳ ಆರಂಭಿಕ ಯುಗದ ಗಾಯಕಿ ಮತ್ತು ನಟಿ ಕಾನನ್ ದೇವಿ ಭಾರತೀಯ ಚಿತ್ರರಂಗದ ಮಹಾನ್ ಹೆಸರು. ಕಾನನ್ ದೇವಿ ಚಿತ್ರರಂಗದ ಅತ್ಯುಚ್ಚ ಸಾಧನೆಯ ಕುರುಹಾದ ದಾದಾ ಸಾಹೇಬ್ 05:53 AM ಹಂಚಿ
#ಆತ್ಮೀಯ, #ಏಪ್ರಿಲ್22 ನಳಿನಾ ಪ್ರಸಾದ್ ನಳಿನಾ ಪ್ರಸಾದ್ ನಳಿನಾ ಪ್ರಸಾದ್ ಬಹುಮುಖಿ ಪ್ರತಿಭೆ. ಅವರ ಧ್ವನಿಯಲ್ಲಿ ಮೂಡುವ ಮಾಧುರ್ಯವನ್ನು ಆಲಿಸುವಾಗಲೆಲ್ಲ ನನಗೆ ಇವರದ್ದು ಕನ್ನಡದ ಉತ್ತಮ ಧ್ವನಿಗಳಲ್ಲೊಂದು ಎಂದು ನನಗನ್ನಿಸಿದೆ 05:52 AM 1 ಹಂಚಿ
#ಎ. ಎನ್. ಮುಕುಂದ, #ಏಪ್ರಿಲ್22 ಎ. ಎನ್. ಮುಕುಂದ ಎ. ಎನ್. ಮುಕುಂದ ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ತೆರನಾದ ಸಾಹಿತ್ಯ ಲೋಕದ ದಿಗ್ಗಜರನ್ನು ಕಂಡಿದ್ದೇವೆ. ಈ ದಿಗ್ಗಜರ ವಿಶಿಷ್ಟತೆಗಳ ಸೂಕ್ಷ್ಮ ಬೆರಗುಗಳನ್ನು ತಮ್ಮ ಕ್ಯಾಮೆರಾ ಕಣ್ಣಿನ 05:45 AM ಹಂಚಿ
#ಏಪ್ರಿಲ್14, #ಏಪ್ರಿಲ್22 ಶಂಕರಗೌಡ ಬೆಟ್ಟದೂರು ಶಂಕರಗೌಡ ಬೆಟ್ಟದೂರು ಕರ್ನಾಟಕದ ಪ್ರಸಿದ್ಧ ಕಲಾವಿದರಲ್ಲಿ ಶಂಕರಗೌಡ ಬೆಟ್ಟದೂರು ಒಬ್ಬರು. ಕರ್ನಾಟಕ ಸಾಂಪ್ರದಾಯಿಕ ಚಿತ್ರಕಲೆಗೆ ಬಂಗಾಳಿ ಕಲೆಯನ್ನು ಸಂಮಿಶ್ರಣ ಮಾಡಿ ವಿನೂತನ ಶೈಲಿಯನ್ನ 05:44 AM ಹಂಚಿ
#ಆತ್ಮೀಯ, #ಏಪ್ರಿಲ್22 ರುಕ್ಮಿಣಿ ರುಕ್ಮಿಣಿ ಜಯರಾಮ ರಾವ್ ಇಂದು ನಮ್ಮೆಲ್ಲರ ಆತ್ಮೀಯ ಹಿರಿಯರಾದ ಸುಜ್ಞಾನಿ ರುಕ್ಮಿಣಿ ಜಯರಾಮ ರಾವ್ ಅವರ ಜನ್ಮದಿನ. ಪ್ರತಿದಿನದ ವಿಶೇಷಗಳನ್ನು ರುಕ್ಮಿಣಿ ಜಯರಾಮ ರಾವ್ ಅವರು ಅಪ್ಯಾಯಮಾ 05:43 AM ಹಂಚಿ
#ಏಪ್ರಿಲ್22, #ಸರೋಜ ನಾರಾಯಣರಾವ್ ಸರೋಜ ಸರೋಜ ನಾರಾಯಣರಾವ್ ಸರೋಜ ನಾರಾಯಣರಾವ್ ಹೆಸರಾಂತ ಬರಹಗಾರ್ತಿಯಾಗಿದ್ದವರು. ಸರೋಜ 1931ರ ಏಪ್ರಿಲ್ 22ರಂದು ಮೈಸೂರಿನಲ್ಲಿ ಜನಿಸಿದರು. ತಂದೆ ಎಚ್. ವೆಂಕಟೇಶಮೂರ್ತಿ. ತಾಯಿ ಸೀತಮ್ಮ. ಅವರು 05:31 AM ಹಂಚಿ
#ಏಪ್ರಿಲ್21, #ರಂಗಭೂಮಿ ಲಕ್ಷ್ಮೀ ಚಂದ್ರಶೇಖರ್ ಲಕ್ಷ್ಮೀ ಚಂದ್ರಶೇಖರ್ ಲಕ್ಷ್ಮೀ ಚಂದ್ರಶೇಖರ್ ಅವರು ರಂಗಭೂಮಿ ಮತ್ತು ದೂರದರ್ಶನದ ಧಾರವಾಹಿಗಳಲ್ಲಿ ತಮ್ಮ ಕ್ರಿಯಾಶೀಲತೆ ಮತ್ತು ಶ್ರೇಷ್ಠ ಅಭಿವ್ಯಕ್ತಿಗಳಿಂದ ಪ್ರಸಿದ್ಧರಾಗಿದ್ದಾರೆ. ಮೂ 06:39 AM ಹಂಚಿ