#ಮಕರ ಸಂಕ್ರಾಂತಿ, #ಹಬ್ಬಗಳು ಮಕರ ಸಂಕ್ರಾಂತಿ ಮಕರ ಸಂಕ್ರಾಂತಿ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭ ಹಾರೈಕೆಗಳು. ಉತ್ತರಾಯಣ ಪುಣ್ಯಕಾಲ ಶ್ರೇಷ್ಠ ಕಾಲವಂತೆ. ಅದನ್ನು ಶ್ರೇಷ್ಠವಾಗಿಸಿಕೊಂಡು ಉತ್ತಮಹಾದಿಯಲ್ಲಿ ನಡೆಯುವ ಸೌಭಾಗ್ಯ ನಮ್ 08:04 AM ಹಂಚಿ
#ಜನವರಿ14, #ಸಂಕ್ರಾಂತಿ ಸಂಕ್ರಾಂತಿ ಸಂಕ್ರಾಂತಿ ಸಂಕ್ರಾಂತಿ ಮಕರ ರಾಶಿಗೆ ಸೂರ್ಯ ಪ್ರವೇಶಿಸುವ ದಿನ. ಇದು ಉತ್ತರಾಯಣ ಪುಣ್ಯಕಾಲವೆಂದು ಆಚರಣೆಯಲ್ಲಿದೆ. ದ್ರಾವಿಡ ಸಂಪ್ರದಾಯಸ್ಥರಿಗೆ ಇದೊಂದು ಸಂಭ್ರಮದ ದಿನ. ಪೊಂಗಲ್ ಎಂದೂ 08:00 AM ಹಂಚಿ
#ಗೋವಿನ ಹಾಡು, #ಸಾಹಿತ್ಯ ಗೋವಿನ ಹಾಡು ಗೋವಿನ ಹಾಡಿನ ಕಥೆ ಕನ್ನಡ ನಾಡಿನ ಆಬಾಲವೃದ್ಧರಿಗೆಲ್ಲ ಪರಿಚಿತವೂ ಪ್ರಿಯವೂ ಆಗಿರುವ ಕಥನಕವನ. ಇದರಲ್ಲಿ ಒಟ್ಟು 137 ಪದ್ಯಗಳಿದ್ದು, ಅವುಗಳಲ್ಲಿ 114 ಮಾತ್ರ ಮೂಲವೆಂದೂ ಉಳಿದವು ಪ್ರಕ್ಷಿ 07:57 AM ಹಂಚಿ
#ಆತ್ಮೀಯ, #ಜನವರಿ15 ಶುಭಾ ಗಿರಣಿಮನೆ ಶುಭಾ ಗಿರಣಿಮನೆ ಶುಭಾ ಗಿರಣಿಮನೆ ಪ್ರತಿಭಾನ್ವಿತ ಬರಹಗಾರ್ತಿ. ಜನವರಿ 15, ಶುಭಾ ಅವರ ಜನ್ಮದಿನ. ಮೂಲತಃ ಇವರು ಕೈಗಾ ಕೊಡಸಳ್ಳಿ ಮುಳುಗಡೆ ಪ್ರದೇಶದವರು. ಇವರ ಊರು ಕಳಚೆ ಎನ್ನುವ ಗುಡ್ಡಗಾ 07:28 AM ಹಂಚಿ
#ಜನವರಿ15, #ಫೆಬ್ರವರಿ23 ಶಿವಮೂರ್ತಿ ಶಾಸ್ತ್ರೀ ಬಿ. ಶಿವಮೂರ್ತಿ ಶಾಸ್ತ್ರೀ ಬಿ. ಶಿವಮೂರ್ತಿ ಶಾಸ್ತ್ರಿಗಳು ಮಹಾನ್ ವಿದ್ವಾಂಸರಾಗಿ, ಕರ್ನಾಟಕ ಏಕೀಕರಣಕ್ಕೆ ದುಡಿದವರಾಗಿ, ಕೀರ್ತನಕೇಸರಿ ಬಿರುದಾಂಕಿತರಾಗಿ ನಾಡಿನಲ್ಲೆಲ್ಲಾ ಸಂಚರಿಸಿದವ 07:10 AM ಹಂಚಿ
#ಅಧ್ಯಾತ್ಮ, #ಆಂಡಾಳ್ ಆಂಡಾಳ್ ಆಂಡಾಳ್ ಡಿಸೆಂಬರ್ ಮಧ್ಯದಿಂದ ಸಂಕ್ರಾಂತಿಯವರೆಗೆ ಕೇಳಿಬರುವ ಪ್ರಮುಖ ದೇವತೆಯ ಹೆಸರು ಗೋದಾದೇವಿ ಅಥವಾ ಆಂಡಾಳ್. ಆಂಡಾಳ್ ಶ್ರೀವೈಷ್ಣವ ಪರಂಪರೆಯಲ್ಲಿನ ಶ್ರೇಷ್ಠ ಆಳ್ವಾರರುಗಳಲ್ಲಿ ಒಬ್ 07:04 AM ಹಂಚಿ
#ಜನವರಿ15, #ಫೆಬ್ರವರಿ17 ಮೋಲಿಯೆರ್ ಮೋಲಿಯೆರ್ ಮೋಲಿಯೆರ್ 17ನೆಯ ಶತಮಾನದ ಫ್ರೆಂಚ್ ರಂಗಭೂಮಿಯ ಪ್ರತಿಭಾವಂತ ನಾಟಕಕಾರ. ನಟ ಹಾಗೂ ನಿರ್ದೇಶಕ. ಇವನ ನಿಜವಾದ ಹೆಸರು ಜಾನ್ ಬ್ಯಾಸ್ಟಿಸ್ಟ್ ಪೋಕ್ಲಾನ್. ಮೋಲಿಯೆರ್ ಇವನ ಕಾವ್ಯನಾ 06:46 AM ಹಂಚಿ
#ಆರ್. ಸಿ. ಹಿರೇಮಠ, #ಜನವರಿ15 ಆರ್. ಸಿ. ಹಿರೇಮಠ ಆರ್. ಸಿ. ಹಿರೇಮಠ ಡಾ. ಆರ್. ಸಿ. ಹಿರೇಮಠ ಅವರ ಪೂರ್ಣ ಹೆಸರು ರುದ್ರಯ್ಯ ಚಂದ್ರಯ್ಯ ಹಿರೇಮಠ ಎಂದು. ಹಿರೇಮಠರು 1920ರ ಜನವರಿ 15ರಂದು ಜನಿಸಿದರು . ಆರ್. ಸಿ. ಹಿರೇಮಠರನ್ನು ನಾನು ಮ 05:45 AM ಹಂಚಿ
#ಕಥೆ, #ಜನವರಿ14 ಮತ್ಸ್ಯಗಂಧಿ ಮತ್ಸ್ಯಗಂಧಿ ಯಮುನಾ ನದಿಯ ಅಂಬಿಗರ ಮುಖಂಡ ಉಚ್ಜಿಶ್ರವಸ್ ಎಂಬಾತ ಮನೆಯಲ್ಲಿ ಯಾರೊಂದಿಗೊ ಮಾತನಾಡುತ್ತಿದ್ದ ಬಲಿಷ್ಠವಾದ ಮೀನೊಂದನ್ನು ತಂದ ಅಂಬಿಗರು ಅಡಿಗೆಗೆ ಅದನ್ನು ಸೀಳಿದಾಗ ಆ ಮೀನಿ 01:09 PM ಹಂಚಿ
#ಜನವರಿ14, #ತಿರುಪ್ಪಾವೈ30 ತಿರುಪ್ಪಾವೈ30 ತಿರುಪ್ಪಾವೈ 30 ಬನ್ನಿ ಅವನನ್ನು ಸ್ಮರಿಸಿ ಅವನೊಳಗೊಂದಾಗೋಣ Thiruppavai 30 ವಂಗಕ್ಕಡಲ್ ಕಡೈಂದ ಮಾಧವನೈ ಕ್ಕೇಶವನೈ ತಿಂಗಳ್ ತಿರುಮುಹುತ್ತುಶೇಯಿಳೈಯಾರ್ ಶೆನ್ನಿರೈಂಜಿ ಅಂಗಪ್ಪರೈ ಕೊಂಡ 06:21 AM ಹಂಚಿ
#ಜನವರಿ14, #ನನ್ನ ಚಿತ್ರಗಳು ಹೊನ್ನ ತೇರಿನಲಿ ಹೊನ್ನ ತೇರಿನಲಿ ಕುಳಿತು ಬಾನಿನಲಿ ಸೂರ್ಯನು ಬರುತಿರುವ ನಿನ್ನ ಸೇವಿಸಲು ಪಾದ ಪೂಜಿಸಲು ಅರಳಿವೆ ಕಮಲಗಳು ಮಂತ್ರವ ಹೇಳಿವೇ ಭ್ರಮರಗಳು At Jumeira Islands and Jumeira Lake Towers, J 06:20 AM ಹಂಚಿ
#ಆರ್. ಕೆ. ಶ್ರೀಕಂಠನ್, #ಜನವರಿ14 ಆರ್. ಕೆ. ಶ್ರೀಕಂಠನ್ ಆರ್. ಕೆ. ಶ್ರೀಕಂಠನ್ ಸಂಗೀತ ಕಲಾನಿಧಿ, ಗಾಯಕ ಚೂಡಾಮಣಿ, ಗಾನ ಭಾಸ್ಕರ, ಶೃತಿ ಸಾಗರ, ನಾದನಿಧಿ, ಕಲಾ ಸಾಗರ, ಗಾನರತ್ನ, ಲಯಕಲಾ ನಿಪುಣ ಎಂಬಿತ್ಯಾದಿ ಬಿರುದಾಂಕಿತರು ವಿದ್ವಾನ್ ರುದ್ 06:19 AM ಹಂಚಿ