#ಡಿಸೆಂಬರ್11, #ಧನಂಜಯ ಕುಂಬ್ಳೆ ಧನಂಜಯ ಕುಂಬ್ಳೆ ಧನಂಜಯ ಕುಂಬ್ಳೆ ಶಿಕ್ಷಣ ಕ್ಷೇತ್ರದಲ್ಲಿರುವ ಡಾ. ಧನಂಜಯ ಕುಂಬ್ಳೆ ಅವರು ಸಾಹಿತ್ಯಕೃಷಿ ಮತ್ತು ಸಂಘಟನೆಗಳಲ್ಲಿ ಸಕ್ರಿಯರಾಗಿದ್ದಾರೆ. ಧನಂಜಯ ಕುಂಬ್ಳೆಯವರು ಕಾಸರಗೋಡಿನ ಕುಂಬಳೆಯಲ್ಲಿ 09:05 PM ಹಂಚಿ
#ಡಿಸೆಂಬರ್11, #ಪ್ರಕಾಶ್ ಕಂಬತ್ತಳ್ಳಿ ಪ್ರಕಾಶ್ ಕಂಬತ್ತಳ್ಳಿ ಪ್ರಕಾಶ್ ಕಂಬತ್ತಳ್ಳಿ ಇಂದು ಮಹಾನ್ ಪ್ರಕಾಶನ ಸಂಸ್ಥೆ 'ಅಂಕಿತ ಪುಸ್ತಕ'ದ ರೂವಾರಿಯಾದ ಆತ್ಮೀಯ ಪ್ರಕಾಶ್ ಕಂಬತ್ತಳ್ಳಿ ಅವರ ಜನ್ಮದಿನ ಎಂದು ಹಲವು ಆತ್ಮೀಯರು ತಿಳಿಸಿದ್ದಾರೆ. 07:01 PM ಹಂಚಿ
#ಆತ್ಮೀಯ, #ಡಿಸೆಂಬರ್11 ದೀಪಾ ರಾವ್ ದೀಪಾ ರಾವ್ ಅಮೆರಿಕದಲ್ಲಿ ಸಾಫ್ಟ್ವೇರ್ ಕ್ಷೇತ್ರದಲ್ಲಿ ಎರಡು ದಶಕಗಳಿಗೂ ಹೆಚ್ಚು ಸೇವೆ ಸಲ್ಲಿಸಿರುವ ಕನ್ನಡ ನಾಡಿನ ದೀಪಾ ರಾವ್ ಅವರು, ತಾವಿರುವ ನೆಲೆಯಲ್ಲಿ ಸಮುದಾಯದ ಹಿತಕ್ಕಾಗಿನ ಸ್ 05:22 PM ಹಂಚಿ
#ಡಿಸೆಂಬರ್11, #ರಂಜನಿ ಪ್ರಭು ರಂಜನಿ ಪ್ರಭು ರಂಜನಿ ಪ್ರಭು ನಮ್ಮೆಲ್ಲರ ಆತ್ಮೀಯರಾದ ರಂಜನಿ ಪ್ರಭು ಅವರು ಕವಯತ್ರಿಯಾಗಿ, ಪ್ರಾಧ್ಯಾಪಕಿಯಾಗಿ ಮತ್ತು ಹಲವು ಸಾಂಸ್ಕೃತಿಕ ನೆಲೆಗಳ ಪೋಷಕಿಯಾಗಿ ವಿಶಿಷ್ಟರಾದವರು. ಇಂದು ರಂಜನಿ ಪ್ರಭು ಅವ 10:04 AM ಹಂಚಿ
#ಡಿಸೆಂಬರ್11, #ನನ್ನ ಚಿತ್ರಗಳು ನಿನ್ನನೊಲಿಯದೆ ಮಾಣೆ ಎಲ್ಲಿದ್ದರೇನಂತೆ ನಿನ್ನನೊಲಿಯದೆ ಮಾಣೆ You are in me wherever you and me are At Kukkarahalli Lake, Mysore on 11.12.2013 06:31 AM ಹಂಚಿ
#ಕ್ರೀಡೆ, #ಡಿಸೆಂಬರ್11 ವಿಶ್ವನಾಥನ್ ಆನಂದ್ ವಿಶ್ವನಾಥನ್ ಆನಂದ್ ವಿಶ್ವನಾಥನ್ ಆನಂದ್ ವಿಶ್ವದ ಮಹಾನ್ ಚದುರಂಗದ ಆಟಗಾರಲ್ಲೊಬ್ಬರು. ವಿಶ್ವನಾಥನ್ ಆನಂದ್ ತಮಿಳ್ನಾಡಿನ ಮಯಿಲದುತಿರೈ ಎಂಬ ಪುಟ್ಟ ಗ್ರಾಮದಲ್ಲಿ 1969ರ ಡಿಸೆಂಬರ್ 11ರಂದ 06:30 AM ಹಂಚಿ
#ಎಂ. ಎಸ್. ಸುಬ್ಬುಲಕ್ಷ್ಮಿ, #ಡಿಸೆಂಬರ್11 ಎಂ. ಎಸ್. ಸುಬ್ಬುಲಕ್ಷ್ಮಿ ಎಂ. ಎಸ್. ಸುಬ್ಬುಲಕ್ಷ್ಮಿ ಭಕ್ತಿ ಎಂಬುದು ನಮ್ಮ ಜೀವನದಲ್ಲಿ ಪುಟ್ಟ ವಯಸ್ಸಿನಿಂದಲೇ ಅನುಭಾವಕ್ಕೆ ಬಂದ ರೀತಿಯನ್ನು ಗುರುತಿಸುವುದಾದರೆ, ಅದರ ಪ್ರಾರಂಭ ನಮ್ಮ ಮನೆಗಳ ರೇಡಿಯೋಗಳಲ್ಲಿ 06:27 AM ಹಂಚಿ
#ಅಂತರರಾಷ್ಟ್ರೀಯ ಪರ್ವತಗಳ ದಿನ, #ಓಹೋ ಹಿಮಾಲಯ ಓಹೋ ಹಿಮಾಲಯ ಓಹೋ ಹಿಮಾಲಯ ಇಂದು ಅಂತರರಾಷ್ಟ್ರೀಯ ಪರ್ವತಗಳ ದಿನ. ನಮಗೆ ಭಾರತ ಎಂಬ ಕಲ್ಪನೆ ಮೂಡುವುದೇ ದೇಶದ ಭೂಪಟದ ಶಿರೋಭಾಗವನ್ನು ವಿಶಾಲವಾಗಿ ಭವ್ಯವಾಗಿ ವ್ಯಾಪಿಸಿರುವ ಹಿಮಾಲಯ ಪರ್ವತದ ಮೂಲಕ. 06:20 AM ಹಂಚಿ
#ಆತ್ಮೀಯ, #ಡಿಸೆಂಬರ್11 ಶಾಂತಿ ದೇವಿ ಪೂರ್ವಜನ್ಮ ಸ್ಮೃತಿಯ ಶಾಂತಿ ದೇವಿ ಒಂದು ರೀತಿಯಲ್ಲಿ ಹೇಳುವುದಾದರೆ ಪತಂಜಲಿ ಮಹರ್ಷಿಗಳು ಹೇಳುವ ಮನಸ್ಸಿನ ಹೊಯ್ದಾಟಗಳಿಂದ ಮುಕ್ತವಾದ 'ಚಿತ್ತವೃತ್ತಿ ಪ್ರವತ್ತಿ ನಿರೋಧ'ವೇ ಒ 06:13 AM ಹಂಚಿ
#ಡಿಸೆಂಬರ್11, #ಪ್ರಣಬ್ ಮುಖರ್ಜಿ ಪ್ರಣಬ್ ಮುಖರ್ಜಿ ಪ್ರಣಬ್ ಮುಖರ್ಜಿ ಮಾಜಿ ರಾಷ್ಟ್ರಪತಿ ಭಾರತರತ್ನ ಪ್ರಣಬ್ ಮುಖರ್ಜಿ ವಿಶಿಷ್ಟ ವ್ಯಕ್ತಿ. ಅವರನ್ನು ರಾಷ್ಟ್ರಪತಿಗಳಾಗಿ ಮಾಡಿದ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿಲ್ಲದಿರುವಾಗ, ಭಾರತೀಯ ಜ 06:12 AM ಹಂಚಿ
#ಡಿಸೆಂಬರ್11, #ಸಾಹಿತ್ಯ ಹೆಳವನಕಟ್ಟೆ ಗಿರಿಯಮ್ಮ ಹೆಳವನಕಟ್ಟೆ ಗಿರಿಯಮ್ಮ ಹೆಳವನಕಟ್ಟೆ ಗಿರಿಯಮ್ಮನವರು ಹರಿದಾಸ ಸಾಹಿತ್ಯಲೋಕದಲ್ಲಿ ಕಾಣಬರುವ ವಿಶಿಷ್ಟ ಸಾಹಿತಿ. ಹೆಳವನಕಟ್ಟೆ ಗಿರಿಯಮ್ಮನವರು ಕ್ರಿಶ. 1750ರ ಸುಮಾರಿಗೆ ಜೀವಿಸಿದ್ದರು. 06:10 AM ಹಂಚಿ
#ಏಪ್ರಿಲ್7, #ಡಿಸೆಂಬರ್11 ಪಂಡಿತ್ ರವಿಶಂಕರ್ ಪಂಡಿತ್ ರವಿಶಂಕರ್ ಪೂರ್ವ ಪಶ್ಚಿಮಗಳೆರಡನ್ನೂ ಸಂಗೀತದಲ್ಲಿ ಸಮ್ಮಿಲನಗೊಳಿಸಿದ ಪಂಡಿತ್ ರವಿಶಂಕರರು ಸಂಗೀತದ ರಾಯಭಾರಿಯಾಗಿ ವಿಶ್ವವ್ಯಾಪಿಯಾದವರು. ಇಂದು ಈ ಮಹಾನ್ ಸಂಗೀತಕಾರನ ಸಂಸ್ಮ 06:00 AM ಹಂಚಿ
#ಡಿಸೆಂಬರ್11, #ಸುಬ್ರಹ್ಮಣ್ಯ ಭಾರತಿ ಸುಬ್ರಹ್ಮಣ್ಯ ಭಾರತಿ ಸುಬ್ರಹ್ಮಣ್ಯ ಭಾರತಿ ಸುಬ್ರಹ್ಮಣ್ಯ ಭಾರತಿ ಕವಿಯಾಗಿ, ದೇಶಭಕ್ತರಾಗಿ, ಸಮಾಜಸುಧಾರಕರಾಗಿ, ತತ್ತ್ವಶಾಸ್ತ್ರಜ್ಞರಾಗಿ, ಪತ್ರಿಕೋದ್ಯಮಿಯಾಗಿ ಪ್ರಸಿದ್ಧರಾಗಿದ್ದಾರೆ. ಅವರು ರಾಷ್ಟ್ರೀಯ ಭ 06:00 AM ಹಂಚಿ
#ಇತಿಹಾಸಜ್ಞ, #ಡಿಸೆಂಬರ್11 ಬಿ. ಸುರೇಂದ್ರರಾವ್ ಬಿ. ಸುರೇಂದ್ರರಾವ್ ನೆನಪು ಬಿ. ಸುರೇಂದ್ರರಾವ್ ಇತಿಹಾಸ ಪ್ರಜ್ಞೆ ಮತ್ತು ಗ್ರಂಥಾಲಯ ಪರಂಪರೆಗಳಿಗೆ ಹೆಸರಾಗಿದ್ದವರು. 2019ರ ಡಿಸೆಂಬರ್ 11 ಅವರು ಈ ಲೋಕವನ್ನಗಲಿದ ದಿನ. ಇತಿಹಾಸತಜ್ಞರ 05:58 AM ಹಂಚಿ
#ಅಧ್ಯಾತ್ಮ, #ಓಶೋ ಓಶೋ ಓಶೋ ಡಿಸೆಂಬರ್ 11 ಓಶೋ ಅವರು ಜನಿಸಿದ ದಿನ. ಓಶೋ ಅವರ ಪುಸ್ತಕಗಳನ್ನು ಓದುತ್ತಾ ಹೋದಂತೆ ಅವರ ವಿಚಾರಗಳ ಬಗೆಗೆ ಮಾತ್ರವಲ್ಲ ಬದುಕಿನ ಬಗೆಗೆ ಒಂದು ರೀತಿಯ ಪ್ರೀತಿ ಸಹಾ ನಮ್ಮನ್ನಾವರಿಸುತ್ 05:51 AM ಹಂಚಿ
#ಗುಡಿಬಂಡೆ ಬಿ.ಎಸ್.ರಾಮಾಚಾರ್, #ಡಿಸೆಂಬರ್11 ಗುಡಿಬಂಡೆ ರಾಮಾಚಾರ್ ಗುಡಿಬಂಡೆ ಬಿ.ಎಸ್.ರಾಮಾಚಾರ್ ಗುಡಿಬಂಡೆ ಬಿ.ಎಸ್.ರಾಮಾಚಾರ್ ಅವರು ಊರಿಂದೂರಿಗೆ ತಿರುಗುತ್ತ ಜನರಲ್ಲಿ ಹಾಡಿನ ಮೂಲಕ ಸ್ವಾತಂತ್ರ್ಯದ ಕಿಚ್ಚು ಹಚ್ಚುತ್ತಾ, ಸುಗಮ ಸಂಗೀತ, ಲಾವಣಿ, ತತ್ತ್ 05:45 AM ಹಂಚಿ