ವಿರಸವೆಂಬ ವಿಷಕೆ ಬಲಿಯಾದೆ ಏತಕೆ?
ವಿರಸವೆಂಬ ವಿಷಕೆ ಬಲಿಯಾದೆ ಏತಕೆ?
ಸುಖ ಶಾಂತಿ ನಾಶಕೆ
ಮರುಳಾ!
ಗೆಲುವ ಛಲವಾ ಹೊಂದಿ ಮನದಲೀ
ಸೇಡಿನಿಂದಲೀ ಕಿಡಿಯಾಗಿ ಹಠದಲಿ
ಸಾಲವೆನ್ನುವಾ ಆ ಶೂಲವೇರುವಾ
ಗತಿಯಾಯ್ತೆ ಮಾನವ
ಬಂಧು, ಬಳಗ, ನೆಂಟರೆಲ್ಲರೂ
ಗಂಟು ಹೋಗಲೂ ಇನ್ನೆಲ್ಲಿ ನಿಲುವರು?
ಲಾಭ ಯಾರಿಗೋ, ಸಂತಾಪ ಯಾರಿಗೋ
ವಿಧಿ ಲೀಲೆ ಏನಿದೋ!
ಚಿತ್ರ: ಭೂತಯ್ಯನ ಮಗ ಅಯ್ಯು
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ ಮತ್ತು ಗಾಯನ: ಚಿ. ಕೆ.
ವೆಂಕಟೇಶ್
Tag: Virasavemba Vishake
ಕಾಮೆಂಟ್ಗಳು