ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಶಾಂತಿರಸ


"ಶಾಂತಿರಸವೇ ಪ್ರೀತಿಯಿಂದಾ ಮೈದೋರಿತಣ್ಣ 
ಇದು ಬರಿ-ಬೆಳಗಲ್ಲೋ ಅಣ್ಣಾ". 
ಬೆಳಕನ್ನು ಕಂಡು ಕವಿ ಬೇಂದ್ರೆಯವರ ನುಡಿ 
ಒಳ ಸುಳಿದಾಗಲೆಲ್ಲಾ ಎಂತದ್ದೋ ಶಾಂತಿ. 
ಈ ಶಾಂತಿ ಸುಖ ಎಲ್ಲೆಲ್ಲೂ ನೆಲೆಸಲಿ. 
ಎಲ್ಲರನ್ನೂ ಸುಖಿಸಲಿ.  ನಮಸ್ಕಾರ.
"This is not merely a dawn, 
the very flow of peace is engulfing us" 
observes our great poet Bendre.  
May this peace prevail everywhere 
and  comfort everyone.  
Good Morning.


 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ