#ಎಂ. ಫಾತಿಮಾ ಬೀವಿ, #ಏಪ್ರಿಲ್30 ಎಂ. ಫಾತಿಮಾ ಬೀವಿ ಎಂ. ಫಾತಿಮಾ ಬೀವಿ ಎಂ. ಫಾತಿಮಾ ಬೀವಿ ಸುಪ್ರೀಂ ಕೋರ್ಟಿನ ನ್ಯಾಯಾಧೀಶರಾಗಿ ನೇಮಿತಗೊಂಡ ಪ್ರಥಮ ಮಹಿಳೆ. ಫಾತಿಮಾ ಬೀವಿ 1927ರ ಏಪ್ರಿಲ್ 30ರಂದು ಕೇರಳದ ತಿರುವಾಂಕೂರಿನ ಪಥನಂತಿಟ್ಟಾದ 05:52 AM ಹಂಚಿ
#ಏಪ್ತಿಲ್28, #ಭಕ್ತಿಗೀತೆ ಕಮಲೇ ಕಮಲಾಲಯೇ ಕಮಲೇ ಕಮಲಾಲಯೇ| ಕಮಲ ಭವಾದಿ ಸುರ ವಂದಿತ ಪದೇ|| ತ್ರಿಗುಣಾಭಿಮಾನಿಯೆ ಅಗಣಿತ ಗುಣ ಶ್ರೇಣಿಯೇ ಖಗವಾಹನನ ರಾಣಿಯೇ | ಹಗಲು ಇರುಳು ಹರಿಪದಯುಗ ತೋರಿಸೆ ||೧|| ಲಿಂಗ ಶರೀರವ ಭಂಗವ ಗೈಯಲು ನಿನ್ನ 06:48 AM ಹಂಚಿ
#ಏಪ್ತಿಲ್27, #ನನ್ನ ಚಿತ್ರಗಳು ಪ್ರಕೃತಿಯಲಿ ಈ ಪರಿಯ ಸೊಬಗು ಪ್ರಕೃತಿಯಲ್ಲಿ ನಾ ಕರಗಿ ಹೋದೆ ಈ ಪ್ರೀತಿಯಲಿ At Meadows, Dubai on 26.4.2025 08:09 PM ಹಂಚಿ
#ಅಧ್ಯಾತ್ಮ, #ವರಾಹ ಅವತಾರ ವರಾಹ ಅವತಾರ ವರಾಹ ಅವತಾರ ಭಾಗವತ ಪುರಾಣದ ಮೂರನೆಯ ಸ್ಕಂದದಲ್ಲಿ ಭಗವಂತನ ವರಾಹ ಅವತಾರದ ಕಥೆ ಬಂದಿದೆ. ಭೂಮಿ ಪ್ರಳಯ ಜಲದಲ್ಲಿ ಮುಳುಗುವುದು; ಭಗವಂತನು ವರಾಹರೂಪದಲ್ಲಿ ಬಂದು ಭೂಮಿಯನ್ನು ಮೇಲೆತ್ತುವು 06:47 AM ಹಂಚಿ
#ಏಪ್ರಿಲ್21, #ನೃತ್ಯ ಸೌಮ್ಯಾ ಸೌಮ್ಯಾ ಸುಧೀಂದ್ರ ರಾವ್ ನೃತ್ಯ ಕಲಾವಿದರೂ, ನೃತ್ಯ ಸಂಗೀತ ಕಲಾ ವಿಮರ್ಶಕರೂ, ಸಂಗೀತ ನೃತ್ಯ ಸಂಗಮಗಳ ಗುರುವರ್ಯರೂ, ‘ನೃತ್ಯ ಸುಧಾ’ ಸಂಸ್ಥೆಯ ಸಂಸ್ಥಾಪಕರೂ ಆದ ಸೌಮ್ಯಾ ಸುಧೀಂದ್ರ ಅವರ 06:23 AM ಹಂಚಿ
#ಏಪ್ರಿಲ್20, #ಗೋಪಿನಾಥ ಮೊಹಂತಿ ಗೋಪಿನಾಥ ಮೊಹಂತಿ ಗೋಪಿನಾಥ ಮೊಹಂತಿ ಗೋಪಿನಾಥ ಮೊಹಂತಿ ಅವರು ಜ್ಞಾನಪೀಠ ಪ್ರಶಸ್ತಿ ವಿಜೇತ ಒರಿಯಾ ಸಾಹಿತಿ. ಅವರು ಕಾದಂಬರಿಕಾರ, ಸಣ್ಣಕತೆಗಾರ, ನಾಟಕಕಾರ, ಪ್ರಬಂಧಕಾರ ಹಾಗೂ ಸಂಶೋಧಕರು. ಅವರು ಕೇಂದ್ರ ಸಾ 07:56 AM ಹಂಚಿ
#ಆತ್ಮೀಯ, #ಏಪ್ರಿಲ್20 ಸೈಯದ್ ಖಾನ್ ಸೈಯದ್ ಖಾನ್ ಸೈಯದ್ ಖಾನ್ ಅಪರೂಪದ ಗ್ರಾಮೀಣ ಸಮಾಜ ಕಾರ್ಯಕರ್ತರು, ಪಾಂಡಿತ್ಯವುಳ್ಳ ಕನ್ನಡ ಭಾಷಿಗರು ಮತ್ತು ಬಹುಮುಖಿ ಪ್ರತಿಭಾವಂತರು. ಇವೆಲ್ಲಕ್ಕೂ ಮಿಗಿಲಾಗಿ ಸರಳ ಸಜ್ಕನಿಕೆಯ ಹೃದಯವ 07:33 AM ಹಂಚಿ
#ಆತ್ಮೀಯ, #ಎನ್. ರಾಮಾನುಜ ಎನ್. ರಾಮಾನುಜ ಎನ್. ರಾಮಾನುಜ ಇಂದು ಪೂಜ್ಯ ಎನ್. ರಾಮಾನುಜ ಅವರ ಹುಟ್ಟು ಹಬ್ಬ. ಯಾವುದೇ ಭೇದ ಭಾವಗಳಿಲ್ಲದ ಸಹಜ ನಿಷ್ಕಲ್ಮಶ ಪ್ರೀತಿ; ಆಸಕ್ತಿ ಉಳ್ಳ ಹೃದಯಗಳಿಗೆ ನಿರಂತರ ಪ್ರೋತ್ಸಾಹ, ತಾನು ಪ್ರೋತ್ 06:40 AM ಹಂಚಿ
#ಭಕ್ತಿಗೀತೆ ತೆಲಿಸೋ ಇಲ್ಲ ಮುಳುಗಿಸೋ ತೇಲಿಸೋ ಇಲ್ಲ ಮುಳುಗಿಸೋ ನಿನ್ನ ಕಾಲಿಗೆ ಬಿದ್ದೆನೊ ಪರಮ ಕೃಪಾಳೋ ಸತಿಸುತ ಧನದಾಸೆ ಎಂಬಂತೆ ಮೋಹದಿ ಹಿತದಿಂದ ಅತಿನೊಂದು ಬೆಂಡಾದೆನೊ ಗತಿಕೊಡುವರ ಕಾಣೆ ಮತಿಯ ಪಾಲಿಸೊ ಲಕ್ಷ್ಮೀ - ಪತಿ ನಿನ್ನ 06:29 AM ಹಂಚಿ
#ಆತ್ಮೀಯ, #ಏಪ್ರಿಲ್8 ಲತಾ ಜೋಶಿ ಲತಾ ಜೋಶಿ ಲತಾ ಜೋಶಿ ಉತ್ಸಾಹಿ ಬರಹಗಾರ್ತಿ ಹಾಗೂ ಫೇಸ್ಬುಕ್ಕಿನಲ್ಲಿನ 'ಕಥಾಗುಚ್ಛ' ಬಳಗದ ಪ್ರವರ್ತಕರು. ಏಪ್ರಿಲ್ 8 ಲತಾ ಜೋಶಿ ಅವರ ಜನ್ಮದಿನ. ಅವರ ಹುಟ್ಟೂರು ರಾಣೆಬೆನ್ನೂರು. 05:17 AM ಹಂಚಿ
#ಕವಿತೆ ಬನ್ನಿ ಭಾವಗಳೆ ಬನ್ನಿ ನನ್ನೆದೆಗೆ ಬನ್ನಿ ಭಾವಗಳೆ ಬನ್ನಿ ನನ್ನೆದೆಗೆ ಕರೆಯುವೆ ಕೈ ಬೀಸಿ ಬತ್ತಿದೆದೆಯಲ್ಲಿ ಬೆಳೆಯಿರಿ ಹಸಿರನು ಪ್ರೀತಿಯ ಮಳೆ ಸುರಿಸಿ ಬನ್ನಿ ಸಂಜೆ ಹೊಂಬಿಸಿಲಿನ ಹೊಳೆಯೊಳು ಮೀಯುವ ಮುಗಿಲಿನಲಿ ತವರಿನೆದೆಗೆ ತಂ 06:28 PM ಹಂಚಿ
#ಏಪ್ತಿಲ್4, #ನನ್ನ ಚಿತ್ರಗಳು ನವ ನವೀನ ಆಗಸದಲ್ಲಿ ಪ್ರತಿ ಕ್ಷಣ ಕ್ಷಣದಲ್ಲೂ ನವ ನವೀನ ಚಿತ್ರಕಲೆ Photo: At Mysore on 4.4.2013 07:52 AM ಹಂಚಿ
#ಪುಸ್ತಕ, #ಭಜ ಗೋವಿಂದಂ ಮೂಢಮತೆ ಭಜ ಗೋವಿಂದಂ ಮೂಢಮತೆ ಭಜ ಗೋವಿಂದಂ ಮೂಢಮತೆ (ಆದಿಶಂಕರರು ನಮ್ಮನ್ನು ಮೂಢರೇಕೆಂದು ಕರೆಯುತ್ತಾರೆ?) -ಓಶೋ ಏಕೆಂದರೆ ನೀವು ಹಾಗಿರುವಿರಿ. ಆದ್ದರಿಂದ ಬೇರೆ ರೀತಿಯಲ್ಲಿ ಹೇಳುವುದು ಸುಳ್ಳಾದೀತು. ಶಂಕರರು ನಿ 03:51 PM ಹಂಚಿ
#ಅಧ್ಯಾತ್ಮ, #ವೈರಮುಡಿ ಬ್ರಹ್ಮೋತ್ಸವ ವೈರಮುಡಿ ವೈರಮುಡಿ ಬ್ರಹ್ಮೋತ್ಸವ ನಮ್ಮ ಕನ್ನಡ ನಾಡಿನ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಮಹತ್ವದ ಸ್ಥಾನ ಪಡೆದಿರುವ ಮೇಲುಕೋಟೆಯಲ್ಲಿನ ಬ್ರಹ್ಮೋತ್ಸವ ಕಾರ್ಯಕ್ರಮಗಳು ಪ್ರಸಿದ್ಧವಾಗಿವೆ. ಪ್ರಸಕ್ತ 09:50 AM ಹಂಚಿ