ಸಾರುತಿದೆ ಸೃಷ್ಟಿ
ಶಬ್ದದಲಿ ಸವಿಯಾಗಿ ಅರ್ಥದಲಿ ಬೆಳಕಾಗಿ
ಬಾಳ ಭವ್ಯತೆಗಿಲ್ಲಿ ಬೆಳಕು ಸವಿ ಸಾಕಾಗಿ
ಬಾಳುವೆಯ ಸವಿ ಬೆಳಕ ಬರೆಯುವವ ಬೇಕಾಗಿ
ಸಾರುತಿದೆ ಸೃಷ್ಟಿ ಸವಿಛವಿಯಾಗಿ ನಿಂದು
ಕವಿಯಾಗು ಕವಿಯಾಗು ಕವಿಯಾಗು ಎಂದು
(ಕಾವ್ಯಾನಂದರ ಕವಿತೆಯಿಂದ)
Photo @ Kukkarahalli Lake,
Mysore on 12.06.2013 @ 6.25 a.m.

ಕಾಮೆಂಟ್ಗಳು