ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಪರಂಜ್ಯೋತಿ ಬೆಳಗುತಿದೆ


ಮುಸುಕಿದ ವಿಷಯ ಪತಂಗ ಬಿದ್ದುರುಳೆ 
ತಾಮಸಬುದ್ಧಿಯೆಂಬ ಕತ್ತಲೆಯಳಿಯೆ
ಮಸಗಿ ಸುಜ್ಞಾನವೆಂತೆಂಬ ಮಹಾಪ್ರಭೆ ಪಸರಿಸಿ 
ಮಾಯಾಕಾಳಿಕೆ ಪೊರ್ದದನುಪಮ 
ಜ್ಯೋತಿ ಬೆಳಗುತಿದೆ ವಿಮಲ ಪರಂಜ್ಯೋತಿ ಬೆಳಗುತಿದೆ
(ನಿಜಗುಣ ಶಿವಯೋಗಿಗಳ ಕಾವ್ಯದಿಂದ)
Photo @ Kukkarahalli Lake,
 Mysore on 17.06.2013 @ 6.35 a.m.


 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ