#ಅಕ್ಟೋಬರ್31, #ಆತ್ಮೀಯ ಗೋವಿಂದ ಪ್ರಸಾದ್ ಮೈಸೂರು ಗೋವಿಂದ ಪ್ರಸಾದ್ ಇಂದು ಹಿರಿಯರಾದ ಮೈಸೂರು ಗೋವಿಂದ ಪ್ರಸಾದ್ ಅವರ 85ನೇ ಜನ್ಮದಿನ. ಅಕ್ಟೋಬರ್ 31 ಗೋವಿಂದ ಪ್ರಸಾದರ ಜನ್ಮದಿನ. ಇವರು ವಿಶ್ವಪ್ರಸಿದ್ಧ ತತ್ವಶಾಸ್ತ್ರಜ್ಞರೂ ಮ 11:15 AM ಹಂಚಿ
#ಅಕ್ಟೋಬರ್31, #ನನ್ನ ಚಿತ್ರಗಳು ಎಲ್ಲೊ ಇದು Yellow ಎಲ್ಲೊ ಇದು Yellow, ಎದೆ ತುಂಬೋ ಭಾವ, ನೋಡೋ ಕ್ಷಣವೆಲ್ಲ ಮನ ತುಂಬುವ ಶುಭಯೋಗ Yellow is amazing. Photo: on 31.10.2022 10:17 AM ಹಂಚಿ
#ಅಕ್ಟೋಬರ್31, #ಕೆ. ಶಿವಲಿಂಗಪ್ಪ ಹಂದಿಹಾಳು ಕೆ. ಶಿವಲಿಂಗಪ್ಪ ಹಂದಿಹಾಳು ಕೆ. ಶಿವಲಿಂಗಪ್ಪ ಹಂದಿಹಾಳು ಕೆ. ಶಿವಲಿಂಗಪ್ಪ ಹಂದಿಹಾಳು ಅವರು ಕೇಂದ್ರ ಸಾಹಿತ್ಯ ಅಕಾಡೆಮಿಯ 'ಬಾಲಸಾಹಿತ್ಯ ಪುರಸ್ಕಾರ' ಪಡೆದ ಪ್ರತಿಭಾನ್ವಿತ ಬರಹಗಾರರು. ಅಕ್ಟೋಬರ್ 31, ಕೆ. 10:03 AM ಹಂಚಿ
#ಅಕ್ಟೋಬರ್31, #ಇಂದಿರಾ ಗಾಂಧಿ ಇಂದಿರಾ ಗಾಂಧಿ ಇಂದಿರಾ ಗಾಂಧಿ ಇಂದಿರಾ ಗಾಂಧಿ ಎಂದರೆ ಮಿಶ್ರ ಭಾವಗಳು ಒಮ್ಮೆಲೆ ಬಂದು ಆವರಿಸುತ್ತವೆ. ಆಕೆ ನಮ್ಮ ಜೀವಮಾನದ ಮಹಾನ್ ಶಕ್ತಿಶಾಲಿ ಮಹಿಳೆ. ಇಂದು ಅವರು ಹಂತಕರ ಗುಂಡಿಗೆ ಬಲಿಯಾದ ದಿನ. 07:26 AM ಹಂಚಿ
#ಅಕ್ಟೋಬರ್31, #ಜೇಮ್ಸ್ ಬಾಂಡ್ ಸೀನ್ ಕಾನರಿ ಸೀನ್ ಕಾನರಿ ಜೇಮ್ಸ್ ಬಾಂಡ್ ಸೀನ್ (ಕಾನರಿ) ನಮಗೆ ಇಂಗ್ಲಿಷ್ ಚಿತ್ರಗಳ ವ್ಯಾಮೋಹದ ಹುಚ್ಚು ಹೆಚ್ಚಾದದ್ದೇ ಜೇಮ್ಸ್ ಬಾಂಡ್ ಚಿತ್ರಗಳಿಂದ. ಮತ್ತೊಂದು ರೀತಿಯಲ್ಲಿ ಭಾರತದ ತೆರತೆರನಾದ ಹೊಡೆದಾಟಗಳ ಹೀ 07:22 AM ಹಂಚಿ
#ಅಕ್ಟೋಬರ್31, #ಅನಸೂಯಾದೇವಿ ಅನಸೂಯಾದೇವಿ ಅನಸೂಯಾದೇವಿ ಡಾ. ಅನಸೂಯಾದೇವಿ ಪ್ರಾಧ್ಯಾಪಕಿ, ಬರಹಗಾರ್ತಿ, ಗಾಯಕಿ, ಉಪನ್ಯಾಸಕಿ, ರಂಗ ಕಲಾವಿದೆ... ಹೀಗೆ ಹಲವು ಪ್ರತಿಭೆಗಳ ಸಂಗಮರು. ಅನಸೂಯಾದೇವಿ 1949ರ ಅಕ್ಟೋಬರ್ 31ರಂದು ಜನಿಸಿ 07:20 AM ಹಂಚಿ
#ಅಕ್ಟೋಬರ್31, #ಮೂಗೂರು ಸುಂದರ್ ಮೂಗೂರು ಸುಂದರ್ ಮೂಗೂರು ಸುಂದರ್ ಕನ್ನಡಿಗರಾದ ಮೂಗೂರು ಸುಂದರ್ ದಕ್ಷಿಣ ಭಾರತ ಚಿತ್ರರಂಗದಲ್ಲಿ ಪ್ರಸಿದ್ಧ ನೃತ್ಯ ಸಂಯೋಜಕರಾಗಿದ್ದಾರೆ. ಅವರ ಪುತ್ರರಾದ ಪ್ರಭುದೇವ, ರಾಜು ಸುಂದರಂ ಮತ್ತು ನಾಗೇಂದ್ರ ಪ್ 07:13 AM ಹಂಚಿ
#ಅಕ್ಟೋಬರ್31, #ಸರ್ದಾರ್ ವಲ್ಲಭಭಾಯ್ ಪಟೇಲ್ ವಲ್ಲಭಭಾಯ್ ಪಟೇಲ್ ಸರ್ದಾರ್ ವಲ್ಲಭಭಾಯ್ ಪಟೇಲ್ ಸರ್ದಾರ್ ಪಟೇಲರು 1875ರ ಅ್ಟೋಬರ್ 31ರಂದು ಗುಜರಾತಿನ ನಡಿಯಾದ್ ಎಂಬಲ್ಲಿ ಜನಿಸಿದರು. ನಿರ್ಣಯಗಳಲ್ಲಿ ‘ಉಕ್ಕಿನ ಮನುಷ್ಯ’ರಾಗಿ, ಹೃದಯವಂತಿಕೆಯಲ್ಲಿ, ರಾಷ 07:07 AM ಹಂಚಿ
#ಅಕ್ಟೋಬರ್31, #ಸುಗಮ ಸಂಗೀತ ಸುನೀತಾ ಅನಂತಸ್ವಾಮಿ ಸುನೀತಾ ಅನಂತಸ್ವಾಮಿ “ಪ್ರೀತಿಯ ಕರೆ ಕೇಳಿ ಆತ್ಮನ ಮೊರೆ ಕೇಳಿ ನೀ ಬಂದು ನಿಂತಿಲ್ಲಿ ದೀಪ ಹಚ್ಚ” ಗೀತೆಯನ್ನು ಕೇಳಿದಾಗಲೆಲ್ಲಾ ಒಂದು ರೀತಿಯ ಅವ್ಯಕ್ತ ಆನಂದದ ಲೋಕದಲ್ಲಿ ತೇಲುವ ಭಾವ ಮೂ 07:00 AM ಹಂಚಿ
#ಅಕ್ಟೋಬರ್31, #ಎಂ. ಎಲ್ ವಸಂತಕುಮಾರಿ ಎಂ. ಎಲ್. ವಿ ಎಂ. ಎಲ್ ವಸಂತಕುಮಾರಿ ಡಾ. ಎಂ. ಎಲ್ ವಸಂತಕುಮಾರಿ ಅವರು ಸಂಗೀತ ಕ್ಷೇತ್ರದ ಮಹಾನ್ ದಿಗ್ಗಜರ ಪಂಕ್ತಿಯಲ್ಲಿ ಸಾರ್ವಕಾಲಿಕವಾಗಿ ಉಪಸ್ಥಿತರು. ಎಂ.ಎಲ್.ವಿ ಎಂದು ಪ್ರಖ್ಯಾತಿ ಪಡೆದ ವಸಂತಕು 06:50 AM ಹಂಚಿ
#ಅಕ್ಟೋಬರ್31, #ನನ್ನ ಚಿತ್ರಗಳು ಹೊನ್ನ ಕಳಶ ಶಿರವೆ ಹೊನ್ನ ಕಳಶವಯ್ಯ At Jumeira Islands, Dubai on 31.10.2023 06:35 AM ಹಂಚಿ
#ಅಕ್ಟೋಬರ್31, #ಜುಲೈ25 ಶೆಮ್ಮಂಗುಡಿ ಅಯ್ಯರ್ ಶೆಮ್ಮಂಗುಡಿ ಶ್ರೀನಿವಾಸ ಅಯ್ಯರ್ ಕರ್ನಾಟಕ ಸಂಗೀತದ ಮಹಾನ್ ಸಾಧನೆ ಮತ್ತು ಸೇವೆಗೈದವರಲ್ಲಿ ಶೆಮ್ಮಂಗುಡಿ ಶ್ರೀನಿವಾಸ ಅಯ್ಯರ್ ಒಬ್ಬರು. ಶೆಮ್ಮಂಗುಡಿ ಶ್ರೀನಿವಾಸ ಅಯ್ಯರ್ 1908ರ ಜುಲೈ 06:30 AM ಹಂಚಿ
#ಅಕ್ಟೋಬರ್31, #ಅಮೃತಾ ಪ್ರೀತಮ್ ಅಮೃತಾ ಪ್ರೀತಮ್ ಅಮೃತಾ ಪ್ರೀತಮ್ ಪ್ರೇಮತುಂಬಿದ ಬರಹಗಳಿಗೆ ಹೆಸರಾದ ಅಮೃತಾ ಪ್ರೀತಮ್ ಜ್ಞಾನಪೀಠ ಪುರಸ್ಕಾರ ಗಳಿಸಿದ ಮಹಾನ್ ಕವಯತ್ರಿ, ಲೇಖಕಿ, ಕತೆಗಾರ್ತಿ ಮತ್ತು ಕಾದಂಬರಿಗಾರ್ತಿ. ಅಮೃತಾ ಪೀತಮ್ ಸ್ವ 05:30 AM ಹಂಚಿ