#ಕವಿತೆ, #ಚಿತ್ರಗೀತೆ ಯುಗಾದಿ ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ ಹೊಂಗೆ ಹೂವ ತೊಂಗಲಲ್ಲಿ ಭೃಂಗದ ಸಂಗೀತ ಕೇಳಿ ಮತ್ತೆ ಕೇಳ ಬರುತಿದೆ ಬೇವಿನ ಕಹಿ ಬಾಳಿನಲ್ಲಿ ಹೂವ 07:59 AM ಹಂಚಿ
#ನನ್ನ ಚಿತ್ರಗಳು, #ಮಾರ್ಚ್19 ಸರ್ವಂ ಬ್ರಹ್ಮಯಂ ಸರ್ವಂ ಬ್ರಹ್ಮಮಯಂ ರೇ ರೇ || ಕಿಂ ವಚನೀಯಂ ಕಿಮವಚನೀಯಮ್ | ಕಿಂ ರಚನೀಯಂ ಕಿಮರಚನೀಯಮ್ || ಕಿಂ ಪಠನೀಯಂ ಕಿಮಪಠನೀಯಮ್ | ಕಿಂ ಭಜನೀಯಂ ಕಿಮಭಜನೀಯಮ್ || ಕಿಂ ಬೋಧವ್ಯಂ ಕಿಮಬೋಧವ್ಯಮ್ | ಕಿಂ ಭೋಕ 07:46 AM ಹಂಚಿ
#ಯುಗಾದಿ ನೆನಪುಗಳು, #ಹಬ್ಬಗಳು ಯುಗಾದಿಯ ನೆನಪುಗಳು ಯುಗಾದಿ ನೆನಪುಗಳು Memories of Ugadi ಯುಗಾದಿ ಅಂದರೆ ಒಳಿತಿನ ಹೊಸತನದ ನಿರೀಕ್ಷೆ. ಒಬ್ಬಟ್ಟು ಎದುರು ಇಲ್ಲದಿರುವಾಗಲೂ ಅದರ ನೆನಪಿನ ಹೂರಣವೇ ಬದುಕಿಗಿರೋ ಭರವಸೆ. ಕತ್ತಲಾದ ಮೇಲೆ ಬ 07:46 AM ಹಂಚಿ
#ಕವಿತೆ ಯುಗಾದಿಯ ಹಾಡು ಯುಗಾದಿಯ ಹಾಡು ಬಂದ ಚೈತ್ರದ ಹಾದಿ ತೆರೆದಿದೆ ಬಣ್ಣ-ಬೆಡಗಿನ ಮೋಡಿಗೆ ಹೊಸತು ವರ್ಷದ ಹೊಸತು ಹರ್ಷದ ಬೇವು-ಬೆಲ್ಲದ ಬೀಡಿಗೆ. ಕೊಂಬೆ ಕೊಂಬೆಯ ತುಂಬ ಪುಟಿದಿದೆ ಅಂತರಂಗದ ನಂಬಿಕೆ ಚಿಗುರು ಹೂವಿನ ಬ 07:30 AM ಹಂಚಿ
#ಕವಿತೆ ಯುಗಾದಿ ಸ್ವಾಗತ ಬಾ ಬಾ ಯುಗಾದಿ ಬಾ ನಮ್ಮ ಊರಿಗೆ ಸುಸ್ವಾಗತ ನಿನಗೆ ನೀರಿರದ ಕೇರಿಗೆ ಸಿಗಲಿಲ್ಲವೆ ಸಿಟಿ ಬಸ್ಸು ನಿರಾಶನಾದೆಯ? ಆಟೋ ರೇಟನು ಕೇಳಿ ಹೌಹಾರಿ ಹೋದೆಯ? ನಡೆದೇ ಬಂದೆಯ ಕೊನೆಗೆ ಬಿರುಬಿಸಿಲಲಿ ಮನೆಗೆ? ಅಂತ 07:22 AM ಹಂಚಿ
#ಮಾರ್ಚ್19, #ಸಾಯಿ ಪರಾಂಜಪೆ ಸಾಯಿ ಪರಾಂಜಪೆ ಸಾಯಿ ಪರಾಂಜಪೆ ಸಾಯಿ ಪರಾಂಜಪೆ ಚಿತ್ರರಂಗ ಕಂಡ ಉತ್ತಮ ನಿರ್ದೇಶಕಿ ಮತ್ತು ಚಿತ್ರಕತೆಗಾರ್ತಿ. ಅವರು ರಂಗಕರ್ಮಿಯಾಗಿ ಮತ್ತು ಬರಹಗಾರ್ತಿಯಾಗಿಯೂ ಪ್ರಸಿದ್ಧರು. ಸಾಯಿ ಪರಾಂಜಪೆ 1938ರ ಮಾರ್ 07:20 AM ಹಂಚಿ
#ನನ್ನ ಚಿತ್ರಗಳು, #ಮಾರ್ಚ್19 ಲೀನ ಹೂವಂತೆ, ಹಸುರಂತೆ, ಹಕ್ಕಿಗಳಂತೆ ನಾವೂ ಪ್ರಕೃತಿಯಲಿ ಲೀನ ಹೀಗೇ ಸಾಗಲಿ ನಮ್ಮ ಯಾನ 😊 Me and my bike became one with nature at Emirates Hills, Dubai 07:09 AM ಹಂಚಿ
#ನನ್ನ ಚಿತ್ರಗಳು, #ಮಾರ್ಚ್19 ಸದಾ ಹತ್ರ ತಿಪ್ಪಾರಳ್ಳಿ ಬಲು ದೂರ ... ಆದ್ರೆ ನಮ್ ಕುಕ್ಕರಹಳ್ಳಿ ಮನಕೆ ಸದಾ ಹತ್ರ At Kukkarahalli Lake, Mysore on 19.3.2013 and 19.3.2014 06:58 AM ಹಂಚಿ
#ಕೆ. ಉಲ್ಲಾಸ ಕಾರಂತ, #ಮಾರ್ಚ್19 ಕೆ. ಉಲ್ಲಾಸ ಕಾರಂತ ಕೆ. ಉಲ್ಲಾಸ ಕಾರಂತ ಡಾ. ಕೆ. ಉಲ್ಲಾಸ ಕಾರಂತರು ಭಾರತದಲ್ಲಿ ವನ್ಯಜೀವಿ ಸಂರಕ್ಷಣಾ ಯೋಜನೆಗಳಿಗೆ ವೈಜ್ಞಾನಿಕ ಆಯಾಮವನ್ನು ನೀಡಿದ ಮಹಸಂಶೋಧಕ ಜೀವಶಾಸ್ತ್ರಜ್ಞರು. ಭಾರತೀಯ ಸಾಹಿತ್ಯದ ದಿ 06:56 AM ಹಂಚಿ
#ಜಾನ್ ಹ್ಯೂಬರ್ಟ್ ಮಾರ್ಷಲ್, #ಮಾರ್ಚ್19 ಜಾನ್ ಮಾರ್ಷಲ್ ಜಾನ್ ಹ್ಯೂಬರ್ಟ್ ಮಾರ್ಷಲ್ ಸರ್ ಜಾನ್ ಹ್ಯೂಬರ್ಟ್ ಮಾರ್ಷಲ್ ಮಹಾನ್ ಪುರಾತನ ಶಾಸ್ತ್ರಜ್ಞರು. ಇವರು ಹರಪ್ಪ, ಮೊಹೆಂಜೊದಾರೊ ಮತ್ತು ತಕ್ಷಶಿಲಾ ಕುರಿತಾದ ಮಹತ್ವಪೂರ್ಣ ಉತ್ಖನನ ಕೈಗೊಂಡವರ 06:49 AM ಹಂಚಿ
#ಕವಿತೆ, #ಮಾರ್ಚ್19 ಯುಗಾದಿಯ ಹಾಡು ಬಂದ ಚೈತ್ರದ ಹಾದಿ ತೆರೆದಿದೆ ಬಣ್ಣ-ಬೆಡಗಿನ ಮೋಡಿಗೆ ಹೊಸತು ವರ್ಷದ ಹೊಸತು ಹರ್ಷದ ಬೇವು-ಬೆಲ್ಲದ ಬೀಡಿಗೆ. ಕೊಂಬೆ ಕೊಂಬೆಯ ತುಂಬ ಪುಟಿದಿದೆ ಅಂತರಂಗದ ನಂಬಿಕೆ ಚಿಗುರು ಹೂವಿನ ಬಣ್ಣದಾರತಿ ಯಾವು 06:47 AM ಹಂಚಿ
#ಜುಲೈ16, #ಡಿ. ಕೆ. ಪಟ್ಟಮ್ಮಾಳ್ ಪಟ್ಟಮ್ಮಾಳ್ ಡಿ. ಕೆ. ಪಟ್ಟಮ್ಮಾಳ್ ಡಿ. ಕೆ. ಪಟ್ಟಮ್ಮಾಳ್ ಕರ್ನಾಟಕ ಶಾಸ್ತ್ರೀಯ ಸಂಗೀತದ ಮಹಾನ್ ಸಾಧಕಿ. ಪಟ್ಟಮ್ಮಾಳ್ ಅವರು 1919ರ ಮಾರ್ಚ್ 19ರಂದು ಜನಿಸಿದರು. 2009ರ ಜುಲೈ 16ರಂದು ನಿಧನರಾದಾಗ 06:45 AM ಹಂಚಿ
#ಆಚಾರ್ಯ ಕೃಪಲಾನಿ, #ನವೆಂಬರ್11 ಆಚಾರ್ಯ ಕೃಪಲಾನಿ ಆಚಾರ್ಯ ಕೃಪಲಾನಿ ಆಚಾರ್ಯ ಜೀವಾತ್ ರಾಮ್ ಕೃಪಲಾನಿ ವಿದ್ವಾಂಸರಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ, ಪರಿಸರವಾದಿಯಾಗಿ, ಅಧ್ಯಾತ್ಮಿಯಾಗಿ, ಜನಪರ ಹಿತಚಿಂತಕರಾಗಿ ಹೆಸರಾದವರು. ಆಚಾರ್ಯ ಕೃ 06:30 AM ಹಂಚಿ
#ಆಗಸ್ಟ್17, #ಇತಿಹಾಸ ತಜ್ಞ ಜಾನ್ ಹ್ಯೂಬರ್ಟ್ ಜಾನ್ ಹ್ಯೂಬರ್ಟ್ ಮಾರ್ಷಲ್ ಸರ್ ಜಾನ್ ಹ್ಯೂಬರ್ಟ್ ಮಾರ್ಷಲ್ ಮಹಾನ್ ಪುರಾತನ ಶಾಸ್ತ್ರಜ್ಞರು. ಇವರು ಹರಪ್ಪ, ಮೊಹೆಂಜೊದಾರೊ ಮತ್ತು ತಕ್ಷಶಿಲಾ ಕುರಿತಾದ ಮಹತ್ವಪೂರ್ಣ ಉತ್ಖನನ ಕೈಗೊಂಡವರ 05:21 AM ಹಂಚಿ
#ಮಾರ್ಚ್19, #ರಂಗಭೂಮಿ ವಾಸುದೇವ ಗಿರಿಮಾಜಿ ವಾಸುದೇವ ಗಿರಿಮಾಜಿ ವಾಸುದೇವ ಗಿರಿಮಾಜಿ ಕನ್ನಡ ರಂಗಭೂಮಿ ಮತ್ತು ಚಿತ್ರರಂಗದಲ್ಲಿ ಪ್ರಸಿದ್ಧರಾದವರು. ವಾಸುದೇವ ಗಿರಿಮಾಜಿ ಅವರು 1912ರ ಮಾರ್ಚ್ 19ರಂದು ಜನಿಸಿದರು. ವೃತ್ತಿ ರಂಗಭೂಮಿ 05:19 AM ಹಂಚಿ