#ಆಗಸ್ಟ್28, #ವಿಶ್ವ ಸಂಸ್ಕೃತ ದಿನ ವಿಶ್ವ ಸಂಸ್ಕೃತ ದಿನ ವಿಶ್ವ ಸಂಸ್ಕೃತ ದಿನ World Sanskrit Day ಇಂದು ಸಂಸ್ಕೃತ ದಿನ. ಸಂಸ್ಕೃತವು ಭಾರತೀಯ ಪ್ರಾಚೀನ ಆರ್ಯ ಭಾಷೆಗಳ ಪೈಕಿ ಒಂದು. ಇದು ಗೀರ್ವಾಣ ಭಾಷೆ ಎಂದೂ ಖ್ಯಾತಿ ಪಡೆದಿದೆ. ಈ ಭಾಷೆಗೆ 09:57 AM ಹಂಚಿ
#ರಕ್ಷಾಬಂಧನ, #ಹಬ್ಬಗಳು ರಕ್ಷಾಬಂಧನ ರಕ್ಷಾಬಂಧನ ಆತ್ಮೀಯ ಸಹೋದರ ಸಹೋದರಿಯರೇ, ನಮ್ಮ ಬಾಂಧವ್ಯಗಳು ನಲ್ಮೆಯ ಹಿತ ಭಾವಗಳಿಂದ ನಿತ್ಯ ಹಸುರಾಗಿರಲಿ. ನಮ್ಮ ಹೃದಯಾಂತರಾಳಗಳಲ್ಲಿನ ಆಂತರ್ಯದ ದಿವ್ಯತೆಯಲ್ಲಿ ಎಂದೆಂದೂ ಸುರಕ್ಷಿತವಾ 07:26 AM ಹಂಚಿ
#ಆಗಸ್ಟ್28, #ಇವರ್ಯಾರು ಗೊತ್ತಾ? ಇವರ್ಯಾರು ಗೊತ್ತಾ? ಇವರ್ಯಾರು ಗೊತ್ತಾ? ನಾನು ಈಕೆಗೆ ಪ್ರಸಿದ್ಧಿ ತಂದ ಚಿತ್ರವನ್ನಾಗಲಿ, ಆಕೆಯ ಹೆಸರನ್ನಾಗಲಿ ಶೀರ್ಷಿಕೆಯಲ್ಲಿ ಹಾಕುತ್ತಿಲ್ಲ! ನಾವು ಅದನ್ನು ನೋಡಿದ ತಕ್ಷಣ ಪೂರ್ವಾಗ್ರಹದಿಂದ ಸಮಸ್ತದ ಅವ 07:21 AM ಹಂಚಿ
#ಆಗಸ್ಟ್28, #ಪಿ. ಆರ್. ರಾಮದಾಸ ನಾಯ್ಡು ರಾಮದಾಸ ನಾಯ್ಡು ಪಿ. ಆರ್. ರಾಮದಾಸ ನಾಯ್ಡು ನನಗೆ ಪಿ. ಆರ್. ರಾಮದಾಸ ನಾಯ್ಡು ಅಂದರೆ ಮೊದಲು ಮನಸ್ಸಿಗೆ ಬರೋದು 'ಸವಿ ನೆನಪು'. ರಾಮದಾಸ ನಾಯ್ಡು ಅವರ ‘ಸವಿ ನೆನಪುಗಳು ಬೇಕು ಸವಿಯಲಿ ಬದುಕು 07:20 AM ಹಂಚಿ
#ಅಧ್ಯಾತ್ಮ, #ಆಗಸ್ಟ್28 ನಾರಾಯಣ ಗುರು ನಾರಾಯಣ ಗುರು ನಾರಾಯಣ ಗುರು ಸಾಮಾಜಿಕ ಕ್ರಾಂತಿಗೆ ನಾಂದಿ ಹಾಡಿದ ಮಹನೀಯರು. ಸಮಾಜದಲ್ಲಿದ್ದ ಅಸ್ಪೃಶ್ಯತೆ, ಹಿಂಸಾಚಾರ, ಜಾತಿಭೇದ, ಸ್ತ್ರೀದಾಸ್ಯತ್ವ, ಅಸಮಾನತೆ, ಮೂಢನಂಬಿಕೆ ಮುಂತಾದವು 07:20 AM ಹಂಚಿ
#ಆಗಸ್ಟ್28, #ಜಿ. ಡಿ. ಜೋಶಿ ಜಿ. ಡಿ. ಜೋಶಿ ಜಿ. ಡಿ. ಜೋಶಿ ಡಾ. ಜಿ. ಡಿ. ಜೋಶಿ ಅವರು ಕರ್ನಾಟಕದಿಂದ ಹೊರಗಿದ್ದೂ ಕನ್ನಡ ಸಾಹಿತ್ಯ, ಸಂಸ್ಕೃತಿ, ಶಿಕ್ಷಣ ರಂಗಗಳಲ್ಲಿ ಗಮನಾರ್ಹ ಸಾಧನೆ ಮಾಡಿದವರು. ಗುರುನಾಥ ಧುಂಡಭಟ್ಟ ಜೋಶಿಯವರು ಗ 07:20 AM ಹಂಚಿ
#ಆಗಸ್ಟ್28, #ಮುಖ್ಯಮಂತ್ರಿ ಚಂದ್ರು ಮುಖ್ಯಮಂತ್ರಿ ಚಂದ್ರು ಮುಖ್ಯಮಂತ್ರಿ ಚಂದ್ರು ಮುಖ್ಯಮಂತ್ರಿಗಳಿರಲಿ, ಪ್ರಧಾನ ಮಂತ್ರಿಗಳೇ ವಾರಕ್ಕೊಬ್ಬರು ಬದಲಾದ ನಿದರ್ಶನಗಳ ದೇಶ ನಮ್ಮದು. ಇನ್ನು ನಮ್ಮ ರಾಜ್ಯಮಟ್ಟದಲ್ಲಂತೂ ಬದಲಾವಣೆ ಎಂಬುದಕ್ಕೆ ಮತ್ತೊಂ 07:20 AM ಹಂಚಿ
#ಆಗಸ್ಟ್28, #ಬಿ. ಸುರೇಶ ಬಿ. ಸುರೇಶ ಬಿ. ಸುರೇಶ ಬಿ. ಸುರೇಶ ನಮ್ಮ ಬಿ. ಸುರೇಶ ಬಹುಮುಖಿ ಸಾಧಕರು. ಮೊದಲಿಗೆ ಅವರ ಫೇಸ್ಬುಕ್ ಖಾತೆ ಹೇಳುವಂತೆ ಅವರೊಬ್ಬ "ಬರಹಗಾರ at ಪೆನ್ನು ಕಾಗದವಿದ್ದರೆ, ಪ್ರಾಮಾಣಿಕತೆ ಇದ್ದರೆ 07:20 AM 1 ಹಂಚಿ
#ಆಗಸ್ಟ್28, #ನನ್ನ ಚಿತ್ರಗಳು ಸಂಧ್ಯೆಯು ಬಂದಾಗ ಜಗದೀ ದೈನಂದಿನ ಜಂಗಮತೆ ನನ್ನೊಳು ಜನಿಯಿಸಿತೇತಕೆ ಮಮತೆ ? ಈ ಹೊರಜಗಕೂ ನನ್ನೊಳ ಮುದಕೂ ಏತರ ನಂಟೆಂತದಕೂ ಇದಕೂ ? (ಪು.ತಿ.ನ). Photo: At Cubbon Park on 28.8.2016 07:19 AM ಹಂಚಿ
#ಆಗಸ್ಟ್28, #ನನ್ನ ಚಿತ್ರಗಳು ಬಾಲ್ಯ ತರುವವರು ಗುಬ್ಬಚ್ಚಿಗಳೆ, ನನ್ನಾಪ್ತ ಬಂಧುಗಳೆ ನನ್ನ ಬಾಲ್ಯದ ಸವಿ ಭಾವಗಳೆ, ಕಂಡಾಗಲೆಲ್ಲ ಬಾಲ್ಯ ತರುವ ಚೈತನ್ಯಗಳೆ At Jumeira Lake Towers Park, Dubai in 28.8.2023 07:19 AM ಹಂಚಿ
#ಆಗಸ್ಟ್28, #ಸಂಗೀತ ಎಂ.ಜಿ. ಗೋಪಾಲಕೃಷ್ಣನ್ ಎಂ.ಜಿ. ಗೋಪಾಲಕೃಷ್ಣನ್ ವಿದ್ವಾನ್ ಎಂ.ಜಿ. ಗೋಪಾಲಕೃಷ್ಣನ್ ಅವರು ಮೃದಂಗ ವಾದನದಲ್ಲಿ ಖ್ಯಾತರಾದವರು. ಎಂ.ಜಿ. ಗೋಪಾಲಕೃಷ್ಣನ್ ಅವರು 1952ರ ಆಗಸ್ಟ್ 28ರಂದು ಬೆಂಗಳೂರಿನಲ್ಲಿ ಜನಿಸಿದ 07:19 AM ಹಂಚಿ
#ಆಗಸ್ಟ್28, #ಆಗಸ್ಟ್31 ವಸಂತಾ ವಾಸಂತಿ ಅಮ್ಮ Shyamala Madhav ಅವರ ತಾಯಿ ವಾಸಂತಿ ಅವರು (28.08.1922 ರಿಂದ 31.08.2024) 102 ವರ್ಷಗಳ ಕಾಲ ಈ ಬುವಿಯಲ್ಲಿದ್ದು ಪರಿಪೂರ್ಣ ಜೀವನ ನಡೆಸಿದವರು. ಅವರ ಜನ್ಮದಿನದ ಸಂದ 07:19 AM ಹಂಚಿ
#ಅಕ್ಟೋಬರ್28, #ಆಗಸ್ಟ್28 ಉತ್ತಂಗಿ ಚನ್ನಪ್ಪ ಉತ್ತಂಗಿ ಚನ್ನಪ್ಪ ಉತ್ತಂಗಿ ಚನ್ನಪ್ಪನವರು 'ತಿರುಳ್ಗನ್ನಡದ ತಿರುಕ' ಎಂದು ಕರೆಯಿಸಿಕೊಂಡು 'ಸರ್ವಜ್ಞನ ವಚನ'ಗಳ ಸಂಪಾದನೆಗಾಗಿ ಖ್ಯಾತರಾದವರು. 'ಸರ್ವಜ್ಞನ ಪದ 07:19 AM 1 ಹಂಚಿ
#ಆಗಸ್ಟ್28, #ಉಸ್ತಾದ್ ವಿಲಾಯತ್ ಖಾನ್ ವಿಲಾಯತ್ ಖಾನ್ ಉಸ್ತಾದ್ ವಿಲಾಯತ್ ಖಾನ್ ಸಂಗೀತಲೋಕದಲ್ಲಿ ಅಪಾರ ಪ್ರತಿಭೆಯಿಂದ ಪ್ರಕಾಶಗೊಂಡವರಲ್ಲಿ ಉಸ್ತಾದ್ ವಿಲಾಯತ್ ಖಾನ್ ಪ್ರಮುಖರು. ವಿಲಾಯತ್ ಖಾನ್ 1928ರ ಆಗಸ್ಟ್ 28ರಂದು ಈಗಿನ ಬಾಂಗ್ಲಾದೇಶದ ಭ 07:18 AM ಹಂಚಿ
#ಆಗಸ್ಟ್28, #ಗಯಟೆ ಗಯಟೆ ಗಯಟೆ ಗಯಟೆ ಜರ್ಮನಿಯ ಕವಿ. ನಾಟಕಕಾರ, ವಿಮರ್ಶಕ, ಕಾದಂಬರಿಕಾರ, ವಿಜ್ಞಾನಿ, ಚಿಂತಕ, ಆಡಳಿತಗಾರ, ವಿವಿಧ ಪ್ರಕಾರಗಳಲ್ಲಿ ವಿಪುಲ ಸಾಹಿತ್ಯ ರಾಶಿಯನ್ನೇ ಸೃಷ್ಟಿಸಿದ ಮಹಾನ್ ಸಾಹಿತಿ. ಗಯಟ 07:18 AM ಹಂಚಿ
#ಆಗಸ್ಟ್10, #ಹಬ್ಬಗಳು ಹಯಗ್ರೀವ ಹಯಗ್ರೀವ ಜ್ಞಾನಾನಂದ ಮಯಮ್ ದೇವಮ್ ನಿರ್ಮಲ ಸ್ಫಟಿಕಾಕೃತಿಮ್ | ಆಧಾರಮ್ ಸರ್ವವಿದ್ಯಾನಾಮ್ ಹಯಗ್ರೀವಮ್ ಉಪಾಸ್ಮಹೆ || ಎಂಬುದು ವಿದ್ಯಾರ್ಜನೆಗೆ ತೊಡಗುವವರ ನಾಲಿಗೆಯಲ್ಲಿ ಅನಾದಿಕಾಲದಿಂ 07:18 AM ಹಂಚಿ