ಜಾತಿಸಂಕರವಿಲ್ಲ
ಜಡದೇಹಿಗಳಿಲ್ಲ
ನೀತಿ ಹೀನರು ಚೋರರಿಲ್ಲ
ಘಾತುಕರಿಲ್ಲ ದುರ್ಜನರಿಲ್ಲ ಕರ್ಣಾಟಕ
ರೀತಿಯನೆಂತು ಬಣ್ಣಿಪೆನು
ತೊರೆಗೂಡಿದ ನದಿ ನದಿಯ ಕಾಲುವೆಗಳು
ಪರಿದು ಕೂಡಿದ ಕೆರೆಯಿಂದ
ಕೆರೆತೊರೆ ನಡಿಯಾರಾಮ ರಂಜಿಸುತಿಹ
ಪುರವಿಹುವಾ ದೇಶದೊಳಗೆ
ಸಾಹಿತ್ಯ: ಗೋವಿಂದ ವೈದ್ಯ
(ಕ್ರಿ.ಶ.
1648 - ಕಂಠೀರವ ನರಸಿಂಹರಾಜ ವಿಜಯ)
ಚಿತ್ರ: ಬೆಳಗಾಂ ಜಿಲ್ಲೆಯ ಗೋಕಾಕ್ ಜಲಪಾತ
ಕಾಮೆಂಟ್ಗಳು