ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಹೊಂಬಿಸಲು


ನಿನ್ನ ಕೊಳಲ ಗಾನದಂತಹ ಮೌನದಲಿ ಅದೆಂತದೊ ಇಂಪಿದೆ, ಚೆಲುವಿದೆ, ನಲಿವಿದೆ, ಪ್ರೇಮವಿದೆ, ಸೌಂದರ್ಯವಿದೆ, ಆನಂದವಿದೆ. ಇದೇ ನನಗೆ ನೀ ಕೃಪೆ ಮಾಡಿರುವ 

ಶ್ರೀಕೃಷ್ಣ ಪ್ರಜ್ಞೆ ಎಂಬ 

ಪ್ರೇಮ ಲಹರಿ, ಆನಂದ ಲಹರಿ ಮತ್ತು ಸೌಂದರ್ಯ ಲಹರಿ.

Photo @ Kukkarahalli Lake, Mysore on 30.08.2013 at 6.30 a.m. 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ