#ಭಕ್ತಿಗೀತೆ ಚಂದ್ರಚೂಡ ಶಿವಶಂಕರ ಪಾರ್ವತಿ ಚಂದ್ರಚೂಡ ಶಿವ ಶಂಕರ ಪಾರ್ವತಿ ರಮಣನೆ ನಿನಗೆ ನಮೋ ನಮೋ ಸುಂದರ ಮೃಗಧರ ಪಿನಾಕ ಧನುಕರ ಗಂಗಾಶಿರ ಗಜಚರ್ಮಾಂಬರಧರ ನೀನೆ ನಂದಿ ವಾಹನ ಆನಂದದಿಂದ ಮೂರ್ಜಗದಿ ಮೆರೆವನು ನೀನೆ ಅಂದು ಅಮೃತ ಘಟದಿಂದುದಿ 05:00 PM ಹಂಚಿ
#ಭಕ್ತಿಗೀತೆ ಗುರುವಿನ ಗುಲಾಮನಾಗುವ ತನಕ ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಪರಿ ಪರಿ ಶಾಸ್ತ್ರವನೋದಿದರೇನು ವ್ಯರ್ಥವಾಯ್ತು ಭಕುತಿ ಆರು ಶಾಸ್ತ್ರವ ಓದಿದರಿಲ್ಲ ಮೂರು ಪುರಾಣವ ಮುಗಿಸಿದರಿಲ್ಲ ಸಾರ ನ್ಯಾಯ ಕಥೆಗಳ ಕೇಳಿದರಿ 06:51 AM ಹಂಚಿ
#ನನ್ನ ಚಿತ್ರಗಳು ಸಂಧ್ಯೆಯು ಬಂದಾಗ ಸವಿ ಬೆಳಗುಗಳು ಬೇಕು ಸವಿಯಲೀ ಬದುಕು At Kukkarahalli Lake, Mysore on 26.9.2012 06:36 AM ಹಂಚಿ
#ಪುಸ್ತಕ, #ಹುಚ್ಚು ಮನಸ್ಸಿನ ಹತ್ತು ಮುಖಗಳು ಹುಚ್ಚು ಮನಸ್ಸಿನ ಹತ್ತು ಮುಖಗಳು ಇನ್ನೊಬ್ಬರ ಹುಚ್ಚುತನ ನಮಗೆ ಕಾಣಿಸುವಷ್ಟು ಸುಲಭವಾಗಿ ನಮ್ಮ ಹುಚ್ಚುತನ ನಮಗೆ ಕಾಣಿಸದು -ಡಾ. ಕೆ. ಶಿವರಾಮ ಕಾರಂತರು Tag: Hucchu Manassina Hattu Mukhagalu 08:12 PM ಹಂಚಿ
#ನನ್ನ ಚಿತ್ರಗಳು, #ಸೆಪ್ಟೆಂಬರ್24 ಸಂಧ್ಯೆಯು ಬಂದಾಗ आ नो भद्राः क्रतवो यन्तु विश्वतः ದಿವ್ಯಜ್ಞಾನದ ಬೆಳಕು ಎಲ್ಲ ಕಡೆಯಿಂದ ನಮಗೆ ಬರಲಿ May light of wisdom flow to us from all directions At Jumeira Islands, Dubai 10:03 AM ಹಂಚಿ
#ಚಿತ್ರಗೀತೆ ಸವಿನೆನಪುಗಳು ಬೇಕು ಸವಿಯಲೀ ಬದುಕು ಸವಿನೆನಪುಗಳು ಬೇಕು ಸವಿಯಲೀ ಬದುಕು ಕಹಿನೆನಪು ಸಾಕೊಂದು ಮಾಸಲೀ ಬದುಕು ಬೆಂಬಿಡದ ಆ ನೆನಪು ಮರುಕಳಿಸಿ ದಿನವೆಲ್ಲ ಕಾಡುತಿದೆ ಮನವ ಸವಿನೆನಪುಗಳು ಬೇಕು ಸವಿಯಲೀ ಬದುಕು ಪ್ರಿಯತಮನ ಒಲವಿಂದ ಕನಸ 08:00 PM ಹಂಚಿ
#ಅಧ್ಯಾತ್ಮ, #ರಘುವೀರಾನಂದಜೀ ಮಹಾರಾಜ್ ರಘುವೀರಾನಂದಜೀ ಮಹಾರಾಜ್ ಹುಬ್ಬಳ್ಳಿಯ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಪೂಜ್ಯ ಸ್ವಾಮಿ ರಘುವೀರಾನಂದಜೀ ಮಹಾರಾಜ್ ಅವರು ನಿಧನರಾಗಿದ್ದಾರೆ. ಪರಮಪೂಜ್ಯ ಅಧ್ಯಾತ್ಮ ಮತ್ತು ಸಮಾಜ ಸೇವಾ ಸಾಧಕರೂ ಮಾರ್ಗದರ್ಶಿಗಳ 04:00 PM ಹಂಚಿ
#ನನ್ನ ಚಿತ್ರಗಳು, #ಸೆಪ್ಟೆಂಬರ್23 ಸಂಧ್ಯೆಯು ಬಂದಾಗ ಹೊರಳೀತು ಇರಳು ಬೆಳಕೀನ ಬೂಡು ತೆರೆಯೀತು ನೋಡು ಬೆಳಗೀತು ನಾಡು ನೇಸರ ನೋಡು ನೇಸರ ನೋಡು... ನೇಸರ ನೋಡು... At Jumeira Islands, Dubai on 22.9.2023 08:54 AM ಹಂಚಿ
#ಕಥೆ, #ನಾಲ್ವರು ಸಂಗೀತಗಾರರು ನಾಲ್ವರು ಸಂಗೀತಗಾರರು ನಾಲ್ವರು ಸಂಗೀತಗಾರರು ಒಂದೂರಿನಲ್ಲಿ ಒಂದು ಕತ್ತೆಯಿತ್ತು. ಅದು ಮುದಿಯಾದುದರಿಂದ ತನ್ನ ಕೆಲಸಕ್ಕೆ ಪ್ರಯೋಜನವಿಲ್ಲವೆಂದು ತಿಳಿದ ಅದರ ಯಜಮಾನ ಕತ್ತೆಯನ್ನು ಸಾಯಿಸಿಬಿಡಬೇಕೆಂದು ಯೋಚನೆ ಮಾ 07:31 AM ಹಂಚಿ
#ಕನ್ನಡ ನಾಡು, #ನನ್ನ ಚಿತ್ರಗಳು ಚೊಕ್ಕನಾಥಸ್ವಾಮಿ ದೇಗುಲ ಬೆಂಗಳೂರಿನ ಅತ್ಯಂತ ಹಳೆಯ ದೇಗುಲಗಳಲ್ಲಿ ಒಂದು ಎಂದು ಭಾವಿಸಲಾಗಿರುವ 12 ನೇ ಶತಮಾನಕ್ಕೂ ಹಿಂದಿನ ದೊಮ್ಮಲೂರಿನಲ್ಲಿರುವ ಶ್ರೀ ಚೊಕ್ಕನಾಥಸ್ವಾಮಿ ದೇವಸ್ಥಾನ Sri Chokkanathaswamy at 07:14 AM ಹಂಚಿ
#ಅಸೀಮಾ ಚಟರ್ಜಿ, #ವಿಜ್ಞಾನ ಅಸೀಮಾ ಚಟರ್ಜಿ ಅಸೀಮಾ ಚಟರ್ಜಿ ಅಸೀಮಾ ಚಟರ್ಜಿ ಭಾರತದ ಪ್ರಸಿದ್ಧ ರಸಾಯನ ಶಾಸ್ತ್ರಜ್ಞೆ. ಇವರು ವಿಜ್ಞಾನ ಕ್ಷೇತ್ರದಲ್ಲಿ ಮಹತ್ವದ ಕೊಡುಗೆಗಳಿಗಾಗಿ ಸಲ್ಲುವ ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ ಸ್ವ 07:04 AM ಹಂಚಿ
#ಮಂಜುನಾಥ ಕೊಳ್ಳೇಗಾಲ, #ಸಾಹಿತ್ಯ ಮಂಜುನಾಥ ಕೊಳ್ಳೇಗಾಲ ಮಂಜುನಾಥ ಕೊಳ್ಳೇಗಾಲ ವೃತ್ತಿಯಲ್ಲಿ ಆರ್ಥಿಕ ಮತ್ತು ಐಟಿ ತಜ್ಞರಾದ ಮಂಜುನಾಥ ಕೊಳ್ಳೇಗಾಲ ಅವರು ಪ್ರವೃತ್ತಿಯಿಂದ ಭಾಷಾಶಾಸ್ತ್ರಜ್ಞರಾಗಿ ಹಾಗೂ ಅಳವಾದ ಅಧ್ಯಯನಗಳ ಹಿನ್ನೆಲೆಯನ್ನು ಹೊಂದ 07:00 AM ಹಂಚಿ
#ಪ್ರೇಮ್ ಚೋಪ್ರಾ, #ಸಿನಿಮಾ ಪ್ರೇಮ್ ಚೋಪ್ರಾ ಪ್ರೇಮ್ ಚೋಪ್ರಾ ಪ್ರೇಮ್ ಚೋಪ್ರಾ ಚಲನಚಿತ್ರರಂಗದ ಮಹಾನ್ ನಟರಲ್ಲೊಬ್ಬರು. ನಾನು ಮೊದ ಮೊದಲು ಇವರ ಚಿತ್ರಗಳನ್ನು ಕಂಡಾಗ ಇಷ್ಟು ಸುಂದರವಾಗಿ ಹೀರೋ ತರಹ ಇರುವ ವ್ಯಕ್ತಿಯನ್ನು ಯಾಕೆ ವಿಲ 06:57 AM ಹಂಚಿ
#ಸಂಗಮೇಶ ಬಾಗಲಕೋಟ, #ಸಾಹಿತ್ಯ ಸಂಗಮೇಶ ಬಾಗಲಕೋಟ ಸಂಗಮೇಶ ಬಾಗಲಕೋಟ ಸಂಗಮೇಶ ಬಾಗಲಕೋಟ ಮುಗ್ಧ ಮನಸ್ಸಿನ ಮಕ್ಕಳ ಸಾಹಿತಿ ಎಂದು ಖ್ಯಾತರಾಗಿದ್ದವರು. ಇಂದು ಅವರ ಸಂಸ್ಮರಣೆ ದಿನ. ಸಂಗಮೇಶ ಬಾಗಲಕೋಟ ಸಂಗಮೇಶ ಅವರು ವಿಜಯಪುರ ಜಿಲ್ಲೆಯ ರೋಣಿಹಾಳ 06:55 AM ಹಂಚಿ
#ಕವಿತೆ, #ನನ್ನ ಚಿತ್ರಗಳು ನಿನ್ನ ಬಾಂದಳದಂತೆ ನನ್ನ ಮನವಿರಲಿ ನಿನ್ನ ಬಾಂದಳದಂತೆ ನನ್ನ ಮನವಿರಲಿ ನಿನ್ನ ಸಾಗರದಂತೆ ನನ್ನ ಎದೆಯಿರಲಿ ನಿನ್ನ ಸುಗ್ಗಿಯ ತೆರದಿ ನನ್ನ ಸೊಬಗಿರಲಿ ನಿನ್ನ ಲೀಲೆಯ ತೆರದಿ ನನ್ನ ಬಾಳಿರಲಿ ನಿನ್ನ ಬಲವಿರುವಂತೆ ನನ್ನ ಬಲವಿರಲಿ ನಿ 06:52 AM 1 ಹಂಚಿ
#ನನ್ನ ಚಿತ್ರಗಳು, #ಸೆಪ್ಟೆಂಬರ್23 ಸಂಧ್ಯೆಯು ಬಂದಾಗ ಮಬ್ಬು ಹರಿದು ಬೆಳಕು ಸುರಿದು ಎಳೆ ಬಿಸಿಲಿನ ಮೊಳಗು Glory of tender sunshine At Gandhi Bazaar and Lalbagh on 23.09.2017 06:50 AM ಹಂಚಿ
#ರಾಮಧಾರಿ ಸಿಂಗ್ ದಿನಕರ್, #ಸಾಹಿತ್ಯ ದಿನಕರ್ ರಾಮಧಾರಿ ಸಿಂಗ್ ದಿನಕರ್ ರಾಮಧಾರಿ ಸಿಂಗ್ ದಿನಕರ್ ಹಿಂದೀ ಸಾಹಿತ್ಯ ಲೋಕದ ಮಹಾನ್ ಸಾಹಿತಿ. ರಾಮಧಾರಿ ಸಿಂಗ್ ದಿನಕರ್ ಈಗಿನ ಬಿಹಾರ್ ರಾಜ್ಯಕ್ಕೆ ಸೇರಿದ ಸಿಮಾರಿಯಾ ಎಂಬಲ್ಲಿ 1908ರ ಸೆಪ 06:48 AM ಹಂಚಿ
#ಶಾಂತಾ ನರಸಿಂಹನ್, #ಸಂಗೀತ ಶಾಂತಾ ನರಸಿಂಹನ್ ಶಾಂತಾ ನರಸಿಂಹನ್ ವಿದುಷಿ ಶಾಂತಾ ನರಸಿಂಹನ್ ಸಂಗೀತಗಾರ್ತಿಯಾಗಿ ಪ್ರಸಿದ್ಧರಾಗಿದ್ದಾರೆ. ಶಾಂತಾ ನರಸಿಂಹನ್ ಅವರು ಸಂಗೀತ ವಿದ್ವಾಂಸರಿಂದ ಕೂಡಿದ ಮನೆತನದಲ್ಲಿ 1938ರ ಸೆಪ್ಟೆಂಬರ್ 23ರಂ 06:44 AM ಹಂಚಿ
ಮಲೆನಾಡ ಹೆಣ್ಣ ಮೈ ಬಣ್ಣ ಬಲು ಚೆನ್ನಾ ಆ ನಡು ಸಣ್ಣ ನಾ ಮನಸೋತೆನೆ ಚಿನ್ನ ಬಯಲು ಸೀಮೆಯ ಗಂಡು ಬಲುಗುಂಡು ಜಗಮೊಂಡು ದುಂಡು ಹೂ ಚೆಂಡು ನನ್ನ ಸರದಾಗೆ ರಸಗುಂಡು ಮಾತು ನಿಂದು ಹುರಿದಾ ಅರಳು ಸಿಡಿದಂ 01:58 PM ಹಂಚಿ
#ಚಿತ್ರಗೀತೆ ಈ ಭೂಮಿ ಬಣ್ಣದ ಬುಗುರಿ ಈ ಭೂಮಿ ಬಣ್ಣದ ಬುಗುರಿ ಆ ಶಿವನೇ ಚಾಟೀ ಕಣೊ ಈ ಬಾಳು ಸುಂದರ ನಗರಿ ನೀನಿದರ ಮೇಟಿ ಕಣೊ ನಿಂತಾಗ ಬುಗುರಿಯ ಆಟ ಎಲ್ಲಾರು ಒಂದೇ ಓಟ ಕಾಲ ಕ್ಷಣಿಕ ಕಣೋ ಮರಿಬೇಡ ತಾಯಿಯ ಋಣವ ಮರಿಬೇಡ ತಂದೆಯ ಒಲವ 09:50 PM ಹಂಚಿ
#ಅಧ್ಯಾತ್ಮ, #ನಾರಾಯಣ ಗುರು ನಾರಾಯಣ ಗುರು ನಾರಾಯಣ ಗುರು ನಾರಾಯಣ ಗುರು ಸಾಮಾಜಿಕ ಕ್ರಾಂತಿಗೆ ನಾಂದಿ ಹಾಡಿದ ಮಹನೀಯರು. ಸಮಾಜದಲ್ಲಿದ್ದ ಅಸ್ಪೃಶ್ಯತೆ, ಹಿಂಸಾಚಾರ, ಜಾತಿಭೇದ, ಸ್ತ್ರೀದಾಸ್ಯತ್ವ, ಅಸಮಾನತೆ, ಮೂಢನಂಬಿಕೆ ಮುಂತಾದವು 07:10 AM ಹಂಚಿ
#ನನ್ನ ಚಿತ್ರಗಳು, #ಸೆಪ್ಟೆಂಬರ್ 20 ಸಂಧ್ಯೆಯು ಬಂದಾಗ ಎಲ್ಲೆಲ್ಲೂ ಸೌಂದರ್ಯವೇ, ಎಲ್ಲೆಲ್ಲೂ ಸಂಗೀತವೇ ನೋಡುವ ಕಣ್ಣಿರಲು, ಕೇಳುವ ಕಿವಿಯಿರಲು At Jumeira islands, Dubai on 20.09.2019 07:07 AM ಹಂಚಿ
#ಭಕ್ತಿಗೀತೆ ಮಹಾಲಕ್ಷ್ಮೀ ಅಷ್ಟೋತ್ತರ ನಮಸ್ತೇsಸ್ತು ಮಹಾಮಾಯೇ ಶ್ರೀಪೀಠೇ ಸುರಪೂಜಿತೇ ಶಂಖಚಕ್ರಗದಾಹಸ್ತೇ ಮಹಾಲಕ್ಷ್ಮಿ ನಮೋ s ಸ್ತುತೇ ನಮಸ್ತೇ ಗರುಡಾರೂಢೇ ಕೋಲಾಸುರಭಯಂಕರಿ ಸರ್ವಪಾಪಹರೇ ದೇವಿ ಮಹಾಲಕ್ಷ್ಮಿ ನಮೋ s ಸ್ತುತೇ ಸರ್ವಜ್ಞ 06:21 AM ಹಂಚಿ