ಸಂಧ್ಯೆಯು ಬಂದಾಗ ಬಾಳ ನಂದನಲ್ಲಿ ಮಂದಾರ ಗಂಧವನುತಂದು ಬೀಸುತ ಚೆಲುವ ತೆರೆದವರು ಯಾರೊ!ಮಾಗಿ ತುಂಬಿದ ಬನಕೆ ಮಕರಂದ ಪಾತ್ರೆಗಳತಂದು ನಿಲಿಸಿಹ ಕುಸುಮ ಸುಂದರನು ಯಾರೊ!(ಜಿ.ಎಸ್. ಎಸ್. ಕಾವ್ಯಸೊಬಗಿನ ಹೂದೋಟದಿಂದ)Photo: At NIrguna Mandir, Bangalore on 20.09.2015 ನವೀನ ಹಳೆಯದು ಕಾಮೆಂಟ್ಗಳು ತಮ್ಮ ಸಲಹೆಗಳಿಗೆ ಸುಸ್ವಾಗತ!
ಕಾಮೆಂಟ್ಗಳು