ಕರುಣೋದಯ ಬದುಕು ಮಾಯೆಯ ಮಾಟ ಮಾತು ನೊರೆ ತೆರೆಯಾಟಜೀವ ಮೌನದ ತುಂಬ ಗುಂಭ ಮುನ್ನೀರುಕರುಣೋದಯದ ಕೂಡ ಅರುಣೋದಯವು ಇರಲುಎದೆಯು ತುಂಬುತ್ತಲಿದೆ ಹೊಚ್ಚ ಹೊಸ ನೀರು(ಅಂಬಿಕಾತನಯದತ್ತರ ಕವನದಿಂದ)At Lalbagh, Bengaluru on 09.05.2016 ನವೀನ ಹಳೆಯದು ಕಾಮೆಂಟ್ಗಳು ತಮ್ಮ ಸಲಹೆಗಳಿಗೆ ಸುಸ್ವಾಗತ!
ಕಾಮೆಂಟ್ಗಳು