#ಅಕ್ಟೋಬರ್20, #ಅಕ್ಟೋಬರ್21 ಸಂಜೀವ ಜಹಾಗೀರದಾರ ಸಂಜೀವ ಜಹಾಗೀರದಾರ ನಿಧನ ಭೀಮಸೇನ ಜೋಶಿ ಅವರ ಶಿಷ್ಯರಾಗಿದ್ದ ಹಿಂದೂಸ್ಥಾನಿ ಗಾಯಕ ಸಂಜೀವ ಜಹಾಗೀರದಾರ 2025ರ ಅಕ್ಟೋಬರ್ 20ರಂದು ಪುಣೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 65 ವರ್ಷ ವಯಸ್ 09:05 AM ಹಂಚಿ
#ಅಕ್ಟೋಬರ್23, #ಸಂಧ್ಯಾ ಹೊನಗುಂಟಿಕರ್ ಸಂಧ್ಯಾ ಹೊನಗುಂಟಿಕರ್ ಸಂಧ್ಯಾ ಹೊನಗುಂಟಿಕರ್ ಸಂಧ್ಯಾ ಹೊನಗುಂಟಿಕರ್ ಅವರು ಕಲ್ಯಾಣ ಕರ್ನಾಟಕದ ಮಹತ್ವದ ಬರಹಗಾರ್ತಿಯಾಗಿ ಹೆಸರಾಗಿದ್ದಾರೆ. ಅಕ್ಟೋಬರ್ 23, ಸಂಧ್ಯಾ ಅವರ ಜನ್ಮದಿನ. ಅವರು ಮೂಲತಃ ಕಲಬುರ್ಗಿಯ 07:59 AM ಹಂಚಿ
#ಅಕ್ಟೋಬರ್23, #ಅಧ್ಯಾತ್ಮ ಭದ್ರಗಿರಿ ಅಚ್ಯುತದಾಸರು ಭದ್ರಗಿರಿ ಅಚ್ಯುತದಾಸರು ಭದ್ರಗಿರಿ ಅಚ್ಯುತದಾಸರು ಹರಿಕಥಾ ವಿದ್ವಾಂಸರಾಗಿ ಪ್ರಸಿದ್ಧರಾದವರು. ಇಂದು ಭದ್ರಗಿರಿ ಅಚ್ಯುತದಾಸರ ಸಂಸ್ಮರಣಾ ದಿನ. ಅಚ್ಯುತದಾಸರು ಉಡುಪಿ ಜಿಲ್ಲೆಯ ಭದ್ 07:55 AM ಹಂಚಿ
#ಅಕ್ಟೋಬರ್23, #ಕಿತ್ತೂರು ಚೆನ್ನಮ್ಮ ಕಿತ್ತೂರು ಚೆನ್ನಮ್ಮ ಕಿತ್ತೂರು ಚೆನ್ನಮ್ಮನ ವಿಜಯೋತ್ಸವ ಕನ್ನಡನಾಡಿನ ವೀರವನಿತೆ ಕಿತ್ತೂರು ಚೆನ್ನಮ್ಮ ಇಂಗ್ಲಿಷರ ಸೈನ್ಯವನ್ನು ಧೈರ್ಯವಾಗಿ ಎದುರಿಸಿ ನಿಂತವಳು. ಸೈನ್ಯ ತನ್ನ ಕೋಟೆಯನ್ನು ಮುತ್ತಿದಾಗ ಈ ಕೋ 07:50 AM ಹಂಚಿ
#ಅಕ್ಟೋಬರ್23, #ಸುಗಮ ಸಂಗೀತ ಸುಪ್ರಿಯಾ ಆಚಾರ್ಯ ಸುಪ್ರಿಯಾ ಆಚಾರ್ಯ ಸುಪ್ರಿಯಾ ಆಚಾರ್ಯ ಸುಗಮ ಸಂಗೀತ, ಸಿನಿಮಾ ಮತ್ತು ಕಿರುತೆರೆಗಳಲ್ಲಿ ಹೆಸರಾಗಿದ್ದಾರೆ. ಅವರು ವೈವಾಹಿಕ ಬದುಕಿನಲ್ಲಿ ಸುಪ್ರಿಯಾ ರಘುನಂದನ್ ಆಗಿದ್ದಾರೆ. ಸುಪ್ರಿಯಾ ಆಚ 07:11 AM ಹಂಚಿ
#ಅಕ್ಟೋಬರ್23, #ನನ್ನ ಚಿತ್ರಗಳು ಯಾವುದೂ ನಮದಲ್ಲ ನಾವೆಲ್ಲಿಂದಲೋ ಬಂದವರು. ಯಾವುದೂ ನಮದಲ್ಲ. ಮುಂದೆ ಏನೆಂಬುದು ಅವನದ್ದು We came from somewhere. Nothing is ours. What is next rests with him Photo:@ Kukkarahalli 06:55 AM ಹಂಚಿ
#ಅಕ್ಟೋಬರ್23, #ಅಕ್ಟೋಬರ್5 ಬಸವರಾಜ ಕಟ್ಟೀಮನಿ ಬಸವರಾಜ ಕಟ್ಟೀಮನಿ ಬಸವರಾಜ ಕಟ್ಟೀಮನಿ ಕಳೆದ ಶತಮಾನದ ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ಬಸವರಾಜ ಕಟ್ಟೀಮನಿಯವರು 1919 ಅಕ್ಟೋಬರ 5ರಂದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಮಲಾಮ 06:52 AM 1 ಹಂಚಿ
#ಅಕ್ಟೋಬರ್23, #ಸಾಹಿತ್ಯ ಹೇಮಲತಾ ಮಹಿಷಿ ಹೇಮಲತಾ ಮಹಿಷಿ ಹೇಮಲತಾ ಮಹಿಷಿ ಅವರು ವೃತ್ತಿಯಲ್ಲಿ ವಕೀಲರಾಗಿ, ಪ್ರವೃತ್ತಿಯಲ್ಲಿ ಬರಹಗಾರ್ತಿಯಾಗಿ ಮತ್ತು ಕನ್ನಡಪರ ಧ್ವನಿಯಾಗಿ ಹೆಸರಾದವರು. ಹೇಮಲತಾ ಅವರು 1944ರ ಅಕ್ಟೋಬರ್ 23ರಂದು 06:48 AM ಹಂಚಿ
#ಅಕ್ಟೋಬರ್23, #ಅಧ್ಯಾತ್ಮ ಧನ್ವಂತರಿ ಧನ್ವಂತರಿ ಧನ್ವಂತರಿ ದೇವತೆಗಳ ವೈದ್ಯ ಹಾಗೂ ಆಯುರ್ವೇದ ಶಾಸ್ತ್ರ ಪ್ರವರ್ತಕನೆಂದು ಖ್ಯಾತ. ಆದರೂ ಈತನೊಬ್ಬ ಕಾಲ್ಪನಿಕ ವ್ಯಕ್ತಿ. ಈತನ ಹೆಸರು ವೇದಗಳಲ್ಲಿ ಸೂಚಿತವಾಗಿಲ್ಲ. ಕೌಶಿಕ ಸೂತ್ರ 06:11 AM ಹಂಚಿ
#ಅಕ್ಟೋಬರ್13, #ಪು. ತಿ. ನ ಪು.ತಿ.ನ. ಸಂಸ್ಮರಣೆ ಪು.ತಿ.ನ. ಸಂಸ್ಮರಣೆ ಇಂದು ಕನ್ನಡನಾಡಿನ ಮಹಾನ್ ಕವಿಗಳಾದ ಪುರೋಹಿತ ತಿರುನಾರಾಯಣ ಅಯ್ಯಂಗಾರ್ ನರಸಿಂಹಾಚಾರ್ ಅವರ ಸಂಸ್ಮರಣಾ ದಿನ. ಅವರು 1998ರ ಅಕ್ಟೋಬರ್ 23ರಂದು ಈ ಲೋಕವನ್ನಗಲಿದರು. 05:48 AM ಹಂಚಿ
#ಅಕ್ಟೋಬರ್23, #ಭಕ್ತಿಗೀತೆ ನಂದತನಯ ಗೋವಿಂದನ ನಂದತನಯ ಗೋವಿಂದನ ಭಜಿಪುದಾನಂದವಾದ ಮಿಠಾಯಿ ||ಪ|| ಬಂಧಗಳನು ಭವ ರೋಗಗಳೆಲ್ಲನೂ ನಿಂದಿಪದೀ ಮಿಠಾಯಿ ||ಅ || ದಧಿ ಘೃತ ಕ್ಷೀರಕ್ಕಿಂತಲು ಇದು ಬಹು ಅಧಿಕವಾದ ಮಿಠಾಯಿ ಕದಳಿ ದ್ರಾಕ್ಷಿ ಖರ್ಜ 05:45 AM ಹಂಚಿ