#ನವೆಂಬರ್14 ತಿಮ್ಮಕ್ಕ ನಮನ ತಾಯಿ ತಿಮ್ಮಕ್ಕ ನೀವು ಅಸ್ತಂಗತರಾದಿರಿ ಆದರೆ ನೀವೆಂಬ ಭರವಸೆ ನಮ್ಮಲ್ಲಿ ಶಾಶ್ವತವಾಗಿವೆ. ಭರವಸೆ ತಾಯಿ ತಿಮ್ಮಕ್ಕ, ಬಾಯಿಮಾತಲ್ಲ ನಿನ್ನ ದಿವ್ಯಕಾಯಕ. ನೂರುಗಟ್ಟಲೆ ಸಸಿಗಳನ್ನು ನೆಟ್ಟಿದ್ದೀ 07:53 PM ಹಂಚಿ
#ಜವಹರಲಾಲ್ ನೆಹರೂ ಹುಟ್ಟಿದ ಹಬ್ಬ, #ನವೆಂಬರ್14 ನೆಹರೂ ಜವಹರಲಾಲ್ ನೆಹರೂ ಹುಟ್ಟಿದ ಹಬ್ಬ ನವೆಂಬರ್ 14 ಬಂತೆಂದರೆ ನಾವು ಮಕ್ಕಳಾಗಿದ್ದಾಗ ಸಿಗುತ್ತಿದ್ದ ರಜೆ, ಹಾಗೂ ಅದರ ಸಂದರ್ಭದಲ್ಲಿ ಶಾಲೆಯಲ್ಲಿನ ಕಾರ್ಯಕ್ರಮಗಳು, ಮೃಗಾಲಯಕ್ಕೆ ಮುಕ್ತ ಪ್ರ 06:03 AM 4 ಹಂಚಿ
#ಕವಿತೆ, #ನವೆಂಬರ್14 ಹೃದಯ ಹೂವಿನ ಹಂದರ ನಾವು ಎಳೆಯರು ನಾವು ಗೆಳೆಯರು ಹೃದಯ ಹೂವಿನ ಹಂದರ ನಾಳೆ ನಾವೇ ನಾಡ ಹಿರಿಯರು ನಮ್ಮ ಕನಸದೊ ಸುಂದರ ಹಿಂದು ಮುಸ್ಲಿಂ ಕ್ರೈಸ್ತರೆಲ್ಲರಿ ಗೊಂದೆ ಭಾರತ ಮಂದಿರ ಶಾಂತಿ ದಾತನು ಗಾಂಧಿ ತಾತನು ಎದೆಯ ಬಾ 06:01 AM ಹಂಚಿ
#ನನ್ನ ಚಿತ್ರಗಳು, #ನವೆಂಬರ್14 ಸತ್ಯ! ನೀನು ಮಾತ್ರವೇ ಸತ್ಯ! ನಿನ್ನನಂತತೆಯಲ್ಲಿನ ಚುಕ್ಕೆಗಳಾಗಿ ನಾವು ಕೂಡ! ಬೆಳಗಲ್ಲಿ ಆಗಸದಿ ಮೂಡಿ, ನನ್ನ ಮನದಲ್ಲಿಯೂ ಮಿನುಗಿದ ನಿನ್ನನಂತದಲ್ಲಿ ನಾ ಲೀನವಾದೆ😇 Photo: from my home at Du 06:01 AM ಹಂಚಿ
#ಕವಿತೆ, #ನವೆಂಬರ್14 ಬಾಲ್ಯ ಬಾಲ್ಯ ಪುಟ್ಟ ಕಂದನಿಗಮ್ಮ ಚಂದಮಾಮನ ತೋರಿ ಒಲಿಸಿ ತಿನಿಸಿದ ತುಪ್ಪದನ್ನ ಬಾಲ್ಯ; 'ನಿದ್ದಿಸಿತು ಪಾಪಚ್ಚಿ, ಇನ್ನು ಅಡಿಗೆಗೆ ಸಮಯ' ಎನುತಿರಲು, ಎವೆ ಮೊಗ್ಗಿನರಳು ಬಾಲ್ಯ. ಮನೆ 06:00 AM ಹಂಚಿ
#ನನ್ನ ಚಿತ್ರಗಳು, #ನವೆಂಬರ್14 ಮಹಾನಂದ ಏನೀ ಮಹಾನಂದವೆ, ಏನೀ ಸಂಭ್ರಮದಂದವೆ ಬಲು ಚಂದವೆ, ಏನೀ ಮಹಾನಂದವೆ Good Morning. Happy Day 🌷🌷🌷 06:00 AM ಹಂಚಿ
#ನವೆಂಬರ್14, #ಯಂಡಮೂರಿ ವೀರೇಂದ್ರನಾಥ್ ಯಂಡಮೂರಿ ಯಂಡಮೂರಿ ವೀರೇಂದ್ರನಾಥ್ ಯಂಡಮೂರಿ ವೀರೇಂದ್ರನಾಥ್ ಬಹುಜನಪ್ರಿಯ ಬರಹಗಾರರು. ಮೂಲತಃ ತೆಲುಗಿನ ಬರಹಗಾರರಾದರೂ ಅವರ ಕಾದಂಬರಿಗಳು ಅನೇಕ ಭಾಷಾಂತರಕಾರರ ಮೂಲಕ ಕನ್ನಡಿಗರ ಮನೆ ಮಾತಾಗಿವೆ. 05:56 AM ಹಂಚಿ
#ಕ್ರೀಡೆ, #ನವೆಂಬರ್14 ಶ್ರೀವತ್ಸ ಶ್ರೀವತ್ಸ ಸತ್ಯನಾರಾಯಣ ಶ್ರೀವತ್ಸ ನನಗೆ ಎಚ್ಎಮ್ಟಿಯಲ್ಲಿ ಸಹೋದ್ಯೋಗಿ ಆಗಿದ್ದ ಆತ್ಮೀಯ ಗೆಳೆಯ. ಸುರದ್ರೂಪಿ. ಮಹಾನ್ ಪರ್ವತಾರೋಹಿ. ಹಿಮಾಲಯ ಮತ್ತು ಹಲವು ದೇಶಗಳ ಅನೇಕ ಶಿಖರಗಳನ್ನು ಏ 05:54 AM ಹಂಚಿ
#ಚಿಂತಲಪಲ್ಲಿ ರಾಮಚಂದ್ರ ರಾಯರು, #ನವೆಂಬರ್14 ಚಿಂತಲಪಲ್ಲಿ ಚಿಂತಲಪಲ್ಲಿ ರಾಮಚಂದ್ರ ರಾಯರು ಕರ್ನಾಟಕದ ಸಂಗೀತಗಾರರಲ್ಲಿ ವಿದ್ವಾನ್ ಚಿಂತಲಪಲ್ಲಿ ರಾಮಚಂದ್ರ ರಾಯರ ಹೆಸರು ಚಿರವಿರಾಜಿತ. ಗಾಯಕರಾಗಿ ಮತ್ತು ಬೋಧಕರಾಗಿ ಅವರು ಮಹತ್ವದ ಸೇವೆ ಸಲ್ಲಿಸಿ 05:47 AM ಹಂಚಿ
#ಆಗಸ್ಟ್30, #ನವೆಂಬರ್14 ಸ.ಸ. ಮಾಳವಾಡ ಸ.ಸ. ಮಾಳವಾಡ ಸ.ಸ. ಮಾಳವಾಡರು ಪ್ರಾಧ್ಯಾಪನ ಮತ್ತು ಸಾಹಿತ್ಯ ಕ್ಷೇತ್ರಗಳಲ್ಲಿ ಮಹಾನ್ ಹೆಸರಾದವರು. ಸ. ಸ ಮಾಳವಾಡರು ಧಾರವಾಡ ಜಿಲ್ಲೆಯ ಮೆಣಸಗಿಯಲ್ಲಿ 1910ರ ನವೆಂಬರ್ 14ರಂದು ಜನಿಸಿದರ 05:30 AM ಹಂಚಿ
#ಗೌರೀಶ ಕಾಯ್ಕಿಣಿ, #ನವೆಂಬರ್14 ಗೌರೀಶ ಕಾಯ್ಕಿಣಿ ಗೌರೀಶ ಕಾಯ್ಕಿಣಿ ಪ್ರಸಿದ್ಧ ವಿದ್ವಾಂಸ, ಬರಹಗಾರ, ಶಿಕ್ಷಕರೆನಿಸಿದ್ದ ಗೌರೀಶ ಕಾಯ್ಕಿಣಿ ಅವರು ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕಕ್ಕೆ ನೀಡಿರುವ ಕೊಡುಗೆ ಅತ್ಯಂತ ಮಹತ್ವಪೂರ್ಣವ 05:15 AM ಹಂಚಿ