#ಕವಿತೆ, #ಕವಿಯ ಮನಸು ಕವಿಯ ಮನಸು ಕವಿಯ ಮನಸು ಪ್ರಕೃತಿಯಂತೆ ಕವಿಯ ಮನಸು ವಿಪುಲ ರೂಪ ಧಾರಿಣಿ. ಬ್ರಹ್ಮನೆದೆಯ ಕನಸಿನಂತೆ ಕೋಟಿ ಕಲ್ಪ ಗಾಮಿನಿ. ಕಡಲಿನಂತೆ ಕವಿಯ ಮನಸು ರತ್ನಗರ್ಭ ರಾಗಿಣಿ. ಯುಗ ಯುಗಗಳ ನಶ್ವರಕ್ಕೆ ಅಮೃತ ಕವಚದಾಯಿನ 10:15 AM ಹಂಚಿ
#ನೃತ್ಯ, #ಮಾರ್ಚ್21 ಶೋಭನಾ ಶೋಭನಾ ಶೋಭನಾ ಭಾರತೀಯ ಸಿನಿಮಾ ಮತ್ತು ನೃತ್ಯ ಕ್ಷೇತ್ರದಲ್ಲಿ ಶೋಭಾಯಮಾನ ಹೆಸರು. ಶೋಭನಾ 1966ರ ಮಾರ್ಚ್ 21ರಂದು ಜನಿಸಿದರು. ಎಂಬತ್ತು, ತೊಂಬತ್ತರ ದಶಕದಲ್ಲಿ ಶೋಭನಾ ಮಲಯಾಳಂ, ತಮಿಳ 09:20 AM ಹಂಚಿ
#ಆಗಸ್ಟ್21, #ಬಿಸ್ಮಿಲ್ಲಾಖಾನ್ ಬಿಸ್ಮಿಲ್ಲಾಖಾನ್ ಉಸ್ತಾದ್ ಬಿಸ್ಮಿಲ್ಲಾಖಾನ್ ಉಸ್ತಾದ್ ಬಿಸ್ಮಿಲ್ಲಾಖಾನ್ ಮಹಾನ್ ಶೆಹನಾಯಿ ವಾದಕರಾಗಿ ಸಂಗೀತ ಲೋಕದಲ್ಲಿ ಪ್ರಸಿದ್ಧರಾದವರು. ಉಸ್ತಾದ್ ಬಿಸ್ಮಿಲ್ಲಾ ಖಾನರು 1916 ಮಾರ್ಚ್ 21ರಂದು ಜನಿಸಿದ 09:02 AM ಹಂಚಿ
#ಕವಿತೆ, #ಮಾರ್ಚ್21 ಕಾವ್ಯಮಾತೆಯರು ವಿಶ್ವ ಕಾವ್ಯದಿನದಂದು ನಮ್ಮ ಕಾವ್ಯಮಾತೆಯರಿಗೆ ಪ್ರಾತಿನಿಧಿಕ ನಮನ 🌷🙏🌷 ತನು ಕರಗದವರಲ್ಲಿ ಮಜ್ಜನವನೊಲ್ಲೆಯಯ್ಯಾ ನೀನು ಮನ ಕರಗದವರಲ್ಲಿ ಪುಷ್ಪವನೊಲ್ಲೆಯಯ್ಯಾ ನೀನು ಹದುಳಿಗಳಲ್ಲದವರಲ್ಲ 08:01 AM ಹಂಚಿ
#ನನ್ನ ಚಿತ್ರಗಳು, #ಮಾರ್ಚ್21 ಚೆಲುವೇ ಚೆಲುವೇ ತಾನೆಂದಿತು.... Beauty means flowers Photo at Palm Jumeira, Dubai on 21.03.2018 07:57 AM ಹಂಚಿ
#ನನ್ನ ಚಿತ್ರಗಳು, #ಮಾರ್ಚ್21 ನಿನ್ನ ಬಾಂದಳದಂತೆ ನಿನ್ನ ಬಾಂದಳದಂತೆ ನನ್ನ ಮನವಿರಲಿ ನಿನ್ನ ಸಾಗರದಂತೆ ನನ್ನ ಎದೆಯಿರಲಿ ನಿನ್ನ ಸುಗ್ಗಿಯ ತೆರದಿ ನನ್ನ ಸೊಬಗಿರಲಿ ನಿನ್ನ ಲೀಲೆಯ ತೆರದಿ ನನ್ನ ಬಾಳಿರಲಿ ನಿನ್ನ ಬಲವಿರುವಂತೆ ನನ್ನ ಬಲವಿರಲಿ 07:15 AM ಹಂಚಿ
#ಎಲ್.ವಿ. ಶಾರದಾ, #ನವೆಂಬರ್11 ಎಲ್.ವಿ. ಶಾರದಾ ಎಲ್.ವಿ. ಶಾರದಾ ಎಲ್.ವಿ. ಶಾರದಾ ಕನ್ನಡದ ಹೊಸ ಅಲೆಯ ಚಿತ್ರಗಳಲ್ಲಿ ಮನೋಜ್ಞವಾಗಿ ಬೆಳಗಿದ್ದ ಮಹಾನ್ ಕಲಾವಿದೆ. ಎಲ್.ವಿ. ಶಾರದಾ ಅವರು 2019 ವರ್ಷದ ಮಾರ್ಚ್ 21 ರಂದು ಈ ಲೋಕವನ್ನಗಲಿದ 07:01 AM ಹಂಚಿ
#ಮಾರ್ಚ್21, #ವಿಜ್ಞಾನ ಶಿವಪ್ರಕಾಶ್ ಕೋಳಿವಾಡ್ ಶಿವಪ್ರಕಾಶ್ ಕೋಳಿವಾಡ್ ಡಾ. ಶಿವಪ್ರಕಾಶ್ ಕೋಳಿವಾಡ್ ಅವರು ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ಸ್ ತಂತ್ರಜ್ಞಾನ ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಕೊಡುಗೆ ನೀಡಿದವರಾಗಿದ್ದಾರೆ. ಮಾ 06:43 AM ಹಂಚಿ
#ಬಿ. ಎಸ್. ಚಂದ್ರಕಲಾ, #ಮಾರ್ಚ್21 ಬಿ. ಎಸ್. ಚಂದ್ರಕಲಾ ಬಿ. ಎಸ್. ಚಂದ್ರಕಲಾ ಬಿ. ಎಸ್. ಚಂದ್ರಕಲಾ ಅವರು ಸಾಹಿತ್ಯ ಮತ್ತು ಸಂಗೀತದಲ್ಲಿ ಸಾಧನೆ ಮಾಡಿದ್ದಲ್ಲದೆ, ಮಹಿಳಾ ಸಾಧಕಿಯರನ್ನು ಪ್ರೋತ್ಸಾಹಿಸಲು ಲಿಪಿ ಪ್ರಾಜ್ಞೆ, ಸ್ವರಭೂಷಿಣಿ ಅಂತಹ ಪ್ 06:40 AM ಹಂಚಿ
#ಅಧ್ಯಾತ್ಮ, #ಪಟ್ಟಭಿರಾಮ ಗುರೂಜಿ ಪಟ್ಟಾಭಿರಾಮ ಗುರೂಜಿ ಪಟ್ಟಾಭಿರಾಮ ಗುರೂಜಿ ಲೇಖಕರು: ರಾಧಿಕಾ ವಿಟ್ಲ, ದೆಹಲಿ ಒಮ್ಮೆ ಹಿಮಾಲಯದ ಯೋಗಿ, ಗುರುದೇವ ಸ್ವಾಮಿ ರಾಮ ಅವರನ್ನು ಕಾಣಲೆಂದು ಪಟ್ಟಾಭಿರಾಮ ಗುರೂಜಿಯವರು ಋಷಿಕೇ಼ಶಕ್ಕೆ ತೆರಳಿದ್ದರಂತೆ. ಆ 06:37 AM ಹಂಚಿ
#ಎಂ. ಎನ್. ರಾಯ್, #ಮಾರ್ಚ್21 ಎಂ. ಎನ್. ರಾಯ್ ಎಂ. ಎನ್. ರಾಯ್ ಎಂ. ಎನ್. ರಾಯ್ ಇಪ್ಪತ್ತನೆಯ ಶತಮಾನದ ಪ್ರಮುಖ ಭಾರತೀಯ ನವಮಾನವತಾವಾದಿ. ಸಾಮಾಜಿಕ ಮತ್ತು ರಾಜಕೀಯ ಚಿಂತಕ. ಮನಭೇಂದ್ರನಾಥ ರಾಯ್ ಇವರ ಪೂರ್ಣ ಹೆಸರು. ನರೇಂದ್ರನಾಥಭಟ್ಟ 06:29 AM ಹಂಚಿ
#ಇತಿಹಾಸ ತಜ್ಞ, #ಇತಿಹಾಸಜ್ಞ ಶ್ರೀನಿವಾಸಮೂರ್ತಿ ಎನ್. ಎಸ್. ಶ್ರೀನಿವಾಸಮೂರ್ತಿ ಎನ್. ಎಸ್. ಶ್ರೀನಿವಾಸಮೂರ್ತಿ ಕಳೆದ ಎರಡು ದಶಕಗಳಿಂದ ದೇಗುಲಗಳ ಬಗೆಗೆ ಅಧ್ಯಯನಶೀಲರಾಗಿ ಮಹತ್ವದ ವಿಷಯಗಳ ಬಗೆಗೆ ಬೆಳಕು ಚೆಲ್ಲುತ್ತ ಬಂದಿದ್ದಾರೆ. ಮಾರ್ 05:57 AM ಹಂಚಿ
#ಆತ್ಮೀಯ, #ಮಾರ್ಚ್21 ರವಿ ತಿರುಮಲೈ ರವಿ ತಿರುಮಲೈ ಇಂದು ನಮ್ಮೆಲ್ಲರ ಆತ್ಮೀಯರೂ, ಫೇಸ್ಬುಕ್ ವಲಯದಲ್ಲಿ ಕಗ್ಗದ ಗುರುವರ್ಯ ಎಂದು ಆಪ್ತವಾಗಿ ಗುರುತಿಸಲ್ಪಡುತ್ತಿದ್ದ ದಿವಂಗತ ರವಿ ತಿರುಮಲೈ ಅವರ ಜನ್ಮದಿನ. ರವಿ ತಿರುಮಲೈ 05:46 AM ಹಂಚಿ
#ಆರ್ ಚಂದ್ರಿಕಾ, #ಮಾರ್ಚ್21 ಆರ್ ಚಂದ್ರಿಕಾ ವಿದುಷಿ ಆರ್ ಚಂದ್ರಿಕಾ ಆರ್ ಚಂದ್ರಿಕಾ ಸಂಸ್ಮರಣೆ On Rememberance Day of Great musician Vidushi R. Chandrika 🌷🙏🌷 ಮಹಾನ್ ಸಂಗೀತಗಾರ್ತಿ ವಿದುಷಿ ಆರ್.ಚಂದ್ರಿಕಾ ಅವರ ಸಂ 05:30 AM ಹಂಚಿ
#ಪಂಡಿತ್ ಆರ್.ವಿ. ಶೇಷಾದ್ರಿ ಗವಾಯಿ, #ಮಾರ್ಚ್21 ಶೇಷಾದ್ರಿ ಗವಾಯಿ ಪಂಡಿತ್ ಆರ್.ವಿ. ಶೇಷಾದ್ರಿ ಗವಾಯಿ ಪಂಡಿತ್ ಶೇಷಾದ್ರಿ ಗವಾಯಿಗಳು ಸಂಗೀತ ಶಿಕ್ಷಕರಾಗಿ, ಪ್ರಸಾರಕರಾಗಿ, ಗಾಯಕರಾಗಿ ಮತ್ತು ವಾಗ್ಗೇಯಕಾರರಾಗಿ ಹೆಸರಾದವರು. ಶೇಷಾದ್ರಿ ಗವಾಯಿಗಳು ದಾವಣಗ 05:05 AM ಹಂಚಿ