#ಎಚ್. ಯೋಗನರಸಿಂಹಂ, #ಮೇ14 ಯೋಗನರಸಿಂಹಂ ಎಚ್. ಯೋಗನರಸಿಂಹಂ ಎಚ್. ಯೋಗನರಸಿಂಹಂ ಕರ್ನಾಟಕ ಸಂಗೀತದ ಪ್ರಸಿದ್ಧ ವಾಗ್ಗೇಯಕಾರರು ಮತ್ತು ಸಂಸ್ಕೃತ ಪ್ರಾಧ್ಯಾಪಕರು. ಯೋಗನರಸಿಂಹಂ ಅವರು 1897ರ ಮೇ 17ರಂದು ಕೋಲಾರದಲ್ಲಿ ಜನಿಸಿದರು. 09:52 AM ಹಂಚಿ
#ಆಗಸ್ಟ್9., #ಕಡೆಂಗೋಡ್ಲು ಶಂಕರಭಟ್ಟ ಕಡೆಂಗೋಡ್ಲು ಶಂಕರಭಟ್ಟ ಕಡೆಂಗೋಡ್ಲು ಶಂಕರಭಟ್ಟ ಆಧುನಿಕ ಕನ್ನಡ ಸಾಹಿತ್ಯದ ಮಹತ್ವದ ಕವಿಗಳಲ್ಲಿ ಕಡೆಂಗೋಡ್ಲು ಶಂಕರಭಟ್ಟರು ಪ್ರಮುಖರು. ಶಂಕರಭಟ್ಟರು 1904ರ ಆಗಸ್ಟ್ 9ರಂದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಿಂ 09:30 AM ಹಂಚಿ
#ಮೇ17, #ಮ್ಯಾಂಡೋಲಿನ್ ರಾಜೇಶ್ ಮ್ಯಾಂಡೋಲಿನ್ ರಾಜೇಶ್ ಮ್ಯಾಂಡೋಲಿನ್ ರಾಜೇಶ್ ಮ್ಯಾಂಡೋಲಿನ್ ರಾಜೇಶ್ ಎಂದು ಜನಪ್ರಿಯರಾಗಿರುವ ಉಪ್ಪಲಾಪು ರಾಜೇಶ್ ಅವರು ಕರ್ನಾಟಕ ಶಾಸ್ತ್ರೀಯ ಸಂಗೀತದ ಮ್ಯಾಂಡೋಲಿನ್ ವಾದಕರು, ಸಂಗೀತ ನಿರ್ಮಾಪಕರು ಮತ್ತು ಸಂ 08:47 AM ಹಂಚಿ
#ಕ್ರೀಡೆ, #ಬಿ. ಎಸ್. ಚಂದ್ರಶೇಖರ್ ಬಿ. ಎಸ್. ಚಂದ್ರಶೇಖರ್ ಬಿ. ಎಸ್. ಚಂದ್ರಶೇಖರ್ ಕೆಲವರನ್ನು ನೆನೆದರೆ ಮನ ತುಂಬಿ ಬರುತ್ತೆ. ಅಂತಹ ಶ್ರೇಷ್ಠರಲ್ಲಿ ನಮ್ಮ ಬಿ. ಎಸ್. ಚಂದ್ರಶೇಖರ್ ಒಬ್ಬರು. ಚಂದ್ರು ಹುಟ್ಟಿದ ದಿನ ಮೇ 17, 1945. ಭಗವತ್ ಸುಬ 08:43 AM 1 ಹಂಚಿ
#ನಿಖಿತಾ ಅಡವೀಶಯ್ಯ, #ಮೇ17 ನಿಖಿತಾ ಅಡವೀಶಯ್ಯ ನಿಖಿತಾ ಅಡವೀಶಯ್ಯ ನಿಖಿತಾ ಅಡವೀಶಯ್ಯ ಶಿಕ್ಷಕಿ, ಕೃಷಿ ತಜ್ಞೆ ಮತ್ತು ಬರಹಗಾರ್ತಿ. ಮೇ 17 ನಿಖಿತಾ ಅವರ ಜನ್ಮದಿನ. ಬೆಂಗಳೂರಿನ ಪ್ರಾರ್ಥನಾ ಶಾಲೆಯಲ್ಲಿ ಶಿಕ್ಷಕಿಯಾಗಿರುವ ನಿಖಿತಾ ಅವರು 06:30 AM ಹಂಚಿ
#ಏಪ್ರಿಲ್7, #ಗೋಪಾಲಕೃಷ್ಣ ಭಟ್ಟ ಗೋಪಾಲಕೃಷ್ಣ ಭಟ್ಟ ಕೆ. ಗೋಪಾಲಕೃಷ್ಣ ಭಟ್ಟ ಡಾ.ಕೆ.ಗೋಪಾಲಕೃಷ್ಣ ಭಟ್ಟರು ಟ್ಯಾಕ್ಸಾನಮಿ ಭಟ್ಟರು ಎಂದೇ ವಿಶ್ವ ಖ್ಯಾತರಾಗಿದ್ದ ಸಸ್ಯ ವಿಜ್ಞಾನಿ. ಗೋಪಾಲಕೃಷ್ಣ ಭಟ್ಟರು 1947ರ ಮೇ 17ರಂದು ಜನಿಸಿದರು. ಅವರು 05:51 AM ಹಂಚಿ
#ಪಂಕಜ್ ಉಧಾಸ್, #ಫೆಬ್ರವರಿ26 ಪಂಕಜ್ ಉಧಾಸ್ ಪಂಕಜ್ ಉಧಾಸ್ ಪಂಕಜ್ ಉಧಾಸ್, ಮೋಡಿ ಮಾಡಿದ್ದ ಮಧುರ ಗಝಲ್ ಗಾಯಕರು. ಅವರು ಹಾಡಿರುವ 'ಚಂದಕ್ಕಿಂತ ಚಂದ ನೀನೆ ಸುಂದರ' ಕನ್ನಡ ಚಿತ್ರಗೀತೆಯಂತೆಯೇ, ಅವರು ಮಂದಸ್ಮಿತರಾಗಿ ಮೂಡ 05:40 AM ಹಂಚಿ
#ಡಿಸೆಂಬರ್23, #ಮೇ17 ರಮಾಕಾಂತ್ ಜೋಶಿ ರಮಾಕಾಂತ್ ಜೋಶಿ ರಮಾಕಾಂತ್ ಜೋಶಿ ಪ್ರಸಿದ್ದ ಮನೋಹರ ಗ್ರಂಥಮಾಲಾದ ಸಂಪಾದಕ, ಪ್ರಕಾಶಕ ಮತ್ತು ಉಪಾಧ್ಯಕ್ಷರಾಗಿ, ಪ್ರಾಧ್ಯಾಪಕರಾಗಿ, ರಂಗಕರ್ಮಿಯಾಗಿ ಮತ್ತು ಬರಹಗಾರರಾಗಿ ಹೆಸರಾದವರು. ತ 05:20 AM ಹಂಚಿ
#ಅನುಪಮಾ ನಿರಂಜನ, #ಮೇ17 ಅನುಪಮಾ ನಿರಂಜನ ಅನುಪಮಾ ನಿರಂಜನ ಡಾ. ಅನುಪಮಾ ನಿರಂಜನ ಕನ್ನಡ ನಾಡಿನಲ್ಲಿ ಪ್ರಸಿದ್ಧ ಬರಹಗಾರ್ತಿಯಾಗಿ, ವೈದ್ಯರಾಗಿ ಜನಾನುರಾಗಿಗಳಾಗಿ ಅಪಾರವಾದ ಪ್ರಸಿದ್ಧಿ ಪಡೆದು ಅನುಪಮ ಬಾಳ್ವೆ ನಡೆಸಿದವರು. ಅನುಪಮಾ 03:55 AM ಹಂಚಿ
#ಜಯಶ್ರೀ ದೇಶಪಾಂಡೆ, #ಮೇ17 ಜಯಶ್ರೀ ದೇಶಪಾಂಡೆ ಜಯಶ್ರೀ ದೇಶಪಾಂಡೆ ಜಯಶ್ರೀ ದೇಶಪಾಂಡೆ ಅಂದರೆ ತಕ್ಷಣವೇ ಮನಸ್ಸಿನಲ್ಲಿ ಮೂಡಿಬರುವುದು ವಿಶ್ವದೆಲ್ಲೆಡೆಯ ಮನಗಳ ಸೂಕ್ಷ್ಮಾತಿಸೂಕ್ಷ್ಮಗಳ ಎಳೆಗಳನ್ನು ಒಂದೆಳೆಯಾಗಿ ಪೋಣಿಸುವ ವಿಶಿಷ್ಟ ಬರಹ 03:53 AM ಹಂಚಿ
#ನನ್ನ ಚಿತ್ರಗಳು, #ಮೇ17 ಒಡಲೆಂಬ ಗುಡಿಯೊಳಗೆ ಒಡಲೆಂಬ ಗುಡಿಯೊಳಗೆ ಒಡೆಯನೆನ್ನವನಿಹನು ನಡೆಯುವೆನು ನಡೆಸಿದಂತವನು ಕೈ ಬಿಡನು ಬಡವ ತಬ್ಬಲಿ ಎಂದು ಚಡಪಡಿಸದಿರು ನೀನು ಕೊಡುವಾತ ಬಿಡುವಾತ ನನ್ನ ಒಳಗಿಹನು (ಡಾ. ಎಸ್. ವಿ. ಪರಮೇಶ್ವರ ಭಟ್ಟ 03:51 AM ಹಂಚಿ
#ಕವಿತೆ, #ನಿಲ್ಲಿಸದಿರು ವನಮಾಲೀ ನಿಲ್ಲಿಸದಿರು ವನಮಾಲೀ ನಿಲ್ಲಿಸದಿರು ವನಮಾಲೀ ನಿಲ್ಲಿಸದಿರು ವನಮಾಲೀ ಕೊಳಲ ಗಾನವ ನಿಲ್ಲಿಸೆ ನೀ ಕಳೆವುದೆಂತೊ ಭವಭೀತಿಯ ಕ್ಲೇಶವ ಕ್ರೂರ ದೈವ ಬಲಿಗೆ ಎಂತು ಕಾಯುತಿಹುದೊ ದೂರ ನಿಂತು ಅಂತೆ ನಮ್ಮ ತುತ್ತುಗೊಳ್ಳೆ ಹೊಂಚುತ 03:49 AM ಹಂಚಿ