#ಜೂನ್27, #ಮೇ3 ಸಿ.ವಿ. ಶಿವಶಂಕರ್ ಸಿ.ವಿ. ಶಿವಶಂಕರ್ ಸಿ.ವಿ. ಶಿವಶಂಕರ್ ಕನ್ನಡ ವೃತ್ತಿರಂಗಭೂಮಿ ಮತ್ತು ಚಲನಚಿತ್ರ ರಂಗದ ಹಿರಿಯ ಸಾಹಿತಿಗಳಾಗಿ, ನಟರಾಗಿ ಮತ್ತು ನಿರ್ದೇಶಕ - ನಿರ್ಮಾಪಕರಾಗಿ ಪ್ರಸಿದ್ಧರಾಗಿದ್ದವರು. ಶಿ 06:55 AM ಹಂಚಿ
#ಜೂನ್27, #ನನ್ನ ಚಿತ್ರಗಳು ನಟರಾಜ ನಟನವಿಶಾರದ ನಟಶೇಖರ... Nataraja.. Photo: At Navarathans Antique Art, Mahatma Gandhi Road, Bangalore on 26.6.2016 05:09 PM ಹಂಚಿ
#ಕ್ಷಮಾ.ವಿ.ಭಾನುಪ್ರಕಾಶ್, #ಜೂನ್27 ಕ್ಷಮಾ.ವಿ.ಭಾನುಪ್ರಕಾಶ್ ಕ್ಷಮಾ.ವಿ.ಭಾನುಪ್ರಕಾಶ್ ಕ್ಷಮಾ.ವಿ.ಭಾನುಪ್ರಕಾಶ್ ಕನ್ನಡದಲ್ಲಿನ ವಿಜ್ಞಾನ ಬರಹಗಾರರಲ್ಲಿ ಎದ್ದು ಕಾಣುವ ಹೆಸರು. ಇವರು ವಿಜ್ಞಾನ ಶಿಕ್ಷಕಿ, ಕಂಠದಾನ ಕಲಾವಿದೆ, ರಂಗಭೂಮಿ ಕಲಾವಿದೆ, 07:10 AM ಹಂಚಿ
#ಕೆ. ಎಸ್. ಚೈತ್ರಾ, #ಜೂನ್27 ಕೆ. ಎಸ್. ಚೈತ್ರಾ ಡಾ. ಕೆ. ಎಸ್. ಚೈತ್ರಾ ಡಾ. ಕೆ. ಎಸ್. ಚೈತ್ರಾ ಬಹುಮುಖಿ ಪ್ರತಿಭೆ. ಚೈತ್ರ ಎಂದರೆ ಜಿಎಸ್ಎಸ್ ಅವರ ಕವಿತೆಯ ಸುಂದರ ಸಾಲೊಂದು ನೆನಪಾಗುತ್ತದೆ. ಹೂವ ಬಿಟ್ಟಿವೆ, ಹೂವ ತೊಟ್ಟಿವೆ, ಹೂವನುಟ 07:04 AM ಹಂಚಿ
#ಜೂನ್27, #ನನ್ನ ಚಿತ್ರಗಳು ಇಳೆವೆಣ್ಣು ಇಳೆವೆಣ್ಣು ಮೈದೊಳೆದು ಮಕರಂದದರಿಶಿಣದಿ ಹೂ ಮುಡಿದು ಮದುಮಗಳ ಹೋಲುತಿತ್ತು. ಮೂಡಣದಿ ನೇಸರನ ನಗೆ ಮೊಗದಾ ಶ್ರೀಕಾಂತಿ ಬಿಳಿಯಾ ಮೋಡದ ಹಿಂದೆ ಹೊಳೆಯುತಿತ್ತು. (ಡಾ. ಚನ್ನವೀರ ಕಣವಿಯವರ ಕವಿತೆಯ 06:52 AM ಹಂಚಿ
#ಜೂನ್27, #ರಂಗಭೂಮಿ ಸಿ. ಜಿ. ಕೃಷ್ಣಸ್ವಾಮಿ ಸಿ. ಜಿ. ಕೃಷ್ಣಸ್ವಾಮಿ ರಂಗಭೂಮಿಯಲ್ಲಿ ಸಿ.ಜಿ.ಕೆ ಎಂಬುದು ವಿಶಿಷ್ಟತೆಗೆ ಹೆಸರು. ರಂಗಭೂಮಿಯ ಮುಖೇನ ಸಾಂಸ್ಕೃತಿಕ ತಲ್ಲಣಗಳನ್ನು ಅಭಿವ್ಯಕ್ತಿಗೊಳಿಸಿದವರು ಸಿ. ಜಿ. ಕೃಷ್ಣಸ್ವಾಮಿ. ಸಿ. 06:33 AM ಹಂಚಿ
#ಜೂನ್27, #ಸ್ಮರಣೀಯರು ಹೆಲೆನ್ ಕೆಲ್ಲರ್ ಹೆಲೆನ್ ಕೆಲ್ಲರ್ ಹೆಲೆನ್ ಆಡಮ್ಸ್ ಕೆಲ್ಲರ್ ಪ್ರಖ್ಯಾತ ಬರಹಗಾರ್ತಿ, ರಾಜಕೀಯ ಕಾರ್ಯಕರ್ತೆ, ಉಪನ್ಯಾಸಕಿ, ಸಾಮಾಜಿಕ ಕಾರ್ಯಕರ್ತೆ, ಅಂಗವಿಕಲರು ಮತ್ತು ಶೋಷಿತ ಜನರ ಏಳಿಗೆಗಾಗಿ ಹಗಲಿರುಳ 06:23 AM ಹಂಚಿ
#ಕ್ರೀಡೆ, #ಜೂನ್27 ಪಿ. ಟಿ. ಉಷಾ ಪಿ ಟಿ ಉಷಾ ಭಾರತದ ಓಟದ ರಾಣಿ ಪಿ ಟಿ ಉಷಾ ನಮ್ಮ ಕಾಲದ ಮಹತ್ವದ ಕ್ರೀಡಾ ಪಟು. ಭಾರತದ ಅಥ್ಲೆಟಿಕ್ಸ್ ಸಾಧನೆಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಗಣನೀಯವಾಗಿರುವಂತೆ ಕಾಪಾಡಿಕೊಳ್ಳುವುದರ 06:09 AM ಹಂಚಿ
#ಆರ್. ಡಿ. ಬರ್ಮನ್, #ಜೂನ್27 ಆರ್. ಡಿ. ಬರ್ಮನ್ ಆರ್. ಡಿ. ಬರ್ಮನ್ ಭಾರತದ ಮಹಾನ್ ಸಿನೆಮಾ ಸಂಗೀತ ನಿರ್ದೇಶಕರಲ್ಲೊಬ್ಬರು ಆರ್. ಡಿ. ಬರ್ಮನ್. ಆರ್.ಡಿ.ಬರ್ಮನ್ ಭಾರತೀಯ ಸಿನಿಮಾ ಸಂಗೀತಕ್ಕೆ ವಿಶಿಷ್ಟ ಮೆರುಗು ತಂದ ಅಸಾಮಾನ್ಯ ಸೃಜನಶೀಲ 06:05 AM ಹಂಚಿ
#ಜೂನ್27, #ಸಂಗೀತ ಸರೋಜಾ ನಟರಾಜನ್ ಸರೋಜಾ ನಟರಾಜನ್ ವಿದುಷಿ ಸರೋಜಾ ನಟರಾಜನ್ ಸಂಗೀತ ಕ್ಷೇತ್ರದಲ್ಲಿ ಹೆಸರಾಗಿದ್ದವರು. ಸರೋಜಾ ಅವರು 1943ರ ಜೂನ್ 27ರಂದು ಮುಂಬೈನಲ್ಲಿ ಜನಿಸಿದರು. ತಂದೆ ಎಂ.ಆರ್. ಅನಂತ್. ತಾಯಿ ಜ್ಞಾನ 05:47 AM 1 ಹಂಚಿ
#ಜೂನ್27, #ಬಂಕಿಮ ಚಂದ್ರ ಚಟ್ಟೋಪಾಧ್ಯಾಯ ಬಂಕಿಮ ಚಂದ್ರ ಬಂಕಿಮ ಚಂದ್ರ ಚಟ್ಟೋಪಾಧ್ಯಾಯ ನಮ್ಮ ಭಾರತೀಯರಿಗೆ ‘ವಂದೇ ಮಾತರಂ’ ಅಂತಹ ದೇಶಭಕ್ತಿಗೀತೆಗಳನ್ನು ನೀಡಿ, ಹತ್ತೊಂಬತ್ತನೇ ಶತಮಾನದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಲು ಭಾರತೀಯರಲ್ಲಿ ತಮ್ 05:40 AM ಹಂಚಿ