#ನನ್ನ ಚಿತ್ರಗಳು, #ಮೇ22 ಕಲೆ ನಗುನಗುತಾ ನಲಿ ನಲಿ ಏನೇ ಆಗಲಿ ಎಲ್ಲಾ ದೇವನ ಕಲೆಯೆಂದೇ ನೀ ತಿಳಿ ಅದರಿಂದ ನೀ ಕಲಿ At Dubai JBR 09:16 PM ಹಂಚಿ
#ಬೇಲೂರು ರಘುನಂದನ್, #ಮೇ21 ಬೇಲೂರು ರಘುನಂದನ್ ಬೇಲೂರು ರಘುನಂದನ್ ಡಾ. ಬೇಲೂರು ರಘುನಂದನ್ ಅವರು ಬೋಧಕರಾಗಿ, ರಂಗಕರ್ಮಿಯಾಗಿ, ನಾಟಕಕಾರರಾಗಿ ಮತ್ತು ಬಹುಮುಖಿ ಬರಹಗಾರರಾಗಿ ಹೆಸರಾಗಿದ್ದಾರೆ. ಮೇ 21, ರಘುನಂದನ್ ಅವರ ಜನ್ಮದಿನ. ಮೂ 08:01 PM ಹಂಚಿ
#ಬಾನು ಮುಷ್ತಾಕ್, #ಬೂಕರ್ Heart Lamp ಕನ್ನಡಕ್ಕೆ ಬಾನಿನೆಲ್ಲೆಗಳನ್ನು ತೆರೆದ ಬಾನು ಮುಷ್ತಾಕ್ - ದೀಪಾ ಭಸ್ತಿ ಜೋಡಿ International Booker Prize for 'Heart Lamp’ of Banu Mushtaq & Deepa Bhasti ? 01:24 PM ಹಂಚಿ
#ಏಪ್ರಿಲ್12, #ಮೇ21 ಸಿ. ಡಿ. ನರಸಿಂಹಯ್ಯ ಸಿ. ಡಿ. ನರಸಿಂಹಯ್ಯ ಸಿ. ಡಿ. ನರಸಿಂಹಯ್ಯ ಭಾರತೀಯ ಇಂಗ್ಲಿಷ್ನ ಪ್ರಸಿದ್ಧ ಲೇಖಕರು. ಇವರು ಇಂಗ್ಲಿಷ್ ಸಾಹಿತ್ಯ ಬೋಧನೆ ಹಾಗೂ ಖಚಿತ ವಿಮರ್ಶಾ ನಿಲವುಗಳಿಂದ ಭಾರತೀಯ ಸಾಹಿತ್ಯ ವಲಯದಲ್ಲ 07:50 AM ಹಂಚಿ
#ಆತ್ಮೀಯ, #ಛಾಯಾಗ್ರಹಣ ರಾಮ್ ನರೇಶ್ ಮಂಚಿ ರಾಮ್ ನರೇಶ್ ಮಂಚಿ ಫೇಸ್ ಬುಕ್ ಕನ್ನಡಿಗರ ಆತ್ಮೀಯವಲಯಗಳಲ್ಲಿ ರಾಮ್ ನರೇಶ್ ಮಂಚಿ ಅವರನ್ನು ಬಲ್ಲದಿರುವವರು ಅಪರೂಪ. ಅವರೊಬ್ಬ ಮಹತ್ವದ ಸಾಂಸ್ಕೃತಿಕ ಮತ್ತು ಪ್ರಕೃತಿ ಛಾಯಾಗ್ರಾಹಕ. ಯಕ್ಷ 07:37 AM ಹಂಚಿ
#ಮೇ21, #ಸಾಹಿತ್ಯ ಸುನೀತಿ ಕೃಷ್ಣಸ್ವಾಮಿ ಸುನೀತಿ ಕೃಷ್ಣಸ್ವಾಮಿ ಕಳೆದ ಶತಮಾನದ ಪ್ರಸಿದ್ಧ ಕಾದಂಬರಿಗಾರ್ತಿಯರಲ್ಲಿ ಸುನೀತಿ ಕೃಷ್ಣಸ್ವಾಮಿ ಅವರು ಒಬ್ಬರು. ಸುನೀತಿ ಕೃಷ್ಣಸ್ವಾಮಿಯವರು ಮೈಸೂರಿನಲ್ಲಿ 1932ರ ಮೇ 21ರಂದು ಜನಿಸಿದರು 07:14 AM ಹಂಚಿ
#ಆತ್ಮೀಯ, #ಮೇ21 ರಾಘವನ್ ಚಕ್ರವರ್ತಿ ರಾಘವನ್ ಚಕ್ರವರ್ತಿ ರಾಘವನ್ ಚಕ್ರವರ್ತಿ ನಮ್ಮ ನಡುವಿನ ಅದ್ಭುತ ಬರಹಗಾರರು. ಅವರ ಬರಹಗಳನ್ನು ನಾನು ಹೆಚ್ಚು ಕಂಡಿರುವುದು ಫೇಸ್ಬುಕ್ ಹಾಗೂ ಅಂತರಜಾಲ ತಾಣಗಳಾದ ಋತುಮಾನ, ಅವಧಿ, ನಾನುಗೌ 07:00 AM ಹಂಚಿ
#ಜಿ. ವಿ. ಅತ್ರಿ, #ಮೇ21 ಜಿ. ವಿ. ಅತ್ರಿ ಜಿ. ವಿ. ಅತ್ರಿ ಕನ್ನಡ ಸುಗಮ ಸಂಗೀತ ಕ್ಷೇತ್ರದಲ್ಲಿ ಅಪಾರ ಹೆಸರು ಮಾಡಿ ಪ್ರಖ್ಯಾತಿಯಲ್ಲಿದ್ದಾಗಲೇ ನದೀ ಪ್ರವಾಹದಲ್ಲಿ ಮತ್ತೊಬ್ಬರ ಪ್ರಾಣ ಉಳಿಸಹೋಗಿ ತಮ್ಮ ಪ್ರಾಣ ಕಳೆದುಕೊಂಡ ಜಿ.ವಿ. 07:00 AM 1 ಹಂಚಿ
#ಮೇ21, #ವಿಜ್ಞಾನ ವಿಲೆಂ ಐಂಥೊವೆನ್ ವಿಲೆಂ ಐಂಥೊವೆನ್ ನೊಬೆಲ್ ಪುರಸ್ಕೃತ ವಿಜ್ಞಾನಿ ವಿಲೆಂ ಐಂಥೊವೆನ್ ಎಲೆಕ್ಟ್ರೊ ಕಾರ್ಡಿಯೋಗ್ರಾಫ್ ಸಾಧನವನ್ನು ಕಂಡು ಹಿಡಿದು ಜಗಕ್ಕುಪಕರಿಸಿದ ಮಹನೀಯರು. ವಿಲೆಂ ಐಂಥೊವೆನ್ 1860ರ ಮೇ 2 06:57 AM ಹಂಚಿ
#ಮೇ21, #ಸುಂದರಲಾಲ್ ಬಹುಗುಣ ಬಹುಗುಣ ಸುಂದರಲಾಲ್ ಬಹುಗುಣ ಸುಂದರಲಾಲ್ ಬಹುಗುಣ ಮಹತ್ವದ ಪರಿಸರ ಹೋರಾಟಗಾರರಾಗಿ ಜನರಲ್ಲಿ ಪರಿಸರದ ಉಳಿಕೆಯ ಮಹತ್ವವನ್ನು ಆಳವಾಗಿ ಬೇರೂರಿಸಿದ ಪ್ರಮುಖರು. ಗರ್ವಾಲಿ ಪರಿಸರವಾದಿಯಾಗಿ ಹಾಗೂ ಚ 06:48 AM ಹಂಚಿ
#ಮೇ21, #ಮೋಹನ್ಲಾಲ್ ಮೋಹನ್ಲಾಲ್ ಮೋಹನ್ಲಾಲ್ ಮಲಯಾಳಂ ನಟರಾದ ಮೋಹನ್ಲಾಲ್ ಒಬ್ಬ ಮಹಾನ್ ನಟ. ಗಾಂಭೀರ್ಯವೇ ಮೂರ್ತಿವೆತ್ತಂತೆ ಚಿತ್ರಗಳಲ್ಲಿ ಕಾಣುವ ಈತ ಪ್ರವೃತ್ತಿಯಲ್ಲೂ ಗಂಭೀರ. ಜೊತೆಗೆ ಈ ದೇಶದ ಅತ್ಯಂತ ಸಹಜ ಕ 06:46 AM ಹಂಚಿ
#ಮೇ21, #ಶುಭಶ್ರೀ ಭಟ್ಟ ಶುಭಶ್ರೀ ಭಟ್ಟ ಶುಭಶ್ರೀ ಭಟ್ಟ ಸಾಫ್ಟವೇರ್ ತಂತ್ರಜ್ಞೆಯಾದ ಶುಭಶ್ರೀ ತಾನು ಬೆಳೆದ ಗ್ರಾಮೀಣ ಪರಿಸರ ಮತ್ತು ಸಾಂಸ್ಕೃತಿಕ ನೆಲೆಗಳನ್ನು ಅಂತರಂಗೀಕರಿಸಿಕೊಂಡಿರುವ ಭಾವುಕ ಸಹೃದಯಿ. ಮೇ 21, ಶುಭಶ್ರೀ ಅವರ 06:46 AM ಹಂಚಿ
#ಕವಿತೆ, #ಜಯತೇ ಜಯತೇ ಜಯತೇ, ಜಯತೇ, ಜಯತೇ, ಸತ್ಯಮೇವ ಜಯತೆ, ಸತ್ಯಮೇವ ಜಯತೆ, ಸತ್ಯಮೇವ ಜಯತೆ... ಬೇವು ಬಿತ್ತಿ ಮಾವು ಬೆಳೆವ ತವಕ ಬೇಡ ಮಾನವ, ಬೆಳೆಸಿ ನೋವ ಅಳಿಸಿ ನಲಿವ ಆಗಬೇಡ ದಾನವ.. ಕೆಡುಕ ಬಯಸೆ ಕೆಡುವೆ 06:43 AM ಹಂಚಿ
#ಬಿ. ದಾಮೋದರ ಬಾಳಿಗ, #ಮೇ21 ದಾಮೋದರ ಬಾಳಿಗ ಬಿ. ದಾಮೋದರ ಬಾಳಿಗ ದಾಮೋದರ ಬಾಳಿಗ ಸಾಹಿತಿ, ಪ್ರಕಾಶಕ ಮತ್ತು ಸಮಾಜಸೇವೆಗೆ ಹೆಸರಾಗಿದ್ದವರು. ದಾಮೋದರ ಬಾಳಿಗರು 1908ರ ಸೆಪ್ಟೆಂಬರ್ 7ರಂದು ಪುತ್ತೂರಿನಲ್ಲಿ ಜನಿಸಿದರು. ಇವರ ವಂಶಸ್ಥ 06:39 AM ಹಂಚಿ
#ಅಧ್ಯಾತ್ಮ, #ಪಟ್ಟಭಿರಾಮ ಗುರೂಜಿ ಪಟ್ಟಾಭಿರಾಮ ಗುರೂಜಿ ಪಟ್ಟಾಭಿರಾಮ ಗುರೂಜಿ ಲೇಖಕರು: ರಾಧಿಕಾ ವಿಟ್ಲ, ದೆಹಲಿ ಒಮ್ಮೆ ಹಿಮಾಲಯದ ಯೋಗಿ, ಗುರುದೇವ ಸ್ವಾಮಿ ರಾಮ ಅವರನ್ನು ಕಾಣಲೆಂದು ಪಟ್ಟಾಭಿರಾಮ ಗುರೂಜಿಯವರು ಋಷಿಕೇ಼ಶಕ್ಕೆ ತೆರಳಿದ್ದರಂತೆ. ಆ 06:37 AM ಹಂಚಿ
#ಮೇ21, #ರಾಜೀವ್ ಗಾಂಧೀ ರಾಜೀವ್ ಗಾಂಧಿ ರಾಜೀವ್ ಗಾಂಧಿ ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಯಾದ ದಿನ. ರಾಜೀವ್ ಗಾಂಧೀ ಈ ಲೋಕ ಬಿಟ್ಟು ಹೋಗಿಯೇ 34 ವರ್ಷ ಆಗಿ ಹೋಯಿತು. ಅಂದಿನ ದಿನ ಇನ್ನೂ ಮಂಪರು ನಿದ್ರೆಯಲ್ಲಿ, ಇದ 06:13 AM ಹಂಚಿ
#ಚಕ್ರವರ್ತಿ ವಿಜಯರಾಘವ ನರಸಿಂಹನ್, #ಮೇ21 ನರಸಿಂಹನ್ ಚಕ್ರವರ್ತಿ ನರಸಿಂಹನ್ ಚಕ್ರವರ್ತಿ ವಿಜಯರಾಘವ ನರಸಿಂಹನ್ ಅವರು ಭಾರತೀಯ ನಾಗರಿಕ ಸೇವಾ ಅಧಿಕಾರಿ ಮತ್ತು ವಿಶ್ವಸಂಸ್ಥೆಯ ಮಾಜಿ ಅಧೀನ ಕಾರ್ಯದರ್ಶಿಯಾಗಿದ್ದರು. ವಿಶ್ವಸಂಸ್ಥೆಯಲ್ಲಿ ಇಪ 04:52 AM ಹಂಚಿ
#ಜಯಂತ್ ವಿಷ್ಣು ನಾರಳೀಕರ, #ಜುಲೈ19 ಜಯಂತ್ ವಿಷ್ಣು ನಾರಳೀಕರ ಮಹಾನ್ ವಿಜ್ಞಾನಿ ಮತ್ತು ಸಾಹಿತಿ ಜಯಂತ್ ವಿಷ್ಣು ನಾರಳೀಕರ ನಿಧನ ಖ್ಯಾತ ಖಭೌತವಿಜ್ಞಾನಿ ಮತ್ತು ಲೇಖಕ ಪ್ತೊ. ಜಯಂತ್ ವಿಷ್ಣು ನಾರಳೀಕರ (86) ಅವರು ಇಂದು ನಿಧನರಾಗಿದ್ದಾರೆ. ನಾರಳೀಕರ 09:01 PM ಹಂಚಿ
#ಎಂ.ಆರ್.ಶ್ರೀನಿವಾಸನ್, #ಜನವರಿ5 ಎಂ.ಆರ್.ಶ್ರೀನಿವಾಸನ್ ಪರಮಾಣು ವಿಜ್ಞಾನಿ ಎಂ.ಆರ್.ಶ್ರೀನಿವಾಸನ್ ನಿಧನ ಪರಮಾಣು ಶಕ್ತಿ ಆಯೋಗದ ಮಾಜಿ ಅಧ್ಯಕ್ಷ ಮತ್ತು ಭಾರತದ ಪರಮಾಣು ಶಕ್ತಿ ಕಾರ್ಯಕ್ರಮವನ್ನು ರೂಪಿಸುವಲ್ಲಿ ಪ್ರಧಾನ ಪಾತ್ರಧಾರಿಯಾಗಿದ್ದ ಡ 01:17 PM ಹಂಚಿ
#ಅಧ್ಯಾತ್ಮ, #ಮೇ20 ಚಂದ್ರಶೇಖರೇಂದ್ರ ಸರಸ್ವತಿ ಶ್ರೀ ಚಂದ್ರಶೇಖರೇಂದ್ರ ಸರಸ್ವತಿ ಸ್ವಾಮಿಗಳು ಆಧುನಿಕ ಶಂಕರರೆಂದೇ ಕರೆಸಿಕೊಂಡ ಶತಾಯುಷಿ ಪರಮಾಚಾರ್ಯ ಶ್ರೀ ಚಂದ್ರಶೇಖರೇಂದ್ರ ಸರಸ್ವತಿ ಸ್ವಾಮಿಗಳು ನಡೆದಾಡುವ ದೇವರೆಂದು ಪ್ರಥಿತರಾದವರ 08:28 AM ಹಂಚಿ