#ಏಪ್ರಿಲ್25, #ಮಾರ್ಕೋನಿ ಗೊಲೈಲ್ಮೊ ಮಾರ್ಕೋನಿ ರೇಡಿಯೋದ ಜನಕ ಮತ್ತು ಮೊಬೈಲುಗಳ ತಾತ ಮಾರ್ಕೋನಿ ಗೊಲೈಲ್ಮೊ ಜಗತ್ತಿನ ಇತಿಹಾಸದಲ್ಲಿ ರೇಡಿಯೋ ಸಂಪರ್ಕ ತಂದ ಕೊಡುಗೆ ಅತ್ಯಮೂಲ್ಯವಾದುದು. ಇದು ಮುಂದೆ ಸಂಪರ್ಕ ಕ್ಷೇತ್ರಕ್ಕೆ ನೀಡಿದ ಕೊಡ 06:49 AM ಹಂಚಿ
#ಅಕ್ಟೋಬರ್24, #ಏಪ್ರಿಲ್25 ಕೆ. ಕಸ್ತೂರಿ ರಂಗನ್ ಕೆ. ಕಸ್ತೂರಿ ರಂಗನ್ ಡಾ. ಕೆ. ಕಸ್ತೂರಿ ರಂಗನ್ ಮಹಾನ್ ಬಾಹ್ಯಾಕಾಶ ವಿಜ್ಞಾನಿಯಾಗಿ, ಖಗೋಳ ಶಾಸ್ತ್ರಜ್ಞರಾಗಿ ಮತ್ತು ಇಸ್ರೋದ ಅಧ್ಯಕ್ಷರಾಗಿ ಹೆಸರಾಗಿದ್ದವರು. ಕಸ್ತೂರಿ ರಂಗನ್ ಅವರು 06:27 AM ಹಂಚಿ
#ಏಪ್ತಿಲ್30, #ಏಪ್ರಿಲ್25 ಕೆ. ವಿ. ಅರ್ಕನಾಥ್ ಕೆ. ವಿ. ಅರ್ಕನಾಥ್ ಪ್ರೊ. ಕೆ. ವಿ. ಅರ್ಕನಾಥ್ ಮೈಸೂರಿನ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಲೋಕದಲ್ಲಿ ಹೆಸರಾಗಿದ್ದ ಗಣ್ಯರು. ಇಂದು ಅವರ ಸಂಸ್ಮರಣೆ ದಿನ. ಅರ್ಕನಾಥ್ ಅವರು 1932ರ ಏಪ್ರಿಲ 06:25 AM ಹಂಚಿ
#ಏಪ್ರಿಲ್25, #ನನ್ನ ಚಿತ್ರಗಳು ಜಗದ ಹೃದಯ ಜಗದ ಹೃದಯ ಅರಳಿದ ಸಮಯ.. Time when heart of the universe bloom At Jumeira Islands, Dubai on 25.4.2021 06:23 AM ಹಂಚಿ
#ಏಪ್ರಿಲ್25, #ಪಂಡಿತ್ ರಾಜನ್ ಮಿಶ್ರಾ ರಾಜನ್ ಮಿಶ್ರಾ ಪಂಡಿತ್ ರಾಜನ್ ಮಿಶ್ರಾ ಖಾತ ಹಿಂದೂಸ್ತಾನಿ ಸಂಗೀತ ಕಲಾವಿದ ಪಂಡಿತ್ ರಾಜನ್ ತಮ್ಮ ಸಹೋದರ ಸಾಜನ್ ಮಿಶ್ರಾ ಅವರಿಗೆ ಜೋಡಿಯಾಗಿ ಖಯಾಲ್ ಸಂಗೀತದಲ್ಲಿ ಹೆಸರುವಾಸಿಯಾಗಿದ್ದರು. ಇಂದು ರಾಜನ್ 06:19 AM ಹಂಚಿ
#ಏಪ್ರಿಲ್25, #ನನ್ನ ಚಿತ್ರಗಳು ಅರಳುವಿಕೆ ಬೆಳಗುವಿಕೆಗೆ, ಅರಳುವಿಕೆಗೆ ಮನ ತೆರೆದುಕೊಂಡ ಶುಭಮುಹೂರ್ತದಲ್ಲಿ A lovely morning at Lalbagh, Bengaluru in April 2021 06:18 AM ಹಂಚಿ
#ಅಧ್ಯಾತ್ಮ, #ಏಪ್ರಿಲ್25 ಸ್ವಾಮಿ ರಂಗನಾಥಾನಂದರು ಸ್ವಾಮಿ ರಂಗನಾಥಾನಂದರು ಶ್ರೀರಾಮಕೃಷ್ಣ ಪರಮಹಂಸರು ಮತ್ತು ಅವರ ಶಿಷ್ಯರಾದ ಸ್ವಾಮಿ ವಿವೇಕಾನಂದರು ಭಾರತೀಯತೆಯ ಪುನರುತ್ಥಾನಕ್ಕೆ ನೀಡಿದ ಕೊಡುಗೆ ವಿಶ್ವಮಾನ್ಯವಾದದ್ದು. ಇವರ ಪೀಳಿಗೆಯಲ್ 06:18 AM ಹಂಚಿ
#ಏಪ್ರಿಲ್25, #ಯಕ್ಷಗಾನ ಸುಬ್ರಹ್ಮಣ್ಯ ಧಾರೇಶ್ವರ ಸುಬ್ರಹ್ಮಣ್ಯ ಧಾರೇಶ್ವರ ಸುಬ್ರಹ್ಮಣ್ಯ ಧಾರೇಶ್ವರ ಅವರು ಬಡಗುತಿಟ್ಟು ಯಕ್ಷಗಾನದ ಕಂಚಿನ ಕಂಠದ ಭಾಗವತರಾಗಿ ಹೆಸರಾಗಿದ್ದರು. ಸುಬ್ರಹ್ಮಣ್ಯ ಧಾರೇಶ್ವರ ಅವರು 1957 ರಲ್ಲಿ ಗೋಕರ್ಣದಲ್ಲಿ 06:16 AM ಹಂಚಿ
#ಅಧ್ಯಾತ್ಮ, #ಏಪ್ರಿಲ್25 ಸ್ವಾಮಿ ಸುಖಬೋಧಾನಂದ ಸ್ವಾಮಿ ಸುಖಬೋಧಾನಂದರು ಇಂದು ನನಗೆ ಬದುಕನ್ನು ಹೊಸ ಕಣ್ಣಿನಿಂದ ನೋಡುವುದಕ್ಕೆ ಪ್ರೇರೇಪಿಸಿದ ಸ್ವಾಮಿ ಸುಖಬೋಧಾನಂದರ ಜನ್ಮದಿನ. ಮೊದಲಿಗೆ ಇಲ್ಲಿ ನಾನು ಹೇಳುತ್ತಿರುವುದು ಒಂದು ವೈಯಕ್ತ 06:10 AM ಹಂಚಿ
#ಏಪ್ರಿಲ್25, #ಗಮಕ ಬಿ.ಎಸ್.ಎಸ್. ಕೌಶಿಕ್ ಬಿ.ಎಸ್.ಎಸ್. ಕೌಶಿಕ್ ವಿದ್ವಾಂಸರಾದ ಬಿ.ಎಸ್.ಎಸ್. ಕೌಶಿಕ್ ಗಮಕ ಗಂಧರ್ವರೆನಿಸಿದವರು. ಬಿ.ಎಸ್.ಎಸ್. ಕೌಶಿಕ್ 1916ರ ಏಪ್ರಿಲ್ 25ರಂದು ಕೃಷ್ಣರಾಜ ಪೇಟೆ ತಾಲ್ಲೂಕಿನ ಹೇಮಗಿರಿ ಕುಪ್ಪಹ 06:02 AM ಹಂಚಿ
#ಏಪ್ರಿಲ್25, #ಕಳಲೆ ಪಾರ್ಥಸಾರಥಿ ಶ್ರೀನಿವಾಸರಂಗ ಪಾರ್ಥಸಾರಥಿ ಪಾರ್ಥಸಾರಥಿ ಶ್ರೀನಿವಾಸರಂಗ ಇಂದು ನಾಡಿನ ಹಿರಿಯ ವಿದ್ವಾಂಸರಾದ ಕಳಲೆ ಪಾರ್ಥಸಾರಥಿ ಶ್ರೀನಿವಾಸರಂಗ ಅವರ ಜನ್ಮದಿನ. ಮೂಲತಃ ಕಳಲೆಯವರಾದ ಕೆ. ಎಸ್. ಪಾರ್ಥಸಾರಥಿ ಅವರು 1941ರ ಏಪ್ರಿಲ್ 25 06:00 AM ಹಂಚಿ
#ಅಕ್ಟೋಬರ್19, #ಏಪ್ರಿಲ್25 ಕೊರಟಿ ಶ್ರೀನಿವಾಸರಾವ್ ಕೊರಟಿ ಶ್ರೀನಿವಾಸರಾವ್ ಕನ್ನಡದ ಸುಪ್ರಸಿದ್ದ ಕಾದಂಬರಿಕಾರರಾದ ಶ್ರೀನಿವಾಸರಾವ್ ಅವರು ಹೊಸಕೋಟೆ ತಾಲ್ಲೂಕಿನ ಕೊರಟಿ ಎಂಬ ಗ್ರಾಮದಲ್ಲಿ ಅಕ್ಟೋಬರ್ 19, 1925ರ ವರ್ಷದಲ್ಲಿ ಜನಿಸಿದರು. 05:58 AM 1 ಹಂಚಿ
#ಏಪ್ರಿಲ್24, #ನನ್ನ ಚಿತ್ರಗಳು ಯಾರೋ ಕದ್ದು ಕದ್ದು ನೋಡೊ ಈ ಹುಡುಗ ಯಾರೊ ಮುದ್ದು ನಗೆಯ ಚೆಲ್ಲಿ ಓಡೋ ಹುಡುಗ ಯಾರೋ This evening 06:30 PM ಹಂಚಿ
#ಏಪ್ರಿಲ್24, #ನನ್ನ ಚಿತ್ರಗಳು ಚೆಲುವಿನಾ ಕಲೆ ಚೆಲುವಿನಾ ಕಲೆ ಬಾಳಲೀಲೆ ಭಾವದ ಅಲೆಮೇಲೆ ಜೀವದ ಉಯ್ಯಾಲೆ At Lalbagh, Bengaluru on 11.4.2026 07:33 AM ಹಂಚಿ
#ಏಪ್ರಿಲ್24, #ನನ್ನ ಚಿತ್ರಗಳು ಆಲದ ಮರ ಈ ವಿಶ್ವವೊಂದು ಒಂದು ದೊಡ್ಡ ಆಲದ ಮರದಂತೆ. ನಾವೆಲ್ಲಾ ಆ ಕೊಂಬೆ ರೆಂಬೆಗಳಲ್ಲಿ ಈ ಕ್ಷಣದಲ್ಲಿರುವ ಪಕ್ಷಿ ಇಲ್ಲವೇ ಪುಟಾಣಿ ಜೀವ ಜಂತುಗಳು. The whole world is like a banyan tr 07:15 AM ಹಂಚಿ
#ಏಪ್ರಿಲ್24, #ನನ್ನ ಚಿತ್ರಗಳು ನನ್ನವ ಬಾನಿಗೆ ನೀಲಿಯ ಮೇಘಕೆ ಬಣ್ಣವ ನನ್ನವ ತಂದವನು From my window at Jumeira Lake Towers, Dubai 07:11 AM ಹಂಚಿ
#ಏಪ್ರಿಲ್24, #ರಾಜ್ಕುಮಾರ್ ರಾಜ್ಕುಮಾರ್ ರಾಜ್ಕುಮಾರ್ - ನಮ್ಮಾಣ್ಣಾವ್ರು ಅಂದ್ರೆ ಸುಮ್ನೇ ಅಲ್ಲ ಒಂದು ಬೆಳಿಗ್ಗೆ ಗಾಂಧೀಬಜಾರಿನಲ್ಲಿ ಹೋಗ್ತಾ ಇದ್ರೆ ಸಾರ್ ಸಿಹಿ ತೊಗೊಳ್ಳಿ ಅಂತ ಮೈಸೂರ್ ಪಾಕ್ ಕೊಟ್ರು. ಏನ್ಸಮಾಚಾರ ಅಂದ್ರ 06:55 AM ಹಂಚಿ
#ಏಪ್ರಿಲ್11, #ಏಪ್ರಿಲ್24 ಜಾಮಿನಿ ರಾಯ್ ಜಾಮಿನಿ ರಾಯ್ ಜಾಮಿನಿ ರಾಯ್ ವಿಶಿಷ್ಟ ಕಲಾವಿದರು. ರಬೀಂದ್ರನಾಥ ಠಾಗೂರರ ಪ್ರಸಿದ್ಧ ಶಿಷ್ಯರಲ್ಲೊಬ್ಬರಾದ ಜಾಮಿನಿ ರಾಯ್ ಭಾರತೀಯ ಆಧುನಿಕ ಕಲೆಗೆ ನೀಡಿರುವ ಸೃಜನಶೀಲ ಕೊಡುಗೆಗಳು ಮಹತ್ವ 06:54 AM ಹಂಚಿ
#ಏಪ್ರಿಲ್24, #ಬಿ.ಎಚ್. ಶ್ರೀಧರ ಬಿ.ಎಚ್. ಶ್ರೀಧರ ಬಿ.ಎಚ್. ಶ್ರೀಧರ ಕವಿ, ವಿಮರ್ಶಕ, ಚಿಂತಕ ಹೀಗೆ ಹಲವು ರೀತಿಯಲ್ಲಿ ಸಾಹಿತ್ಯಲೋಕದಲ್ಲಿ ಹೆಸರಾದವರು ಬಿ.ಎಚ್.ಶ್ರೀಧರ. ಶ್ರೀಧರ ಅವರು ದಕ್ಷಿಣ ಕನ್ನಡ ಜಿಲ್ಲೆಯ ಬಿಜೂರು ಬಳಿಯ ಬವಲಾಡಿ 06:53 AM 1 ಹಂಚಿ
#ಏಪ್ರಿಲ್24, #ನನ್ನ ಚಿತ್ರಗಳು ಕೃಪೆ ಶುಭೋದಯ. ಸಂತಸ ಸುಖ ಸೌಖ್ಯ ಸಕಲ ಸನ್ಮಂಗಳಗಳ ಕೃಪೆ ವರ್ಷಿಸಿ ನಿಮ್ಮಲ್ಲಿ ಹರುಷ ಮೂಡಲಿ. ನಮಸ್ಕಾರ. ಶುಭದಿನ 🌷🌷🌷 Good Morning. Happy Day 🌷🌷🌷 At Kukkarahalli Lake, Mys 06:51 AM ಹಂಚಿ
#ಏಪ್ರಿಲ್24, #ಜಯವಂತಿದೇವಿ ಹಿರೇಬೆಟ್ ಜಯವಂತಿದೇವಿ ಜಯವಂತಿದೇವಿ ಹಿರೇಬೆಟ್ ಜಯವಂತಿದೇವಿ ಹಿರೇಬೆಟ್ ಕನ್ನಡ ಸುಗಮ ಸಂಗೀತಲೋಕದ ಮಹಾನ್ ತಾರೆ ಎನಿಸಿದ್ದವರು. ಅವರು ಪ್ರಪ್ರಥಮ ಶಿಶುನಾಳ ಷರೀಫ್ ಪ್ರಶಸ್ತಿ ಗೌರವಕ್ಕೆ ಪಾತ್ರರಾದವರು. ಜಯವಂತ 06:51 AM ಹಂಚಿ