#ಜೂನ್15, #ಪತ್ರಿಕೋದ್ಯಮ ಇಂದಿರಾ ಲಂಕೇಶ್ ಇಂದಿರಾ ಲಂಕೇಶ್ ಹಿರಿಯ ಲೇಖಕಿ, ಲಂಕೇಶ್ ಅವರ ಪತ್ನಿ ಇಂದಿರಾ ಲಂಕೇಶ್ ನಿಧನರಾಗಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು. ಅಗಲಿದ ಸಾಹಸಿ, ಸಾಧಕಿ ಇಂದಿರಾ ಲಂಕೇಶ್ ಚೇತನಕ್ಕೆ ಗೌರವಯ 01:03 PM ಹಂಚಿ
#ಜೂನ್15, #ನಿರಂಜನ ನಿರಂಜನ ನಿರಂಜನ ನಿರಂಜನ ಕನ್ನಡ ಸಾಹಿತ್ಯ ಲೋಕಕ್ಕೆ ಸಲ್ಲಿಸಿದ ಸೇವೆ ಅಪಾರ. ಬರಹಗಾರರಾಗಿ, ಪತ್ರಕರ್ತರಾಗಿ, ವಿಶ್ವದ ಶ್ರೇಷ್ಠ ಕಥೆಗಳನ್ನು ಕನ್ನಡಿಗರಿಗೆ ಓದುವುದಕ್ಕೆ ಅನುವು ಮಾಡಿಕೊಟ್ಟವರಾಗಿ 06:50 AM ಹಂಚಿ
#ಜೂನ್15, #ನನ್ನ ಚಿತ್ರಗಳು ಪ್ರಾರ್ಥನೆ ಪಕ್ಷಿಗಳ ಬೆಳಗಿನ ಮಂತ್ರಾಲೊಚನೆ ಸಭೆ. ಮೊದಲು ಪ್ರಾರ್ಥನೆ ಮಾಡೋಣ: ಸರ್ವೇ ಭವಂತು ಸುಖಿನಃ ಸರ್ವೇ ಸಂತು ನಿರಾಮಯಾಃ ಸರ್ವೇ ಭದ್ರಾಣಿ ಪಶ್ಯಂತು ಮಾ ಕಶ್ಚಿಃದುಃಖಭಾಗ್ಭವೇತ್ ಎಲ್ಲರೂ ಸುಖಿಗಳ 06:48 AM ಹಂಚಿ
#ಜೂನ್15, #ಸಾಹಿತ್ಯ ಸಿ. ವೀರಣ್ಣ ಸಿ. ವೀರಣ್ಣ ಡಾ. ಸಿ. ವೀರಣ್ಣ ಸಾಮಾಜಿಕ ಚಿಂತಕರಾಗಿ, ಜನಪರ ನಿಲುವಿನ ಲೇಖಕರಾಗಿ, ಸಾಹಿತ್ಯ ಚರಿತ್ರಕಾರರಾಗಿ ಮತ್ತು ಪ್ರಾಧ್ಯಾಪಕರಾಗಿ ಪ್ರಸಿದ್ಧರಾಗಿದ್ದಾರೆ. ವೀರಣ್ಣ 1942ರ ಜೂನ್ 1 06:46 AM ಹಂಚಿ
#ಜೂನ್15, #ಪತ್ರಿಕೋದ್ಯಮ ಮತ್ತಿಹಳ್ಳಿ ಮದನ ಮೋಹನ ಮತ್ತಿಹಳ್ಳಿ ಮದನ ಮೋಹನ ಮತ್ತಿಹಳ್ಳಿ ಮದನ ಮೋಹನ ಅವರು ಪತ್ರಿಕಾಲೋಕದಲ್ಲಿ ಹೆಸರಾಗಿದ್ದವರು. ಮತ್ತಿಹಳ್ಳಿ ಮದನ ಮೋಹನ ಅವರು 1940ರ ವರ್ಷ ಹರಪ್ಪನಹಳ್ಳಿಯಲ್ಲಿ ಜನಿಸಿದರು. ಇವರ ತಂದೆ ಮತ್ 06:46 AM ಹಂಚಿ
#ಆಗಸ್ಟ್27, #ಜೂನ್15 ಪಿ. ಗುರುರಾಜ ಭಟ್ಟ ಪಿ. ಗುರುರಾಜ ಭಟ್ಟ ಡಾ. ಪಿ ಗುರುರಾಜ ಭಟ್ಟರು ಪ್ರಸಿದ್ಧ ಸಂಶೋಧಕರು, ಸಾಹಿತಿ ಹಾಗೂ ಪ್ರಾಧ್ಯಾಪಕರು. ಗುರುರಾಜ ಭಟ್ಟರು ದಕ್ಷಿಣ ಕನ್ನಡ ಜಿಲ್ಲೆಯ ಉಡುಪಿ ತಾಲ್ಲೂಕಿನ ಪಾದೂರಿನಲ್ಲಿ 192 06:46 AM ಹಂಚಿ
#ಕಲೆ, #ಕೆ. ಕೆ. ಹೆಬ್ಬಾರ್ ಕೆ. ಕೆ. ಹೆಬ್ಬಾರ್ ಕೆ ಕೆ ಹೆಬ್ಬಾರ್ ಕೆ ಕೆ ಹೆಬ್ಬಾರ್ ಭಾರತೀಯ ಚಿತ್ರಕಲಾವಿದರಲ್ಲಿ ಚಿಂತನಶೀಲ ಕಲಾವಿದರೆಂದೇ ಪ್ರಖ್ಯಾತರು. ಕಟ್ಟಿಂಗೇರಿ ಕೃಷ್ಣ ಹೆಬ್ಬಾರರು 1911ರ ಜೂನ್ 15ರಂದು ಉಡುಪಿಯ ಬಳಿಯ ಕಟ್ಟಿಂ 06:45 AM ಹಂಚಿ
#ಜೂನ್15, #ಸಂಚಾರಿ ವಿಜಯ್ ಸಂಚಾರಿ ವಿಜಯ್ ಸಂಚಾರಿ ವಿಜಯ್ ಇಂದು ಸಂಚಾರಿ ವಿಜಯ್ ಅವರ ಸಂಸ್ಮರಣೆ ದಿನ . ಬಿ . ವಿಜಯ್ ಕುಮಾರ್ 1983 ರ ಜುಲೈ 17 ರಂದು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಪಂಚನಹಳ್ಳಿಯಲ್ಲಿ ಜನಿಸಿದರು . ಸಂಚಾರಿ ರಂಗತಂಡದ ಮೂಲಕ ರಂ 06:44 AM ಹಂಚಿ
#ಜೂನ್15, #ನನ್ನ ಚಿತ್ರಗಳು ಎಂ.ಎಸ್.ಗಾಯತ್ತಿ ಎಂ. ಎಸ್. ಗಾಯತ್ರಿ ಎಂ. ಎಸ್ ಗಾಯತ್ರಿ ಅವರು ಭೌತಶಾಸ್ತ್ರ ತಜ್ಞರಾಗಿ, ನಿವೃತ್ತ ಕಾಲೇಜು ಪ್ರಾಚಾರ್ಯರಾಗಿ, ವಿಜ್ಞಾನ ಬರಹಗಾರ್ತಿಯಾಗಿ ಹೆಸರಾಗಿದ್ದಾರೆ ಜೂನ್ 15 ಗಾಯತ್ರಿ ಅವರ ಜನ್ಮದಿನ 06:43 AM ಹಂಚಿ
#ಜೂನ್15, #ಬಿ. ಪ್ರೇಮಲತ ಬಿ. ಪ್ರೇಮಲತ ಬಿ. ಪ್ರೇಮಲತ ಡಾ. ಬಿ. ಪ್ರೇಮಲತ ವೃತ್ತಿಯಲ್ಲಿ ದಂತವೈದ್ಯರಾಗಿದ್ದು ಊತ್ಸಾಹಿ ಬರಗಾರ್ತಿಯಾಗಿಯೂ ಗಮನ ಸೆಳೆದಿದ್ದಾರೆ. ಜೂನ್ 15 ಪ್ರೇಮಲತ ಅವರ ಜನ್ಮದಿನ. ಅವರ ಊರು ತುಮಕೂರು. ಇವರ 06:42 AM ಹಂಚಿ
#ಅಣ್ಣಾ ಹಜಾರೆ, #ಜೂನ್15 ಅಣ್ಣಾ ಹಜಾರೆ ಅಣ್ಣಾ ಹಜಾರೆ ಅಣ್ಣಾ ಹಜಾರೆ ದೇಶದಲ್ಲಿ ಭ್ರಷ್ಟಾಚಾರದ ವಿರುದ್ಧ ಹೋರಾಟಕ್ಕೆ ಹೆಸರಾದವರು. ಒಮ್ಮೆ ಅಣ್ಣಾ ಹಜಾರೆ ಹೋರಾಟದ ಅಲೆ, ದೇಶದಲ್ಲಿ ಬಿರುಗಾಳಿಯಂತೆ ಮೂಡಿತ್ತು. 2014ರಲ್ಲಿ ಉಂಟಾ 06:42 AM ಹಂಚಿ
#ಅಪರ್ಣಾ ನಾಗಶಯನ, #ಜೂನ್15 ಅಪರ್ಣಾ ನಾಗಶಯನ ಅಪರ್ಣಾ ನಾಗಶಯನ ಅಪರ್ಣಾ ನಾಗಶಯನ ಆಸ್ಟ್ರೇಲಿಯಾದ ಸಿಡ್ನಿಯಲ್ಲಿರುವ ಕನ್ನಡ ನಾಡಿನ ಸಂಗೀತ ಕಲಾವಿದೆ ಮತ್ತು ಸಂಗೀತ ಗುರು. ಜೂನ್ 15, ಅಪರ್ಣಾ ಅವರ ಜನ್ಮದಿನ. ಇವರು ಜನಿಸಿದ್ದು ಬೆಂಗಳೂರ 06:40 AM ಹಂಚಿ
#ಜೂನ್15, #ವಿಶುಕುಮಾರ್ ವಿಶುಕುಮಾರ್ ವಿಶುಕುಮಾರ್ ವಿಶುಕುಮಾರ್ ಸಾಹಿತ್ಯ, ಸಿನಿಮಾ, ನಾಟಕ, ಪತ್ರಿಕೋದ್ಯಮ ಹೀಗೆ ಹಲವಾರು ರಂಗಗಳಲ್ಲಿ ಸಕ್ರಿಯರಾಗಿದ್ದವರು. ವಿಶುಕುಮಾರ್ 1935ರ ಜೂನ್ 15ರಂದು ಮಂಗಳೂರಿನಲ್ಲಿ ಜನಿಸಿದರು. 06:40 AM ಹಂಚಿ
#ಜೂನ್15, #ದೀಪ್ತಿ ನವರತ್ನ ದೀಪ್ತಿ ನವರತ್ನ ದೀಪ್ತಿ ನವರತ್ನ ಡಾ. ದೀಪ್ತಿ ನವರತ್ನ ಅವರು ಸಂಗೀತಗಾರ್ತಿ ಮತ್ತು ನರವಿಜ್ಞಾನಿಯಾಗಿದ್ದು, ಕರ್ನಾಟಕ ಸಂಗೀತವನ್ನು ಒಳಗೊಂಡ ಶಬ್ದಗಳ ರಸವಿದ್ಯೆಯಲ್ಲಿ ಆಳವಾಗಿ ಆಸಕ್ತಿ ಹೊಂದಿದ್ದಾರೆ. 06:37 AM ಹಂಚಿ
#ಎಚ್. ಎಸ್. ಶಿವಪ್ರಕಾಶ್, #ಜೂನ್15 ಎಚ್. ಎಸ್. ಶಿವಪ್ರಕಾಶ್ ಎಚ್. ಎಸ್. ಶಿವಪ್ರಕಾಶ್ ಎಚ್. ಎಸ್. ಶಿವಪ್ರಕಾಶರು ನಾಟಕಕಾರರಾಗಿ ಮತ್ತು ಕವಿಯಾಗಿ ಹೆಸರಾದವರು. ಎಚ್.ಎಸ್.ಶಿವಪ್ರಕಾಶ್ ಅವರು 1954ರ ಜೂನ್ 15ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ 06:35 AM ಹಂಚಿ