ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸಂಧ್ಯೆಯು ಬಂದಾಗ


 

ನೂತನ ಜಗದ ಬಾಗಿಲು ತೆರೆಯಿತು
ಮನವನು ಕವಿದ ತೆರೆಯು ಸರಿಯಿತು
ಕಣ್ಗಳು ಒಲವಿನ ಕಥೆಯ ಬರೆಯಿತು
ಉಲ್ಲಾಸದಿ ಮನ ನಲಿ ನಲಿದಾಡಿತು
At Kukkarahalli Mysore on 17.9.2012

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ