ಸಂಧ್ಯೆಯು ಬಂದಾಗ ನೂತನ ಜಗದ ಬಾಗಿಲು ತೆರೆಯಿತುಮನವನು ಕವಿದ ತೆರೆಯು ಸರಿಯಿತುಕಣ್ಗಳು ಒಲವಿನ ಕಥೆಯ ಬರೆಯಿತುಉಲ್ಲಾಸದಿ ಮನ ನಲಿ ನಲಿದಾಡಿತುAt Kukkarahalli Mysore on 17.9.2012 ನವೀನ ಹಳೆಯದು ಕಾಮೆಂಟ್ಗಳು ತಮ್ಮ ಸಲಹೆಗಳಿಗೆ ಸುಸ್ವಾಗತ!
ಕಾಮೆಂಟ್ಗಳು