#ರತ್ನಾಕರವರ್ಣಿ, #ಸಾಹಿತ್ಯ ರತ್ನಾಕರವರ್ಣಿ ರತ್ನಾಕರವರ್ಣಿ ರತ್ನಾಕರವರ್ಣಿ 16ನೆಯ ಶತಮಾನದ ಮಹಾನ್ ಕವಿ ಕನ್ನಡದ ಸಾಂಗತ್ಯ ಕವಿಗಳಲ್ಲಿ ಅಗ್ರಗಣ್ಯನಾದ ರತ್ನಾಕರವರ್ಣಿ ಭರತೇಶವೈಭವ, ತ್ರಿಲೋಕಶತಕ, ರತ್ನಾಕರಾಧೀಶ್ವರ ಶತಕ, ಅಪರಾಜಿತೇಶ್ 06:58 AM ಹಂಚಿ
#ಕನ್ನಡ ನಾಡು, #ಕವಿತೆ ಜಯ ಭಾರತ ಜನನಿಯ ತನುಜಾತೆ ಜಯ ಭಾರತ ಜನನಿಯ ತನುಜಾತೆ , ಜಯ ಹೇ ಕರ್ನಾಟಕ ಮಾತೆ! ಜಯ ಸುಂದರ ನದಿ ವನಗಳ ನಾಡೇ , ಜಯ ಹೇ ರಸಋಷಿಗಳ ಬೀಡೆ! ಭೂದೇವಿಯ ಮಕುಟದ ನವಮಣಿಯೆ , ಗಂಧದ ಚಂದದ ಹೊನ್ನಿನ ಗಣಿಯೆ ; ರಾಘವ ಮಧುಸೂಧನರವತರಿಸ 06:36 AM ಹಂಚಿ
#ಕವಿತೆ, #ಮಡಕೇರೀಲಿ ಮಂಜು ಮಡಕೇರೀಲಿ ಮಂಜು ಮಡಕೇರೀಲಿ ಮಂಜು ಬೂಮೀನ್ ತಬ್ಬಿದ್ ಮೋಡ್ ಇದ್ದಂಗೆ ಬೆಳ್ಳಿ ಬಳಿದಿದ್ ರೋಡ್ ಇದ್ಹಂಗೆ ಸಾಫಾಗ್ ಅಳ್ಳ ತಿಟ್ಟಿಲ್ದಂಗೆ ಮಡಕೇರೀಲಿ ಮಂಜು! ಮಡಗಿದ್ ಅಲ್ಲೇ ಮಡಗಿದ್ಹಂಗೆ ಲಂಗರ್ ಬಿದ್ದಿದ್ ಅಡಗಿದ 06:50 PM ಹಂಚಿ
#ಲಕ್ಷ್ಮೀಶ, #ಸಾಹಿತ್ಯ ಲಕ್ಷ್ಮೀಶ ಲಕ್ಷ್ಮೀಶ ಲಕ್ಷ್ಮೀಶನು 16ನೆಯ ಶತಮಾನದಲ್ಲಿದ್ದ ಕವಿ ಎಂದು ಭಾವಿಸಲಾಗಿದೆ. ಈತನ ಊರು ದೇವನೂರು. ಈತನಿಗೆ 'ಕರ್ನಾಟಕ ಕವಿಚೂತವನ ಚೈತ್ರ' ಎಂಬ ಬಿರುದಿತ್ತು. ಜೈಮಿನಿ ಭಾರತ ಲಕ್ 07:24 AM ಹಂಚಿ
#ಕವಿತೆ, #ನನ್ನ ಕರ್ಣಾಟಕ ನನ್ನ ಕರ್ಣಾಟಕ ನನ್ನ ಕರ್ಣಾಟಕ ಕರ್ನಾಟಕವೆಂಬುದೊಮ್ಮೆ ಕೂಗು, ಜಯ ಕರ್ನಾಟ ಕರ್ನಾಟವೆಂದೊಮ್ಮೆ ಕೂಗು! ಕರ್ನಾಟ ಶಬ್ದಗಳ ದಿವ್ಯ ಸಂಗೀತಕ್ಕೆ ನೂರು ಸಲ ತಲೆಯ ತೂಗು ಕರ್ನಾಟವೆಂಬುದು ಮಂತ್ರ; ಸಿಂಹನ ಧೈರ್ಯ ತುಂಬ 06:40 AM 1 ಹಂಚಿ
#ಕನ್ನಡ್ ಪದಗೊಳ್, #ಕವಿತೆ ಕನ್ನಡ್ ಪದಗೊಳ್ ಯೆಂಡ ಯೆಡ್ತಿ ಕನ್ನಡ್ ಪದಗೊಳ್ ಅಂದ್ರೆ ರತ್ನಂಗ್ ಪ್ರಾಣ, ಬುಂಡೇನ್ ಎತ್ತಿ ಕುಡುದ್ಬುಟ್ಟಾಂದ್ರೆ- ತಕ್ಕೋ ! ಪದಗೊಳ್ ಬಾಣ ! ಬಗವಂತ್ ಏನ್ರ ಬೂಮೀಗ್ ಇಳದು, ನನ್ತಾಕ್ ಬಂದಾಂತ್ ಅನ್ನು; ಪರ್ 07:30 AM ಹಂಚಿ
#ಕನ್ನಡ ನುಡಿ, #ಕವಿತೆ ಕನ್ನಡ ನುಡಿ ಮೊದಲು ತಾಯ ಹಾಲ ಕುಡಿದು ನಲ್ಮೆಯಿಂದ ತೊದಲಿ ನುಡಿದು ಗೆಳೆಯರೊಡನೆ ಬೆಳೆದು ಬಂದ ಮಾತದಾವುದು ಸವಿಯ ಹಾಡ ಕತೆಯ ಕಟ್ಟಿ ಕಿವಿಯಲೆರದು ಕರುಳ ತಟ್ಟಿ ನಮ್ಮ ಜನರು ನಮ್ಮ ನಾಡು ಎನಿಸಿತಾವುದು ನಮ್ಮ 09:44 AM ಹಂಚಿ
#ಕಂತಿ, #ನವೆಂಬರ್26 ಕಂತಿ ಕಂತಿ ಕನ್ನಡದ ಪ್ರಥಮ ಕವಯಿತ್ರಿ. ನಾಗಚಂದ್ರನ ಸಮಕಾಲೀನಳೆಂದೂ (1140) ದ್ವಾರಸಮುದ್ರದ ಹೊಯ್ಸಳ (1104-1140) ಬಲ್ಲಾಳರಾಯನ ಆಸ್ಥಾನದಲ್ಲಿದ್ದಳೆಂದೂ ಹೇಳಲಾಗಿದೆ. ಈಕೆಯ ಹೆಸರಿನಲ್ಲಿ ಕಂತ 08:59 PM ಹಂಚಿ
#ಚಿತ್ರಗೀತೆ ನಮ್ಮೂರೆ ಚಂದ ನಮ್ಮವರೆ ಅಂದ ದೇಶ ದೇಶವ ತಿರುಗಿ ಪರದೇಶಿಯಾಗಿ ಪರಿತಪಿಸಿದೆನೊ ಪುರಂದರ ವಿಠಲ ಭಾಷೆ ಸಾವಿರ ಕಲಿತು ಮೂತಿ ಹೊಡೆದರೋ ಕಾದು ಕಾಣದೆ ಹೋದೆ ಕೂಡಲ ಸಂಗಮ ದೇವ ಲೇಸಾದ ನಡೆ ನುಡಿಯ ಜನರ ಕಾಣದೆ ಬಲು ಹೇಸಿ ಹಿಂತುರಿಗಿದೆನ 03:22 PM ಹಂಚಿ
#ಕನ್ನಡ ನಾಡು, #ಕವಿತೆ ವಿಶ್ವವಿನೂತನ, ವಿದ್ಯಾಚೇತನ, ಸರ್ವಹೃದಯ ಸಂಸ್ಕಾರಿ ವಿಶ್ವವಿನೂತನ , ವಿದ್ಯಾಚೇತನ , ಸರ್ವಹೃದಯ ಸಂಸ್ಕಾರಿ ಜಯಭಾರತಿ , ಕರುನಾಡ ಸರಸ್ವತಿ ಗುಡಿಗೋಪುರ ಸುರಶಿಲ್ಪ ಕಲಾಕೃತಿ ಕೃಷ್ಣೆ , ತುಂಗೆ , ಕಾವೇರಿ ಪವಿತ್ರಿತ ಕ್ಷೇತ್ರ ಮನೋಹಾರಿ. ಗಂಗ , ಕದಂಬ , ರಾ 07:49 AM ಹಂಚಿ
#ನವೆಂಬರ್25, #ಬಸವನಗುಡಿ ಕಡಲೆಕಾಯಿ ಪರಿಷೆ ಕಡಲೆಕಾಯಿ ಪರಿಷೆ ಬಸವನಗುಡಿ ಕಡಲೆಕಾಯಿ ಪರಿಷೆ ಬಸವನಗುಡಿ ಕಡಲೆಕಾಯಿ ಪರಿಷೆಗೆ ಹೋಗಿದ್ರಾ? 😊 ಆ ಪಾಟಿ ಜನಜುಂಗುಳಿ! ನಾನು "ನೆನಪುಗಳ ಮಾತು ಮಧುರ" ಅಂತ ಹಾಡಿ ಇದ್ದಲ್ಲೇ ನನಗಿಷ್ಟವಾದ ಕಾರದ 07:36 AM ಹಂಚಿ
#ಚೈತ್ರಾ ಶಿವಯೋಗಿಮಠ, #ನವೆಂಬರ್25 ಚೈತ್ರಾ ಶಿವಯೋಗಿಮಠ ಚೈತ್ರಾ ಶಿವಯೋಗಿಮಠ ಹಸನ್ಮುಖಿ ಚೈತ್ರಾ ಶಿವಯೋಗಿಮಠ ಅವರು ಬರಹಗಾರ್ತಿಯಾಗಿ ಮತ್ತು ಅನೇಕ ಬರಹಗಳಿಗೆ ಧ್ವನಿಯಾಗಿ ಎಲ್ಲೆಡೆ ಗಮನ ಸೆಳೆದಿದ್ದಾರೆ. ನವೆಂಬರ್ 25, ಚೈತ್ರಾ ಅವರ ಜನ್ಮದಿನ. ಅವ 06:57 AM ಹಂಚಿ
ಬೆಳಕು ಸುರಿದು ಮಬ್ಬು ಹರಿದು ಬೆಳಕು ಸುರಿದು, ಎಳೆ ಬಿಸಿಲಿನ ಮೊಳಗು... on 23.11.2013 at Kukkarahalli Lake, Mysore 09:20 AM ಹಂಚಿ
#ಭಕ್ತಿಗೀತೆ ಹೂವ ತರುವರ ಮನೆಗೆ ಹೂವ ತರುವರ ಮನೆಗೆ ಹುಲ್ಲ ತರುವ ಅವ್ವೆ ಲಕುಮಿಪತಿ ಇವಗಿಲ್ಲ ಗರುವ ಒಂದು ದಳ ಶ್ರೀತುಳಸಿ ಬಿಂದು ಗಂಗೋದಕವ ಇಂದಿರಾರಮಣಗರ್ಪಿತವೆನ್ನಲು ಒಂದೆ ಮನದಲಿ ಸಿಂಧುಶಯನ ಮುಕುಂದ ಎನೆ ಎಂದೆಂದು ವಾಸಿಪನ 07:41 AM ಹಂಚಿ
#ಕನ್ನಡ ನಾಡು ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಬದುಕು ಬಲುಹಿನ ನಿಧಿಯು ಸದಭಿಮಾನದ ಗೂಡು ರಾಜನ್ಯರಿಪು ಪರಶುರಾಮನಮ್ಮನ ನಾಡು ಆ ಜಲಧಿಯನೆ ಜಿಗಿದ ಹನುಮನುದಿಸಿದ ನಾಡು ಓಜೆಯಿಂ ಮೆರೆದರಸುಗಳ ಸಾಹಸದ ಸೂ 07:47 AM 34 ಹಂಚಿ
#ಅಧ್ಯಾತ್ಮ, #ಶ್ರೀವ್ಯಾಸರಾಜರು ಶ್ರೀವ್ಯಾಸರಾಜರು ಶ್ರೀವ್ಯಾಸರಾಜರು ಶ್ರೀವ್ಯಾಸರಾಜರು ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅಪಾರ. ಶ್ರೀಕೃಷ್ಣನೆಂದರೆ ಅಬಾಲ ವೃದ್ಧರಾಗಿ ಸಕಲರಿಗೂ ಉದಿಸುವ ಬಾಲಕೃಷ್ಣನ ಮುದಭಾವವೆಂದರೆ ‘ಕೃಷ್ಣಾ ನೀ ಬೇ 07:45 AM ಹಂಚಿ