#ಜೂನ್20, #ವಸಂತ್ ಗಿಳಿಯಾರ್ ವಸಂತ್ ಗಿಳಿಯಾರ್ ವಸಂತ್ ಗಿಳಿಯಾರ್ ವಸಂತ್ ಗಿಳಿಯಾರ್ ಪತ್ರಕರ್ತ, ಪತ್ರಿಕೋದ್ಯಮಿ, ಸಂಘಟನಕಾರ, ಸಮಾಜಮುಖಿ ಹೀಗೆ ಹಲವು ವಿಧದಲ್ಲಿ ಕಾಣಬರುತ್ತಾರಾದರೂ, ಅವರನ್ನು ಹೀಗೇ ಎಂದು ಒಂದೇ ಆವರಣದೊಳಗೆ ಹಿಡಿದಿಡುವ 11:35 AM ಹಂಚಿ
#ಜೂನ್20, #ನನ್ನ ಚಿತ್ರಗಳು ಸಂಸೆ ಕಳಸಾದಿಂದ ಕುದುರೆಮುಖಕ್ಕೆ ಹೋಗುವ ಮಾರ್ಗಮಧ್ಯದಲ್ಲಿ ಸಂಸೆ ಎಂಬ ಸುಂದರ ಸ್ಥಳವಿದೆ. ಪ್ರಕೃತಿಯ ಸೌಂದರ್ಯದ ನಡುವೆ, ಮಾನವನು ಪ್ರಕೃತಿಯೊಡನೆ ಪ್ರೀತಿಯಿಂದ ಸ್ಪಂದಿಸಿ ಬೆಳೆಸಿರುವ ಚಹಾ ತ 08:53 AM ಹಂಚಿ
#ಜೂನ್20, #ನನ್ನ ಚಿತ್ರಗಳು ಕಂಡಂದೆ ಕುಷಿಯಿತು ಮನವು ಕಂಡಂದೆ ಕುಣಿಯಿತು ಮನವು ಹೂವಾಗಿ ಅರಳಿತು ತನುವು ಹೃದಯದ ವೀಣೆಯನು ಹಿತವಾಗಿ ಮೀಟುತಲಿ At JBR, Dubai 08:27 AM ಹಂಚಿ
#ಗೋಪೀನಾಥ ದಾಸರು, #ಜೂನ್20 ಗೋಪೀನಾಥ ದಾಸರು ‘ಪ್ರಭಾತ್ ಕಲಾವಿದರು’ ಪ್ರಖ್ಯಾತಿಯ ಗೋಪೀನಾಥ ದಾಸರು ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ಟಿ ವಿ ಗೋಪೀನಾಥ ದಾಸರು ಪ್ರಸಿದ್ಧ ಹೆಸರು. ಗೋಪೀನಾಥ ದಾಸರು ಸ್ಥಾಪಿಸಿದ 'ಪ್ರಭಾತ್ ಸಂಸ 07:40 AM ಹಂಚಿ
#ಕವಿತೆ, #ಜೂನ್20 ಮೋಡಗಳೇ ಮೋಡಗಳೇ ಮೋಡಗಳೇ ಋತು ಋತುವಿಗು ಬಹುರೂಪದಿ ಚಲಿಸುವ ನೆಲಮುಗಿಲಿನ ಸಂತಾನಗಳೇ. ಬೆಂದ ನೆಲಕೆ ತಂಪೆರೆಯುವ ಮನಸಿನ ಉದಾರ ಕರುಣೆಯ ಕನಸುಗಳೇ ಆಷಾಢದ ಆಕಾಶದ ಪಾತ್ರದಿ ಹರಿವ ಕಲ್ಪನೆಯ ಹೊನಲುಗಳೇ. ಶಾರದ 07:38 AM ಹಂಚಿ
#ಜೂನ್20, #ರಂಜಾನ್ ದರ್ಗಾ ರಂಜಾನ್ ದರ್ಗಾ ರಂಜಾನ್ ದರ್ಗಾ ರಂಜಾನ್ ದರ್ಗಾ ಅವರು ಕನ್ನಡದ ವಿಶಿಷ್ಟ ಬರಹಗಾರರು. ಅವರೊಬ್ಬ ಕವಿ, ವಿಮರ್ಶಕ, ಸಾಹಿತಿ, ಸಂಘಟಕ ಹಾಗೂ ಪತ್ರಿಕೋದ್ಯಮಿ. ರಂಜಾನ್ ದರ್ಗಾ ಅವರ ಜನ್ಮದಿನಾಂಕ ಶಾಲೆಯ ದಾಖಲಾತ 07:25 AM ಹಂಚಿ
#ಜೂನ್20, #ಮಲ್ಪೆ ರಾಮದಾಸ ಸಾಮಗ ರಾಮದಾಸ ಸಾಮಗ ಮಲ್ಪೆ ರಾಮದಾಸ ಸಾಮಗ ಯಕ್ಷಗಾನ ಲೋಕದಲ್ಲಿ ಸಾಮಗ ಸಹೋದರರು ಬಹುದೊಡ್ಡ ಹೆಸರು. ಇವರಲ್ಲಿ ದೊಡ್ಡ ಸಾಮಗ ಅಂದರೆ ಮಲ್ಪೆ ಶಂಕರನಾರಾಯಣ ಸಾಮಗ, ಮತ್ತೊಬ್ಬರು ಸಣ್ಣ ಸಾಮಗರೆಂದೇ ಖ್ಯಾತರಾದ 07:21 AM ಹಂಚಿ
#ಜೂನ್20, #ದ್ರೌಪದಿ ಮುರ್ಮು ದ್ರೌಪದಿ ಮುರ್ಮು ದ್ರೌಪದಿ ಮುರ್ಮು ದ್ರೌಪದಿ ಮುರ್ಮು ಅವರು 2022ರಿಂದ ಭಾರತದ 15ನೇ ಮತ್ತು ಪ್ರಸ್ತುತ ರಾಷ್ಟ್ರಪತಿಗಳಾಗಿ ಗೌರವಾನ್ವಿತರಾಗಿದ್ದಾರೆ. ದ್ರೌಪದಿ ಮುರ್ಮು ಅವರು 1958ರ ಜೂನ್ 20ರಂದು ಒಡಿ 07:19 AM ಹಂಚಿ
#ಕಲೆ, #ಕಾಳಪ್ಪ ಬಡಿಗೇರ ಕಾಳಪ್ಪ ಬಡಿಗೇರ ಕಾಳಪ್ಪ ಬಿ ಬಡಿಗೇರ ಕಾಳಪ್ಪ ಬಿ ಬಡಿಗೇರ ಅವರ ಚಿತ್ರಗಳು ಕಣ್ಮನ ಸೆಳೆಯುವಂತಹವು. ಧಾರವಾಡದ ಮೂಲದವರಾದ ಕಾಳಪ್ಪ ಬಿ ಬಡಿಗೇರ ಅವರ ಜನ್ಮದಿನ ಜೂನ್ 20. ಅವರು ನರಗುಂದದಲ್ಲಿ ಶಿಕ್ಷಕ ವೃತ್ 07:17 AM ಹಂಚಿ
#ಜೂನ್20, #ಬಸವರಾಜ ಪುರಾಣಿಕ ಬಸವರಾಜ ಪುರಾಣಿಕ ಬಸವರಾಜ ಪುರಾಣಿಕರು ಹಿರಿಯ ವಿದ್ವಾಂಸ, ಪ್ರಾಧ್ಯಾಪಕ ಮತ್ತು ಸಾಹಿತಿಗಳಾದ್ದ ಬಸವರಾಜ ಪುರಾಣಿಕರ ಸಂಸ್ಮರಣಾ ದಿನವಿದು. ಸಾಹಿತಿಗಳಾದ ಸಿದ್ಧಯ್ಯ ಪುರಾಣಿಕ ಮತ್ತು ಅನ್ನದಾನಯ್ಯ ಪುರಾಣಿಕರ 07:09 AM ಹಂಚಿ
#ಭಕ್ತಿಗೀತೆ ಶ್ರೀ ವರಲಕ್ಷ್ಮೀ ಶ್ರೀ ವರಲಕ್ಷ್ಮೀ ನಮ- ಸ್ತುಭ್ಯಂ ವಸುಪ್ರದೇ ಶ್ರೀ ಸಾರಸಪದೇ ರಸಪ- ದೇ ಸಪದೇ ಪದೇ ಭಾವಜ ಜನಕ ಪ್ರಾಣ ವಲ್ಲಭೇ ಸುವರ್ಣಾಭೇ ಭಾನುಕೋಟಿ ಸಮಾನ ಪ್ರ- ಭೆ ಭಕ್ತ ಸುಲಭೇ ಸೇವಕಜನ ಪಾಲಿನ್ಯೈ ಶ್ರಿತ ಪಂಕಜ 07:02 AM ಹಂಚಿ
#ಜೂನ್20, #ವಿಕ್ರಮ್ ಸೇಠ್ ವಿಕ್ರಮ್ ಸೇಠ್ ವಿಕ್ರಮ್ ಸೇಠ್ ವಿಕ್ರಮ್ ಸೇಠ್ ಭಾರತದ ಪ್ರಸಿದ್ದ ಇಂಗ್ಲಿಷ್ ಭಾಷಾ ಸಾಹಿತಿ. ವಿಕ್ರಮ್ ಸೇಠ್ 1952ರ ಜೂನ್ 20ರಂದು ಕೋಲ್ಕೊತ್ತಾದಲ್ಲಿ ಜನಿಸಿದರು. ತಂದೆ ಪ್ರೇಮ್ ನಾಥ್ ಸೇಠರು ಬಾಟಾ ಷ 07:00 AM ಹಂಚಿ
#ಜೂನ್20, #ಬಸವರಾಜ ಸಬರದ ಬಸವರಾಜ ಸಬರದ ಬಸವರಾಜ ಸಬರದ ಡಾ. ಬಸವರಾಜ ಸಬರದ ಅವರು ಕವಿಯಾಗಿ, ಚಿಂತಕರಾಗಿ, ನಾಟಕಕಾರರಾಗಿ, ಸಾಮಾಜಿಕ ಹೋರಾಟಗಾರರಾಗಿ, ಹೀಗೆ ಬಹುಮುಖಿಯಾಗಿ ಪ್ರಸಿದ್ಧರು. ಬಸವರಾಜ ಸಬರದ ಅವರ 1954ರ ಜೂನ್ 20ರಂದು 07:00 AM ಹಂಚಿ
#ಆತ್ಮೀಯ, #ಜೂನ್20 ಶ್ರೀಲಕ್ಷ್ಮಿ ಆದ್ಯಪಾಡಿ ಶ್ರೀಲಕ್ಷ್ಮಿ ಆದ್ಯಪಾಡಿ ಶ್ರೀಲಕ್ಷ್ಮೀ ಆದ್ಯಪಾಡಿ ಅವರಲ್ಲಿ ಬರಹ, ಚಿತ್ರಕಲೆ, ಛಾಯಾಗ್ರಹಣ, ಪ್ರಕೃತಿ ಪ್ರೀತಿ, ಫ್ಯಾಷನ್ ಡಿಸೈನಿಂಗ್, ಕಂಪ್ಯೂಟರ್ ತಂತ್ರಜ್ಞಾನ, ಪುಸ್ತಕ ಪ್ರೀತಿ, ಕೈ 06:45 AM ಹಂಚಿ