#ಅಕ್ಟೋಬರ್18, #ನನ್ನ ಚಿತ್ರಗಳು ಆಕಾಶಕ್ಕೆ ಬಲೆಯ ಬೀಸಿ ಆಕಾಶಕ್ಕೆ ಬಲೆಯ ಬೀಸಿ ಮೋಡ ನಗುವ, ಮರ್ಮ ಏನೋ ಇಂಥ ಮಾಯಾವಿ ಸಂತೋಷ ಇನ್ನೇನೇ ಮೈನಾ ಓ ಮೈನಾ ಓ ಮೈನಾ, ಏನಿದು ಮಾಯೆ Evening sky today 07:48 PM ಹಂಚಿ
#ಅಕ್ಟೋಬರ್17, #ಅಪರ್ಣಾ ಅಪರ್ಣಾ ಅಪರ್ಣಾ ಅಚ್ಚಕನ್ನಡದ ಭವ್ಯ ನಗೆಮೊಗದ ನಿರೂಪಕಿ, ರಂಗಭೂಮಿ-ಕಿರುತೆರೆ-ಚಲನಚಿತ್ರಗಳ ಕಲಾವಿದೆ, ಆಪ್ತ ಸ್ನೇಹಜೀವಿಯಾಗಿ, ಸರಳ ಸುಂದರ ವ್ಯಕ್ತಿತ್ವದವರಾಗಿ ಎಲ್ಲರಿಗೂ ಪ್ರಿಯರಾಗಿದ್ದ ಅಪರ್ 06:20 PM ಹಂಚಿ
#ಅಕ್ಟೋಬರ್17, #ನನ್ನ ಚಿತ್ರಗಳು ಸೂರ್ಯದೇವನೆ ಲೋಕಪಾಲನೆ ಸೂರ್ಯದೇವನೆ ಲೋಕಪಾಲನೆ ತೇ ನಮೋಸ್ತು ನಮೋಸ್ತುತೇ ಪ್ರೇಮದಿಂದಲಿ ನೋಡು ನಮ್ಮನು ತೇ ನಮೋಸ್ತು ನಮೋಸ್ತುತೇ At JLT, Dubai on 17.10.2024 08:01 AM ಹಂಚಿ
#ಅಕ್ಟೋಬರ್17, #ಯಕ್ಷಗಾನ ಹಿರಿಯಡ್ಕ ಗೋಪಾಲರಾವ್ ಹಿರಿಯಡ್ಕ ಗೋಪಾಲರಾವ್ ಇಂದು ಯಕ್ಷಗಾನ ಲೋಕದ ಮದ್ದಳೆ ಮಾಂತ್ರಿಕ, ಶತಾಯುಷಿ ಹಿರಿಯಡ್ಕ ಗೋಪಾಲರಾವ್ ಸಂಸ್ಮರಣಾ ದಿನ. 1919ರಲ್ಲಿ ಜನಿಸಿದ್ದ ಗೋಪಾಲರಾಯರು 101 ವರ್ಷದ ಜೀವನ ನಡೆಸಿದವರ 07:36 AM ಹಂಚಿ
#ಅಕ್ಟೋಬರ್17, #ನನ್ನ ಚಿತ್ರಗಳು ಮಬ್ಬು ಹರಿದು ಮಬ್ಬು ಹರಿದು ಬೆಳಕು ಸುರಿದು ಎಳೆ ಬಿಸಿಲಿನ ಮೊಳಗು.... ನಮಸ್ಕಾರ. ಶುಭದಿನ. Darkness slowly making way for the light in the tender sunshine... Good Morning and a p 07:26 AM ಹಂಚಿ
#ಅಕ್ಟೋಬರ್17, #ಸಿನಿಮಾ ಸಿಮಿ ಗರೆವಾಲ್ ಸಿಮಿ ಗರೆವಾಲ್ ಸಿಮಿ ಗರೆವಾಲ್ ಚಲನಚಿತ್ರ ಮತ್ತು ಕಿರುತೆರೆಯ ಲೋಕದ ಪ್ರಸಿದ್ಧ ಕಲಾವಿದೆ ಮತ್ತು ಕಾರ್ಯಕ್ರಮ ನಿರ್ವಾಹಕರು. ಸಿಮಿ ಗರೆವಾಲ್ 1947ರ ಅಕ್ಟೋಬರ್ 17ರಂದು ದೆಹಲಿಯಲ್ಲಿ ಜನಿಸ 07:15 AM ಹಂಚಿ
#ಅಕ್ಟೋಬರ್17, #ಆಗಸ್ಟ್15 ಎಂ. ನರೇಂದ್ರಬಾಬು ಎಂ. ನರೇಂದ್ರಬಾಬು ಚಿತ್ರಸಾಹಿತಿಗಳಾಗಿ ಎಂ. ನರೇಂದ್ರಬಾಬು ಹೆಸರಾಗಿದ್ದವರು. ನರೇಂದ್ರಬಾಬು 1926ರ ಆಗಸ್ಟ್ 15ರಂದು ಮೈಸೂರಿನಲ್ಲಿ ಜನಿಸಿದರು. ತಂದೆ ಅರಮನೆಯ ಭಕ್ಷಿಗಳಾಗಿದ್ದ ಕಾಶೀಪತಯ 07:07 AM ಹಂಚಿ
#ಅಕ್ಟೋಬರ್17, #ಜೂನ್11 ರಾಜೀವ್ ತಾರಾನಾಥ್ ರಾಜೀವ್ ತಾರಾನಾಥ್ ಪಂಡಿತ್ ರಾಜೀವ್ ತಾರಾನಾಥರು ವಿಶ್ವದ ಶ್ರೇಷ್ಠ ಸರೋದ್ ವಾದಕರಲ್ಲೊಬ್ಬರಾಗಿ, ಅತ್ಯಂತ ಸರಳತೆಗೆ, ಮಾನವೀಯ ಮೌಲ್ಯಗಳಿಗೆ ಮತ್ತು ಶ್ರೇಷ್ಠ ಸಂಗೀತಕ್ಕೆ ಹೆಸರಾಗಿದ್ದ ನಮ್ 07:00 AM ಹಂಚಿ
#ಅಕ್ಟೋಬರ್17, #ಅನಿಲ್ ಕುಂಬ್ಳೆ ಅನಿಲ್ ಕುಂಬ್ಳೆ ಅನಿಲ್ ಕುಂಬ್ಳೆ ಅನಿಲ್ ಕುಂಬ್ಳೆ ನಮ್ಮ ಮಹಾನ್ ಕ್ರಿಕೆಟ್ಟಿಗರು. ಅವರೊಬ್ಬ ವಿಶ್ವಶ್ರೇಷ್ಠ ಬೌಲರ್. ಕುಂಬ್ಳೆ 1970ರ ಅಕ್ಟೋಬರ್ 17ರಂದು ಜನಿಸಿದರು. ಕುಂಬ್ಳೆ ಎಂದರೆ ಅದೆಂತದ್ದೋ ರೋಮಾ 06:57 AM ಹಂಚಿ
#ಅಕ್ಟೋಬರ್17, #ಶ್ರೀರಂಗ ಶ್ರೀರಂಗ ಶ್ರೀರಂಗ 'ಶ್ರೀರಂಗ' ಎಂಬ ಕಾವ್ಯನಾಮಾಂಕಿತರಾದ ಆದ್ಯ ರಂಗಾಚಾರ್ಯರು ಕನ್ನಡ ಸಾಹಿತ್ಯ ಲೋಕದ ಪ್ರಸಿದ್ಧ ನಾಟಕಕಾರರು, ಸಾಹಿತಿಗಳು ಮತ್ತು ಶ್ರೇಷ್ಠ ವಿದ್ವಾಂಸರು. ಇಂದು ಅವರ ಸ 06:51 AM 1 ಹಂಚಿ
#ಅಕ್ಟೋಬರ್17, #ಸಿನಿಮಾ ಸ್ಮಿತಾ ಪಾಟೀಲ್ ಸ್ಮಿತಾ ಪಾಟೀಲ್ ಭಾರತೀಯ ಚಿತ್ರರಂಗ ಕಂಡ ಅಮೋಘ ಪ್ರತಿಭೆ ಸ್ಮಿತಾ ಪಾಟೀಲ್. ಸ್ಮಿತಾ, ಪಾಟೀಲ್ ಅವರು 1955ರ ಅಕ್ಟೋಬರ್ 17ರಂದು ಪುಣೆಯಲ್ಲಿ ಜನಿಸಿದರು. ತಂದೆ ಮಹಾರಾಷ್ಟ್ರದ ಸಚಿವರಾಗಿದ 06:48 AM ಹಂಚಿ
#ಅಕ್ಟೋಬರ್17, #ಚಿತ್ರಗೀತೆ ದಿವ್ಯಗಗನ ವನವಾಸಿನೀ ಭಾಗ್ಯಜ್ಯೋತಿ ಚಿತ್ರದಲ್ಲಿನ ನಮ್ಮ ಕಾಲದ ಪ್ರಸಿದ್ಧ ಸಂಸ್ಕೃತ ಗೀತೆ ದಿವ್ಯಗಗನ ವನವಾಸಿನೀ ಭವ್ಯರುಚಿರದರಹಾಸಿನೀ ಪಂಕಜನೇತ್ರಿ ಮಧುಮಯಗಾತ್ರಿ ಪ್ರಣಯಚಂದ್ರಿಕಾ ಧವಳಿತರಾತ್ರೀ ಏಹಿ ಪಾಹಿ ವಿರ 06:42 AM ಹಂಚಿ
#ಅಕ್ಟೋಬರ್17, #ಜಿ. ವಿ. ಕುಲಕರ್ಣಿ ಜಿ. ವಿ. ಕುಲಕರ್ಣಿ ಜಿ. ವಿ. ಕುಲಕರ್ಣಿ ಹಿರಿಯರಾದ ಡಾ. ಗುರುನಾಥ ವಿಠ್ಠಲರಾವ್ ಕುಲಕರ್ಣಿ ಅವರು ಕವಿ, ನಾಟಕಕಾರ, ವಾಗ್ಮಿ ಮತ್ತು ವಿಮರ್ಶಕರಾಗಿ ಬಹಳ ಸಾಧನೆ ಮಾಡಿದವರು. ಇವರು 'ಜೀವಿ ಕುಲಕರ್ಣಿ' 04:30 AM ಹಂಚಿ