#ಕೆ. ಎಸ್. ನಿಸಾರ್ ಅಹಮದ್, #ಫೆಬ್ರವರಿ5 ನಿಸಾರ್ ಅಹಮದ್ ನಿಸಾರ್ ಅಹಮದ್ ನಿಸಾರ್ ಅಹಮದ್ ಅಂದರೆ ಅದೆಂತದ್ದೋ ಹಲವು ಸುಮಧುರ ಭಾವಗಳು ತುಳುಕುತ್ತವೆ. ಜೋಗದ ಸಿರಿಬೆಳಕಿನಲ್ಲಿ ಹಾಡನ್ನು ಹಾಡಿಕೊಂಡಾಗಲೆಲ್ಲಾ ಅದೇನೋ ತುಂಬು ಆನಂದ ಸಿಗುತ್ತದೆ. ಬೆ 06:30 AM ಹಂಚಿ
#ಫೆಬ್ರವರಿ5, #ಬೆಳಕವಾಡಿ ಶ್ರೀನಿವಾಸ ಅಯ್ಯಂಗಾರ್ ಬೆಳಕವಾಡಿ ಬೆಳಕವಾಡಿ ಶ್ರೀನಿವಾಸ ಅಯ್ಯಂಗಾರ್ ಮಹಾನ್ ಸಂಗೀತಕಾರರಾದ ಬೆಳಕವಾಡಿ ಶ್ರೀನಿವಾಸ ಅಯ್ಯಂಗಾರ್ ಎಂಬುದು ತಂದೆ ಮಗ ಇಬ್ಬರದೂ ಒಂದೇ ಹೆಸರು. ಹಿರಿಯ ಬೆಳಕವಾಡಿ ಶ್ರೀನಿವಾಸ ಅಯ್ಯಂಗಾರ್ ಅವರ 06:38 AM ಹಂಚಿ
#ಫೆಬ್ರವರಿ15, #ಫೆಬ್ರವರಿ5 ಸೋರಟ್ ಅಶ್ವಥ್ ಸೋರಟ್ ಅಶ್ವಥ್ ಕನ್ನಡ ಚಿತ್ರರಂಗ ಕಂಡ ಮಹಾನ್ ಸಾಹಿತಿಗಳಲ್ಲಿ ಸೋರಟ್ ಅಶ್ವಥ್ ಒಬ್ಬರು. ‘ಗಾಳಿ ಗೋಪುರ’, ‘ನಾಡಿನಂದ ಈ ದೀಪಾವಳಿ ಬಂತು ಸಂತೋಷ ತಾಳಿ’, ‘ಬಾ ಬಾ ಬಾ ರಾಗವಾಗಿ’, ‘ತೂಕಡಿ 06:03 AM ಹಂಚಿ
#ನನ್ನ ಚಿತ್ರಗಳು, #ಫೆಬ್ರವರಿ5 ಹರಸಲಿ ಕುಸುಮ ಕುಸುಮದಲ್ಲು ಅವನ ದಿವ್ಯತೇಜ ತುಂಬಲಿ ಅವನ ಕೃಪೆಯು ನಮ್ಮ ಬಾಳನಿಂದು ಹರಸಲಿ At Lalbagh, Bengaluru on 5.2.2017 06:48 AM ಹಂಚಿ
#ನಿಡಸಾಲೆ ಪುಟ್ಟಸ್ವಾಮಯ್ಯ, #ಫೆಬ್ರವರಿ5 ನಿಡಸಾಲೆ ಪುಟ್ಟಸ್ವಾಮಯ್ಯ ನಿಡಸಾಲೆ ಪುಟ್ಟಸ್ವಾಮಯ್ಯ ನಿಡಸಾಲೆ ಪುಟ್ಟಸ್ವಾಮಯ್ಯ ಅವರು ಬರಹಗಾರರಾಗಿ, ಅಭಿನಯ ಕಲಾವಿದರಾಗಿ, ನಿರ್ದೇಶಕರಾಗಿ, ನಿರ್ಮಾಪಕರಾಗಿ, ಸಂಘಟನಕಾರರಾಗಿ, ಹೀಗೆ ಬಹುಮುಖಿ ಹೆಸರಾಗಿದ್ದಾರೆ. ನ 06:47 AM ಹಂಚಿ
#ಅಧ್ಯಾತ್ಮ, #ಗೋಪಾಲದಾಸರು ಗೋಪಾಲದಾಸರು ಗೋಪಾಲದಾಸರು ಹರಿದಾಸ ಸಾಹಿತ್ಯ ಪರಂಪರೆಯಲ್ಲಿ ಮೂಡಿಬಂದವರಲ್ಲಿ ಗೋಪಾಲದಾಸರು ಒಬ್ಬರು. ಇವರ ಕಾಲ ಹದಿನೆಂಟನೆಯ ಶತಮಾನದ 1722 ರಿಂದ 1762 ಎನ್ನಲಾಗಿದೆ. ಗೋಪಾಲದಾಸರು ವಿಜಯ ದಾಸರ ಶಿಷ 06:30 AM ಹಂಚಿ
#ನವೆಂಬರ್2, #ಫೆಬ್ರವರಿ5 ಬಿ. ಜಿ. ಎಲ್. ಸ್ವಾಮಿ ಬಿ. ಜಿ. ಎಲ್. ಸ್ವಾಮಿ ಬಿ. ಜಿ. ಎಲ್. ಸ್ವಾಮಿ ಮಹಾನ್ ಸಸ್ಯಶಾಸ್ತ್ರಜ್ಞರಾಗಿ, ಸಂಶೋಧಕರಾಗಿ, ಶಿಕ್ಷಕರಾಗಿ; ಕನ್ನಡ ಸಾಹಿತ್ಯದ ವಿನೋದಪೂರ್ಣ, ವಿಚಾರಪೂರ್ಣ ಹಾಗೂ ವೈಜ್ಞಾನಿಕ ಮಹಾನ್ ಬ 06:26 AM 1 ಹಂಚಿ
#ಅಧ್ಯಾತ್ಮ, #ಇಬ್ರಾಹಿಂ ಸುತಾರ ಇಬ್ರಾಹಿಂ ಸುತಾರ ಇಬ್ರಾಹಿಂ ಸುತಾರ ಇಬ್ರಾಹಿಂ ಸುತಾರ ಕನ್ನಡನಾಡಿನ ಆಧುನಿಕ ಯುಗದ ಕಬೀರರೆಂಬ ಭಾವ ಮೂಡಿಸಿದ್ದವರು. ಮಹಾಲಿಂಗಪುರದ ಇಬ್ರಾಹಿಂ ಸುತಾರ ವೈದಿಕ, ವಚನ ಹಾಗೂ ಸೂಫಿ ಪರಂಪರೆ ಆಶಯಗಳ ಹದ ಪಾಕವನ್ 06:24 AM ಹಂಚಿ
#ಗೋಪಾಲ ಕೆ ಕಾರಂತ್, #ಜೂನ್10 ಗೋಪಾಲ ಕೆ ಕಾರಂತ್ ಗೋಪಾಲ ಕೆ ಕಾರಂತ್ ಕನ್ನಡಿಗರಾದ ಗೋಪಾಲ ಕೆ ಕಾರಂತ್ ವಿಶ್ವಖ್ಯಾತ ಸಮಾಜಶಾಸ್ತ್ರಜ್ಞರೆನಿಸಿದ್ದವರು. ಗೋಪಾಲ ಕೆ ಕಾರಂತರು 1952ರ ಫೆಬ್ರುವರಿ 6ರಂದು ಜನಿಸಿದರು. ಅವರು ಆನೇಕಲ್ ಮೂಲದವರು 06:19 AM ಹಂಚಿ
#ಛಾಯಾಗ್ರಹಣ, #ಡಿ.ಸಿ.ನಾಗೇಶ್ ನಾಗೇಶ್ ಡಿ.ಸಿ. ಡಿ. ಸಿ. ನಾಗೇಶ್ ಇಂದು ಡಿ. ಸಿ. ನಾಗೇಶ್ ಅವರ ಸಂಸ್ಮರಣೆ ದಿನ. ಡಿ.ಸಿ ನಾಗೇಶ್ ಹಲವು ದಶಕಗಳ ಕಾಲ ಸಿನಿಮಾ ಪತ್ರಿಕೋದ್ಯಮದಲ್ಲಿ ಛಾಯಾಗ್ರಾಹಕರಾಗಿ ಸೇವೆ ಸಲ್ಲಿಸಿದವರು. ಕನ್ನಡದ ಬಹುತೇ 06:18 AM ಹಂಚಿ
#ಫೆಬ್ರವರಿ5, #ವೀರೇಂದ್ರ ಪಾಟೀಲ್ ವೀರೇಂದ್ರ ಪಾಟೀಲ್ ವೀರೇಂದ್ರ ಪಾಟೀಲ್ ಕರ್ನಾಟಕದ ಮುಖ್ಯಮಂತ್ರಿಗಳಲ್ಲಿ ವೀರೇಂದ್ರ ಪಾಟೀಲ್ ಪ್ರಮುಖ ಹೆಸರು. ನ್ಯಾಯವಾದಿಗಳಾಗಿ, ರಾಜಕಾರಣಿಗಳಾಗಿ ಮತ್ತು ಕೇಂದ್ರ ಸಂಪುಟದಲ್ಲಿನ ಮಂತ್ರಿಗಳಾಗಿ ಸಹಾ ಅವರು ಕ 06:15 AM ಹಂಚಿ
#ಅನಂತರಾಮ್ ಜೆರ್ರಿ, #ಫೆಬ್ರವರಿ5 ಅನಂತರಾಮ್ ಜೆರ್ರಿ ಅನಂತರಾಮ್ ಜೆರ್ರಿ ಕನ್ನಡ ರಂಗಭೂಮಿಯೊಳಗೆ ಹರಿಯುತ್ತಿರುವ ಸಂಗೀತ ಪ್ರವಹಿನಿಯ ಪ್ರಮುಖ ಇಂಪಿನ ಝರಿ ಅನಂತರಾಮ್ ಜೆರ್ರಿ. ಅನಂತರಾಮ್ ಜೆರ್ರಿ ಅವರು 1950ರ ಫೆಬ್ರವರಿ 5ರಂದು ಮೈಸೂರಿನಲ 06:02 AM ಹಂಚಿ
#ನನ್ನ ಚಿತ್ರಗಳು, #ಫೆಬ್ರವರಿ5 ಸಂತಸ ಆನಂದಮಯ ಈ ಜಗಹೃದಯ. ಶುಭೋದಯ. ಸುಖ ಸೌಖ್ಯ ಸಂತಸ ಒಲುಮೆ ನಲುಮೆಗಳ ಸುಂದರ ಸುದಿನ ನಮ್ಮೆಲ್ಲರದಾಗಿರಲಿ 🌷🌷🌷 At Kukkarahalli Lake, Mysore in the year 2013 06:00 AM ಹಂಚಿ
#ನವೆಂಬರ್10, #ಫೆಬ್ರವರಿ5 ಹಾ. ಮಾ. ನಾಯಕ ಹಾ. ಮಾ. ನಾಯಕ ಹಾ. ಮಾ. ನಾಯಕರ ಪೂರ್ತಿ ಹೆಸರು ಹಾರೋಗದ್ದೆ ಮಾನಪ್ಪ ನಾಯಕ. ಹಾಮಾನಾ ಎಂಬುದು ಅವರ ಕಾವ್ಯನಾಮ. ಅವರ ಒಟ್ಟು ಬದುಕಿನ ಕಾಯಕದಲ್ಲಿ, ಸಿಂಹಪಾಲು ಕನ್ನಡದ ಕೈಂಕರ್ಯಕ್ಕೆ 06:00 AM 1 ಹಂಚಿ
#ಆತ್ಮೀಯ, #ಫೆಬ್ರವರಿ5 ಆಗುಂಬೆಯ ಸೂರ್ಯಾಸ್ತ ಆಗುಂಬೆಯ ಸೂರ್ಯಾಸ್ತಮಯ (ಡಾ. ಬಿ.ಜಿ. ಎಲ್. ಸ್ವಾಮಿ ಅವರ ಆಗುಂಬೆಯ ಸೂರ್ಯಾಸ್ತದ ವರ್ಣನೆ 'ಹಸುರು ಹೊನ್ನು' ಪುಸ್ತಕದಿಂದ) ಸಂಜೆ ಆಗುಂಬೆಯ ಸೂರ್ಯಾಸ್ತಮಯವನ್ನು ನೋಡಲು ಹೋಗಿ, ಇ 06:30 PM ಹಂಚಿ
#ನವೆಂಬರ್2, #ಫೆಬ್ರವರಿ5 ಬಿ. ಜಿ. ಎಲ್. ಸ್ವಾಮಿ ಬಿ. ಜಿ. ಎಲ್. ಸ್ವಾಮಿ ಬಿ. ಜಿ. ಎಲ್. ಸ್ವಾಮಿ ಮಹಾನ್ ಸಸ್ಯಶಾಸ್ತ್ರಜ್ಞರಾಗಿ, ಸಂಶೋಧಕರಾಗಿ, ಶಿಕ್ಷಕರಾಗಿ; ಕನ್ನಡ ಸಾಹಿತ್ಯದ ವಿನೋದಪೂರ್ಣ, ವಿಚಾರಪೂರ್ಣ ಹಾಗೂ ವೈಜ್ಞಾನಿಕ ಮಹಾನ್ ಬ 03:44 PM ಹಂಚಿ