#ಜೂನ್30, #ಪತ್ರಿಕೋದ್ಯಮ ಸತೀಶ್ ಚಪ್ಪರಿಕೆ ಸತೀಶ್ ಚಪ್ಪರಿಕೆ ’ಬುಕ್ ಬ್ರಹ್ಮ’ ಡಿಜಿಟಲ್ ಮಾಧ್ಯಮ ಸಂಸ್ಥೆಯ ಸಂಸ್ಥಾಪಕರಲ್ಲೊಬ್ಬರಾಗಿ ಅದರ ಮ್ಯಾನೇಜಿಂಗ್ ಡೈರೆಕ್ಟರ್ ಆಗಿರುವ ಸತೀಶ್ ಚಪ್ಪರಿಕೆ ಪತ್ರಿಕೋದ್ಯಮಿ, ಪತ್ರಕರ್ತ, ಬರಹಗಾ 09:36 PM ಹಂಚಿ
#ಜೂನ್30, #ನನ್ನ ಚಿತ್ರಗಳು ನೇಸರ ನೋಡು ನೇಸರ ನೋಡು ನೇಸರ ನೋಡು ನೇಸರ ನೋಡು ನೇಸರ ನೋಡು ಮೂಡಾಣ ಬಯ್ಲಿಂದ ಮೇಲಕ್ಕೆ ಹಾರಿ ದೂರಾದ ಮಲೆಯ ತಲೆಯಾನೆ ಏರಿ ನೇಸರ ನೋಡು ನೇಸರ ನೋಡು... ನೇಸರ ನೋಡು ನೇಸರ ನೋಡು... ಹೊರಳೀತು ಇರಳು ಬೆಳಕೀನ 08:16 AM ಹಂಚಿ
#ಕೆರೆಮನೆ ಮಹಾಬಲ ಹೆಗಡೆ, #ಜೂನ್30 ಮಹಾಬಲ ಹೆಗಡೆ ಕೆರೆಮನೆ ಮಹಾಬಲ ಹೆಗಡೆ ಕೆರೆಮನೆ ಎಂದಾಕ್ಷಣ ಮನಸ್ಸಿಗೆ ಹೊಳೆಯುವುದು ಯಕ್ಷಗಾನ. ಅಂಥ ಮನೆತನ ಮತ್ತು ಕಲೆಯ ಅನರ್ಘ್ಯ ಪರಂಪರೆಯ ಕೊಂಡಿಯಾಗಿದ್ದವರು ಮಹಾಬಲ ಹೆಗಡೆ. ಮಹಾಬಲರು 1927ರ ಜೂ 07:55 AM ಹಂಚಿ
#ಜೂನ್30, #ನನ್ನ ಚಿತ್ರಗಳು ದೇವನಕಲೆ ಎಲ್ಲಾ ದೇವನ ಕಲೆಯೆಂದೇ ನೀ ತಿಳಿ ಅದರಿಂದ ನೀ ಕಲಿ At Siddapura, Coorg On 29.06.2023 07:52 AM ಹಂಚಿ
#ಜೂನ್30, #ವಿಜ್ಞಾನ ಸಿ.ಎನ್.ಆರ್. ರಾವ್ ಭಾರತರತ್ನ ಪ್ರೊ. ಸಿ.ಎನ್.ಆರ್. ರಾವ್ ಭಾರತದ ಮಹಾನ್ ವಿಜ್ಞಾನಿಗಳಲ್ಲೊಬ್ಬರಾದ ಭಾರತರತ್ನ ಪ್ರೊ. ಸಿ. ಎನ್. ರಾವ್ ಅವರು ಕಳೆದ ಆರೂವರೆ ದಶಕಗಳಿಂದ ತಮ್ಮ ಜೀವನವನ್ನು ವಿಜ್ಞ 07:36 AM ಹಂಚಿ
#ಆತ್ಮೀಯ, #ಜೂನ್30 ಶಂಕರ ಅಜ್ಜಂಪುರ ಶಂಕರ ಅಜ್ಜಂಪುರ ಇಂದು ನಮ್ಮ ಸಾಂಸ್ಕೃತಿಕಲೋಕದ ಹಿರಿಯರೂ, ಉತ್ತಮ ಅಭಿರುಚಿಯ ಬ್ಲಾಗಿಗರೂ, ಬರಹಗಾರರೂ ಮತ್ತು ಶಿಲ್ಪಕಲೆಗಳ ಕುರಿತಾಗಿನ ಚಿಂತಕರೂ ಆದ ಶಂಕರ ಅಜ್ಜಂಪುರ ಅವರ ಜನ್ಮದಿನ. ಜೂ 07:29 AM ಹಂಚಿ
#ಜೂನ್30, #ಸಾರಾ ಅಬೂಬಕ್ಕರ್. ಸಾಹಿತ್ಯ ಸಾರಾ ಅಬೂಬಕ್ಕರ್ ಸಾರಾ ಅಬೂಬಕ್ಕರ್ ಸಾರಾ ಅಬೂಬಕ್ಕರ್ ಕನ್ನಡದ ಪ್ರಖ್ಯಾತ ಲೇಖಕಿ. ಸಾರಾ ಅಬೂಬಕ್ಕರ್ 1936ರ ಜೂನ್ 30ರಂದು ಕಾಸರಗೋಡಿನ ಚಂದ್ರಗಿರಿ ತೀರದ ಗ್ರಾಮವೊಂದರಲ್ಲಿ ಜನಿಸಿದರು. ತಂದೆ ನ್ಯಾಯವಾ 06:25 AM ಹಂಚಿ
#ಜೂನ್30, #ಬೇಲೂರು ರಾಮಮೂರ್ತಿ ಬೇಲೂರು ರಾಮಮೂರ್ತಿ ಬೇಲೂರು ರಾಮಮೂರ್ತಿ ಬೇಲೂರು ರಾಮಮೂರ್ತಿ ಕನ್ನಡದ ಹೆಸರಾಂತ ಬರಹಗಾರರಲ್ಲಿ ಒಬ್ಬರು. ಅವರು ರಚಿಸಿರುವ ಕೃತಿಗಳು ನೂರರಷ್ಟು. ಬೇಲೂರು ರಾಮಮೂರ್ತಿ 1950ರ ಜೂನ್ 30ರಂದು ಜನಿಸಿದರು. ರಾಮಮ 05:00 AM ಹಂಚಿ
#ಜೂನ್29, #ನನ್ನ ಚಿತ್ರಗಳು ನಿನ್ನಲ್ಲೇ ನಿನ್ನಂತೆ ಯಾರಿಲ್ಲ ನಿನ್ನಲ್ಲೇ ಮನಸೆಲ್ಲ Photo: At Navarathan Antiques, Mahatma Gandhi Road, Bangalore on 29.6.2016 11:14 AM ಹಂಚಿ
#ಜೂನ್29, #ನನ್ನ ಚಿತ್ರಗಳು ಆ ಕಲಾವಿದ ಇಷ್ಟು ಸುಂದರವಾಗಿ ಚಿತ್ರಬಿಡಿಸುವುದು ಆ ಕಲಾವಿದನಿಗೆ ಮಾತ್ರಾ ಸಾಧ್ಯ Only the creator can create this kind of an art Photo: A tree at Lalbagh on 29.6.2016 10:13 AM ಹಂಚಿ
#ಜೂನ್29, #ಸಾಹಿತ್ಯ ಸುಬ್ರಾಯ ಚೊಕ್ಕಾಡಿ ಸುಬ್ರಾಯ ಚೊಕ್ಕಾಡಿ ಸುಬ್ರಾಯ ಚೊಕ್ಕಾಡಿ ಅವರು ಕನ್ನಡದ ಖ್ಯಾತ ಕವಿ, ಕಥೆಗಾರ, ವಿಮರ್ಶಕ ಮತ್ತು ವಿದ್ವಾಂಸರು. ಸುಬ್ರಾಯ ಚೊಕ್ಕಾಡಿಯವರು 1940ರ ಜೂನ್ 29ರಂದು ಸುಳ್ಯ ತಾಲ್ಲೂಕಿನ ಚೊಕ 07:35 AM ಹಂಚಿ
#ಕುದ್ಮುಲ್ ರಂಗರಾವ್, #ಜೂನ್29 ಕುಂದ್ಮುಲ್ ರಂಗರಾವ್ ಕುದ್ಮುಲ್ ರಂಗರಾವ್ ಕುದ್ಮುಲ್ ರಂಗರಾವ್ ಮಹಾನ್ ಸಮಾಜ ಸುಧಾರಕರು. ಮಹಾತ್ಮ ಗಾಂಧೀಜಿಯವರು ಸಹಾ ಕುದ್ಮುಲ್ ರಂಗರಾವ್ ಅವರಿಂದ ಪ್ರಭಾವಿತರಾಗಿ ಅವರನ್ನು ಗುರುವರ್ಯ ಎಂದು ಸ್ತುತಿಸಿದ್ದಾರ 07:34 AM ಹಂಚಿ
#ಜೂನ್29, #ನನ್ನ ಚಿತ್ರಗಳು ಹೂನಗೆ ಹೂವಲ್ಲಿ ನಿನ್ನ ಮೊಗವನ್ನು ಕಂಡೆ ಮೊಗದಲ್ಲಿ ನಿನ್ನ ಹೂನಗೆಯ ಕಂಡೆ At Siddapura, Coorg on 29.2.2023 07:32 AM ಹಂಚಿ
#ಜೂನ್29, #ಪ್ರಶಾಂತ ಚಂದ್ರ ಮಹಲನೋಬಿಸ್ ಮಹಲನೋಬಿಸ್ ಪ್ರಶಾಂತ ಚಂದ್ರ ಮಹಲನೋಬಿಸ್ ಪ್ರಶಾಂತ ಚಂದ್ರ ಮಹಲನೋಬಿಸ್ ಭಾರತದೇಶ ಕಂಡ ಮಹಾನ್ ಸಂಖ್ಯಾಶಾಸ್ತ್ರಜ್ಞ, ಮಹಾನ್ ಯೋಜನಾ ತಜ್ಞ ಮತ್ತು ಇಂಡಿಯನ್ ಸ್ಟಾಟಿಸ್ಟಿಕಲ್ ಇನ್ಸ್ಟಿಟ್ಯೂಟ್ ಸ್ಥಾಪಕರ 07:30 AM ಹಂಚಿ
#ಜೂನ್29, #ಜೈಜಗದೀಶ್ ಜೈಜಗದೀಶ್ ಜೈಜಗದೀಶ್ ಜೈಜಗದೀಶ್ ಕನ್ನಡ ಚಲನಚಿತ್ರರಂಗದ ಸುಂದರ ನಟ. ಚಿತ್ರ ನಿರ್ಮಾಣ ಮತ್ತು ನಿರ್ದೇಶನಗಳನ್ನೂ ಮಾಡಿದ್ದಾರೆ. ಜೈಜಗದೀಶ್ 1954ರ ಜೂನ್ 29ರಂದು ಜನಿಸಿದರು. ಸೋಮವಾರ ಪೇಟೆಯ ಅನುಕೂ 07:25 AM ಹಂಚಿ
#ಜೂನ್29, #ಶ್ಯಾಮಲಾ ಮಾಧವ ಶ್ಯಾಮಲಾ ಮಾಧವ ಶ್ಯಾಮಲಾ ಮಾಧವ ಶ್ಯಾಮಲಾ ಮಾಧವ ಅವರು ಪ್ರಸಿದ್ಧ ಬರಗಾರ್ತಿ. ಶ್ಯಾಮಲಾ ಅವರು 1949ರ ಜೂನ್ 29ರಂದು ಮಂಗಳೂರಿನ ಸಮೀಪದ ಕೊಡಿಯಾಲಗುತ್ತು ಪ್ರದೇಶದ ಮನೆಯಲ್ಲಿ ಜನಿಸಿದರು. ತಂದೆ ನಾರಾಯಣ 07:17 AM ಹಂಚಿ
#ಆಶುತೋಷ್ ಮುಖರ್ಜಿ, #ಜೂನ್29 ಆಶುತೋಷ್ ಮುಖರ್ಜಿ ಆಶುತೋಷ್ ಮುಖರ್ಜಿ ಆಶುತೋಷ್ ಮುಖರ್ಜಿ ಭಾರತೀಯ ಸಂಸ್ಕೃತಿಯ ಉಚ್ಚತಮ ಪ್ರತೀಕರಾಗಿದ್ದು ಉದ್ಧಾಮ ಪಂಡಿತ, ದಕ್ಷ ಆಡಳಿತಗಾರ, ಸಮರ್ಥ ಉಪಕುಲಪತಿ ಎಂದು ಖ್ಯಾತಿ ಪಡೆದವರು. ಆಶುತೋಷ್ ಮುಖರ್ಜ 06:45 AM ಹಂಚಿ
#ಭಕ್ತಿಗೀತೆ ಎನ್ನ ಪಾಲಿಸೋ ಕರುಣಾಕರ ಎನ್ನ ಪಾಲಿಸೋ ಕರುಣಾಕರ ಪನ್ನಗಶಯನ ಗದಾಧರ ದೇವಕಿನಂದನ ಹರಿಮಧುಸೂದನ ಅಸುರಾಂತಕ ಮುರಳೀಧರ ಬಿಸರುಹನಾಭ ಸರ್ವೇಶನೆ ಮುನಿ- - ಮಾನಸಸಂಚಾರ ಮಾಧವ ಪರಮಪುರುಷ ಉರಗಾಶನವಾಹನ ಕರುಣಾರ್ಣವ ವಡವಾನಲ ಸರಸಿಜೋದ 06:42 AM ಹಂಚಿ
#ಕವಿತೆ, #ಜೂನ್28 ಹೂವು ಹೊರಳುವವು ಹೂವು ಹೊರಳುವವು ಸೂರ್ಯನ ಕಡೆಗೆ ನಮ್ಮ ದಾರಿ ಬರಿ ಚಂದ್ರನವರೆಗೆ ಇರುಳಿನ ಒಡಲಿಗೆ ದೂರದ ಕಡಲಿಗೆ ಮುಳುಗಿದಂತೆ ದಿನ ಬೆಳಗಿದಂತೆ ಹೊರ ಬರುವನು ಕೂಸಿನ ಹಾಗೆ ಜಗದ ಮೂಸೆಯಲಿ ಕರಗಿಸಿ ಬಿಡುವನು ಎಲ್ಲ 06:11 PM ಹಂಚಿ
#ಜಾನಪದ, #ಜೂನ್28 ಬೆಳಗಾಗಿ ನಾನೆದ್ದು...... ಬೆಳಗಾಗಿ ನಾನೆದ್ದು...... ಕೂಸು ಇದ್ದ ಮನಿಗೆ ಬೀಸಣಿಕೆ ಯಾತಕ ಕೂಸು ಕಂದಮ್ಮ ಒಳ-ಹೊರಗ ಕೂಸು ಕಂದಮ್ಮ ಒಳ-ಹೊರಗ ಆಡಿದರ ಬೀಸಣಿಕೆ ಗಾಳಿ ಸುಳಿದಾವ ಬೆಳಗಾಗಿ ನಾನೆದ್ದು ಯಾರ್ ಯಾರ ನೆನೆಯಾಲಿ ಎಳ 07:26 AM ಹಂಚಿ
#ಗೀತಾ ನಾಗಭೂಷಣ, #ಜೂನ್28 ಗೀತಾ ನಾಗಭೂಷಣ ಗೀತಾ ನಾಗಭೂಷಣ ಇಂದು ಹೆಸರಾಂತ ಬರಹಗಾರ್ತಿ ಗೀತಾ ನಾಗಭೂಷಣ ಅವರ ಸಂಸ್ಮರಣಾ ದಿನ. ಅವರು 2020ರ ಜೂನ್ 28ರಂದು ಕಲ್ಬುರ್ಗಿಯಲ್ಲಿ ನಿಧನರಾದರು. ಕಲ್ಬುರ್ಗಿ ಜಿಲ್ಲೆಯ ಹಿಂದುಳಿದ ಪುಟ್ಟ 07:09 AM ಹಂಚಿ
#ಜೂನ್28, #ಸಿನಿಮಾ ಸೃಜನ್ ಲೋಕೇಶ್ ಸೃಜನ್ ಲೋಕೇಶ್ ಸೃಜನ್ ಲೋಕೇಶ್ ಕನ್ನಡ ಕಲಾಲೋಕದಲ್ಲಿನ ಒಬ್ಬ ಸ್ಪುರದ್ರೂಪಿ. ಅವರು ಕಿರುತೆರೆಯಲ್ಲಿ ತಮ್ಮ 'ಮಜಾ ಟಾಕೀಸ್' ಕಾರ್ಯಕ್ರಮ ನಿರ್ಮಾಣ ಮತ್ತು ನಿರ್ವಹಣೆಯಿಂದ ಪ್ರಸ 06:36 AM ಹಂಚಿ