#ಜೂನ್30, #ದಾದಾಭಾಯಿ ನೌರೋಜಿ ದಾದಾಭಾಯಿ ನೌರೋಜಿ ದಾದಾಭಾಯಿ ನೌರೋಜಿ ದಾದಾಭಾಯಿ ನೌರೋಜಿ ಭಾರತದ ಪ್ರತಿಭಾವಂತ ರಾಷ್ಟ್ರಪ್ರೇಮಿ, ಸ್ವಾತಂತ್ರ್ಯವಾದಿ, ಶಿಕ್ಷಣತಜ್ಞ, ಸಮಾಜ ಸುಧಾರಕ, ಪತ್ರಕರ್ತ ಹೀಗೆ ಬಹುಮಖಿಯಾಗಿದ್ದವರು. ದಾದಾಭಾಯಿ ನೌರೋಜ 11:04 AM ಹಂಚಿ
#ಆಗಸ್ಟ್5, #ಕಲೆ ಕೆ.ಟಿ. ಶಿವಪ್ರಸಾದ್ ಕೆ.ಟಿ. ಶಿವಪ್ರಸಾದ್ ಕೆ.ಟಿ. ಶಿವಪ್ರಸಾದ್ ಅವರು ನಾಡಿನ ಹೆಸರಾಂತ ಚಿತ್ರಕಲಾವಿದರಾಗಿ, ಶಿಲ್ಪ ಕಲಾವಿದರಾಗಿ, ಛಾಯಾಗ್ರಾಹಕಗಾಗಿ, ಸಾಮಾಜಿಕ ಬದ್ಧತೆಯ ಚಿಂತಕರಾಗಿ ಮತ್ತು ಹೋರಾಟಗಾರರಾಗಿ 04:33 PM ಹಂಚಿ
#ಜೂನ್30, #ನವೆಂಬರ್4 ವಿಜಯಾ ಮೆಹ್ತಾ ವಿಜಯಾ ಮೆಹ್ತಾ ನಿಧನ ಭಾರತೀಯ ಹವ್ಯಾಸಿ ರಂಗಭೂಮಿಗೆ ಕಾಯಕಲ್ಪ ನೀಡಿದವರಲ್ಲಿ ಒಬ್ಬರಾದ ಹಿರಿಯ ರಂಗಕರ್ಮಿ ಹಾಗೂ ಸೃಜನಶೀಲ ಚಲನಚಿತ್ರ ನಿರ್ದೇಶಕಿ ಮತ್ತು ಕಲಾವಿದೆ ವಿಜಯಾ ಮೆಹ್ತಾ ನಿಧನರಾ 06:10 PM ಹಂಚಿ
#ಜೂನ್30, #ವಿಜ್ಞಾನ ಸಿ.ಎನ್.ಆರ್. ರಾವ್ ಭಾರತರತ್ನ ಪ್ರೊ. ಸಿ.ಎನ್.ಆರ್. ರಾವ್ ಭಾರತದ ಮಹಾನ್ ವಿಜ್ಞಾನಿಗಳಲ್ಲೊಬ್ಬರಾದ ಭಾರತರತ್ನ ಪ್ರೊ. ಸಿ. ಎನ್. ರಾವ್ ಅವರು ಕಳೆದ ಆರೂವರೆ ದಶಕಗಳಿಂದ ತಮ್ಮ ಜೀವನವನ್ನು ವಿಜ್ಞ 07:45 AM ಹಂಚಿ
#ಜೂನ್30, #ನನ್ನ ಚಿತ್ರಗಳು ನೇಸರ ನೋಡು ನೇಸರ ನೋಡು ನೇಸರ ನೋಡು ನೇಸರ ನೋಡು ನೇಸರ ನೋಡು ಮೂಡಾಣ ಬಯ್ಲಿಂದ ಮೇಲಕ್ಕೆ ಹಾರಿ ದೂರಾದ ಮಲೆಯ ತಲೆಯಾನೆ ಏರಿ ನೇಸರ ನೋಡು ನೇಸರ ನೋಡು... ನೇಸರ ನೋಡು ನೇಸರ ನೋಡು... ಹೊರಳೀತು ಇರಳು ಬೆಳಕೀನ 07:44 AM ಹಂಚಿ
#ಜೂನ್30, #ಪತ್ರಿಕೋದ್ಯಮ ಸತೀಶ್ ಚಪ್ಪರಿಕೆ ಸತೀಶ್ ಚಪ್ಪರಿಕೆ ’ಬುಕ್ ಬ್ರಹ್ಮ’ ಡಿಜಿಟಲ್ ಮಾಧ್ಯಮ ಸಂಸ್ಥೆಯ ಸಂಸ್ಥಾಪಕರಲ್ಲೊಬ್ಬರಾಗಿ ಅದರ ಮ್ಯಾನೇಜಿಂಗ್ ಡೈರೆಕ್ಟರ್ ಆಗಿರುವ ಸತೀಶ್ ಚಪ್ಪರಿಕೆ ಪತ್ರಿಕೋದ್ಯಮಿ, ಪತ್ರಕರ್ತ, ಬರಹಗಾ 07:40 AM ಹಂಚಿ
#ಜೂನ್30, #ನನ್ನ ಚಿತ್ರಗಳು ಇವಳು ಯಾರು ಕೆ. ಎಸ್. ನರಸಿಂಹಸ್ವಾಮಿಗಳ ಈ ಸುಂದರ ಗೀತೆ ಇಂದಿಗೆ 63 ವರ್ಷಗಳ ಹಿಂದೆ ಚಿತ್ರಗೀತೆಯಾಗಿ ರೂಪುಗೊಂಡಿತಂತೆ ಇವಳು ಯಾರು ಬಲ್ಲೆಯೇನು ಇವಳ ಹೆಸರು ಹೇಳಲೇನು ಇವಳ ದನಿಗೆ ತಿರುಗಲೇನು 07:40 AM ಹಂಚಿ
#ಆತ್ಮೀಯ, #ಜೂನ್30 ಶಂಕರ ಅಜ್ಜಂಪುರ ಶಂಕರ ಅಜ್ಜಂಪುರ ಇಂದು ನಮ್ಮ ಸಾಂಸ್ಕೃತಿಕಲೋಕದ ಹಿರಿಯರೂ, ಉತ್ತಮ ಅಭಿರುಚಿಯ ಬ್ಲಾಗಿಗರೂ, ಬರಹಗಾರರೂ ಮತ್ತು ಶಿಲ್ಪಕಲೆಗಳ ಕುರಿತಾಗಿನ ಚಿಂತಕರೂ ಆದ ಶಂಕರ ಅಜ್ಜಂಪುರ ಅವರ ಜನ್ಮದಿನ. ಜೂ 07:29 AM ಹಂಚಿ
#ಜೂನ್30, #ಸಾರಾ ಅಬೂಬಕ್ಕರ್. ಸಾಹಿತ್ಯ ಸಾರಾ ಅಬೂಬಕ್ಕರ್ ಸಾರಾ ಅಬೂಬಕ್ಕರ್ ಸಾರಾ ಅಬೂಬಕ್ಕರ್ ಕನ್ನಡದ ಪ್ರಖ್ಯಾತ ಲೇಖಕಿ. ಸಾರಾ ಅಬೂಬಕ್ಕರ್ 1936ರ ಜೂನ್ 30ರಂದು ಕಾಸರಗೋಡಿನ ಚಂದ್ರಗಿರಿ ತೀರದ ಗ್ರಾಮವೊಂದರಲ್ಲಿ ಜನಿಸಿದರು. ತಂದೆ ನ್ಯಾಯವಾ 07:25 AM ಹಂಚಿ
#ಕೆರೆಮನೆ ಮಹಾಬಲ ಹೆಗಡೆ, #ಜೂನ್30 ಮಹಾಬಲ ಹೆಗಡೆ ಕೆರೆಮನೆ ಮಹಾಬಲ ಹೆಗಡೆ ಕೆರೆಮನೆ ಎಂದಾಕ್ಷಣ ಮನಸ್ಸಿಗೆ ಹೊಳೆಯುವುದು ಯಕ್ಷಗಾನ. ಅಂಥ ಮನೆತನ ಮತ್ತು ಕಲೆಯ ಅನರ್ಘ್ಯ ಪರಂಪರೆಯ ಕೊಂಡಿಯಾಗಿದ್ದವರು ಮಹಾಬಲ ಹೆಗಡೆ. ಮಹಾಬಲರು 1927ರ ಜೂ 07:16 AM ಹಂಚಿ
#ಜೂನ್30, #ನವೆಂಬರ್15 ಮುತ್ತಯ್ಯ ಭಾಗವತರು ಮುತ್ತಯ್ಯ ಭಾಗವತರು ಸಂಗೀತ ಲೋಕದ ಮಹಾನ್ ತಾರೆಗಳಲ್ಲಿ ಮುತ್ತಯ್ಯ ಭಾಗವತರು ಪ್ರಥಮ ಸಾಲಿನಲ್ಲಿ ವಿರಾಜಿತರಾದವರು. ಭಾಗವತರು ಸಂಗೀತ ತ್ರಿಮೂರ್ತಿಗಳಾದ ಶ್ಯಾಮಶಾಸ್ತ್ರಿ, ಮುತ್ತುಸ್ವಾಮಿ 06:48 AM ಹಂಚಿ
#ಜೂನ್30, #ಬೇಲೂರು ರಾಮಮೂರ್ತಿ ಬೇಲೂರು ರಾಮಮೂರ್ತಿ ಬೇಲೂರು ರಾಮಮೂರ್ತಿ ಬೇಲೂರು ರಾಮಮೂರ್ತಿ ಕನ್ನಡದ ಹೆಸರಾಂತ ಬರಹಗಾರರಲ್ಲಿ ಒಬ್ಬರು. ಅವರು ರಚಿಸಿರುವ ಕೃತಿಗಳು ನೂರರಷ್ಟು. ಬೇಲೂರು ರಾಮಮೂರ್ತಿ 1950ರ ಜೂನ್ 30ರಂದು ಜನಿಸಿದರು. ರಾಮಮ 05:00 AM ಹಂಚಿ
#ಜೂನ್30, #ನನ್ನ ಚಿತ್ರಗಳು ದೇವನಕಲೆ ಎಲ್ಲಾ ದೇವನ ಕಲೆಯೆಂದೇ ನೀ ತಿಳಿ ಅದರಿಂದ ನೀ ಕಲಿ At Siddapura, Coorg On 29.06.2023 01:00 AM ಹಂಚಿ
#ಎಂ. ಎಸ್. ಸುಂಕಾಪುರ, #ಜನವರಿ10 ಸುಂಕಾಪುರ ಎಂ. ಎಸ್. ಸುಂಕಾಪುರ ಡಾ. ಎಂ. ಎಸ್. ಸುಂಕಾಪುರ ಕಳೆದ ಶತಮಾನದ ವಿದ್ವಾಂಸರಲ್ಲಿ ಒಬ್ಬರು. ಸುಂಕಾಪುರ 1921ರ ಜನವರಿ 10ರಂದು ಮುಳಗುಂದದಲ್ಲಿ ಜನಿಸಿದರು. ತಂದೆ ಸಣ್ಣಬಸಪ್ಪ. ತಾಯಿ ಸಿದ 07:00 AM ಹಂಚಿ
#ಕೆ. ವಿ. ಸಂಪತ್ಕುಮಾರ್, #ಜೂನ್30 ಸಂಪತ್ಕುಮಾರ್ ದೇಶದ ಏಕೈಕ ಸಂಸ್ಕೃತ ಪತ್ರಿಕೆ 'ಸುಧರ್ಮಾ'ದ ಸಂಪತ್ಕುಮಾರ್ ಇನ್ನಿಲ್ಲ ದೇಶದ ಏಕೈಕ ಸಂಸ್ಕೃತ ದಿನ ಪತ್ರಿಕೆ 'ಸುಧರ್ಮಾ' ಅನ್ನು ನಡೆಸುತ್ತಿದ್ದ ನನ್ನ ಗೆಳೆಯ ಮತ್ತು 03:54 PM ಹಂಚಿ