ಪಿಯರೆ ಸಿಲ್ವನ್ ಫಿಲಿಯೋಜಾ ಮಹಾ ಮಹೋಪಾಧ್ಯಾಯ ಪಿಯರೆ ಸಿಲ್ವನ್ ಫಿಲಿಯೋಜಾ ನಿಧನ ಫ್ರೆಂಚ್ ಮತ್ತು ಸಂಸ್ಕೃತ ವಿದ್ವಾಂಸರಾದ ಪದ್ಮಶ್ರೀ ಪುರಸ್ಕೃತ ಮಹಾ ಮಹೋಪಾಧ್ಯಾಯ ಡಾ|| ಪಿಯರೆ ಸಿಲ್ವನ್ ಫಿಲಿಯೋಜಾ ನಿಧನರಾಗಿದ್ದಾ 10:01 AM ಹಂಚಿ
#ಜಾನಪದ, #ಭಕ್ತಿಗೀತೆ ಚೆಂದ ನಂಜನಗೂಡು ಚೆಂದ ನಂಜನಗೂಡು ತಿಂಗ್ಳಾನು ತಿಂಗಳಿಗೆ ಚೆಂದಾ ನಂಜನಗೂಡು ಗಂಧ ತುಂಬೀದೆ ಗುಡಿಗೆಲ್ಲ || ಗಂಧ ತುಂಬೀದೆ ಗುಡಿಗೆಲ್ಲ ನಂಜುಂಡ್ನ ಕಳಸ ತುಂಬೀದೇ ಹಿಡಿಹೊನ್ನು || ಎಪ್ಪತ್ತು ಗಾವುದಕೆ ನೆಪ್ಪು ನಂಜ 07:11 AM ಹಂಚಿ
ಮಂಗಳಾ ಎಮ್. ನಾಡಿಗ್ ಮಂಗಳಾ ಎಮ್. ನಾಡಿಗ್ ಸಹೃದಯ ಬರಹಗಾರ್ತಿ ಮತ್ತು ಸಂಘಟನಗಾರ್ತಿ. ಡಿಸೆಂಬರ್ 26, ಮಂಗಳಾ ಅವರ ಜನ್ಮದಿನ. ಇವರ ಊರು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕು. ತಂ 07:34 AM ಹಂಚಿ
#ಡಿಸೆಂಬರ್26, #ತಿರುಪ್ಪಾವೈ10 ತಿರುಪ್ಪಾವೈ10 ತಿರುಪ್ಪಾವೈ ಆ ಕುಂಭಕರ್ಣನು ತನ್ನ ನಿದ್ರೆಯನ್ನು ನಿನಗೆ ಧಾರೆ ಎರೆದಿದ್ದಾನೆಯೆ? Thiruppavai 10 ನೋಟ್ರುಕ್ ಶುವರ್ಕ್ಕುಂ ಪುಗುಗಿನ್ರ ಅಮ್ಮನಾಯ್ ಮಾಟ್ರಮುಂ ತಾರಾರೋ ವಾಶಲ್ ತಿರುವಾದ 07:30 AM ಹಂಚಿ
#ಕವಿತೆ ನಿನ್ನೊಲುಮೆಯಿಂದಲೇ ನಿನ್ನೊಲುಮೆಯಿಂದಲೇ ಬಾಳು ಬೆಳಕಾಗಿರಲು ಚಂದ್ರಮುಖಿ ನೀನೆನಲು ತಪ್ಪೇನೇ? ನಿನ್ನ ಸೌಜನ್ಯವೇ ದಾರಿ ನೆಳಲಾಗಿರಲು ನಿತ್ಯಸುಖಿ ನೀನೆನಲು ಒಪ್ಪೇನೇ? ನಿನ್ನ ನಗೆಮಲ್ಲಿಗೆಯ ಪರಿಮಳದ ಪಾತ್ರೆ 05:55 PM ಹಂಚಿ
#ಡಿಸೆಂಬರ್22, #ನನ್ನ ಚಿತ್ರಗಳು ನೀನೊಲಿದರೆ ನೀನೊಲಿದರೆ ಕೊರಡು ಕೊನರುವುದಯ್ಯ ನೀನೊಲಿದರೆ ಬರಡು ಹಯನಹುದಯ್ಯ ನೀನೊಲಿದರೆ ವಿಷವಮೃತವಹುದಯ್ಯ ನೀನೊಲಿದರೆ ಸಕಲ ಪಡಿಪದಾರ್ಥ ಇದಿರಲಿಪ್ಪವು ಕೂಡಲಸಂಗಮದೇವ Morning at Kukkarahalli Lake, 06:59 AM ಹಂಚಿ
#ಡಿಸೆಂಬರ್22, #ನನ್ನ ಚಿತ್ರಗಳು ಸೂರ್ಯಾಸ್ತ ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಡಿಸೆಂಬರ್ 2015ರಲ್ಲಿ ವಿಮಾನ ಏರುವ ಸಂದರ್ಭದಲ್ಲಿ ಕಂಡ ಸೂರ್ಯಾಸ್ತ Sunset seen at Hyderabad in December 2015 when I was about to bo 10:07 PM ಹಂಚಿ
#ಕನ್ನಡ ಸಾಹಿತ್ಯ ಪರಿಷತ್ತನ್ನು ಕಟ್ಟಿದ ಉಪಾಧ್ಯಕ್ಷರುಗಳು, #ಸಾಹಿತ್ಯ ಕನ್ನಡ ಸಾಹಿತ್ಯ ಪರಿಷತ್ತನ್ನು ಕಟ್ಟಿದ ಉಪಾಧ್ಯಕ್ಷರುಗಳು ಕನ್ನಡ ಸಾಹಿತ್ಯ ಪರಿಷತ್ತನ್ನು ಕಟ್ಟಿದ ಉಪಾಧ್ಯಕ್ಷರುಗಳು ಸಾಮಾನ್ಯವಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಬೆಳವಣಿಗೆಯನ್ನು ಅದರ ಅಧ್ಯಕ್ಷ ಸ್ಥಾನದಿಂದ ಅಳೆಯುವುದಿದೆ. ಆದರೆ ಕನ್ನಡ ಸಾಹಿತ 08:04 PM ಹಂಚಿ
#ಭಕ್ತಿಗೀತೆ ಏನು ಧನ್ಯಳೋ ಲಕುಮಿ ಏನು ಧನ್ಯಳೋ ಲಕುಮಿ ಎಂಥ ಮಾನ್ಯಳೊ ಸಾನುರಾಗದಿಂದ ಹರಿಯ ತಾನೇ ಸೇವೆ ಮಾಡುತಿಹಳು ಕೋಟಿಕೋಟಿ ಭೃತ್ಯರಿರಲು ಹಾಟಕಾಂಬರನ ಸೇವೆ ಸಾಟಿಯಿಲ್ಲದೆ ಮಾಡಿ ಪೂರ್ಣ ನೋಟದಿಂದ ಸುಖಿಸುತಿಹಳು ಛತ್ರ ಚಾಮರ ವ್ಯ 07:10 AM ಹಂಚಿ
#ಕವಿತೆ, #ಡಿಸೆಂಬರ್18 ಏಳು ಚಿನ್ನ ಏಳು ಚಿನ್ನ ಬೆಳಗಾಯ್ತು ಅಣ್ಣ ಮೂಡಲವು ತೆರೆಯಿತಣ್ಣ ನಕ್ಷತ್ರ ಜಾರಿ ತಮವೆಲ್ಲ ಸೋರಿ ಮಿಗಿಲಹುದು ಬಾನ ಬಣ್ಣ ಜೇನ್ನೊಣದ ಎದೆಗೆ ಹೂಬಾಣ ಹೂಡಿ ಜುಮ್ಮೆಂದು ಬಿಟ್ಟ ಬಾಣ ಗುಡಿ ಗೋಪುರಕ್ಕು ಬಲೆ ಬೀಸ 07:09 AM ಹಂಚಿ
#ನೆಮ್ಮದಿಯಿಂದಿರಬೇಕೆ? ನೆಮ್ಮದಿಯಿಂದಿರಬೇಕೆ? ನೆಮ್ಮದಿಯಿಂದಿರಬೇಕೆ? (ಕೆಲವು ವರ್ಷಗಳ ಹಿಂದೆ ಅನಿಸಿದ್ದು) ನೆಮ್ಮದಿಯಿಂದಿರಬೇಕಾದರೆ ಏನು ಮಾಡಬೇಕು. ನೆಮ್ಮದಿಯಾಗಿರಬೇಕು ಅಷ್ಟೇ! ನೆಮ್ಮದಿಯಾಗಿರುವುದೆಂದರೆ ಅನಗತ್ಯವಾಗಿ ತಲೆ ಕೆಡಿ 08:33 PM ಹಂಚಿ
#ರಾಜೇಂದ್ರ ಲಾಹಿರಿ ರಾಜೇಂದ್ರ ಲಾಹಿರಿ ಶೌರ್ಯ, ಸಾಹಸದ ವೀರ ಹೋರಾಟಗಾರ ಲಾಹಿರಿ (ಇಂದು ಮಹಾನ್ ಸ್ವಾತಂತ್ರ್ಯ ಹೋರಾಟಗಾರ ರಾಜೇಂದ್ರ ಲಾಹಿರಿ ಗಲ್ಲಿಗೇರಿದ ದಿನ ಅಂತ ಓದಿದೆ. ಈ ಮಹಾತ್ಮನ ಕುರಿತು ನನ್ನ ಮೆಚ್ಚಿನ ಬರಹಗಾರರಾದ ಬ 07:00 AM ಹಂಚಿ
#ಕವಿತೆ ಗಮಗಮಾ ಗಮಾಡಸತಾವs ಮಲ್ಲಿಗಿ ಗಮಗಮಾ ಗಮಾಡಸತಾವs ಮಲ್ಲಿಗಿ ನೀವು ಹೊರಟಿದ್ದೀಗ ಎಲ್ಲಿಗೆ? ಗಮಗಮಾ............................ ತುಳುಕ್ಯಾಡತಾವ ತೂಕಡಿಕಿ ಎವಿ ಅಪ್ಪತ್ತಾವ ಕಣ್ಣ ದುಡುಕಿ ಕನಸು ತೇಲಿ ಬರತಾವ 08:41 PM ಹಂಚಿ
ಕಾರ್ತಿಕ ಹುಣ್ಣಿಮೆ ವಿಷ್ಣುದೀಪ, ಶಿವದೀಪ, ಆನೆ ಹಬ್ಬ, ಆಗಸದಲ್ಲಿ ಸುಂದರ ಚಂದ್ರಮ, ಸಂತೋಷ ಪಡಲು ಶುಭ ಘಳಿಗೆ, ಇನ್ನೇನು ಬೇಕು Vishnu Deepa, Shiva Deepa, Elephant festival, Full Moon above, b 06:06 PM ಹಂಚಿ
#ಆನೆ ಹಬ್ಬ, #ಡಿಸೆಂಬರ್15 ಆನೆ ಹಬ್ಬ ಆನೆ ಹಬ್ಬ ಅತ್ಯಂತ ಆಪ್ತವಾಗುವ ಪ್ರಾಣಿಗಳಲ್ಲಿ ಆನೆ ಪ್ರಮುಖವಾದದ್ದು. ಆನೆ ತನ್ನ ಸೊಂಡಿಲನ್ನು ಬೃಹತ್ ಶಕ್ತಿ ಮತ್ತು ಆಯಾ ಕೆಲಸಗಳಿಗನುಗುಣವಾಗಿ ಹೊಂದಿಕೊಂಡಂತೆ ಉಪಯೋಗಿಸುವುದಿದೆಯಲ್ಲಾ 11:56 AM ಹಂಚಿ
ಬಿ. ವಸು ಬಿ. ವಸು ಬಿ. ವಸು ಕನ್ನಡದ ಮನೋಜ್ಞ ಯುವ ಪ್ರತಿಭೆ. ಈ ಹುಡುಗಿಯ ಕಾವ್ಯ ಮತ್ತು ಕನ್ನಡ ಪದಲಾಲಿತ್ಯ ಮನಸೂರೆಗೊಳ್ಳುವಂತದ್ದು. ಈ ಪುಟ್ಟ ಹುಡುಗಿಯಲ್ಲಿ ಅದೆಂತಹ ಮಧುರ ಕನ್ನಡ ನಲಿಯುತ್ತಿದೆ 11:05 AM ಹಂಚಿ