#ಆಗಸ್ಟ್27, #ರೀ ಗಣೇಶ ಇಟ್ಟಿದ್ದೀರಾ? ರೀ ಗಣೇಶ ಇಟ್ಟಿದ್ದೀರಾ? ರೀ ಗಣೇಶ ಇಟ್ಟಿದ್ದೀರಾ? ನೂರೆಂಟು ಗಣೇಶ ದರ್ಶನದ ಸವಿನೆನಪು "ರೀ ಗಣೇಶ ಇಟ್ಟೀದೀರಾ!" ಅಂತ ಗಣೇಶ ಹಬ್ಬದ ದಿನ ಮನೆ ಮನೆಗೆ ಹೋಗಿ ಅಲ್ಲಿದ್ದ ಗಣೇಶನಿಗೆ ನಮಸ್ಕರಿಸಿ, ಏನಾದ್ರ 06:26 PM ಹಂಚಿ
#ಆಗಸ್ಟ್27, #ಕಥೆ ಶ್ಯಮಂತಕೋಪಾಖ್ಯಾನ ಶ್ಯಮಂತಕೋಪಾಖ್ಯಾನ ಒಮ್ಮೆ ಗಣೇಶ ತನ್ನ ಹುಟ್ಟು ಹಬ್ಬದ ದಿನ ತಾಯಿ ಪಾರ್ವತಿಯು ಬಡಿಸಿದ ಕಜ್ಜಾಯಗಳನ್ನೆಲ್ಲ ತಿಂದು ತನ್ನ ವಾಹನ ಮೂಷಕನ ಮೇಲೇರಿ ಬರುತ್ತಿರುವಾಗ ದಾರಿಯಲ್ಲಿ ಅಡ್ಡಲಾಗಿ ಒಂ 08:46 AM ಹಂಚಿ
#ಆಗಸ್ಟ್27, #ಆತ್ಮೀಯ ಗಣಪತಿ ಗಣಪತಿ ನನ್ನಂತರಂಗದ ಪ್ರೀತಿ, ಅದನ್ನಲಗಿಸಲಾಗದು; ನಮದು ಅಗಲಲಾರದ ಆತ್ಮಾನುಬಂಧ 🤗❤️🤗 06:54 AM ಹಂಚಿ
#ಅಧ್ಯಾತ್ಮ, #ಆಗಸ್ಟ್27 ಗಣಪತಿ ಲೋಕವ್ಯಾಪ್ತಿ ಗಣಪತಿ ಲೋಕವ್ಯಾಪ್ತಿ ಗಣಪತಿ ಎಲ್ಲ ದೇವತೆಗಳಿಗಿಂತಲೂ ಹೆಚ್ಚು ಜನಪ್ರಿಯವಾಗಿ ಪೂಜೆಯಲ್ಲಿ ಅಗ್ರಸ್ಥಾನ ಪಡೆದ ದೇವತೆ. ಜನಜೀವನದ ವಿದ್ಯಾಭ್ಯಾಸ, ವಿವಾಹ, ಉಪನಯನ, ಗೃಹಪ್ರವೇಶ, ಇತ್ಯಾದಿ 06:53 AM ಹಂಚಿ
#ಆಗಸ್ಟ್27, #ನನ್ನ ಚಿತ್ರಗಳು ಸಂಧ್ಯೆಯು ಬಂದಾಗ ನಿನ್ನ ಈ ಮಕ್ಕಳನು ಪ್ರೇಮದಲಿ ನೀ ನೋಡು ಈ ಮನೆಯು ಎಂದೆಂದು ನಗುವಂತೆ ನೀ ಮಾಡು ನಂಬಿದರೆ ಭಯವಿಲ್ಲ, ನಂಬದಿರೆ ಬಾಳಿಲ್ಲ ಅಂಬಿಗನೆ ನೀ ನಡೆಸು ಈ ಬಾಳ ನೌಕೆ ಯಾವ ನೋವೇ ಬರಲಿ ಎದೆಗುಂದದಿರಲಿ ಸ 06:53 AM ಹಂಚಿ
#ಆಗಸ್ಟ್27, #ಮೈ.ಶ್ರೀ. ನಟರಾಜ ಮೈ.ಶ್ರೀ. ನಟರಾಜ ಮೈ.ಶ್ರೀ. ನಟರಾಜ ಮೈ.ಶ್ರೀ. ನಟರಾಜ ವಿದೇಶದ ನೆಲದಲ್ಲಿದ್ದು ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದಲ್ಲಿ ಮಹತ್ವದ ಕೆಲಸ ಮಾಡುತ್ತ ಬಂದಿದ್ದಾರೆ. ಮೈ. ಶ್ರೀ. ನಟರಾಜ ಅವರು ವೃತ್ತಿ 06:52 AM ಹಂಚಿ
#ಆಗಸ್ಟ್27, #ಮೈಸೂರು ನಾಗರಾಜ್ ಮೈಸೂರು ನಾಗರಾಜ್ ಮೈಸೂರು ನಾಗರಾಜ್ ಇಂದು ಸಂಗೀತ ಕ್ಷೇತ್ರದಲ್ಲಿ ಮೈಸೂರು ನಾಗರಾಜ್ ಮತ್ತು ಮಂಜುನಾಥ್ ಸಹೋದರರೆಂದರೆ ಬಹುದೊಡ್ಡ ಹೆಸರು. ಇಂದು ಈ ಸಹೋದರರಲ್ಲಿ ಹಿರಿಯರಾದ ಮೈಸೂರು ನಾಗರಾಜ್ ಅವರ ಜನ್ಮ 06:52 AM ಹಂಚಿ
#ಆಗಸ್ಟ್27, #ಸಿನಿಮಾ ಸುಮಲತಾ ಸುಮಲತಾ ಸುಮಲತಾ ದಕ್ಷಿಣ ಭಾರತದ ಸುಂದರ ನಟಿಯಾಗಿ, ನಮ್ಮ ಅಂಬರೀಷರ ಪತ್ನಿಯಾಗಿ, ಅನಿರೀಕ್ಷಿತವೆಂಬಂತೆ ರಾಜಕೀಯಕ್ಕೆ ಬಂದು ಲೋಕಸಭೆಯಲ್ಲಿ ಮಂಡ್ಯ ಕ್ಷೇತ್ರವನ್ನೂ ಪ್ರತಿನಿಧಿಸಿದ್ದರು. 06:50 AM ಹಂಚಿ
#ಆಗಸ್ಟ್27, #ನನ್ನ ಚಿತ್ರಗಳು ಹೊಂಬಿಸಲು ಮೈಸೂರಿನ ಕುಕ್ಕರಹಳ್ಳಿ ಆವರಣದಲ್ಲಿ, ಹೀಗೆ ಕಬಂಧ ಬಾಹುಗಳನ್ನು ಚಾಚಿರುವ ಈ ಮರಗಳು ನನಗೆ ತುಂಬಾ ಇಷ್ಟದ ನೆನಪುಗಳು At Mysore Kukkarahalli Lake in the year 2012 06:49 AM ಹಂಚಿ
#ಆಗಸ್ಟ್27, #ಜೂನ್15 ಪಿ. ಗುರುರಾಜ ಭಟ್ಟ ಪಿ. ಗುರುರಾಜ ಭಟ್ಟ ಡಾ. ಪಿ ಗುರುರಾಜ ಭಟ್ಟರು ಪ್ರಸಿದ್ಧ ಸಂಶೋಧಕರು, ಸಾಹಿತಿ ಹಾಗೂ ಪ್ರಾಧ್ಯಾಪಕರು. ಗುರುರಾಜ ಭಟ್ಟರು ದಕ್ಷಿಣ ಕನ್ನಡ ಜಿಲ್ಲೆಯ ಉಡುಪಿ ತಾಲ್ಲೂಕಿನ ಪಾದೂರಿನಲ್ಲಿ 192 06:46 AM ಹಂಚಿ
#ಆಗಸ್ಟ್27, #ಕ್ರಾಕಟೋವ ಜ್ವಾಲಾಮುಖಿ ಕ್ರಾಕಟೋವ ಕ್ರಾಕಟೋವ ನೆನಪು ಇಂಡೋನೇಷ್ಯದ ಜಾವ ಮತ್ತು ಸುಮಾತ್ರ ದ್ವೀಪಗಳ ನಡುವೆ ಸುಂದ ಜಲಸಂಧಿಯಲ್ಲಿರುವ ಚಿಕ್ಕ ಜ್ವಾಲಾಮುಖೀದ್ವೀಪ. ಇಂಡೊನೇಷ್ಯದ ದ್ವೀಪಗಳಲ್ಲಿ ಹರಡಿರುವ ನೂರಕ್ಕೂ ಹೆಚ್ಚು ಜೀವಂ 06:32 AM ಹಂಚಿ
#ಆಗಸ್ಟ್, #ಆಗಸ್ಟ್27 ಗಣೇಶ ಹಬ್ಬ वक्रतुण्ड महाकाय सूर्यकोटि समप्रभ निर्विघ्नं कुरु मे देव सर्वकार्येषु सर्वदा ವಿನಾಯಕನ ಕೃಪೆ ನಮ್ಮೆಲ್ಲರ ಮೇಲಿರಲಿ. ಶುಭದಿನ. ನಮಸ್ಕಾರ. May Lord Vinayaka's b 06:28 AM ಹಂಚಿ
#ಆಗಸ್ಟ್27, #ಭಕ್ತಿಗೀತೆ ಸಿದ್ಧಿದಾಯಕನೆ ಗಜಮುಖನೆ ಸಿದ್ಧಿದಾಯಕನೆ ವಂದಿಪೆ ಶರಣು|| ತ್ರಿಜಗ ವಂದಿತನಾದ ದೇವ ದೇವನೆ ಶರಣು ಸುಜನರಿಗೆ ವಿಘ್ನವನು ಪರಿಹರಿಪೆ ಶರಣು || ಮಂದ ಮತಿಯನು ಬಿಡಿಸಿ ಚಂದ ಸುಜ್ಞಾನವನಿತ್ತು ಇಂದಿರೇಶನ ಪಾದ ಹೊ 06:22 AM ಹಂಚಿ
#ಆಗಸ್ಟ್27, #ಭಕ್ತಿಗೀತೆ ಮಹಾಗಣಪತಿಂ ಮನಸಾಸ್ಮರಾಮಿ ಶ್ರೀ ಮಹಾಗಣಪತಿಂ ಮನಸಾಸ್ಮರಾಮಿ ವಸಿಷ್ಠ ವಾಮ ದೇವಾದಿವಂದಿತ ಮಹಾಗಣಪತಿಂ ಮನಸಾಸ್ಮರಾಮಿ ಮಹಾದೇವಸುತಂ ಗುರುಗುಹನುತಂ ಮಾರಕೋಟಿ ಪ್ರಕಾಶಂಶಾಂತಂ ಮಹಾಕಾವ್ಯನಾಟಕಾದಿ ಪ್ರಿಯಂ ಮೂಷಿಕವಾಹನ ಮೋದಕಪ 06:13 AM ಹಂಚಿ
#ಆಗಸ್ಟ್27, #ನಾ. ಮೊಗಸಾಲೆ ನಾ. ಮೊಗಸಾಲೆ ನಾ. ಮೊಗಸಾಲೆ ವೃತ್ತಿಯಲ್ಲಿ ವೈದ್ಯರಾಗಿರುವ ಡಾ. ನಾರಾಯಣ ಮೊಗಸಾಲೆ ಅವರು ನಾ. ಮೊಗಸಾಲೆ ಎಂಬ ಹೆಸರಿನಿಂದ ಬಹುಮುಖಿ ಸಾಹಿತ್ಯ ಸೇವೆ ಮಾಡುತ್ತಾ ಬಂದಿದ್ದಾರೆ. ಕಾಂತಾವರ ಕನ್ನಡ ಸಂಘದ ಸ್ 06:10 AM ಹಂಚಿ
#ಆಗಸ್ಟ್27, #ಭಕ್ತಿಗೀತೆ ಶ್ರೀ ಗಣೇಶ ಪಂಚರತ್ನಂ ಶ್ರೀ ಗಣೇಶ ಪಂಚರತ್ನಂ ಮುದಾಕರಾತ್ತಮೋದಕಂ ಸದಾ ವಿಮುಕ್ತಿಸಾಧಕಂ ಕಲಾಧರಾವತಂಸಕಂ ವಿಲಾಸಿಲೋಕರಕ್ಷಕಂ।ಅನಾಯಕೈಕನಾಯಕಂ ವಿನಾಶಿತೇಭದೈತ್ಯಕಂ ನತಾಶುಭಾಶುನಾಶಕಂ ನಮಾಮಿ ತಂ ವಿನಾಯಕಂ। ನತೇತರಾತಿಭ 06:05 AM ಹಂಚಿ
#ಆಗಸ್ಟ್27, #ಸಿನಿಮಾ ಹೃಷಿಕೇಶ ಮುಖರ್ಜಿ ಹೃಷಿಕೇಶ ಮುಖರ್ಜಿ ಚಲನಚಿತ್ರಗಳನ್ನು ಹಲವು ಬಗೆಯಲ್ಲಿ ನೋಡುವ ಸಾಧ್ಯತೆಗಳಿವೆ. ಮನರಂಜನೆ, ಟೈಮ್ ಪಾಸ್, ಬುದ್ಧಿವಂತಿಕೆಯ ಚಿಂತನೆ, ಸಾಹಸ, ತಂತ್ರಜ್ಞಾನ, ಹೀಗೆ ಹಲವು ಕಾರಣಗಳಿರುತ್ತವೆ 06:00 AM ಹಂಚಿ
#ಆಗಸ್ಟ್27, #ಜುಲೈ22 ಮುಖೇಶ್ ಮುಖೇಶ್ ಮುಖೇಶ್ ಭಾರತೀಯ ಚಿತ್ರರಂಗದ ಅಮರ ಗಾಯಕರಲ್ಲೊಬ್ಬರು. ಮುಖೇಶ್ 1923ರ ಜುಲೈ 22ರಂದು ಜನಿಸಿದರು. 1950ರ ದಶಕದಿಂದ ಎಪ್ಪತರ ದಶಕದಲ್ಲಿ ಅವರ ಕಂಠದಿಂದ ಹರಿದ ಗಾನಸುಧೆಯನ್ನು ತಣಿಸದ 06:00 AM ಹಂಚಿ