#ಎಚ್. ಯೋಗನರಸಿಂಹಂ, #ಮೇ14 ಯೋಗನರಸಿಂಹಂ ಎಚ್. ಯೋಗನರಸಿಂಹಂ ಎಚ್. ಯೋಗನರಸಿಂಹಂ ಕರ್ನಾಟಕ ಸಂಗೀತದ ಪ್ರಸಿದ್ಧ ವಾಗ್ಗೇಯಕಾರರು ಮತ್ತು ಸಂಸ್ಕೃತ ಪ್ರಾಧ್ಯಾಪಕರು. ಯೋಗನರಸಿಂಹಂ ಅವರು 1897ರ ಮೇ 17ರಂದು ಕೋಲಾರದಲ್ಲಿ ಜನಿಸಿದರು. 09:52 AM ಹಂಚಿ
#ಆಗಸ್ಟ್9., #ಕಡೆಂಗೋಡ್ಲು ಶಂಕರಭಟ್ಟ ಕಡೆಂಗೋಡ್ಲು ಶಂಕರಭಟ್ಟ ಕಡೆಂಗೋಡ್ಲು ಶಂಕರಭಟ್ಟ ಆಧುನಿಕ ಕನ್ನಡ ಸಾಹಿತ್ಯದ ಮಹತ್ವದ ಕವಿಗಳಲ್ಲಿ ಕಡೆಂಗೋಡ್ಲು ಶಂಕರಭಟ್ಟರು ಪ್ರಮುಖರು. ಶಂಕರಭಟ್ಟರು 1904ರ ಆಗಸ್ಟ್ 9ರಂದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಿಂ 09:30 AM ಹಂಚಿ
#ಮೇ17, #ಮ್ಯಾಂಡೋಲಿನ್ ರಾಜೇಶ್ ಮ್ಯಾಂಡೋಲಿನ್ ರಾಜೇಶ್ ಮ್ಯಾಂಡೋಲಿನ್ ರಾಜೇಶ್ ಮ್ಯಾಂಡೋಲಿನ್ ರಾಜೇಶ್ ಎಂದು ಜನಪ್ರಿಯರಾಗಿರುವ ಉಪ್ಪಲಾಪು ರಾಜೇಶ್ ಅವರು ಕರ್ನಾಟಕ ಶಾಸ್ತ್ರೀಯ ಸಂಗೀತದ ಮ್ಯಾಂಡೋಲಿನ್ ವಾದಕರು, ಸಂಗೀತ ನಿರ್ಮಾಪಕರು ಮತ್ತು ಸಂ 08:47 AM ಹಂಚಿ
#ಕ್ರೀಡೆ, #ಬಿ. ಎಸ್. ಚಂದ್ರಶೇಖರ್ ಬಿ. ಎಸ್. ಚಂದ್ರಶೇಖರ್ ಬಿ. ಎಸ್. ಚಂದ್ರಶೇಖರ್ ಕೆಲವರನ್ನು ನೆನೆದರೆ ಮನ ತುಂಬಿ ಬರುತ್ತೆ. ಅಂತಹ ಶ್ರೇಷ್ಠರಲ್ಲಿ ನಮ್ಮ ಬಿ. ಎಸ್. ಚಂದ್ರಶೇಖರ್ ಒಬ್ಬರು. ಚಂದ್ರು ಹುಟ್ಟಿದ ದಿನ ಮೇ 17, 1945. ಭಗವತ್ ಸುಬ 08:43 AM 1 ಹಂಚಿ
#ನಿಖಿತಾ ಅಡವೀಶಯ್ಯ, #ಮೇ17 ನಿಖಿತಾ ಅಡವೀಶಯ್ಯ ನಿಖಿತಾ ಅಡವೀಶಯ್ಯ ನಿಖಿತಾ ಅಡವೀಶಯ್ಯ ಶಿಕ್ಷಕಿ, ಕೃಷಿ ತಜ್ಞೆ ಮತ್ತು ಬರಹಗಾರ್ತಿ. ಮೇ 17 ನಿಖಿತಾ ಅವರ ಜನ್ಮದಿನ. ಬೆಂಗಳೂರಿನ ಪ್ರಾರ್ಥನಾ ಶಾಲೆಯಲ್ಲಿ ಶಿಕ್ಷಕಿಯಾಗಿರುವ ನಿಖಿತಾ ಅವರು 06:30 AM ಹಂಚಿ
#ಏಪ್ರಿಲ್7, #ಗೋಪಾಲಕೃಷ್ಣ ಭಟ್ಟ ಗೋಪಾಲಕೃಷ್ಣ ಭಟ್ಟ ಕೆ. ಗೋಪಾಲಕೃಷ್ಣ ಭಟ್ಟ ಡಾ.ಕೆ.ಗೋಪಾಲಕೃಷ್ಣ ಭಟ್ಟರು ಟ್ಯಾಕ್ಸಾನಮಿ ಭಟ್ಟರು ಎಂದೇ ವಿಶ್ವ ಖ್ಯಾತರಾಗಿದ್ದ ಸಸ್ಯ ವಿಜ್ಞಾನಿ. ಗೋಪಾಲಕೃಷ್ಣ ಭಟ್ಟರು 1947ರ ಮೇ 17ರಂದು ಜನಿಸಿದರು. ಅವರು 05:51 AM ಹಂಚಿ
#ಪಂಕಜ್ ಉಧಾಸ್, #ಫೆಬ್ರವರಿ26 ಪಂಕಜ್ ಉಧಾಸ್ ಪಂಕಜ್ ಉಧಾಸ್ ಪಂಕಜ್ ಉಧಾಸ್, ಮೋಡಿ ಮಾಡಿದ್ದ ಮಧುರ ಗಝಲ್ ಗಾಯಕರು. ಅವರು ಹಾಡಿರುವ 'ಚಂದಕ್ಕಿಂತ ಚಂದ ನೀನೆ ಸುಂದರ' ಕನ್ನಡ ಚಿತ್ರಗೀತೆಯಂತೆಯೇ, ಅವರು ಮಂದಸ್ಮಿತರಾಗಿ ಮೂಡ 05:40 AM ಹಂಚಿ
#ಡಿಸೆಂಬರ್23, #ಮೇ17 ರಮಾಕಾಂತ್ ಜೋಶಿ ರಮಾಕಾಂತ್ ಜೋಶಿ ರಮಾಕಾಂತ್ ಜೋಶಿ ಪ್ರಸಿದ್ದ ಮನೋಹರ ಗ್ರಂಥಮಾಲಾದ ಸಂಪಾದಕ, ಪ್ರಕಾಶಕ ಮತ್ತು ಉಪಾಧ್ಯಕ್ಷರಾಗಿ, ಪ್ರಾಧ್ಯಾಪಕರಾಗಿ, ರಂಗಕರ್ಮಿಯಾಗಿ ಮತ್ತು ಬರಹಗಾರರಾಗಿ ಹೆಸರಾದವರು. ತ 05:20 AM ಹಂಚಿ
#ಅನುಪಮಾ ನಿರಂಜನ, #ಮೇ17 ಅನುಪಮಾ ನಿರಂಜನ ಅನುಪಮಾ ನಿರಂಜನ ಡಾ. ಅನುಪಮಾ ನಿರಂಜನ ಕನ್ನಡ ನಾಡಿನಲ್ಲಿ ಪ್ರಸಿದ್ಧ ಬರಹಗಾರ್ತಿಯಾಗಿ, ವೈದ್ಯರಾಗಿ ಜನಾನುರಾಗಿಗಳಾಗಿ ಅಪಾರವಾದ ಪ್ರಸಿದ್ಧಿ ಪಡೆದು ಅನುಪಮ ಬಾಳ್ವೆ ನಡೆಸಿದವರು. ಅನುಪಮಾ 03:55 AM ಹಂಚಿ
#ಜಯಶ್ರೀ ದೇಶಪಾಂಡೆ, #ಮೇ17 ಜಯಶ್ರೀ ದೇಶಪಾಂಡೆ ಜಯಶ್ರೀ ದೇಶಪಾಂಡೆ ಜಯಶ್ರೀ ದೇಶಪಾಂಡೆ ಅಂದರೆ ತಕ್ಷಣವೇ ಮನಸ್ಸಿನಲ್ಲಿ ಮೂಡಿಬರುವುದು ವಿಶ್ವದೆಲ್ಲೆಡೆಯ ಮನಗಳ ಸೂಕ್ಷ್ಮಾತಿಸೂಕ್ಷ್ಮಗಳ ಎಳೆಗಳನ್ನು ಒಂದೆಳೆಯಾಗಿ ಪೋಣಿಸುವ ವಿಶಿಷ್ಟ ಬರಹ 03:53 AM ಹಂಚಿ
#ನನ್ನ ಚಿತ್ರಗಳು, #ಮೇ17 ಒಡಲೆಂಬ ಗುಡಿಯೊಳಗೆ ಒಡಲೆಂಬ ಗುಡಿಯೊಳಗೆ ಒಡೆಯನೆನ್ನವನಿಹನು ನಡೆಯುವೆನು ನಡೆಸಿದಂತವನು ಕೈ ಬಿಡನು ಬಡವ ತಬ್ಬಲಿ ಎಂದು ಚಡಪಡಿಸದಿರು ನೀನು ಕೊಡುವಾತ ಬಿಡುವಾತ ನನ್ನ ಒಳಗಿಹನು (ಡಾ. ಎಸ್. ವಿ. ಪರಮೇಶ್ವರ ಭಟ್ಟ 03:51 AM ಹಂಚಿ
#ಕವಿತೆ, #ನಿಲ್ಲಿಸದಿರು ವನಮಾಲೀ ನಿಲ್ಲಿಸದಿರು ವನಮಾಲೀ ನಿಲ್ಲಿಸದಿರು ವನಮಾಲೀ ನಿಲ್ಲಿಸದಿರು ವನಮಾಲೀ ಕೊಳಲ ಗಾನವ ನಿಲ್ಲಿಸೆ ನೀ ಕಳೆವುದೆಂತೊ ಭವಭೀತಿಯ ಕ್ಲೇಶವ ಕ್ರೂರ ದೈವ ಬಲಿಗೆ ಎಂತು ಕಾಯುತಿಹುದೊ ದೂರ ನಿಂತು ಅಂತೆ ನಮ್ಮ ತುತ್ತುಗೊಳ್ಳೆ ಹೊಂಚುತ 03:49 AM ಹಂಚಿ
#ಆತ್ಮೀಯ, #ನಾವು ಕಾಣುತ್ತಿದ್ದೇವೆಯೆ? ನಾವು ಕಾಣುತ್ತಿದ್ದೇವೆಯೆ? ನಾವು ಕಾಣುತ್ತಿದ್ದೇವೆಯೆ? Are we seeing it!!! ಕಂಡವರಿಗಲ್ಲೊ ಕಂಡವರಿಗಷ್ಟೆ ತಿಳಿದsದ ಇದರ ಬೆಲೆಯು. ಸಿಕ್ಕಲ್ಲಿ ಅಲ್ಲ ಸಿಕ್ಕಲ್ಲೆ ಮಾತ್ರ ಒಡೆಯುವದು ಇದರ ಸೆಲೆಯು, ಕಣ್ಣರಳಿದಾಗ ಕಣ್ 09:12 AM ಹಂಚಿ
#ಮೇ17, #ಸತ್ಯಂ ಸತ್ಯಂ ಸತ್ಯಂ ಸತ್ಯಂ ಕನ್ನಡ ಮತ್ತು ತೆಲುಗು ಚಿತ್ರಗಳ ಮಹಾನ್ ಸಂಗೀತ ನಿರ್ದೇಶಕರು. ಸತ್ಯಂ ಅವರು 1935ರ ಮೇ 17 ರಂದು ಜನಿಸಿದರು. ಡೋಲಕ್ ವಾದ್ಯವನ್ನು ಪ್ರಧಾನವಾಗಿಟ್ಟುಕೊಂಡು ಸಿನಿಮಾ ಸಂಗೀ 09:00 AM ಹಂಚಿ
#ಪತ್ರಿಕೋದ್ಯಮ, #ಮೇ16 ವೈಯೆನ್ಕೆ ವೈಯೆನ್ಕೆ ವೈಯೆನ್ಕೆ ಎಂದರೆ ಒಂದು ಅಗಾಧ ವ್ಯಾಪಕತೆ. ಪತ್ರಿಕೋದ್ಯಮ, ಸಾಹಿತ್ಯ, ಸಿನಿಮಾ, ಸಂಗೀತ, ಕಲೆ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ಅವರು ವ್ಯಾಪಿಸಿದ್ದವರು. ವೈ. ಎನ್. ಕೃಷ್ಣಮೂರ್ 08:28 AM ಹಂಚಿ
#ಕಲಾಗಂಗೋತ್ರಿ ಕಿಟ್ಟಿ, #ಮೇ17 ಕಲಾಗಂಗೋತ್ರಿ ಕಿಟ್ಟಿ ಕಲಾಗಂಗೋತ್ರಿ ಕಿಟ್ಟಿ ಕಲಾಗಂಗೋತ್ರಿ ಕಿಟ್ಟಿ ಕನ್ನಡ ರಂಗಭೂಮಿ, ಮತ್ತು ಕಿರುತೆರೆಗಳ ಹೆಸರಾಂತ ಕಲಾವಿದರು. ಮೇ 17 ಕಿಟ್ಟಿ ಅವರ ಜನ್ಮದಿನ. ಅವರು ಓದಿದ್ದು ಮೆಕಾನಿಕಲ್ ಡಿಪ್ಲೊಮಾ. 07:29 AM ಹಂಚಿ
#ನನ್ನ ಚಿತ್ರಗಳು, #ಮೇ16 ನಾವ್ ನಡೆವ ಹಾದಿಯಲ್ಲಿ ನಾವ್ ನಡೆವ ಹಾದಿಯಲ್ಲಿ ನಗೆ ಹೂವು ಅರಳುತಲಿರಲಿ At Palm Jumeira, Dubai 07:24 AM ಹಂಚಿ
#ನನ್ನ ಚಿತ್ರಗಳು, #ಮೇ16 ಕರುಣೋದಯ ಕರುಣೋದಯದ ಕೂಡ ಅರುಣೋದಯವು ಇರಲು ಎದೆಯು ತುಂಬುತ್ತಲಿದೆ ಹೊಚ್ಚ ಹೊನ್ನೀರು .(ಮಹಾಕವಿ ಬೇಂದ್ರೆ ಕವಿತೆ ನೆನಪು). At Madiwala Lake, Bengaluru on 16.5.2016 07:17 AM ಹಂಚಿ
#ಕಲೆ, #ಮೇ16 ಲ್ಯಾನ್ಸ್ ಡೇನ್ ಲ್ಯಾನ್ಸ್ ಡೇನ್ ಲ್ಯಾನ್ಸ್ ಡೇನ್ ಶ್ರೇಷ್ಠ ಛಾಯಾಗ್ರಾಹಕ, ಗ್ರಂಥ ರಚನಕಾರ, ವಿದ್ವಾಂಸ, ಅಪೂರ್ವ ಕಲಾತ್ಮಕ ವಸ್ತುಗಳ ಸಂಗ್ರಹಕಾರ ಮತ್ತು ಮಹತ್ವಪೂರ್ಣ ನಾಣ್ಯಸಂಗ್ರಹಕಾರರು. ಇವರು ಆಸ್ಟ್ 07:12 AM ಹಂಚಿ
#ಪಿಯರ್ಸ್ ಬ್ರಾಸ್ನನ್, #ಮೇ16 ಪಿಯರ್ಸ್ ಬ್ರಾಸ್ನನ್ ಪಿಯರ್ಸ್ ಬ್ರಾಸ್ನನ್ ಪಿಯರ್ಸ್ ಬ್ರೆಂಡನ್ ಬ್ರಾಸ್ನನ್ ಪ್ರಸಿದ್ಧ ನಟ. ಜೇಮ್ಸ್ ಬಾಂಡ್ ಪಾತ್ರಗಳೂ ಸೇರಿ ಹಲವು ರೀತಿಯ ಚಿತ್ರಗಳಲ್ಲಿ ತನ್ನ ಸುರದ್ರೂಪ ಮತ್ತು ತೇಜಸ್ಸಿನಿಂದ ಆಕರ್ಷಿಸುವ 06:50 AM ಹಂಚಿ