#ಉಮಾಶಂಕರ ಕೇಳತ್ತಾಯ, #ಛಾಯಾಗ್ರಹಣ ಉಮಾಶಂಕರ ಕೇಳತ್ತಾಯ ಉಮಾಶಂಕರ ಕೇಳತ್ತಾಯ ಯುವ ಗೆಳೆಯ ಉಮಾಶಂಕರ ಕೇಳತ್ತಾಯ ಸ್ನಾತಕೋತ್ತರ ಪದವಿ ಓದಿ ಕಾಲೇಜಿನ ವಿದ್ಯಾರ್ಥಿಗಳಿಗೆ ಗಣಿತಶಾಸ್ತ್ರ ಬೋಧಿಸುತ್ತಿದ್ದಾರೆ. ಎದ್ದು ಕಾಣುವ ಇವರ ತೇಜಸ್ಸಿನ ಮಂದಹಾಸ 09:04 AM ಹಂಚಿ
#ನನ್ನ ಚಿತ್ರಗಳು, #ಸೆಪ್ಟೆಂಬರ್10 ಎಂಥಾ ಲೋಕವಯ್ಯಾ ಇದು ಎಂಥಾ ಲೋಕವಯ್ಯಾ! ಹೊಸ ತನವ ಕೊಡುವ ಹೊಸ ವಿಷಯ ಅರಿವ ಬಯಕೆ ತರುವ ಇದು ಎಂಥಾ ಲೋಕವಯ್ಯಾ! What a kind of beautiful world this is! Photo: At Kukkarahalli Lake, Mys 07:17 AM ಹಂಚಿ
#ದಿನಕರ ದೇಸಾಯಿ, #ನವೆಂಬರ್7 ದಿನಕರ ದೇಸಾಯಿ ದಿನಕರ ದೇಸಾಯಿ 'ಚುಟಕ ಬ್ರಹ್ಮ' ಎಂದೇ ಪ್ರಖ್ಯಾತರಾದ ದಿನಕರ ದೇಸಾಯಿ ಅವರು ಮಹತ್ವದ ಸಾಹಿತಿ ಮಾತ್ರವಲ್ಲದೆ, ಡಾ. ಶಿವರಾಮ ಕಾರಂತರು ಗುರುತಿಸಿರುವಂತೆ ಏಕವ್ಯಕ್ತಿ ಸೈನ್ಯವಾಗಿ 06:47 AM ಹಂಚಿ
#ರಮೇಶ್ ಅರವಿಂದ್, #ಸಿನಿಮಾ ರಮೇಶ್ ಅರವಿಂದ್ ರಮೇಶ್ ಅರವಿಂದ್ ರಮೇಶ್ ಅರವಿಂದ್ ಎಂಬ ಹೆಸರು ಕೇಳಲಿಕ್ಕೇ ಸುಂದರ. ಇವರ ಹೆಸರಿನಷ್ಟೇ ರೂಪು, ನಡೆ, ಮಾತು, ಕ್ರಿಯೆ ಎಲ್ಲವೂ ಸುಂದರ. ರಮೇಶ್ ಎಂದರೆ ಅಖಿಲವೂ ಮಧುರ ಮಧುರ. ನಮ್ಮ ರಮೇಶ್ ಹು 06:43 AM ಹಂಚಿ
#ನನ್ನ ಚಿತ್ರಗಳು, #ಸೆಪ್ಟೆಂಬರ್10 ಸಂಧ್ಯೆಯು ಬಂದಾಗ ಪ್ರಕೃತಿ ನಮಗೆ ಜೀವಿಸಲು ಏನೇನು ಬೇಕೋ ಅದೆಲ್ಲವನ್ನೂ ಯಾವುದೇ ಪ್ರತಿಫಲಾಕ್ಷೆಯಿಲ್ಲದೆ ದಯಪಾಲಿಸಿದೆ. ಶ್ರೇಷ್ಠ ರೀತಿಯಲ್ಲಿ ಕೊಡುವುದು ಅಂದರೆ ಇದೇ! Take a moment to think about 06:43 AM ಹಂಚಿ
#ಏಪ್ರಿಲ್17, #ಕಮಲಾ ರಾಮಕೃಷ್ಣ ಕಮಲಾ ರಾಮಕೃಷ್ಣ ಕಮಲಾ ರಾಮಕೃಷ್ಣ ವಿದುಷಿ ಕಮಲಾ ರಾಮಕೃಷ್ಣ ಅವರು ಹೆಸರಾಂತ ಗಮಕಿಯಾಗಿ "ಕುಮಾರ ವ್ಯಾಸ ಪ್ರಶಸ್ತಿ" ಹಾಗೂ ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪುರಸ್ಕೃತರಾಗಿದ್ದವರು. ಇಂದು ಅ 06:40 AM ಹಂಚಿ
#ಆಗಸ್ಟ್22, #ವಿಜ್ಞಾನ ಸಿ.ಆರ್.ರಾವ್ ಸಿ.ಆರ್.ರಾವ್ ಕನ್ನಡದ ಮಣ್ಣಿನವರಾದ 102 ವರ್ಷ ಜೀವಿಸಿದ್ದ ಕಲ್ಯಂಪುಡಿ ರಾಧಾಕೃಷ್ಣ ರಾವ್ ಅವರು ವಿಶ್ವದ ಮಹಾನ್ ಗಣಿತಜ್ಞರಾಗಿ ಮತ್ತು ಸಂಖ್ಯಾಶಾಸ್ತ್ರಜ್ಞರಾಗಿ ಪ್ರಸಿದ್ಧರು. ಸಿ.ಆರ್ 06:36 AM ಹಂಚಿ
#ಜೂನ್7, #ಬಸಪ್ಪ ದಾನಪ್ಪ ಜತ್ತಿ ಬಿ.ಡಿ. ಜತ್ತಿ ಬಸಪ್ಪ ದಾನಪ್ಪ ಜತ್ತಿ ಬಸಪ್ಪ ದಾನಪ್ಪ ಜತ್ತಿ ಭಾರತದ ಉಪಾಧ್ಯಕ್ಷರಾಗಿ, ಹಲವು ರಾಜ್ಯಗಳ ರಾಜ್ಯಪಾಲರಾಗಿ ಮತ್ತು ಮೈಸೂರು ರಾಜ್ಯದ ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸಿದ್ದವರು. ಬಸಪ್ಪ ದಾ 06:35 AM ಹಂಚಿ
#ಗೋವಿಂದ ವಲ್ಲಭ ಪಂತ್, #ಸೆಪ್ಟೆಂಬರ್10 ಗೋವಿಂದ ವಲ್ಲಭ ಪಂತ್ ಗೋವಿಂದ ವಲ್ಲಭ ಪಂತ್ ನಮ್ಮ ಹಿಮಾಲಯದ ಇಳಿಜಾರಿನಲ್ಲಿ ಇರುವುದು ಕುಮಾವೂ ಪ್ರಾಂತ್ಯ. ಪುರಾತನ ಕಾಲದ ಅದರ ಹೆಸರು ಕೂರ್ಮಾಂಚಲ ಎಂದು. ಭಗವಾನ್ ವಿಷ್ಣುವು ಕೂರ್ಮ, ಅಂದರೆ ಆಮೆಯ ಅವತಾರ ಎತ್ 06:35 AM ಹಂಚಿ
#ಚಿತ್ರಗೀತೆ, #ಸೆಪ್ಟೆಂಬರ್10 ಹೂವ ತಂದು ಮಾರಿದಳು ಹೂವ ತಂದು ಮಾರಿದಳು ಹೂವಾಡಗಿತ್ತಿ, ಆವ ಪುಣ್ಯ ಪಡೆದವಳೊ ಆ ಮಹಾರಾಯತೀ ಹೂವ ತಂದು ಮಾರಿದಳು ಹೂವಾಡಗಿತ್ತಿ.. ಒಂದು ಮಲ್ಲಿಗೇ ಅರಳೂ, ಒಂದು ಸಂಪಿಗೇ ಎಸಳೂ, ಒಂದು ಮರುಗದ ಕೊರಳು, ಒಂದಾಗಲು ನಾವ 06:32 AM ಹಂಚಿ
#ಕ್ರೀಡೆ, #ರಣಜಿತ್ಸಿನ್ಹಜಿ ರಣಜಿತ್ಸಿನ್ಹಜಿ ರಣಜಿತ್ಸಿನ್ಹಜಿ ಕ್ರಿಕೆಟ್ ಬಗೆಗೆ ಅಪಾರ ಆಸಕ್ತಿ ಹೊಂದಿರುವ ಭಾರತ ದೇಶದಲ್ಲಿ ಕುಮಾರ್ ಶ್ರೀ ರಣಜಿತಸಿನ್ಹಜಿ ಅವರ ಹೆಸರು ಅಜರಾಮರವಾದದ್ದು. ಕೆ. ಎಸ್ ರಣಜಿತ್ಸಿನ್ಹಜಿ ಅಥವ ರಣಜಿ ಎಂದು 06:29 AM ಹಂಚಿ
#ನನ್ನ ಚಿತ್ರಗಳು, #ಸೆಪ್ಟೆಂಬರ್10 ಸಂಧ್ಯೆಯು ಬಂದಾಗ ಚೆಲುವಾದ ಬಾನಿನ ಬಣ್ಣ Color of sky from our Bengaluru apartments on 10.9.2016 06:25 AM ಹಂಚಿ
#ಪದ್ಮಜಾ ರಾವ್, #ಸಿನಿಮಾ ಪದ್ಮಜಾ ರಾವ್ ಪದ್ಮಜಾ ರಾವ್ ಪದ್ಮಜಾ ರಾವ್ ಕನ್ನಡ ಚಿತ್ರರಂಗ ಮತ್ತು ಕಿರುತೆರೆಯ ಹೆಸರಾಂತ ಕಲಾವಿದೆ. ಇವರು ಕಿರುತೆರೆಯಲ್ಲಿ ನಿರ್ದೇಶಕಿಯಾಗಿಯೂ ಹೆಸರಾಗಿದ್ದಾರೆ. ಸೆಪ್ಟೆಂಬರ್ 10, ಪದ್ಮಜಾ ರಾವ್ 06:24 AM ಹಂಚಿ
#ಬಿ. ವಿ. ರಾಧಾ, #ಸಿನಿಮಾ ಬಿ. ವಿ. ರಾಧಾ ಬಿ. ವಿ. ರಾಧಾ ಕನ್ನಡ ಚಿತ್ರರಂಗದ ಪ್ರವರ್ಧಮಾನ ವರ್ಷಗಳಿಂದ ಮೊದಲ್ಗೊಂಡು ಇಂದಿನ ಯುಗದ ಕಿರುತೆರೆಯ ಧಾರಾವಾಹಿಗಳವರೆಗೆ ವ್ಯಾಪಿಸಿದ್ದ ಕಲಾವಿದೆ ಬಿ. ವಿ. ರಾಧಾ. ಇಂದು ಅವರ ಸಂಸ್ಮರಣಾ 06:22 AM ಹಂಚಿ
#ಎನ್. ಮನು ಚಕ್ರವರ್ತಿ, #ಸಿನಿಮಾ ಮನು ಚಕ್ರವರ್ತಿ ಎನ್. ಮನು ಚಕ್ರವರ್ತಿ ಪ್ರೊ. ಎನ್. ಮನು ಚಕ್ರವರ್ತಿಯವರು ಶಿಕ್ಷಕರಾಗಿ, ಸಾಹಿತ್ಯ, ಸಂಸ್ಕೃತಿ ಮತ್ತು ಸಿನಿಮಾ ವಿಮರ್ಶಕರಾಗಿ ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ಪ್ರಸಿದ್ಧರು. ಇಂದು ಅವರ 06:21 AM ಹಂಚಿ
#ಬಿ. ಜಿ. ಸತ್ಯಮೂರ್ತಿ, #ಸಾಹಿತ್ಯ ಬಿ. ಜಿ. ಸತ್ಯಮೂರ್ತಿ ಬಿ. ಜಿ. ಸತ್ಯಮೂರ್ತಿ ಕಥೆಗಾರರಾಗಿ ಬಿ.ಜಿ. ಸತ್ಯಮೂರ್ತಿ ಹೆಸರಾಗಿದ್ದಾರೆ. ಬಿ.ಜಿ. ಸತ್ಯಮೂರ್ತಿಯವರು ಕೋಲಾರ ಜಿಲ್ಲೆಯ ಚಿಂತಾಮಣಿಯಲ್ಲಿ 1937ರ ಸೆಪ್ಟಂಬರ್ 10ರಂದು ಜನಿಸಿದರು. ತಂದೆ 06:01 AM ಹಂಚಿ
#ಆತ್ಮೀಯ, #ಚಂದ್ರಚೂಡ ಕುಚಳ್ಳಿ ಚಂದ್ರಚೂಡ ಚಂದ್ರಚೂಡ ವೃತ್ತಿಯಲ್ಲಿ ವೈದ್ಯರಾದ ಡಾ. ಚಂದ್ರಚೂಡ ಕುಚಳ್ಳಿ ಅವರು ಸಾಹಿತ್ಯ, ಸಂಸ್ಕೃತಿ, ಪರಿಸರ, ಸಾಮಾಜಿಕ ಕಾಳಜಿಗಳಲ್ಲಿ ಪ್ರೀತಿ ಉಳ್ಳವರಾಗಿ, ಸೈಕ್ಲಿಂಗ್ ಹವ್ಯಾಸದಂತಹ ಉಲ್ಲಾಸಕರ 06:00 AM ಹಂಚಿ
#ಉದ್ಯಮ, #ರೂಪಾ ಹೆಬ್ಬಾರ್ ರೂಪಾ ಹೆಬ್ಬಾರ್ ರೂಪಾ ಹೆಬ್ಬಾರ್ ರೂಪಾ ಹೆಬ್ಬಾರ್ ಅವರು ಕೃಷಿಕರಾಗಿ ಮತ್ತು ಪ್ರಗತಿಶೀಲ ಉದ್ಯಮಿಯಾಗಿ ನಮ್ಮ ನಡುವೆ ವಿಶಿಷ್ಟರಾಗಿದ್ದಾರೆ. ಸೆಪ್ಟೆಂಬರ್ 10, ರೂಪಾ ಹೆಬ್ಬಾರ್ ಅವರ ಜನ್ಮದಿನ. ಅರ್ಥಶಾಸ್ತ 06:00 AM ಹಂಚಿ
#ಆಗಸ್ಟ್15, #ಡಿ. ಶಂಕರ್ ಸಿಂಗ್ ಡಿ. ಶಂಕರ್ ಸಿಂಗ್ ಡಿ. ಶಂಕರ್ ಸಿಂಗ್ ಕನ್ನಡ ಚಿತ್ರರಂಗಕ್ಕೆ ಹಲವು ಹೊಸತನ್ನು ನೀಡಿ ಸ್ವಂತಿಕೆಯನ್ನು ಪಡೆಯುವಲ್ಲಿ ಶ್ರಮಿಸಿದ ಹಿರಿಯ ಸಾಧಕ ಡಿ. ಶಂಕರ್ ಸಿಂಗ್. ಶಂಕರ್ ಸಿಂಗ್ ಅವರು 1921ರ ಆಗಸ್ಟ್ 1 06:00 AM ಹಂಚಿ