#ನವೆಂಬರ್23, #ಪಿ.ಶೇಷಾದ್ರಿ ಪಿ.ಶೇಷಾದ್ರಿ ಪಿ.ಶೇಷಾದ್ರಿ ಪಿ.ಶೇಷಾದ್ರಿ ಕನ್ನಡ ಚಲನಚಿತ್ರರಂಗದಲ್ಲಿ ಸದಭಿರುಚಿಯ ಚಿತ್ರಗಳ ತಯಾರಿಕೆಯಲ್ಲಿ ಹೆಸರುವಾಸಿಯಾದವರು. ಇವರ ಎಂಟು ಚಿತ್ರಗಳು ರಾಷ್ಟ್ರಪ್ರಶಸ್ತಿ ಪಡೆದಿವೆ. ಶೇಷಾದ್ರಿ ಅವರು 08:35 AM ಹಂಚಿ
#ಅಧ್ಯಾತ್ಮ, #ನವೆಂಬರ್23 ಸತ್ಯ ಸಾಯಿಬಾಬಾ ಸತ್ಯ ಸಾಯಿಬಾಬಾ ಸತ್ಯ ಸಾಯಿಬಾಬಾ ಕಳೆದ ಶತಮಾನದಲ್ಲಿ ಹಲವು ನಿಟ್ಟಿನಲ್ಲಿ ಸುದ್ಧಿಯಾದವರು. ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಕುಗ್ರಾಮವಾದ ಪುಟ್ಟಪರ್ತಿಯಲ್ಲಿ 1926ರ ನವೆಂಬರ್ 23ರಂದು 08:25 AM ಹಂಚಿ
#ನನ್ನ ಚಿತ್ರಗಳು, #ನವೆಂಬರ್23 ನವ ನವೀನ ಪ್ರತಿದಿನವೂ ಬೆಳಗು ಆದರೇನು ಭಾವ ನವ ನವೀನ Morning happens everyday, but expression varies. At Emirates Hills, Dubai 08:21 AM ಹಂಚಿ
#ನನ್ನ ಚಿತ್ರಗಳು, #ನವೆಂಬರ್23 ನಲಿವಂತೆ ನೀ ಮಾಡು ನಿನ್ನ ಈ ಮಕ್ಕಳನು ಪ್ರೇಮದಲಿ ನೀ ನೋಡು ಈ ಜಗವು ಎಂದೆಂದು ನಲಿವಂತೆ ನೀ ಮಾಡು At Kukkarahalli Lake, Mysore on 23.11.2013 08:19 AM ಹಂಚಿ
#ನವೆಂಬರ್23, #ಪತ್ರಿಕೋದ್ಯಮ ಸುಧಾ ಶರ್ಮ ಸುಧಾ ಶರ್ಮ ಸುಧಾ ಶರ್ಮ ಚವತ್ತಿ ಅವರು ಮುದ್ರಣ ಮತ್ತು ವಿದ್ಯುನ್ಮಾನ ಪತ್ರಕೋದ್ಯಮದಲ್ಲಿನ ಸಂಪಾದಕಿಯಾಗಿ, ಕವಯಿತ್ರಿಯಾಗಿ, ನಿರೂಪಕಿಯಾಗಿ, ಸುದ್ಧಿ ಮಾಧ್ಯಮ ಸಂಸ್ಥೆಗಳ ನಿರ್ವಾಹಕಿಯಾಗಿ 08:18 AM 1 ಹಂಚಿ
#ಜುಲೈ29, #ನವೆಂಬರ್23 ಟಿ. ಪಿ. ಕೈಲಾಸಂ ಟಿ. ಪಿ. ಕೈಲಾಸಂ “ಕನ್ನಡಕ್ಕೊಬ್ಬರೇ ಕೈಲಾಸಂ” ಎಂಬುದು ಪ್ರಸಿದ್ಧ ಮಾತು. ಒಮ್ಮೆ ಕೈಲಾಸಂರ ಆತ್ಮೀಯರೂ, ಅಭಿಮಾನಿಯೂ ಆಗಿದ್ದ ಅ.ನ.ಕೃ ಅವರು ತಮ್ಮದೊಂದು ಲೇಖನದಲ್ಲಿ ಕೈಲಾಸಂರನ್ನು ಕುರ 07:57 AM ಹಂಚಿ
#ಉಷಾ ನವರತ್ನರಾಂ, #ನವೆಂಬರ್23 ಉಷಾ ನವರತ್ನರಾಂ ಉಷಾ ನವರತ್ನರಾಂ ಉಷಾ ನವರತ್ನರಾಂ ಕನ್ನಡದ ಜನಪ್ರಿಯ ಲೇಖಕಿ. ಉಷಾ 1939ರ ನವೆಂಬರ 23ರಂದು ಬೆಂಗಳೂರಿನಲ್ಲಿ ಜನಿಸಿದರು. ಇವರ ತಾಯಿ ಶಾಂತಮ್ಮ; ತಂದೆ ಎಂ.ವಿ.ಸುಬ್ಬರಾವ್. ಖ್ಯಾತ ಸಾಹಿತ 07:56 AM 2 ಹಂಚಿ
#ನವೆಂಬರ್23, #ಭಕ್ತಿಗೀತೆ ಸೇವಕನ ಮಾಡು ಸೇವಕನ ಮಾಡು ನಿನ್ನಂತೆ ನನ್ನ 🌷🙏🌷 ರಾಮಚಂದ್ರನ ಸೇವಿಸಿ, ಪೂಜಿಸಿ ಧನ್ಯನಾಗುವಂತೆ ಹರಸಿ ನನ್ನ😇 ಸೇವಕನ ಮಾಡು ಮಾರುತಿ 🌷🙏🌷 ಸೇವಕನಾದರೆ ದೊರೆಯುವ ಪ್ರಭುವಿನ ಕರುಣೆಗೆ ಎಣೆಯೇ ಇಲ್ಲ ಸ 07:44 AM ಹಂಚಿ
#ಕೇಶಿರಾಜ ಮತ್ತು ಶಬ್ದಮಣಿದರ್ಪಣಂ, #ನವೆಂಬರ್23 ಶಬ್ದಮಣಿದರ್ಪಣಂ ಕೇಶಿರಾಜ ಮತ್ತು ಶಬ್ದಮಣಿದರ್ಪಣಂ ಕೇಶಿರಾಜ ಕವಿಯ ಕಾಲ ಸುಮಾರು 1260. ಈತ "ಶಬ್ದಮಣಿದರ್ಪಣಂ" ಎಂಬ ಪ್ರಸಿದ್ಧವಾದ ಹಳಗನ್ನಡ ವ್ಯಾಕರಣ ಗ್ರಂಥವನ್ನು ಬರೆದ ಶಾಸ್ತ್ರಕಾರ. ಅದೇ 07:38 AM ಹಂಚಿ
#ಕವಿತೆ, #ನವೆಂಬರ್23 ತಿರುಕನ ಕನಸು ತಿರುಕನ ಕನಸು ಧರೆಯ ಭೋಗವನ್ನು ಮೆಚ್ಚಿ ಹರನ ಮರೆದು ಕೆಡಲುಬೇಡ ಧರೆಯ ಭೋಗ ಕನಸಿನಂತೆ ಕೇಳು ಮಾನವ ತಿರುಕನೋರ್ವನೂರ ಮುಂದೆ ಮುರುಕು ಧರ್ಮಶಾಲೆಯಲ್ಲಿ ಒರಗಿರುತ್ತಲೊಂದು ಕನಸ ಕಂಡನೆಂತನ 07:19 AM ಹಂಚಿ
#ಗೀತಾ ದತ್, #ನವೆಂಬರ್23 ಗೀತಾ ದತ್ ಗೀತಾ ದತ್ ಗೀತಾದತ್ ಖ್ಯಾತ ಹಿನ್ನೆಲೆ ಗಾಯಕಿ ಮತ್ತು ಕಲಾವಿದೆ. ಗೀತಾದತ್ 1930ರ ನವೆಂಬರ್ 23ರಂದು ಜನಿಸಿದರು. ಶ್ರೀಮಂತ ಜಮೀನ್ದಾರಿಕೆ ಕುಟುಂಬದಿಂದ ಬಂದ ಅವರ ಊರು ಈಗಿನ ಬಾಂಗ್ಲಾದೇಶದ 07:10 AM ಹಂಚಿ
#ಉದ್ಯಮ, #ನವೆಂಬರ್23 ವಾಲ್ಚಂದ್ ಹೀರಾಚಂದ್ ವಾಲ್ಚಂದ್ ಹೀರಾಚಂದ್ ದೂರದೃಷ್ಟಿಯ ಉದ್ಯಮಿ, ವಾಲ್ಚಂದ್ ಹೀರಾಚಂದ್ 'ಬೆಂಗಳೂರನ್ನು ವಾಯುಯಾನದ ಭೂಪಟದಲ್ಲಿ ಮೂಡಿಸಿದ ಕೀರ್ತಿಶಾಲಿಗಳು'. ಕನ್ನಡದ ನೆಲವು ಭಾರತದ ವಾಯುಯಾನದ ತ 06:31 AM ಹಂಚಿ
#ನವೆಂಬರ್22, #ಸಾಹಿತ್ಯ ಕೆ.ಎಸ್. ರಾಮಮೂರ್ತಿ ಕೆ.ಎಸ್. ರಾಮಮೂರ್ತಿ ಪ್ರೊ. ಕೆ.ಎಸ್ ರಾಮಮೂರ್ತಿ ಅವರು ಪ್ರಾಧ್ಯಾಪಕರಾಗಿ, ಲೇಖಕರಾಗಿ, ಜಾನಪದ ಸಂಶೋಧಕರಾಗಿ, ಅನುವಾದಕರಾಗಿ, ಪತ್ರಕರ್ತರಾಗಿ, ಆಕಾಶವಾಣಿ ಸುದ್ದಿ ವಾಚಕರಾಗಿ, ಸುದ್ದಿ 10:11 AM ಹಂಚಿ
#ಜ್ಯೋತಿ ರಾಜೇಶ್, #ನವೆಂಬರ್22 ಜ್ಯೋತಿ ರಾಜೇಶ್ ಜ್ಯೋತಿ ರಾಜೇಶ್ ಜ್ಯೋತಿ ರಾಜೇಶ್ ಅವರು ಬಹುಮುಖಿ ಬರಹಗಾರ್ತಿ. ನಮ್ಮ ಸುತ್ತಮುತ್ತಲಿನ ಬದುಕು, ವಸ್ತು, ಸನ್ನಿವೇಶ, ವ್ಯಕ್ತಿ, ವೈವಿಧ್ಯಗಳನ್ನು ತಮ್ಮ ಸದಭಿರುಚಿಯ ಹಾಸ್ಯಲೇಪನದಿಂದ ಮೂ 08:09 AM ಹಂಚಿ
#ನವೆಂಬರ್22, #ವನ್ಯ ಸಂರಕ್ಷಣೆ ಕಪೂಚಿನ್ ಕೋತಿ ಇದರ ಹೆಸರು Wild capuchin Monkey ಅಂತೆ. ವಿಶೇಷ ಅಂದ್ರೆ ಈ ಕಪಿಗಳು ಕಲ್ಲು ಮತ್ತು ಕಡ್ಡಿಗಳನ್ನು ಬಳಸಿ ಭೂಮಿಯೊಳಗೆ ಆಹಾರ ಹುಡುಕುತ್ತವಂತೆ. ಬಾಲ ದೇಹಕ್ಕಿಂತ ದೊಡ್ಡದಂತೆ. ನೋಡಲಿಕ 08:05 AM ಹಂಚಿ
#ನನ್ನ ಚಿತ್ರಗಳು, #ನವೆಂಬರ್22 ನಿನ್ನ ಬಾಂದಳದಂತೆ ನಿನ್ನ ಬಾಂದಳದಂತೆ ನನ್ನ ಮನವಿರಲಿ ನಿನ್ನ ಸಾಗರದಂತೆ ನನ್ನ ಎದೆಯಿರಲಿ ನಿನ್ನ ಸುಗ್ಗಿಯ ತೆರದಿ ನನ್ನ ಸೊಬಗಿರಲಿ ನಿನ್ನ ಲೀಲೆಯ ತೆರದಿ ನನ್ನ ಬಾಳಿರಲಿ ನಿನ್ನ ಬಲವಿರುವಂತೆ ನನ್ನ ಬಲವಿರಲಿ ನಿ 08:00 AM ಹಂಚಿ
#ನವೆಂಬರ್22, #ನೃತ್ಯ ಶ್ರೀಧರ್ ಶ್ರೀಧರ್ ಹಿಂದೂಸ್ಥಾನವು ಎಂದೂ ಮರೆಯದ ಭಾರತರತ್ನವು ನೀನಾಗು ಎಂದು ಹಾಡಿದ 'ಅಮೃತ ಘಳಿಗೆ' ನಾಯಕನ ಪಾತ್ರಧಾರಿಯಾದ ಶ್ರೀಧರ್ ಅವಿಸ್ಮರಣೀಯರು. ಶ್ರೀಧರ್ ಅವರು 1960ರ ನವೆಂಬರ್ 07:47 AM ಹಂಚಿ
#ನವೆಂಬರ್22, #ವಿನಯಾ ಪ್ರಸಾದ್ ವಿನಯಾ ಪ್ರಸಾದ್ ವಿನಯಾ ಪ್ರಸಾದ್ ವಿನಯಾ ಪ್ರಸಾದ್ ಅಂದರೆ ಅರಳು ಹುರಿದಂತೆ ಸುಸ್ಪಷ್ಟವಾಗಿ ಕನ್ನಡ ಮಾತನಾಡುವ ನಗೆಮೊಗದ ಸುಲಕ್ಷಣವಂತೆಯ ವ್ಯಕ್ತಿತ್ವದ ಪರಿಕಲ್ಪನೆ ಮೂಡುತ್ತದೆ. ಸಿನಿಮಾಗಳಲ್ಲಿ, ಧಾರಾವ 07:19 AM ಹಂಚಿ
#ನವೆಂಬರ್22, #ರುಕ್ಮಾಬಾಯಿ ರುಕ್ಮಾಬಾಯಿ ರುಕ್ಮಾಬಾಯಿ ರುಕ್ಮಾಬಾಯಿ ಮಹಾನ್ ಮಹಿಳಾ ಹಕ್ಕುಗಳ ಹೋರಾಟಗಾರ್ತಿ, ಭಾರತದ ಪ್ರಥಮ ವೈದ್ಯೆಯರಲ್ಲಿ ಒಬ್ಬರು ಮತ್ತು ಸಮಾಜಸೇವಕಿ. ಮಹಿಳೆಯರ ಹಕ್ಕುಗಳ ಬಗ್ಗೆ ಭಾರತದಲ್ಲಿ ಜಾಗೃತಿಯೇ ಇಲ್ಲದ 07:18 AM ಹಂಚಿ
#ನನ್ನ ಚಿತ್ರಗಳು, #ನವೆಂಬರ್22 ಲೋಕವೆ ಚೆಂದ ಸಂಧ್ಯೆಯು ಬಂದಾಗ ಆಗಸ ಅಂದ ಆ ಉಷೆ ನಗುವಾಗ ಲೋಕವೆ ಚಂದ At Lalbagh, Bengaluru on 16.11.2016 07:15 AM ಹಂಚಿ
#ನವೆಂಬರ್22, #ಮೀರಾಬೆಹನ್ ಮೀರಾಬೆಹನ್ ಮೀರಾಬೆಹನ್ ಮಹಾತ್ಮ ಗಾಂಧೀಜಿಯವರ ಅನುಯಾಯಿಯಾಗಲು ತಮ್ಮ ಜೀವನದ ಸಕಲಭೋಗಗಳನ್ನೂ ತ್ಯಜಿಸಿ ಸಾಮಾನ್ಯರಂತೆ ಬದುಕಿ ಮೀರಾಬೆಹನ್ ಎಂದು ಹೆಸರಾದವರು ಮೆಡಲಿನ್ ಸ್ಲೆಡ್. ಮೆಡಲಿನ್ ಸ್ಲೆಡ್ 1892 07:14 AM ಹಂಚಿ