#ಚಂಪಾ ಶೆಟ್ಟಿ, #ಚಲನಚಿತ್ರ ಚಂಪಾ ಶೆಟ್ಟಿ ಚಂಪಾ ಶೆಟ್ಟಿ ಚಂಪಾ ಶೆಟ್ಟಿ ಚಲನಚಿತ್ರ, ಕಿರುತೆರೆ ಮತ್ತು ರಂಗಭೂಮಿಯಲ್ಲಿನ ನಿರ್ದೇಶಕಿ, ಕಥೆಗಾರ್ತಿ, ಅಭಿನಯ ಕಲಾವಿದೆ ಹಾಗೂ ಧ್ವನಿ ಕಲಾವಿದೆ, ವಾರ್ತಾ ವಾಚಕಿ, ಕಾರ್ಯಕ್ರಮ ನಿರ್ವ 06:58 PM ಹಂಚಿ
#ಜುಲೈ11, #ಮಿತ್ರಾ ವೆಂಕಟ್ರಾಜ ಮಿತ್ರಾ ವೆಂಕಟ್ರಾಜ ಮಿತ್ರಾ ವೆಂಕಟ್ರಾಜ ಮಿತ್ರಾ ವೆಂಕಟ್ರಾಜ ಅವರು ಕನ್ನಡ ಮತ್ತು ಇಂಗಿಷ್ ಸಾಹಿತ್ಯಲೋಕದ ಹೆಸರಾಂತ ಬರಹಗಾರ್ತಿ. ಮಿತ್ರಾ ವೆಂಕಟ್ರಾಜ ಅವರು 1948ರ ಜುಲೈ 11ರಂದು ಕುಂದಾಪುರದಲ್ಲಿ ಜನಿಸಿದರ 04:51 PM ಹಂಚಿ
#ಎಂ. ಕಮಾಲ್ ಅಹ್ಮದ್, #ಕಲೆ ಎಂ. ಕಮಾಲ್ ಅಹ್ಮದ್ ಎಂ. ಕಮಾಲ್ ಅಹ್ಮದ್ ಕಮಾಲ್ ಅಹ್ಮದ್ ಅವರು ಪ್ರಸಿದ್ಧ ಚಿಕಣಿ ಚಿತ್ರಕಲಾವಿದರು. ಅವರ ಕೃತಿಗಳಲ್ಲಿ ಭಾರತೀಯ ಪ್ರಾಚೀನ ಚಿಕಣಿ ಚಿತ್ರಕಲೆಯ ಸೂಕ್ಷ್ಮತೆಗಳ ಜೊತೆಗೆ ಜಾನಪದ ಕಲೆಯ ಸೊಬಗೂ ಮ 03:26 PM ಹಂಚಿ
#ಜುಲೈ12, #ನನ್ನ ಚಿತ್ರಗಳು ಕಲ್ಲಿನ ಕವಿತೆ ಕಲ್ಲೂ ಕವಿತೆಯ ಹಾಡುವುದು Poetry in stones Photo: At Sri Venugopalaswamy Temple, , Near Mysore on 10.07.2018 06:34 AM ಹಂಚಿ
#ಆಲೂರು ವೆಂಕಟರಾಯರು, #ಆಲೂರು ವೆಂಕಟರಾವ್ ಆಲೂರು ವೆಂಕಟರಾಯರು ಆಲೂರು ವೆಂಕಟರಾವ್ ಆಲೂರು ವೆಂಕಟರಾವ್ ಕನ್ನಡದ ಕುಲಪುರೋಹಿತರೆಂದೇ ಗೌರವಾನ್ವಿತರು. ಆಲೂರು ವೆಂಕಟರಾಯರು 1880ರ ಜುಲೈ 12ರಂದು ಬಿಜಾಪುರದಲ್ಲಿ ಜನಿಸಿದರು. ಇವರ ವಂಶಜರು ಈಗಿನ ಗದಗ 05:40 AM ಹಂಚಿ
#ಜುಲೈ12, #ನನ್ನ ಚಿತ್ರಗಳು ಮೂಡಣದ ಅರಮನೆ ಮೂಡಣದ ಅರಮನೆಯ ಕದವು ತೆರೆಯುತಿರೆ ಬಾಲರವಿ ನಸುನಗುತ ಇಣುಕಿ ನೋಡುತಿರೆ ಆಕಾಶ ಕೆಂಪಾಗಿ, ಭುವಿಯೆಲ್ಲ ರಂಗಾಗಿ ನಲಿಯುತ ಕುಣಿಯುತ ಬರುತಿರಲು ಉಷೆ ಮರೆಯಾದಳು ನಿಶೆ At Kukkarahalli Lake, M 05:36 AM ಹಂಚಿ
#ಜುಲೈ12, #ಮಲಾಲ ಯೂಸುಫ್ ಜೈ ಮಲಾಲ ಯೂಸುಫ್ ಜೈ ಮಲಾಲ ಯೂಸುಫ್ ಜೈ ತಾಲಿಬಾನ್ ಅಂತಹ ಮೂಲಭೂತವಾದಿ ಉಗ್ರಗಾಮಿ ಸಂಘಟನೆಗಳ ಬಗ್ಗೆ ಮಾತನಾಡಲು ದೇಶ ವಿದೇಶಗಳ ಸರ್ಕಾರಗಳೇ ಹಿಂದೆಗೆಯುವಾಗ, ತನ್ನ ಸುತ್ತಮುತ್ತಲೂ ತಾಲೀಬಾನಿಗಳೇ ತುಂಬಿರುವ ಊರ 05:15 AM ಹಂಚಿ
#ಜುಲೈ12, #ಸಂಧ್ಯಾ ಹೆಗಡೆ ಸಂಧ್ಯಾ ಹೆಗಡೆ ಸಂಧ್ಯಾ ಹೆಗಡೆ ಡಾ. ಸಂಧ್ಯಾ ಹೆಗಡೆ ಅವರು ಬಹುಮುಖಿ ಪ್ರತಿಭಾನ್ವಿತರು, ಪ್ರಾಧ್ಯಾಪಕರು ಮತ್ತು ಹೆಸರಾಂತ ಬರಹಗಾರ್ತಿ. ಜುಲೈ 12, ಸಂಧ್ಯಾ ಅವರ ಹುಟ್ಟುಹಬ್ಬ. ಉತ್ತರ ಕನ್ನಡ ಜಿಲ್ಲೆಯ ಹೊ 05:07 AM ಹಂಚಿ
#ಖಡಕವಾಸ್ಲಾ ಕಟ್ಟೆ, #ಜುಲೈ12 ಖಡಕವಾಸ್ಲಾ ಕಟ್ಟೆ ಖಡಕವಾಸ್ಲಾ ಕಟ್ಟೆ ಪುಣೆ ನಗರದ ನೈಋತ್ಯಕ್ಕೆ 17.7 ಕಿಮೀ. (11 ಮೈ.) ದೂರದಲ್ಲಿರುವ ಖಡಕವಾಸ್ಲಾ ಹಳ್ಳಿಯ ಹತ್ತಿರ ಮುಠಾ ನದಿಗೆ ಕಟ್ಟಿದ ಕಟ್ಟೆ ಇದು. ಉದ್ದ 4,820 ಅಡಿ. ಎತ್ತರ 167 ಅ 05:05 AM ಹಂಚಿ
#ಜುಲೈ12, #ಶಿವರಾಜ್ ಕುಮಾರ್ ಶಿವರಾಜ್ ಕುಮಾರ್ ಶಿವರಾಜ್ ಕುಮಾರ್ ಟುವ್ವಿ ಟುವ್ವಿ ಟುವ್ವಿ ಎಂದು ಹಾಡುತ್ತ ಬಂದ ಈ ರಾಜಕುಮಾರರ ಕುವರ ಆಗಲೇ ನೂರಿಪ್ಪತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಮುಂದೆ ಸಾಗಿದ್ದಾರೆ. ಶಿವರಾಜ್ ಕುಮಾರ್ 05:04 AM ಹಂಚಿ
#ಜುಲೈ12, #ಬಿಮಲ್ ರಾಯ್ ಬಿಮಲ್ ರಾಯ್ ಬಿಮಲ್ ರಾಯ್ ಬಿಮಲ್ ರಾಯ್ ಭಾರತೀಯ ಚಿತ್ರರಂಗ ಕಂಡ ಮಹಾನ್ ನಿರ್ಮಾಪಕ, ನಿರ್ದೇಶಕ, ಛಾಯಾಗ್ರಾಹಕ ಹೀಗೆ ಮಹಾನ್ ಪ್ರತಿಭಾ ಸಂಗಮರು. ಅವರ ಬಹುತೇಕ ಚಿತ್ರಗಳು ಸಾಮಾಜಿಕ ಕಳಕಳಿಯನ್ನು ಅಭಿವ್ 05:02 AM ಹಂಚಿ
#ಕ್ರೀಡೆ, #ಜುಲೈ12 ದಾರಾಸಿಂಗ್ ದಾರಾಸಿಂಗ್ ನಿತ್ಯ ಹಸನ್ಮುಖಿ, ವಜ್ರಕಾಯದ ಕುಸ್ತಿಪಟು, ರಾಮಾಯಣ ಧಾರಾವಾಹಿಯ ವಾಯುಪುತ್ರ ಹನುಮಾನ್, ನೂರಾರು ಚಿತ್ರಗಳ ನಟ, ಚಿತ್ರೋದ್ಯಮಿ, ರಾಜ್ಯಸಭಾ ಸದ್ಯಸ್ಯ ಹೀಗೆ ಪ್ರಸಿದ್ಧರಾಗ 05:00 AM ಹಂಚಿ
#ಜುಲೈ11, #ನನ್ನ ಚಿತ್ರಗಳು ಏನಂತ ಕರೀಲಿ ನಾವು ಎಡಬಿಡದೆ ಕಲುಷಿತಗೊಳಿಸುವ ಇಂಚಿಂಚನ್ನೂ ಹೀಗೆ ತೊಳೆದು ಶುಭ್ರಗೊಳಿಸೋ ಪ್ರೀತಿಯನ್ನು ಏನಂತ ಕರೀಲಿ What shall I call this love, which cleans inch by inch of what we 06:44 AM ಹಂಚಿ
#ಜುಲೈ11, #ನನ್ನ ಚಿತ್ರಗಳು ಅನಿಕೇತನ ಅನಂತ ತಾನನಂತವಾಗಿ ಆಗುತಿಹನೆ ನಿತ್ಯಯೋಗಿ ಅನಂತ ನೀ ಅನಂತವಾಗು ಆಗು ಆಗು ಆಗು ಆಗು ಓ ನನ್ನ ಚೇತನ ಆಗು ನೀ ಅನಿಕೇತನ (ಕುವೆಂಪು ಅವರ ವಿಶ್ವಮಾನವ ಗೀತೆ) Be unhoused o my soul, only th 06:19 AM ಹಂಚಿ
#ಜುಲೈ11, #ನೀಲಮ್ಮ ಕಡಾಂಬಿ ನೀಲಮ್ಮ ಕಡಾಂಬಿ ನೀಲಮ್ಮ ಕಡಾಂಬಿ ವಿದುಷಿ ನೀಲಮ್ಮ ಕಡಾಂಬಿ ಸಂಗೀತ ಕ್ಷೇತ್ರದಲ್ಲಿ ಪ್ರಸಿದ್ಧ ಹೆಸರು. ನೀಲಮ್ಮ ಕಡಾಂಬಿಯವರು 1911ರ ಜುಲೈ 11ರಂದು ಮೇಲುಕೋಟೆಯಲ್ಲಿ ಜನಿಸಿದರು. ಇವರ ತಂದೆ ವೀಣೆ ವಿದ್ವಾಂ 06:00 AM ಹಂಚಿ
#ಜುಂಪಾ ಲಾಹಿರಿ, #ಜುಲೈ11 ಜುಂಪಾ ಲಾಹಿರಿ ಜುಂಪಾ ಲಾಹಿರಿ ಜುಂಪಾ ಲಾಹಿರಿ ಭಾರತೀಯ ಮೂಲಸ್ತ ಕುಟುಂಬಕ್ಕೆ ಸೇರಿದ ವಿಶ್ವಪ್ರಖ್ಯಾತ ಲೇಖಕಿ. ಜುಂಪಾ ಲಾಹಿರಿ 1967ರ ಜುಲೈ 11ರಂದು ಲಂಡನ್ ನಗರದಲ್ಲಿ ಜನಿಸಿದರು. ಅವರ ಹುಟ್ಟು ಹೆಸರು ನ 06:00 AM ಹಂಚಿ
#ಜುಲೈ11, #ಬಿಡಾರಂ ಕೃಷ್ಣಪ್ಪ ರಾಮಮಂದಿರ ಬಿಡಾರಂ ರಾಮಮಂದಿರ ಬಿಡಾರಂ ಕೃಷ್ಣಪ್ಪ ರಾಮಮಂದಿರ ಆಗಿದ್ದು ಹೀಗಂತೆ ಮೈಸೂರಿನ ಸಂಗೀತ ದಿಗ್ಗಜರುಗಳಲ್ಲಿ ಬಿಡಾರಂ ಕೃಷ್ಣಪ್ಪನವರೂ ಒಬ್ಬರು. ಅವರು ಅದ್ಭುತ ಸಂಗೀತಗಾರರಾಗಿದ್ದಂತೆ ಕೊಡುಗೈ ದಾನಿಯೂ ಆಗಿದ್ದರು 05:50 AM ಹಂಚಿ
#ಆತ್ಮೀಯ, #ಜುಲೈ11 ಸೌಪರ್ಣಿಕಾ ಹೊಳ್ಳ ಸೌಪರ್ಣಿಕಾ ಹೊಳ್ಳ ಸೌಪರ್ಣಿಕಾ ಹೊಳ್ಳ ನಮ್ಮ ನಡುವಿನ ಉತ್ಸಾಹಿ. ಅವರ ಹುಟ್ಟಿದ ಹಬ್ಬ ಜುಲೈ 11. ಸೌಪರ್ಣಿಕಾ ಹೊಳ್ಳ ಅವರ ಮೂಲ ಊರು ಶಿರಸಿ. ಈಗ ಮುಂಬೈ ನಿವಾಸಿ. ಅವರದ್ದು ಪತ್ರಿಕೋದ್ಯ 05:46 AM 2 ಹಂಚಿ
#ಜುಲೈ11, #ಟುನ್ ಟುನ್ ಟುನ್ ಟುನ್ ಟುನ್ ಟುನ್ ಟುನ್ ಟುನ್ ಹಿಂದೀ ಚಿತ್ರರಂಗದ ಮೊದಲ ಪ್ರಧಾನ ಹಾಸ್ಯ ನಟಿ ಎಂದೇ ಖ್ಯಾತರು. ಅವರೊಬ್ಬ ಪ್ರಖ್ಯಾತ ಹಿನ್ನೆಲೆ ಗಾಯಕಿಯಾಗಿದ್ದು ನಂತರದಲ್ಲಿ ನಟನೆಗೆ ಬಂದರು. ಟುನ್ ಟುನ್ ಅವರ 05:46 AM ಹಂಚಿ