#ಕನ್ನಡ, #ಜುಲೈ21 ರಾ ನಂ ಚಂದ್ರಶೇಖರ್ ರಾ ನಂ ಚಂದ್ರಶೇಖರ್ ರಾ ನಂ ಚಂದ್ರಶೇಖರ್ ಕಳೆದ ಸುಮಾರು 5 ದಶಕಗಳಿಂದ ಕನ್ನಡದ ಕೆಲಸದಲ್ಲಿ ನಿಷ್ಠಾವಂತ ಸೇವೆಯಲ್ಲಿ ತೊಡಗಿರುವ ನಿಸ್ವಾರ್ಥ ಸೇನಾನಿ. ಅವರು ಕನ್ನಡ ಪರವಾದ ಎಲ್ಲ ಹೋರಾಟಗ 07:34 PM ಹಂಚಿ
#ಗಂಗೂಬಾಯಿ ಹಾನಗಲ್, #ಜುಲೈ21 ಗಂಗೂಬಾಯಿ ಹಾನಗಲ್ ಗಂಗೂಬಾಯಿ ಹಾನಗಲ್ ಗಂಗೂಬಾಯಿ ಹಾನಗಲ್ ಹಿಂದೂಸ್ಥಾನಿ ಸಂಗೀತದ ಗಾನಸಾಮ್ರಾಜ್ಞಿ ಎನಿಸಿದ್ದವರು. ಇಂದು ಅವರ ಸಂಸ್ಮರಣಾ ದಿನ. ಅಂದಿನ ದಿನದಲ್ಲಿ ಮೈಸೂರಿನಲ್ಲಿ ಬದುಕನ್ನು ಕಳೆದ ನಮಗೆ ಹಿಂ 07:57 AM ಹಂಚಿ
#ಜುಲೈ21, #ನನ್ನ ಚಿತ್ರಗಳು ಸಂತೆಯಲ್ಲಿನ ಸೌಂದರ್ಯ ಸಂತೆಯಲ್ಲೂ ಎಂಥಾ ಸೌಂದರ್ಯವಿದೆ! Beauty exists in market as well! Photo: At Devaraja Market, Mysore on 15.07.2016. 07:55 AM ಹಂಚಿ
#ಎಂ. ಎಚ್. ಕೃಷ್ಣಯ್ಯ, #ಜುಲೈ21 ಎಂ. ಎಚ್. ಕೃಷ್ಣಯ್ಯ ಎಂ. ಎಚ್. ಕೃಷ್ಣಯ್ಯ ಪ್ರೊ. ಎಂ. ಎಚ್. ಕೃಷ್ಣಯ್ಯನವರು ಪ್ರಸಿದ್ಧ ಸಾಹಿತ್ಯ ವಿಮರ್ಶಕರುಮತ್ತು ಕಲಾಪ್ರೇಮಿಗಳು. ಎಂ. ಎಚ್. ಕೃಷ್ಣಯ್ಯನವರು 1937ರ ಜುಲೈ 21ರಂದು ಮೈಸೂರಿನಲ್ಲಿ ಜನಿಸಿದ 07:50 AM 1 ಹಂಚಿ
#ಜುಲೈ21, #ನನ್ನ ಚಿತ್ರಗಳು ಕರುಣೋದಯ ಬದುಕು ಮಾಯೆಯ ಮಾಟ ಮಾತು ನೊರೆ ತೆರೆಯಾಟ ಜೀವ ಮೌನದ ತುಂಬ ಗುಂಭ ಮುನ್ನೀರು ಕರುಣೋದಯದ ಕೂಡ ಅರುಣೋದಯವು ಇರಲು ಎದೆಯು ತುಂಬುತ್ತಲಿದೆ ಹೊಚ್ಚ ಹೊಸ ನೀರು (ಅಂಬಿಕಾತನಯದತ್ತರ ಕವನದಿಂದ) This l 06:46 AM ಹಂಚಿ
#ಉಮಾಶಂಕರ್ ಜೋಶಿ, #ಜುಲೈ21 ಉಮಾಶಂಕರ್ ಜೋಶಿ ಉಮಾಶಂಕರ್ ಜೋಶಿ ಕುವೆಂಪು ಅವರೊಂದಿಗೆ ಜ್ಞಾನಪೀಠ ಪ್ರಶಸ್ತಿಗೆ ಭಾಜನರಾದವರು ಉಮಾಶಂಕರ ಜೋಶಿ. ಅವರು ಕವಿ, ವಿಮರ್ಶಕ, ಕಥೆಗಾರ, ಪ್ರಬಂಧಕಾರ. ಅವರು ಗುಜರಾತ್ ವಿಶ್ವವಿದ್ಯಾಲಯದ ಕುಲಪತಿಗ 06:45 AM ಹಂಚಿ
#ಅರ್ನೆಸ್ಟ್ ಹೆಮಿಂಗ್ವೇ, #ಜುಲೈ2 ಅರ್ನೆಸ್ಟ್ ಹೆಮಿಂಗ್ವೇ ಅರ್ನೆಸ್ಟ್ ಹೆಮಿಂಗ್ವೇ ಅರ್ನೆಸ್ಟ್ ಹೆಮಿಂಗ್ವೇ ಸಾಹಿತ್ಯಕ್ಕಾಗಿ ನೊಬೆಲ್ ಪ್ರಶಸ್ತಿ ಗಳಿಸಿದ ಅಮೆರಿಕದ ಪ್ರಸಿದ್ಧ ಕಾದಂಬರಿಕಾರರು. ಇಂದು ಅವರ ಸಂಸ್ಮರಣಾ ದಿನ. ಅರ್ನೆಸ್ಟ್ ಹೆಮಿ 06:39 AM ಹಂಚಿ
#ಎ. ವಿ. ಸುಬ್ಬಯ್ಯ ನಾಯ್ಡು, #ಜುಲೈ21 ಸುಬ್ಬಯ್ಯ ನಾಯ್ಡು ಎಂ. ವಿ. ಸುಬ್ಬಯ್ಯ ನಾಯ್ಡು ಎಂ. ವಿ. ಸುಬ್ಬಯ್ಯ ನಾಯ್ಡು ನಾಡಿನ ಪ್ರಸಿದ್ಧ ರಂಗಭೂಮಿ ಮತ್ತು ಚಲನಚಿತ್ರ ಕಲಾವಿದರು ಮತ್ತು ನಿರ್ದೇಶಕರು. ಸುಬ್ಬಯ್ಯ ನಾಯ್ಡು ಮೈಸೂರು ಜಿಲ್ಲೆಯ ಮಾದಲಾಪ 06:36 AM 1 ಹಂಚಿ
#ಆಗಸ್ಟ್24, #ಜುಲೈ21 ಬಸವರಾಜ ರಾಜಗುರು ಪಂಡಿತ್ ಬಸವರಾಜ ರಾಜಗುರು ಬಸವರಾಜ ಮಹಾಂತಸ್ವಾಮಿ ರಾಜಗುರು ಹಿಂದೂಸ್ಥಾನೀ ಸಂಗೀತದಲ್ಲಿ ‘ಸ್ವರ ಸಾಮ್ರಾಟ’ರೆಂದು ಖ್ಯಾತರಾದವರು. ಬಸವರಾಜ ರಾಜಗುರು ಧಾರವಾಡ ಜಿಲ್ಲೆಯ ಎಲಿವಾಳ ಗ್ರಾಮದಲ್ಲ 06:30 AM ಹಂಚಿ
#ಜುಲೈ21, #ಪಿ. ಎಸ್. ವೆಂಕಟರಾಮ ದೈತೋಟ ವೆಂಕಟರಾಮ ದೈತೋಟ ಪಿ. ಎಸ್. ವೆಂಕಟರಾಮ ದೈತೋಟ 'ಸಸ್ಯಶಾಸ್ತ್ರದ ವಿಚಾರದಲ್ಲಿ ಒಬ್ಬ ವ್ಯಕ್ತಿಯ ಜ್ಞಾನದ ಹರಹು ಇಷ್ಟೂ ಗಟ್ಟಿಯಾಗಿರಲು ಸಾಧ್ಯವಾ?’ ಇದು ಪಾಣಾಜೆಯ ಪಿ.ಎಸ್.ವೆಂಕಟರಾಮ ದೈತೋಟರನ್ನು ಕ 06:30 AM ಹಂಚಿ
#ಉದ್ಯಮ, #ಜುಲೈ21 ರಾಯ್ಟರ್ ಪಾಲ್ ಜೂಲಿಯಸ್ ರಾಯ್ಟರ್ ಪಾಲ್ ಜೂಲಿಯಸ್ ಅವರು ಜಗತ್ಪ್ರಸಿದ್ಧ ರಾಯ್ಟರ್ ಸುದ್ದಿಸಂಸ್ಥೆಯ ಸ್ಥಾಪಕರು. ಮುಂದೆ ಅವರು ಪಾಲ್ ಜೂಲಿಯಸ್ ರಾಯ್ಟರ್ ಎಂದು ಹೆಸರಾದರು. ಪಾಲ್ ಜೂಲಿಯಸ್ ಹಿಂ 06:15 AM ಹಂಚಿ
#ಜುಲೈ21, #ಡಬ್ಲ್ಯೂ.ಸಿ. ಬ್ಯಾನರ್ಜಿ ಡಬ್ಲ್ಯೂ.ಸಿ. ಬ್ಯಾನರ್ಜಿ ಉಮೇಶಚಂದ್ರ ಬ್ಯಾನರ್ಜಿ ಡಬ್ಲ್ಯೂ. ಸಿ. ಬ್ಯಾನರ್ಜಿ ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನ ಪ್ರಥಮಾಧಿವೇಶನದ ಪ್ರಥಮಾಧ್ಯಕ್ಷರು. ನ್ಯಾಯವಾದಿ, ಸಮಾಜ ಸುಧಾರಕ, ಹಾಗೂ ದೇಶಪ್ರೇಮಿ. ಉಮೇಶಚಂದ್ರ 06:10 AM ಹಂಚಿ
#ಆಗಸ್ಟ್17, #ಕ್ರೀಡೆ ಚೇತನ್ ಚೌಹಾನ್ ಚೇತನ್ ಚೌಹಾನ್ ಚೇತನ್ ಚೌಹಾನ್ ನಮ್ಮ ಕಾಲದ ಭಾರತೀಯ ಕ್ರಿಕೆಟ್ ಪಟು ಹಾಗೂ ಉತ್ತರ ಪ್ರದೇಶ ಸರ್ಕಾರದಲ್ಲಿ ಸಚಿವರಾಗಿದ್ದವರು. ಚೇತನ್ ಚೌಹಾನ್ 1947ರ ಜುಲೈ 21ರಂದು ಮೀರತ್ನಲ್ಲಿ ಜನಿ 06:00 AM ಹಂಚಿ
#ಆನಂದ್ ಬಕ್ಷಿ, #ಜುಲೈ21 ಆನಂದ್ ಬಕ್ಷಿ ಆನಂದ್ ಬಕ್ಷಿ ಆನಂದ್ ಬಕ್ಷಿ ಪ್ರಸಿದ್ಧ ಚಿತ್ರಸಾಹಿತಿ. ಅವರು ನಲವತ್ತೈದು ವರ್ಷ ಕಾಲ ಹಿಂದಿ ಚಲನಚಿತ್ರರಂಗದಲ್ಲಿದ್ದು 4 ಸಾವಿರಕ್ಕೂ ಹೆಚ್ಚು ಹಾಡು ಬರೆದವರು. ಚಿತ್ರರಂಗದ ಕಿರಿಯರ 06:00 AM ಹಂಚಿ
#ಕ್ರೀಡೆ, #ಜುಲೈ19 ಹರ್ಷ ಭೋಗ್ಲೆ ಹರ್ಷ ಭೋಗ್ಲೆ ಹರ್ಷ ಭೋಗ್ಲೆ ವಿಶ್ವಪ್ರಸಿದ್ಧ ಕ್ರಿಕೆಟ್ ಲೋಕದ ತೇಜಃಪೂರ್ಣ ವ್ಯಕ್ತಿತ್ವದ ವಿಶ್ಲೇಷಣೆಕಾರ, ವೀಕ್ಷಕ ವಿವರಣೆಗಾರ, ನಿರೂಪಕ, ಸಂದರ್ಶಕ, ಬರಹಗಾರ. ಹರ್ಷ ಭೋಗ್ಲೆ 1961ರ ಜು 12:46 PM ಹಂಚಿ
#ಜುಲೈ20, #ರೊದ್ದಂ ನರಸಿಂಹ ರೊದ್ದಂ ನರಸಿಂಹ ರೊದ್ದಂ ನರಸಿಂಹ ಕನ್ನಡಿಗರಾದ ದಿವಂಗತ ರೊದ್ದಂ ನರಸಿಂಹ ನಮ್ಮ ಕಾಲಮಾನದಲ್ಲಿದ್ದ ಮಹಾನ್ ಭಾರತೀಯ ವಿಜ್ಞಾನಿ. ಪ್ರೊ. ರೊದ್ದಂ ನರಸಿಂಹರು ವೈಮಾನಿಕ ವಿಜ್ಞಾನ, ಫ್ಲೂಯಿಡ್ ಡೈನಮಿಕ್ಸ್ ಮ 07:00 AM ಹಂಚಿ
#ಜುಲೈ20, #ನನ್ನ ಚಿತ್ರಗಳು ಅರಳುವ ಸಮಯ ಸಂತಸ ಅರಳುವ ಸಮಯ ಮರೆಯೋಣ ಚಿಂತೆಯಾ At Lalbagh, Bengaluru on 20.07.2016 06:57 AM ಹಂಚಿ
#ಜುಲೈ20, #ನಸೀರುದ್ದೀನ್ ಷಾ ನಸೀರುದ್ದೀನ್ ಷಾ ನಸೀರುದ್ದೀನ್ ಷಾ ನಸೀರುದ್ದೀನ್ ಷಾ ಭಾರತೀಯ ಚಿತ್ರರಂಗದ ಮಹಾನ್ ನಟ. ನಸೀರುದ್ದೀನ್ ಷಾ 1950ರ ಜುಲೈ 20ರಂದು ಜನಿಸಿದರು. ನಮಗೆ ಅದೆಷ್ಟೋ ಕಲಾವಿದರು ವಿವಿಧ ಕಾರಣಗಳಿಗೆ ಇಷ್ಟವಾಗುತ್ತಾ 06:55 AM ಹಂಚಿ
#ಜುಲೈ20, #ನನ್ಜ ಚಿತ್ರಗಳು ನನ್ನಿ ಯಾವುದೆಂಬುದನ್ನು ತೋರಿಸು ನನ್ನ ತಂದು ಜಗದೊಳಿಟ್ಟವನ ನನ್ನಿ ಯಾವುದೆಂಬುದನ್ನು ತೋರಿಸು; ನಿನ್ನ ದಾರಿಯಲಿ ಬಾಳ ನಿಲ್ಲಿಸು; ಚೆನ್ನವಪ್ಪವೊಲು ಅದನು ಬೆಳೆಯಿಸು (ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಕವಿತೆಯಿಂದ) Show me 06:10 AM ಹಂಚಿ
#ಅಧ್ಯಾತ್ಮ, #ಜುಲೈ20 ನಿರ್ಮಲಾನಂದನಾಥ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಆದಿಚುಂಚನಗಿರಿ ಮಹಾಸಂಸ್ಥಾನದ ಪ್ರಸಕ್ತ ಮಠಾಧೀಶರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ವಿಜ್ಞಾನ ಮತ್ತು ಆಧ್ಯಾತ್ಮಿಕ ಭಾವಗಳ ಸೇತುವೆಯಂತಿರುವವರು. ಒ 06:10 AM ಹಂಚಿ