#ಆಗಸ್ಟ್31, #ಕವಿತೆ ತಿರುಗಿ ಭೇಟಿಯಾಗ್ತೇನಿ ನಿನಗ ನಾ ತಿರುಗಿ ಭೇಟಿಯಾಗ್ತೇನಿ ಹೆಂಗ, ಎಲ್ಲಿ ಗೊತ್ತಿಲ್ಲ ಬಹುಶಃ ನಿನ್ನ ಕಲ್ಪನೆಯ ಒಂದು ಎಳೆಯಾಗಿ ನಿನ್ನ ಕ್ಯಾನ್ವಾಸಿನ ಮ್ಯಾಲಿಳಿತೀನಿ ಇಲ್ಲಾ... ಕ್ಯಾನ್ವಾಸಿನ ಮ್ಯಾಲಿನ ರಹಸ್ಯಮಯಿ 06:37 PM ಹಂಚಿ
#ಆಗಸ್ಟ್31, #ನನ್ನ ಚಿತ್ರಗಳು ಉದಯಪುರದಸ್ತಮ ಉದಯಪುರದಲ್ಲೂ ಅಸ್ತಮಿಸುವ ಈತನಿಗೇನು ಹೇಳೋಣ😊 Sunset at Udaipur on 23.12.2012 06:28 PM ಹಂಚಿ
#ಆಗಸ್ಟ್31, #ಭಕ್ತಿಗೀತೆ ಶ್ರೀಪತಿಯು ನಮಗೆ ಶ್ರೀಪತಿಯು ನಮಗೆ ಸಂಪದವೀಯಲಿ ವಾಣೀಪತಿಯು ನಮಗೆ ದೀರ್ಫಾಯು ಕೊಡಲಿ ಸುರರ ಗಣವನು ಪೊರೆಯೆ ವಿಷವ ಕಂಠದಲಿಟ್ಟ ಹರ ನಮಗೆ ಸತತ ಸಹಾಯಕನಾಗಲಿ ನರರೊಳುನ್ನತವಾದ ಭೋಗ ಭಾಗ್ಯಂಗಳನು ಪುರುಹೂತ 06:15 AM ಹಂಚಿ
#ಆಗಸ್ಟ್31, #ಕ್ರೀಡೆ ಜಾವಗಲ್ ಶ್ರೀನಾಥ್ ಜಾವಗಲ್ ಶ್ರೀನಾಥ್ ನಮ್ಮ ಜಾವಗಲ್ ಶ್ರೀನಾಥ್ ಭಾರತದ ಕ್ರಿಕೆಟ್ ಆಟದಲ್ಲಿ, ಬಿರುಸಿನ ಬೌಲಿಂಗ್ ಎಂಬ ಹೊಸ ಅಧ್ಯಾಯ ಬರೆದವರು. ಮೈಸೂರು ಎಕ್ಸ್ಪ್ರೆಸ್, ಜಾವಗಲ್ ಎಕ್ಸ್ಪ್ರೆಸ್ ಎಂದು ಪ್ರಖ 06:14 AM ಹಂಚಿ
#ಆಗಸ್ಟ್31, #ಪ್ರಣಬ್ ಸಂಸರಣೆ ಪ್ರಣಬ್ ಸಂಸ್ಮರಣೆ ಪ್ರಣಬ್ ಸಂಸ್ಮರಣೆ ಮಾಜಿ ರಾಷ್ಟ್ರಪತಿ ಭಾರತರತ್ನ ಪ್ರಣಬ್ ಮುಖರ್ಜಿ ಒಬ್ಬ ಮಹತ್ವದ ರಾಜಕಾರಣಿಯಾಗಿದ್ದವರು. ಇಂದು ಅವರ ಸಂಸ್ಮರಣಾ ದಿನ. ಅವರನ್ನು ರಾಷ್ಟ್ರಪತಿಗಳಾಗಿ ಮಾಡಿದ ಕಾಂಗ್ರೆಸ್ 06:12 AM ಹಂಚಿ
#ಆಗಸ್ಟ್28, #ಆಗಸ್ಟ್31 ವಸಂತಾ ವಾಸಂತಿ ಅಮ್ಮ Shyamala Madhav ಅವರ ತಾಯಿ ವಾಸಂತಿ ಅವರು (28.08.1922 ರಿಂದ 31.08.2024) 102 ವರ್ಷಗಳ ಕಾಲ ಈ ಬುವಿಯಲ್ಲಿದ್ದು ಪರಿಪೂರ್ಣ ಜೀವನ ನಡೆಸಿದವರು. ಅವರ ಜನ್ಮದಿನದ ಸಂದ 06:10 AM ಹಂಚಿ
#ಆಗಸ್ಟ್25, #ಆಗಸ್ಟ್31 ಜಿ. ನಟರಾಜ್ ಜಿ. ನಟರಾಜ್ ವಿದ್ವಾನ್ ಜಿ. ನಟರಾಜ್ ಮಹಾನ್ ಸಂಗೀತ ವಿದ್ವಾಂಸರು ಮತ್ತು ಪಿಟೀಲು ವಾದಕರು. ನಟರಾಜ್ 1943ರ ಆಗಸ್ಟ್ 25ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಜಿ.ಎನ್. ಜೋಶಿ ಬಳೇ 05:48 AM ಹಂಚಿ
#ಆಗಸ್ಟ್31, #ನನ್ನ ಚಿತ್ರಗಳು ಸಂಧ್ಯೆಯು ಬಂದಾಗ ಉದಯಪುರದಲ್ಲೂ ಅಸ್ತಮಿಸುವ ಈತನಿಗೇನು ಹೇಳೋಣ😊 Sunset at Udaipur on 23.12.2012 01:00 AM ಹಂಚಿ
#ಆಗಸ್ಟ್29, #ಗಮಕ ಕೃ.ಪಾ. ಮಂಜುನಾಥ್ ಕೃ.ಪಾ. ಮಂಜುನಾಥ್ ಡಾ. ಕೃಷ್ಣರಾಜನಗರ ಪಾಂಡುರಂಗದಾಸ್ ಮಂಜುನಾಥ್ ಅವರು ಬರಹಗಾರರಾಗಿ, ನಿರೂಪಕರಾಗಿ, ರಂಗಭೂಮಿ ಕಲಾವಿದರಾಗಿ ಹಾಗೂ ಗಮಕಿಗಳಾಗಿ ಸಾಧನೆ ಪಡೆದಿದ್ದಾರೆ. ಮಂಜುನಾಥ್ 198 05:56 PM ಹಂಚಿ
#ಆಗಸ್ಟ್30, #ಕೃಷ್ಣಾ ಮನವಳ್ಳಿ ಕೃಷ್ಣಾ ಮನವಳ್ಳಿ ಕೃಷ್ಣಾ ಮನವಳ್ಳಿ ಪ್ರೊ. ಕೃಷ್ಣಾ ಮನವಳ್ಳಿ ಅವರು ಪ್ರಾಧ್ಯಾಪಕರಾಗಿ, ಕನ್ನಡ ಮತ್ತು ಇಂಗ್ಲಿಷಿನ ಬಹುಮುಖಿ ಸಾಹಿತ್ಯ ಸಾಧಕರಾಗಿ ಹೆಸರಾಗಿದ್ದಾರೆ. ಆಗಸ್ಟ್ 30, ಕೃಷ್ಣಾ ಮನವಳ್ಳಿ ಅವರ ಜ 03:47 PM ಹಂಚಿ
#ಆಗಸ್ಟ್30, #ಏನು ಮಾತು ಏನು ಮಾತು ಏನು ಮಾತು, ಏನು ಮಾತೂ ಏನು ಮಾತಮ್ಮ ಇದು ಸುಳ್ಳು ಹೋಗಿ, ಹೋಗಿ…ಏನು ಮಾತು... ನಮ್ಮ ಮನೆಯಲ್ಲಿ ಇಲ್ಲವೇ ಕೆನೆ, ಯಾತಕೀ ಕೃಷ್ಣನಿಗೆ ನಿಮ್ಮ ಬೆಣ್ಣೆ. ನಮ್ಮ ಮನೆಯಲ್ಲಿ ಇಲ್ಲವೇ ಮೊಸರು ಯಾತಕೀ ಕೃ 08:46 AM ಹಂಚಿ
#ಆಗಸ್ಟ್30, #ಎಂ. ಎಂ. ಕಲಬುರ್ಗಿ ಎಂ. ಎಂ. ಕಲಬುರ್ಗಿ ಎಂ. ಎಂ. ಕಲಬುರ್ಗಿ ಮಲ್ಲೇಶಪ್ಪ ಮಡಿವಾಳಪ್ಪ ಕಲಬುರ್ಗಿಯವರು, ಕರ್ನಾಟಕದ ಪ್ರಸಿದ್ಧ ವಿದ್ವಾಂಸರಲ್ಲಿ ಒಬ್ಬರು. ಅವರ ಅಧ್ಯಯನ ಮತ್ತು ಕೊಡುಗೆಗಳು, ಶಾಸನಶಾಸ್ತ್ರ, ಸಾಹಿತ್ಯ ಚರಿತ್ರೆ, ಛಂ 06:45 AM ಹಂಚಿ
#ಆಗಸ್ಟ್30, #ಜಮುನಾ ಜಮುನಾ ಜಮುನಾ ಕನ್ನಡತಿ ಜಮುನಾ ಜನಪ್ರಿಯ ನಟಿ, ನಿರ್ದೇಶಕಿ ಮತ್ತು ರಾಜಕಾರಣಿ. ತೆಲುಗು, ತಮಿಳು, ಹಿಂದೀ, ಕನ್ನಡ ಭಾಷೆಗಳ ತಾರೆಯಾದ ಇವರ 'ಸಾಕ್ಷಾತ್ಕಾರ' ಚಿತ್ರದಲ್ಲಿನ ಚೆಲುವು-ಒಲವ 06:45 AM ಹಂಚಿ
#ಆಗಸ್ಟ್30, #ಕಂಜದಳಾಯತಾಕ್ಷಿ ಕಂಜದಳಾಯತಾಕ್ಷಿ ಕಂಜದಳಾಯತಾಕ್ಷಿ ಕಾಮಾಕ್ಷಿ ಕಮಲಾಮನೋಹರಿ ತ್ರಿಪುರಸುಂದರಿ ಕುಂಜರಾಗಮನೇ ಮಣಿಮಂಡಿತ ಮಂಜುಳಕರ್ಣೆ ಮಾಮವಶಿವ ಪಂಜರಾಶುಕಿ ಪಂಕಜಮುಖಿ ಗುರುಗುಹ ರಂಜನಿ ನಿರಂಜನಿ ದುರಿತಭಂಜನಿ ರಾಕಾಶಶಿವದನೆ ಸ 06:44 AM ಹಂಚಿ
#ಆಗಸ್ಟ್30, #ಉದ್ಯಮ ವಾರೆನ್ ಬಫೆಟ್ ವಾರೆನ್ ಬಫೆಟ್ ವಿಶ್ವದ ಮಹಾನ್ ಶ್ರೀಮಂತ, ಶ್ರೇಷ್ಠ ಹೂಡಿಕೆದಾರರಾಗಿದ್ದು ಮುಂದೆ ಮಹಾನ್ ದಾನಿಯಾಗಿ ರೂಪುಗೊಂಡವರು ವಾರೆನ್ ಬಫೆಟ್. ವಾರೆನ್ ಬಫೆಟ್ 1930ರ ಆಗಸ್ಟ್ 30ರಂದು ಜನಿಸಿದರ 06:43 AM ಹಂಚಿ
#ಆಗಸ್ಟ್30, #ಟಿ. ಆರ್. ಅನಂತರಾಮು ಟಿ. ಆರ್. ಅನಂತರಾಮು ಟಿ. ಆರ್. ಅನಂತರಾಮು ಡಾ. ತಾಳಗುಂದ ರಾಮಣ್ಣ ಅನಂತರಾಮು ಅವರು ಕನ್ನಡ ಭಾಷೆಯಲ್ಲಿನ ವೈಜ್ಞಾನಿಕ ಬರವಣಿಗೆಗಳಲ್ಲಿ ಕಳೆದ 5 ದಶಕಗಳಿಗೂ ಮೀರಿ ಗಣನೀಯ ಕೃಷಿ ಮಾಡುತ್ತ ಬಂದಿದ್ದಾರೆ. ಅ 06:30 AM ಹಂಚಿ
#ಆಗಸ್ಟ್30, #ಆತ್ಮೀಯ ಭಾಗ್ಯ ದಿವಾಣ ಭಾಗ್ಯ ದಿವಾಣ ಭಾಗ್ಯ ದಿವಾಣ ಬರಹಗಾರ್ತಿಯಾಗಿ ಮತ್ತು ಸುದ್ದಿ ಮಾಧ್ಯಮಗಳ ಪ್ರತಿನಿಧಿಯಾಗಿ ಹೆಸರಾದವರು. ಆಗಸ್ಟ್ 30 ಭಾಗ್ಯ ಅವರ ಜನ್ಮದಿನ. ಪತ್ರಿಕೋದ್ಯಮ ಓದಿದ ಅವರು ಹಲವು ಪ್ರಸಿದ್ಧ 06:30 AM ಹಂಚಿ
#ಆಗಸ್ಟ್30, #ಗಣಪತಿ ಭಟ್ ಹಾಣಸಗಿ ಗಣಪತಿ ಭಟ್ ಹಾಣಸಗಿ ಪಂ. ಗಣಪತಿ ಭಟ್ ಹಾಸಣಗಿ ಮಹಾನ್ ಹಿಂದೂಸ್ತಾನಿ ಗಾಯಕರಾದ ಪಂ. ಗಣಪತಿ ಭಟ್ ಹಾಸಣಗಿ ಅವರು ಮಧ್ಯಪ್ರದೇಶ ಸರ್ಕಾರದ ಪ್ರತಿಷ್ಠಿತ ತಾನಸೇನ ಪ್ರಶಸ್ತಿಗೆ ಪಾತ್ರರಾದವರು. ಪಂ. ಗಣಪತಿ ಭಟ್ ಹಾಸಣ 06:09 AM ಹಂಚಿ
#ಆಗಸ್ಟ್30, #ಜೂನ್13 ತೋವಿನಕೆರೆ ಸೀತಾರಾಮ ಜೋಯಿಸರು ತೋವಿನಕೆರೆ ಸೀತಾರಾಮ ಜೋಯಿಸರು ತೋವಿನಕೆರೆ ಸೀತಾರಾಮ ಜೋಯಿಸರು ಕನ್ನಡ ಸಾಹಿತ್ಯ ಲೋಕದಲ್ಲಿನ ಕೊಡುಗೆಗಳಿಂದ ಹೆಸರಾದವರು. ಸೀತಾರಾಮ ಜೋಯಿಸರು ತುಮಕೂರು ಜಿಲ್ಲೆ ತೋವಿನಕೆರೆ ಗ್ರಾಮದಲ್ಲಿ 05:46 AM ಹಂಚಿ
#ಆಗಸ್ಟ್29, #ಸಿನಿಮಾ ಲೀನಾ ಚಂದಾವರ್ಕರ್ ಲೀನಾ ಚಂದಾವರ್ಕರ್ ಕನ್ನಡದ ನೆಲ ಧಾರವಾಡದಲ್ಲಿ 1950ರ ಆಗಸ್ಟ್ 29ರಂದು ಜನಿಸಿದ ಲೀನಾ ಚಂದಾವರ್ಕರ್ ಹಿಂದೀ ಚಿತ್ರರಂಗದ ಪ್ರಖ್ಯಾತ ನಟಿಯಾಗಿ, ಅಮರ ಗಾಯಕ ಕಿಶೋರ್ ಕುಮಾರ್ ಅವರ ಪತ್ನಿಯಾ 10:26 PM ಹಂಚಿ
#ನನ್ಜ ಚಿತ್ರಗಳು. ಆಗಸ್ಟ್23 ದೊಡ್ಡವರ ಸಮ್ಮಿಲನ ಈ ದೊಡ್ಡವರ ಸಮ್ಮಿಲನದ ಸೊಗಸು ಮರೆಯಲಾಗದ್ದು. ಆಗಸ್ಟ್ 23.8.2015ರಂದು ದಿವಂಗತ ಗೋಪಾಲ ವಾಜಪೇಯಿ ಅವರ 'ರಂಗದ ಒಳಹೊರಗೆ' ಕಾರ್ಯಕ್ರಮವು, ವಾಜಪೇಯಿ ಅವರ ಅಕ್ಕರೆಯ ಆರೈಕೆ ಮತ್ 07:33 PM ಹಂಚಿ