#ಭಕ್ತಿಗೀತೆ ಕೇಳನೋ ಹರಿ ತಾಳನೋ ಕೇಳನೋ ಹರಿ ತಾಳನೊ ತಾಳ ಮೇಳಗಳಿದ್ದು ಪ್ರೇಮವಿಲ್ಲದ ಗಾನ ತಂಬೂರಿ ಮೊದಲಾದ ಅಖಿಲ ವಾದ್ಯಗಳಿದ್ದು ಕೊಂಬು ಕೊಳಲು ಧ್ವನಿ ಸ್ವರಗಳಿದ್ದು ತುಂಬುರು ನಾರದರ ಗಾನ ಕೇಳುವ ಹರಿ ನಂಬಲಾರ ಈ ಢಂಬಕದ ಕೂಗ 08:59 AM ಹಂಚಿ
#ಭಕ್ತಿಗೀತೆ ರಾಮ ಎಂಬುವ ಎರಡು ಅಕ್ಷರದ ಮಹಿಮೆಯನು ರಾಮ ಎಂಬುವ ಎರಡು ಅಕ್ಷರದ ಮಹಿಮೆಯನು ಪಾಮರರು ತಾವೇನು ಬಲ್ಲರಯ್ಯ ರಾ ಎಂದ ಮಾತ್ರದೊಳು ರಕ್ತ ಮಾಂಸದೊಳಿದ್ದ ಆಯಸ್ಥಿತಗತವಾದ ಅತಿ ಪಾಪವನ್ನು ಮಾಯವನು ಮಾಡಿ ಮಹರಾಯ ಮುಕ್ತಿಯ ಕೊಡುವ ದಾಯವನು ವ 07:35 AM ಹಂಚಿ
#ಶ್ರೀರಾಮಚಂದ್ರ ಎಂಬುವ ದಿವ್ಯ ಮೌಲ್ಯ, #ಹಬ್ಬಗಳು ಶ್ರೀರಾಮಚಂದ್ರ ಎಂಬುವ ದಿವ್ಯಮೌಲ್ಯ ಶ್ರೀರಾಮಚಂದ್ರ ಎಂಬುವ ದಿವ್ಯಮೌಲ್ಯ ರಾಮಾಯಣವನ್ನು ವಾಲ್ಮೀಕಿ ಮಹರ್ಷಿಯವರು ರಚಿಸಿದ ಪೂರ್ವಭಾವಿಯಾಗಿ ವಾಲ್ಮೀಕಿ ಮಹರ್ಷಿಗೆ ನಾರದ ಮಹರ್ಷಿಗಳಿಂದ ಒಂದು ಪ್ರೇರಣೆ ಒದಗುವ ಸಂಭಾಷಣೆ ಇದೆ. 07:32 AM ಹಂಚಿ
#ಅನ್ನದಾನಯ್ಯ ಪುರಾಣಿಕ, #ಸಾಹಿತ್ಯ ಅನ್ನದಾನಯ್ಯ ಪುರಾಣಿಕ ಸಾಹಿತ್ಯರತ್ನ ಅನ್ನದಾನಯ್ಯ ಪುರಾಣಿಕ ಪ್ರಾಚೀನ ಕರ್ನಾಟಕದ ಪ್ರಮುಖ ಅಗ್ರಹಾರಗಳಲ್ಲಿ ಕುಕನೂರು ಕೂಡಾ ಒಂದಾಗಿತ್ತು. ಶಾಸನಗಳ ಪ್ರಕಾರ “ಶ್ರೀಮನ್ಮಹಾಗ್ರಾರ ಕುಕ್ಕನೂರು” ಎಂದು ಕರೆಯುವ ಈ 08:29 AM ಹಂಚಿ
#ಕವಿತೆ ಶಿಲ್ಪ ಶಿಲ್ಪ ನಿಮಗೇ ತಿಳಿದಿರುವಂತೆ ಜಕಣಾಚಾರಿ ಬಹು ದೊಡ್ಡ ಕಲಾವಿದ ದಯಾಮಯಿ ಭಗವಂತನ ಮೂರ್ತಿಯನ್ನು ಅದ್ಭುತವಾಗಿ ಕೆತ್ತಿ ಮುಗಿಸಿದ ಆಳೆತ್ತರದ ಮೂರ್ತಿ ಅದು ಕಣ್ತುಂಬುವಂತಿತ್ತು ರೂಪ ಹೆಚ್ಚು ಹೇಳುವು 10:41 AM ಹಂಚಿ