#ಕೆ. ಎಸ್. ಸುರೇಖಾ, #ಡಿಸೆಂಬರ್15 ಕೆ. ಎಸ್. ಸುರೇಖಾ ಕೆ. ಎಸ್. ಸುರೇಖಾ ಕನ್ನಡ ಭಾವಗೀತೆ, ಜನಪದಗೀತೆ, ಭಕ್ತಿಗೀತೆಗಳ ಗಾಯನಕ್ಕೆ ಹೆಸರಾಗಿರುವ ನಾಡಿನ ಪ್ರಸಿದ್ಧ ಗಾಯಕಿಯರಲ್ಲಿ ಒಬ್ಬರಾಗಿರುವ ಕೆ.ಎಸ್. ಸುರೇಖಾ ಅವರಿಗೆ ಹುಟ್ಟುಹಬ್ಬದ ಹಾರ್ 09:53 PM ಹಂಚಿ
#ಡಿಸೆಂಬರ್15, #ಸಿನಿಮಾ ಕೆ. ಶಿವರಾಂ ಕೆ. ಶಿವರಾಂ ಕನ್ನಡದಲ್ಲಿ ಪ್ರಥಮಗಳನ್ನು ನೆನೆಯುವಾಗ ಪ್ರಥಮ ಬಾರಿಗೆ ಕನ್ನಡದಲ್ಲೇ ಬರೆದು ಐಎಎಸ್ ಪರೀಕ್ಷೆಗಳಲ್ಲಿ ಉತ್ತೀರ್ಣತೆ ಸಾಧಿಸಿದ್ದ ಕೆ. ಶಿವರಾಂ ಅವರನ್ನು ನೆನೆಯಲೇ ಬೇಕು. ಈ 08:52 PM ಹಂಚಿ
#ಪುಸ್ತಕ, #ಯುಗಾಂತ ಯುಗಾಂತ ಯುಗಾಂತ ನಾನು ಇನ್ನೂ ಓದಿಲ್ಲ ಎಂದು ಬಹಳ ವರ್ಷಗಳಿಂದ ಮನದ ಮೂಲೆಯ ಭಾವದಲ್ಲುಳಿದಿದ್ದ 'ಯುಗಾಂತ' ಕೃತಿಯನ್ನು ಇಂದು ಓದಿ ಮುಗಿಸಿದ ಸ್ವಲ್ಪ ಹೊತ್ತಿನಲ್ಲೇ ಅದರ (ಮರಾಠಿ) ಮೂಲದ 08:20 PM ಹಂಚಿ
#ಇಂದಿರಾಜಾನಕಿ ಎಸ್.ಶರ್ಮ, #ಡಿಸೆಂಬರ್15 ಇಂದಿರಾಜಾನಕಿ ಎಸ್.ಶರ್ಮ ಇಂದಿರಾಜಾನಕಿ ಎಸ್.ಶರ್ಮ ಇಂದಿರಾಜಾನಕಿ ಎಸ್.ಶರ್ಮ ಸಾಹಿತ್ಯಲೋಕದಲ್ಲಿ ಸಾಧನೆ ಮಾಡುತ್ತ ಬಂದವರು. ಇವರು ಪ್ರಸಿದ್ಧ ತಾಳಮದ್ದಳೆ ಅರ್ಥಧಾರಿ, ನಟ, ನಿರ್ದೇಶಕ, ಶ್ರೀರಾಮಚರಿತಾಮೃತಂ, ಶ್ರೀ 04:16 PM ಹಂಚಿ
#ಡಿಸೆಂಬರ್11, #ಬಿ ವಸು ಬಿ ವಸು ಬಿ ವಸು ಬಿ. ವಸು ಕನ್ನಡದ ಮನೋಜ್ಞ ಯುವ ಪ್ರತಿಭೆ. ಈ ಹುಡುಗಿಯ ಕಾವ್ಯ ಮತ್ತು ಕನ್ನಡ ಪದಲಾಲಿತ್ಯ ಮನಸೂರೆಗೊಳ್ಳುವಂತದ್ದು. ಈ ಪುಟ್ಟ ಹುಡುಗಿಯಲ್ಲಿ ಅದೆಂತಹ ಮಧುರ ಕನ್ನಡ ನಲಿಯುತ್ತಿ 03:00 PM ಹಂಚಿ
#ಇರಾವತಿ ಕರ್ವೆ, #ಡಿಸೆಂಬರ್15 ಇರಾವತಿ ಕರ್ವೆ ಇರಾವತಿ ಕರ್ವೆ ಇರಾವತಿ ಕರ್ವೆ ಅವರು ಸಾಹಿತಿಯಾಗಿ, ಮಾನವಶಾಸ್ತ್ರಜ್ಞೆಯಾಗಿ, ಸಮಾಜಶಾಸ್ರಜ್ಞೆಯಾಗಿ ಮತ್ತು ಶಿಕ್ಷಣತಜ್ಞೆಯಾಗಿ ಪ್ರಸಿದ್ಧರಾಗಿದ್ದಾರೆ. ಇರಾವತಿ ಕರ್ವೆ, ಭಾರತದಲ್ಲಿ ಮ 07:21 AM 1 ಹಂಚಿ
#ಕವಿತೆ, #ಡಿಸೆಂಬರ್15 ಹುತ್ತರಿ ಹಾಡು ಎಲ್ಲಿ ಭೂರಮೆ ದೇವಸನ್ನಿಧಿ ಬಯಸಿ ಭಿಮ್ಮನೆ ಬಂದಳೋ? ಎಲ್ಲಿ ಮೋಹನ ಗಿರಿಯ ಬೆಡಗಿನ ರೂಪಿನಿಂದಲಿ ನಿಂದಳೋ? ಎಲ್ಲಿ ಮುಗಿಲಲಿ ಮಿಂಚಿನೋಲ್ ಕಾವೇರಿ ಹೊಳೆ ಹೊಳೆ ಹೊಳೆವಳೋ? ಎಲ್ಲಿ ನೆಲವನು ತಣಿ 07:20 AM ಹಂಚಿ
#ಡಿಸೆಂಬರ್15, #ನನ್ನ ಚಿತ್ರಗಳು ಪೂಜಾಮಂದಿರ ಈ ಲೋಕವೆಲ್ಲ ನೀನೇ ಇರುವ ಪೂಜಾ ಮಂದಿರ ನಾ ಕಾಣುತಿರುವ ಲೋಕವೆಲ್ಲ ಸತ್ಯ ಸುಂದರ At Jumeira Islands, Dubai 07:10 AM ಹಂಚಿ
#ಎಸ್. ಕಸ್ತೂರಿ ರಂಗ ಅಯ್ಯಂಗಾರ್, #ಡಿಸೆಂಬರ್12 ಕಸ್ತೂರಿರಂಗಯ್ಯಂಗಾರ್ ಕಸ್ತೂರಿ ರಂಗ ಅಯ್ಯಂಗಾರ್ ಎಸ್. ಕಸ್ತೂರಿ ರಂಗ ಅಯ್ಯಂಗಾರ್ ಮಹಾನ್ ಪತ್ರಿಕೋದ್ಯಮಿ, ವಕೀಲ ಮತ್ತು ಮಹಾನ್ ದೇಶಭಕ್ತ ರಾಜಕಾರಣಿ. 1905ರಲ್ಲಿ ಹಿಂದೂ ಪತ್ರಿಕೆ ತೊಂದರೆಗೆ ಸಿಲುಕಿದಾಗ ಅದ 07:00 AM ಹಂಚಿ
#ಡಿಸೆಂಬರ್15, #ನನ್ನ ಚಿತ್ರಗಳು ತೆರೆದಿದೆ ಮನೆ ತೆರೆದಿದೆ ಮನೆ, ಓ, ಬಾ ಅತಿಥಿ! ಹೊಸಬೆಳಕಿನ ಹೊಸಗಾಳಿಯ ಹೊಸಬಾಳನು ತಾ, ಅತಿಥಿ! ಎಲ್ಲಾ ಇದೆ ಇಲ್ಲಿ; ಉಲ್ಲಾಸವೆ ಹಾ ಕುಡಿಮುರುಟಿದ ಬಳ್ಳಿ! ದೈನಂದಿನದತಿಪರಿಚಯ ಮಂದತೆಯನು ತಳ್ಳಿ ಬಾ, ಚಿರ ನೂ 06:59 AM ಹಂಚಿ
#ಡಿಸೆಂಬರ್15, #ಸರ್ದಾರ್ ವಲ್ಲಭಭಾಯ್ ಪಟೇಲ್ ಸರ್ದಾರ್ ಪಟೇಲ್ ಸರ್ದಾರ್ ವಲ್ಲಭಭಾಯ್ ಪಟೇಲ್ ಸಂಸ್ಮರಣೆ ಸರ್ದಾರ್ ವಲ್ಲಭಭಾಯ್ ಪಟೇಲ್ ನಿರ್ಣಯಗಳಲ್ಲಿ ‘ಉಕ್ಕಿನ ಮನುಷ್ಯ’ರಾಗಿ, ಹೃದಯವಂತಿಕೆಯಲ್ಲಿ, ರಾಷ್ಟ್ರೀಯ ಸೇವೆಯಲ್ಲಿ, ಎಲ್ಲ ರೀತಿಯ ಕ್ರಿಯಾಶೀಲತ 06:57 AM ಹಂಚಿ
#ಡಿಸೆಂಬರ್15, #ಭಕ್ತಿಗೀತೆ ಮನಸು ಕರಗದೆ ಮನಸು ಕರಗದೆ ಸ್ವಾಮಿ ದಯವು ಬಾರದೆ ದೀನನಾಗಿ ನಿನ್ನ ಪಾದ ನಂಬಿದೆನೋ ದಯಾಸಿಂಧು ಒಡಲಿಗೋಸುಗವಾಗಿ ಪರರ ಅಡಿಗಳಿಗೆ ನಮಿಸಿ ಅವರ ಬಿರು ನುಡಿಗಳ ಕೇಳಲಾರೆ ಬೇಡಲಾರೆ ಹೇ ಮುರಾರೇ ಜನನಿ ಜನಕ ನೀ 06:43 AM ಹಂಚಿ
#ಡಿಸೆಂಬರ್15, #ನನ್ನ ಚಿತ್ರಗಳು ಮರಗಳ ನೆರಳು “ತಾವು ನೆಡುತ್ತಿರುವ ಸಸಿಗಳು ಮುಂದೆ ಮರಗಳಾಗುವಾಗ ಅವುಗಳ ನೆರಳಿನಲ್ಲಿ ತಾವು ಕುಳಿತುಕೊಳ್ಳುವುದಿಲ್ಲವೆಂಬ ಅರಿವಿದ್ದರೂ ಎಲ್ಲಿ ಹಿರಿಯರು ಗಿಡ ನೆಡುವುದನ್ನು ಮುಂದುವರೆಸುತ್ತಾರೋ 06:25 AM ಹಂಚಿ
#ಡಿಸೆಂಬರ್15, #ಸಿದ್ಧಲಿಂಗಯ್ಯ ಸಿದ್ಧಲಿಂಗಯ್ಯ ಸಿದ್ಧಲಿಂಗಯ್ಯ ಕನ್ನಡ ಚಿತ್ರರಂಗದಲ್ಲಿ ಅತ್ಯದ್ಭುತ ಚಿತ್ರಗಳನ್ನು ಕೊಟ್ಟವರು ಸಿದ್ಧಲಿಂಗಯ್ಯನವರು. ಸಿದ್ಧಲಿಂಗಯ್ಯನವರು 1936ರ ಡಿಸೆಂಬರ್ 15ರಂದು ಜನಿಸಿದರು. ನವಜ್ಯೋತಿ ಸ್ಟುಡಿಯ 06:23 AM ಹಂಚಿ
#ಕಲೆ, #ಡಿಸೆಂಬರ್15 ನೆಕ್ ಚಂದ್ ನೆಕ್ ಚಂದ್ ಒಬ್ಬ ಕಲೆಗಾರ ತನಗರಿವಿಲ್ಲದೆ ಒಂದು ಹೊಸ ಲೋಕವನ್ನೇ ಸೃಷ್ಟಿಸಿಬಿಡಬಲ್ಲ. ಹೀಗೆಂದರೆ ಇದೊಂದು ಉಪಮೆ ಎಂದುಕೊಳ್ಳಬೇಕಿಲ್ಲ. ನೆಕ್ ಚಂದ್ ಸೈನಿ ಅಂತಹ ಕೆಲಸ ಮಾಡಿಹೋದವರು. ನೀ 06:18 AM ಹಂಚಿ
#ಅಕ್ಟೋಬರ್30, #ಡಿಸೆಂಬರ್15 ಕೇಶವರಾವ್ ಬಿ. ಎಸ್. ಕೇಶವರಾವ್ ನನಗೆ ಕನ್ನಡ ಪುಸ್ತಕದ ಅಂಗಡಿಗೆ ಹೋದಾಗಲೆಲ್ಲ ಮೊದಲು ಎದ್ದು ಕಾಣುವುದು ಬಿ. ಎಸ್. ಕೇಶವರಾವ್ ಅವರ ಕೃತಿಗಳು. ಅವರ ಕೃತಿಗಳ ಹೆಸರೇ ವೈಶಿಷ್ಟ್ಯಪೂರ್ಣ. ಅವರ ಕೃತ 06:15 AM ಹಂಚಿ
#ಡಿಸೆಂಬರ್15, #ವನಮಾಲಾ ಸಂಪನ್ನಕುಮಾರ ವನಮಾಲಾ ವನಮಾಲಾ ಸಂಪನ್ನಕುಮಾರ ವನಮಾಲಾ ಸಂಪನ್ನಕುಮಾರ ಸಾಹಿತ್ಯಲೋಕದಲ್ಲಿ ಬರಹಗಾರ್ತಿಯಾಗಿ ಮತ್ತು ಸಂಘಟನಾ ಚುವಟಿಕೆಗಳಲ್ಲಿ ಸಕ್ರಿಯರಾಗಿ ಹೆಸರಾದವರು. ವನಮಾಲಾ ಸಂಪನ್ನಕುಮಾರ ಅವರು 1964ರ ಡಿಸ 06:14 AM ಹಂಚಿ
#ಕುರುಡಿ ವೆಂಕಣ್ಣಾಚಾರ್, #ಡಿಸೆಂಬರ್15 ಕುರುಡಿ ವೆಂಕಣ್ಣಾಚಾರ್ ಕುರುಡಿ ವೆಂಕಣ್ಣಾಚಾರ್ ನಾದಬ್ರಹ್ಮ ವಿದ್ವಾನ್ ಕುರುಡಿ ವೆಂಕಣ್ಣಾಚಾರ್ ಅವರು ನಾಡಿನ ಮಹಾನ್ ಸಂಗೀತಗಾರರಲ್ಲಿ ಒಬ್ಬರು. ಕುರುಡಿ ವೆಂಕಣ್ಣಾಚಾರ್ ಬಳ್ಳಾರಿ ಜಿಲ್ಲೆಯ ಕಂಪ್ಲಿಯಲ್ಲಿ 1928 06:10 AM ಹಂಚಿ
#ಟಿ.ಎನ್. ಶೇಷನ್, #ಡಿಸೆಂಬರ್15 ಟಿ.ಎನ್. ಶೇಷನ್ ಟಿ.ಎನ್. ಶೇಷನ್ ಭಾರತೀಯ ಚುನಾವಣೆಗಳು ಗುಮ್ಮನಂತೆ ಎಂದು ಸಂಶಯಗಳು ಕಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಚುನಾವಣಾ ಆಯೋಗಕ್ಕೆ ಬಂದ ಟಿ.ಎನ್. ಶೇಷನ್ ರಾಜಕೀಯ ಪುಡಾರಿಗಳ ತೋಳ್ಬಲ ಪ್ರದರ್ಶ 05:55 AM 1 ಹಂಚಿ