#ಏಪ್ರಿಲ್12, #ನಿವೇದಿತಾ ನಿವೇದಿತಾ ನಿವೇದಿತಾ. ಎಚ್. ಇಂಗ್ಲಿಷ್ ಉಪನ್ಯಾಸಕಿಯಾಗಿರುವ ನಿವೇದಿತಾ ಅವರು ಕನ್ನಡ - ಇಂಗ್ಲಿಷ್ ಬರಹಗಾರ್ತಿಯಾಗಿ, ನಿರೂಪಕಿಯಾಗಿ, ರಸಪ್ರಶ್ನೆ ಕಾರ್ಯಕ್ರಮ ನಿರ್ವಾಹಕರಾಗಿ ಹೀಗೆ ಬಹುಮುಖಿಯಾಗಿ 05:04 PM ಹಂಚಿ
#ಆಶಾ ಬೋಸ್ಲೆ, #ಏಪ್ರಿಲ್12 ಆಶಾ ಭೋಸ್ಲೆ ಆಶಾ ಬೋಸ್ಲೆ ನಮನ ಸಿನಿಮಾ ಸಂಗೀತ ಲೋಕದ ಮಹಾನ್ ಸಾಮ್ರಾಜ್ಞಿ ಆಶಾ ಬೋಸ್ಲೆ ಇಂದು ತಮ್ಮ 92ನೇ ವಯಸ್ಸಿನಲ್ಲಿ ಈ ಲೋಕವನ್ನಗಲಿದ್ದಾರೆ. ಇತ್ತೀಚಿನ ವರುಷಗಳವರೆಗೂ, ಅವರ ಶರೀರಕ್ಕೆ ವರುಷಗಳು 02:41 PM ಹಂಚಿ
#ಆತ್ಮೀಯ, #ಏಪ್ರಿಲ್12 ಜ್ಯೋತಿಲಕ್ಷ್ಮಿ ಜ್ಯೋತಿಲಕ್ಷ್ಮಿ ಶೆಟ್ಟಿಗಾರ್ ಜ್ಯೋತಿಲಕ್ಷ್ಮಿ ಅಂದ್ರೆ ನೆನಪಾಗೋದು ಅಪರಿಮಿತ ಉತ್ಸಾಹದ ಮುದ್ದು ಮಗುವಿನ ನಿಷ್ಕಲ್ಮಶ ನಗೆ, ಸಮಸ್ತಲೋಕಕ್ಕೂ ಹಂಚುವಷ್ಟು ಅಪರಿಮಿತ ಪ್ರೀತಿ, ಎಲ್ಲರನ್ನೂ ಒ 09:17 AM ಹಂಚಿ
#ಏಪ್ರಿಲ್12, #ನನ್ನ ಚಿತ್ರಗಳು ಭಾಗ್ಯೋದಯ ಬಾನಲ್ಲಿ ತುಂಬಿದ ಅರುಣೋದಯ ಬಾಳಲ್ಲಿ ತೆರೆಯಲಿ ಭಾಗ್ಯೋದಯ May our life be enlightened with this light which lightened the whole universe. Photo on April 12th, 2013 09:09 AM ಹಂಚಿ
#ಏಪ್ರಿಲ್12, #ನನ್ನ ಚಿತ್ರಗಳು ಹೂಬನ ಅರಳಿ ನಿಂತ ಹೂಬನ ನೀ ನಗಲು ಈ ಮನ At Palm Jumeira, Dubai on 12.4.2019 08:37 AM ಹಂಚಿ
#ಅಣ್ಣಾವ್ರ ಸಂಸ್ಮರಣೆ, #ಏಪ್ರಿಲ್12 ಅಣ್ಣಾವ್ರ ಸಂಸ್ಮರಣೆ ಮರೆಯದಿರು ಎಂದೆಂದೂ ಓ ಅಣ್ಣಾ ಅಣ್ಣಾವ್ರು ಇಲ್ಲದೆ 20 ವರ್ಷ ಕಳೆದಿದ್ರೂ ಅವರು ಕನ್ನಡಿಗರ ಹೃದಯಗಳಲ್ಲಿ ಜೀವಂತ ನೆನಪು. ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ ಪದ್ಮಭೂಷಣ ಡಾ. ರಾಜ್ 08:30 AM ಹಂಚಿ
#ಏಪ್ರಿಲ್12, #ಧೀರೇಂದ್ರ ಗೋಪಾಲ್ ಧೀರೇಂದ್ರ ಗೋಪಾಲ್ ಧೀರೇಂದ್ರ ಗೋಪಾಲ್ ಧೀರೇಂದ್ರ ಗೋಪಾಲ್ ಅಂದರೆ ಮನಮೋಹಕವಾಗಿ ಸಂಭಾಷಣೆ ಹೇಳುತ್ತಿದ್ದ ಒಂದು ಸುಂದರ ಕಲಾಭಿವ್ಯಕ್ತಿ ನಮ್ಮ ಕಣ್ಣೆದುರು ಬಂದು ನಿಲ್ಲುತ್ತದೆ. ಅವರು ಮಾಡಿದ್ದು ಹೆಚ್ಚು ಖಳ 07:44 AM ಹಂಚಿ
#ಏಪ್ರಿಲ್12, #ಕ್ರೀಡೆ ವಿನೂ ಮಂಕಡ್ ವಿನೂ ಮಂಕಡ್ ವಿನೂ ಮಂಕಡ್ ಭಾರತದ ಕ್ರಿಕೆಟ್ ಇತಿಹಾಸದ ಪ್ರಥಮ ಶ್ರೇಷ್ಠ ಆಲ್ರೌಂಡರ್. ವಿನೂ ಮಂಕಡ್ ಅವರ ಪೂರ್ಣ ಹೆಸರು ಮುಲವಂತರಾಯ್ ಹಿಮ್ಮತರಾಯ್ ಮಂಕಡ್. ಅವರು ಸ್ವತಂತ್ರಪೂರ್ವ ಜಾಮ 07:32 AM ಹಂಚಿ
#ಏಪ್ರಿಲ್12, #ಬಿ. ವಿ. ಭಾರತಿ ಬಿ. ವಿ. ಭಾರತಿ ಬಿ. ವಿ. ಭಾರತಿ ಬಿ.ವಿ. ಭಾರತಿ ಕನ್ನಡದ ಪ್ರಸಿದ್ಧ ಬರಹಗಾರ್ತಿ. ಭಾರತಿ ಅಂದ ತಕ್ಷಣ ನನಗೆ ಮೊದಲು ಕಣ್ಮುಂದೆ ಬರುವುದು, ಎಲ್ಲಿ ಕನ್ನಡದ ಸಾಹಿತ್ಯ ಮತ್ತು ಸಾಂಸ್ಕೃತಿಕ ವಾತಾವರಣ ಇದ್ದರ 07:31 AM ಹಂಚಿ
#ಎಂ.ಎಸ್. ವಿದ್ಯಾ, #ಏಪ್ರಿಲ್12 ಎಂ.ಎಸ್. ವಿದ್ಯಾ ಎಂ.ಎಸ್. ವಿದ್ಯಾ ಪ್ರೊ. ಎಂ. ಎಸ್. ವಿದ್ಯಾ ಅವರು ರಂಗಕಲಾವಿದೆಯಾಗಿ ಅಪಾರ ಸಾಧನೆ ಮಾಡಿದ್ದಾರೆ. ಕನ್ನಡ ಪ್ರಾಧ್ಯಾಪಕರೂ, ಪ್ರಾಚಾರ್ಯರೂ ಆಗಿರುವ ಅವರ ಇತರ ಸಾಂಸ್ಕೃತಿಕ ಕೊಡುಗೆಗಳೂ ಗ 07:29 AM ಹಂಚಿ
#ಏಪ್ರಿಲ್12, #ಗಂಗಮ್ಮ ಕೇಶವಮೂರ್ತಿ ಗಂಗಮ್ಮ ಕೇಶವಮೂರ್ತಿ ಗಂಗಮ್ಮ ಕೇಶವಮೂರ್ತಿ ಗಂಗಮ್ಮ ಕೇಶವಮೂರ್ತಿ ಅವರು ನಾಡಿನ ಪ್ರಸಿದ್ಧ ಗಮಕಿ. ಗಂಗಮ್ಮ ಕೇಶವಮೂರ್ತಿ ಅವರು 1940ರ ಏಪ್ರಿಲ್ 12ರಂದು ಹಾಸನದಲ್ಲಿ ಜನಿಸಿದರು. ಗಂಗಮ್ಮನವರ ತಂದೆ ವೆಂಕಟರಾಮಯ್ 07:26 AM ಹಂಚಿ
#ಏಪ್ರಿಲ್12, #ನನ್ನ ಚಿತ್ರಗಳು ಹೊನ್ನಕಳಶ ಶಿರವೆ ಹೊನ್ನ ಕಳಶವಯ್ಯ... Sun's Golden Cupola over Temple's tower. Photo: Sunrise time near Bannerghatta Village on 09.04.2016. 07:16 AM ಹಂಚಿ
#ಎಚ್. ಎಸ್. ಲಕ್ಷ್ಮೀನಾರಾಯಣ ಭಟ್ಟ, #ಏಪ್ರಿಲ್12 ಕಗ್ಗದ ಭಟ್ಟರು ಎಚ್. ಎಸ್ ಲಕ್ಷ್ಮೀನಾರಾಯಣ ಭಟ್ ಜನಸಾಮಾನ್ಯರಿಗೆ ಮಂಕುತಿಮ್ಮನ ಕಗ್ಗವನ್ನು ಆಪ್ತವಾಗುವಂತೆ ಮಾಡಿದವರಲ್ಲಿ ಪ್ರೊ. ಎಚ್. ಎಸ್. ಲಕ್ಷ್ಮೀನಾರಾಯಣ ಭಟ್ಟರು ಪ್ರಮುಖರು. ಅವರಂತೆ ಅಪ್ತವಾಗಿ, 07:11 AM ಹಂಚಿ
#ಏಪ್ರಿಲ್12, #ಜನವರಿ16 ರಾಭೂ ರಾಜಶೇಖರ ಭೂಸನೂರಮಠ ಪ್ರೊ. ರಾಜಶೇಖರ ಭೂಸನೂರಮಠ ಅವರು 'ರಾಭೂ' ಎಂದು ಖ್ಯಾತರಾದಗಿದ್ದ ವಿಜ್ಞಾನಿ, ಸಾಹಿತಿ ಮತ್ತು ಗುರು . ರಾಜಶೇಖರ ಭೂಸನೂರಮಠ 1938ರ ಜನವರಿ 16ರಂದು ಹುಬ್ಬಳ 07:10 AM 1 ಹಂಚಿ
#ಏಪ್ರಿಲ್12, #ಡಿಸೆಂಬರ್12 ನೀರ್ಪಾಜೆ ಭೀಮಭಟ್ಟ ನೀರ್ಪಾಜೆ ಭೀಮಭಟ್ಟ ನೀರ್ಪಾಜೆ ಭೀಮಭಟ್ಟರು ಕನ್ನಡ, ಹಿಂದಿ ಮತ್ತು ಸಂಸ್ಕೃತಗಳ ಮಹಾನ್ ವಿದ್ವಾಂಸರು ನೀರ್ಪಾಜೆ ಭೀಮಭಟ್ಟರು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಕನ್ಯಾನ ಗ್ರಾ 06:34 AM ಹಂಚಿ