#ನವೆಂಬರ್8, #ಮಂಜುಳ ಮಂಜುಳಾ ಮಂಜುಳಾ ಕನ್ನಡ ಚಲನಚಿತ್ರಗಳಲ್ಲಿ ವಿಶಿಷ್ಟ ರೀತಿಯಲ್ಲಿ ಕಂಗೊಳಿಸಿದ ನಾಯಕಿಯರಲ್ಲಿ ಮಂಜುಳಾ ಪ್ರಮುಖರ ಸಾಲಿನಲ್ಲಿ ನಿಲ್ಲುತ್ತಾರೆ. ಇಂದು ಅವರ ಜನ್ಮದಿನ ಅಂತ ಕೆಲವು ಮೂಲ ಹೇಳುತ್ತೆ. 06:57 AM 2 ಹಂಚಿ
#ನವೆಂಬರ್8, #ಲಾಲ್ ಕೃಷ್ಣ ಅಡ್ವಾಣಿ ಲಾಲ್ ಕೃಷ್ಣ ಅಡ್ವಾಣಿ ಲಾಲ್ ಕೃಷ್ಣ ಅಡ್ವಾಣಿ ಭಾರತ ರತ್ನ ಲಾಲ್ ಕೃಷ್ಣ ಅಡ್ವಾಣಿ ಅವರು ತಾವು ರಾಜಕೀಯಕ್ಕೆ ಬಂದಾಗಿನಿಂದ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಲ್ಲಿದ್ದವರು. “ಆಶಾವಾದಿಯಾಗಿದ್ದರೆ ಮಾತ್ರ ಸಾಧನ 06:53 AM ಹಂಚಿ
#ನವೆಂಬರ್8, #ಸಾಹಿತ್ಯ ಹಾಸನ ರಾಜಾ ರಾವ್ ಹಾಸನ ರಾಜಾ ರಾವ್ ಕನ್ನಡಿಗರಾದ ರಾಜಾ ರಾವ್ ಇಂಗ್ಲಿಷ್ ಭಾಷೆಯಲ್ಲಿ ಬರೆದ ಅದ್ಭುತ ಕಥೆ ಕಾದಂಬರಿಗಳಿಂದ ವಿಶ್ವದಲ್ಲೆಲ್ಲಾ ಪ್ರಸಿದ್ಧರಾದವರು. ರಾಜಾ ರಾವ್ 1908ರ ನವೆಂಬರ್ 8ರಂದು ಹಾಸನ 06:32 AM ಹಂಚಿ
#ಆಗಸ್ಟ್5, #ಟಿ. ಎಸ್. ಲೋಹಿತಾಶ್ವ ಟಿ. ಎಸ್. ಲೋಹಿತಾಶ್ವ ಟಿ. ಎಸ್. ಲೋಹಿತಾಶ್ವ ಡಾ.ಟಿ. ಎಸ್. ಲೋಹಿತಾಶ್ವ ಅವರು ಪ್ರಾಧ್ಯಾಪಕರಾಗಿ, ರಂಗಭೂಮಿ - ಕಿರುತೆರೆ - ಚಲನಚತ್ರ ಕಲಾವಿದರಾಗಿ ಮತ್ತು ಬರಹಗಾರರಾಗಿ ಹೀಗೆ ಬಹುಮುಖಿಯಾಗಿ ಹೆಸರಾಗಿದ್ದವರ 06:31 AM ಹಂಚಿ
#ಉಷಾ ಉಥುಪ್, #ನವೆಂಬರ್8 ಉಷಾ ಉಥುಪ್ ಉಷಾ ಉಥುಪ್ ಉಷಾ ಉಥುಪ್ ವಿಶಿಷ್ಟ ಧ್ವನಿಯ ಹಾಡುಗಾರ್ತಿ. ಪಾಪ್, ಫಿಲ್ಮಿ, ಜಾಜ್ ಹಾಡುಗಳು ಮತ್ತು ಚಲನಚಿತ್ರ ಹಿನ್ನೆಲೆಗಾಯನದಿಂದ ಪ್ರಸಿದ್ಧರಾಗಿದ್ದಾರೆ. ಉಷಾ ಅವರು 1947ರ ನವೆಂಬರ್ 8ರಂ 06:31 AM ಹಂಚಿ
#ಆಗಸ್ಟ್20, #ಎಂ. ವೆಂಕಟಕೃಷ್ಣಯ್ಯ ತಾತಯ್ಯ ಎಂ. ವೆಂಕಟಕೃಷ್ಣಯ್ಯ (ತಾತಯ್ಯ) This ಎಂ. ವೆಂಕಟಕೃಷ್ಣಯ್ಯನವರು ಕರ್ನಾಟಕಕ್ಕೆ ಮಾಡಿರುವ ಕೆಲಸ ಅಷ್ಟಿಷ್ಟಲ್ಲ. ಪತ್ರಿಕೋದ್ಯಮದಲ್ಲಿ ‘ಪತ್ತಿಕೋದ್ಯಮ ಪಿತಾಮಹ’ರೆಂಬ ಬಿರುದು, ವಿದ್ಯಾಭಿ 06:30 AM ಹಂಚಿ
#ನನ್ನ ಚಿತ್ರಗಳು, #ನವೆಂಬರ್8 ಒಲಿದು ಹಸುರಿನ ಬನಸಿರಿಗೆ ಒಲಿದು ಸೌಂದರ್ಯ ಸರಸ್ವತಿ ಧರೆಗಿಳಿದು.... Goddess came here in love for this beauty... Photo: A view on the way from Gangtok to Darjeeling - 06:23 AM ಹಂಚಿ
#ನವೆಂಬರ್8, #ವಡ್ಡಾರಾಧನೆ ವಡ್ಡಾರಾಧನೆ ವಡ್ಡಾರಾಧನೆ ವಡ್ಡಾರಾಧನೆ ಕನ್ನಡದಲ್ಲಿ ಲಭ್ಯವಿರುವ ಪ್ರಥಮ ಗದ್ಯ ಗ್ರಂಥ. ಈ ಕೃತಿಯನ್ನು ಶಿವಕೋಟ್ಯಾಚಾರ್ಯ ರಚಿಸಿದ. ಕಾಲ ಕ್ರಿ. ಶ. ಸುಮಾರು 920. ಇದರಲ್ಲಿ ಸುಕುಮಾರಸ್ವಾಮಿ, ವೃಷಭಸ 06:22 AM ಹಂಚಿ
#ಕಲೆ, #ನವೆಂಬರ್8 ಪರಮೇಶ್ವರಾಚಾರ್ಯ ಸಿ. ಪರಮೇಶ್ವರಾಚಾರ್ಯ ಸಿ. ಪರಮೇಶ್ವರಾಚಾರ್ಯರು ಸಂಪ್ರದಾಯ ಶಿಲ್ಪಕಲೆಯ ಹಿರಿಯ ತಲೆಮಾರಿನವರು. ಪರಮೇಶ್ವರಾಚಾರ್ಯರು 1927ರ ನವೆಂಬರ್ 8ರಂದು ಮೈಸೂರಿನಲ್ಲಿ ಜನಿಸಿದರು. ತಂದೆ ಪ್ರಖ್ಯಾ 06:16 AM ಹಂಚಿ
#ನನ್ನ ಚಿತ್ರಗಳು, #ನವೆಂಬರ್8 ಕರುಣಿ ಯಾವುದೇ ಮರೆಯಲ್ಲಿದ್ದರೂ ಬಂದು ದರುಶನವೀವ ಆ ಕರುಣಿಗೆ ಸಾಷ್ಟಾಂಗ ನಮನ. 🌷🙏🌷 Photo @ Kukkarahalli Lake, Mysore on 06.11.2013. 06:15 AM ಹಂಚಿ
#ನನ್ನ ಚಿತ್ರಗಳು, #ನವೆಂಬರ್8 ಕಾಯೋ ನಮ್ಮನು ಕಾಯೊ ನಮ್ಮನು ಜಗವ ಕಾವ ಕರುಣಿಯೇ 🙏 At Jumeira Islands, Dubai on 7.11.2023 06:13 AM ಹಂಚಿ
#ನವೆಂಬರ್8, #ಪತ್ರಿಕೋದ್ಯಮ ಪದ್ಮರಾಜ ದಂಡಾವತಿ ಪದ್ಮರಾಜ ದಂಡಾವತಿ ಪತ್ರಕರ್ತರಾಗಿ ಮತ್ತು ಬರಹಗಾರರಾಗಿ ಡಾ. ಪದ್ಮರಾಜ ದಂಡಾವತಿ ಹೆಸರಾದವರು. ಪದ್ಮರಾಜ ದಂಡಾವತಿ ಅವರು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ 1955ರ ನವೆಂಬರ್ 8ರಂದ 06:09 AM ಹಂಚಿ
#ಟಿ. ಎಸ್. ಶ್ರವಣಕುಮಾರಿ, #ನವೆಂಬರ್8 ಟಿ. ಎಸ್. ಶ್ರವಣಕುಮಾರಿ ಟಿ. ಎಸ್. ಶ್ರವಣಕುಮಾರಿ ಟಿ. ಎಸ್. ಶ್ರವಣಕುಮಾರಿ ಅವರು ಬ್ಯಾಂಕಿಂಗ್ ಕ್ಷೇತ್ರದ ವೃತ್ತಿಯ ಜೊತೆ ಜೊತೆಗೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಅಸಕ್ತಿಗಳನ್ನು ಜೊತೆಗೂಡಿಸಿಕೊಂಡು, ಆಪ್ತ ಭಾ 06:03 AM ಹಂಚಿ