#ಕೆ. ಆರ್. ವಿಜಯ, #ನವೆಂಬರ್30 ಕೆ.ಆರ್. ವಿಜಯ ಕೆ.ಆರ್. ವಿಜಯ ಕೌಟುಂಬಿಕ ಮತ್ತು ದೈವಿಕ ಪಾತ್ರಗಳಿಗೆ ಹೇಳಿಮಾಡಿಸಿದಂತಹ ನಟಿ ಕೆ. ಆರ್. ವಿಜಯ. ಕೆ. ಆರ್. ವಿಜಯ ಅವರು 1948 ವರ್ಷದ ನವೆಂಬರ್ 30ರಂದು ತಿರುವನಂತಪುರದಲ್ಲಿ ಜನಿಸಿದರ 06:19 AM ಹಂಚಿ
#ನನ್ನ ಚಿತ್ರಗಳು, #ನವೆಂಬರ್30 ಕುಕ್ಕರಳ್ಳಿ ಮೇಲ್ ಮಂಜು ನಮ್ ಕುಕ್ಕರಳ್ಳಿ ಮೇಲ್ ಮಂಜು At Kukkarahalli Lake, Mysore In 30.11.2013 06:18 AM ಹಂಚಿ
#ನನ್ನ ಚಿತ್ರಗಳು, #ನವೆಂಬರ್30 ನಲಿ ನಲಿದಾಡಲಿ ನೂತನ ನಂದನ ನಲಿ ನಲಿದಾಡಲಿ ಪ್ರೀತಿಯ ಸುಮವು ಅರಳುತಲಿರಲಿ, ಶಾಂತಿಯ ಸೌರಭ ಸೂಸುತಲಿರಲಿ At Emirates Hills, Dubai 06:15 AM ಹಂಚಿ
#ಕವಿತೆ, #ನವೆಂಬರ್30 ನಾಲ್ಕು ವರ್ಷದ ಕಾಲ ನಾಲ್ಕು ವರ್ಷದ ಕಾಲ ನಕ್ಕು ನಲಿದೆವು ನಾವು ಕೂಡಿ ಕಲಿತೆವು ಒಡನೆ ಕುಣಿದಾಡುತಾ ಕಂಡ ಕನಸುಗಳೆಷ್ಟೋ ಆಡಿದಾಟಗಳೆಷ್ಟೋ ಕೊನೆ ಉಂಟೆ ಮೊದಲುಂಟೆ ಕನಸೆ ಜೀವ ಉಗಿಯ ನಿಲ್ದಾಣದಲಿ ಜನಜಂಗುಳಿಯು ನೆರೆ 06:15 AM ಹಂಚಿ
#ಅನಂತನಾರಾಯಣ, #ಆಗಸ್ಟ್25 ಅನಂತನಾರಾಯಣ ಎಸ್. ಅನಂತನಾರಾಯಣ ಎಸ್. ಅನಂತನಾರಾಯಣ ಕನ್ನಡದ ಪ್ರಗತಿಶೀಲ ಬರಹಗಾರರಲ್ಲಿ ಪ್ರಮುಖರೆನಿಸಿದವರು. ಇಂದು ಅವರ ಸಂಸ್ಮರಣಾ ದಿನ. ಅನಂತನಾರಾಯಣ 1925ರ ನವೆಂಬರ್ 30ರಂದು ಮೈಸೂರಿನಲ್ಲಿ ಜನಿಸಿ 06:15 AM ಹಂಚಿ
#ಆಗಸ್ಟ್7, #ಎಂ. ರಾಘವೇಂದ್ರರಾವ್ ರಾಘವೇಂದ್ರರಾವ್ ಗಮಕಿ ಎಂ. ರಾಘವೇಂದ್ರರಾವ್ ಎಂ. ರಾಘವೇಂದ್ರರಾವ್ ಅವರು ನಾಡು ಕಂಡ ಪ್ರಖ್ಯಾತ ಗಮಕಿಗಳಲ್ಲಿ ಒಬ್ಬರು. ಗಮಕ ಕಲೆಯನ್ನು ಬೆಳೆಸಿ ನಾಡಿನಾದ್ಯಂತ ಪ್ರಚಾರಪಡಿಸಿದ ರಾಘವೇಂದ್ರರಾಯರು, 1914ರ 06:14 AM 1 ಹಂಚಿ
#ಗುರಜಾಡ ಅಪ್ಪಾರಾವ್, #ನವೆಂಬರ್30 ಗುರಜಾಡ ಅಪ್ಪಾರಾವ್ ಗುರಜಾಡ ಅಪ್ಪಾರಾವ್ ಗುರಜಾಡ ಅಪ್ಪಾರಾವ್ ಆಧುನಿಕ ತೆಲುಗು ಸಾಹಿತ್ಯದ ಆದ್ಯರಲ್ಲಿ ಒಬ್ಬರು. ಅವರು ಕನ್ನಡ ಭಾಷಾಸಾಹಿತ್ಯಗಳ ವಿಷಯದಲ್ಲಿಯೂ ಆಸಕ್ತಿ ಹೊಂದಿದ್ದು, ಕನ್ನಡವನ್ನು ಕುರಿತು ಅನ 06:12 AM ಹಂಚಿ
#ಎಸ್. ಎನ್. ವರದರಾಜ್, #ನವೆಂಬರ್30 ಎಸ್. ಎನ್. ವರದರಾಜ್ ಎಸ್. ಎನ್. ವರದರಾಜ್ ಶ್ರೀರಾಮನವಮಿ ಎಂದರೆ ನೆನಪಾಗುವ ಪ್ರಮುಖ ಸಂತಸಗಳಲ್ಲಿ ಚಾಮರಾಜಪೇಟೆ ಕೋಟೆ ಹೈಸ್ಕೂಲು ಆವರಣದಲ್ಲಿ ನಡೆಯುವ ರಾಮೋತ್ಸವ ಸಂಗೀತ ಕಛೇರಿಗಳು ಮುಖ್ಯವಾದವು. ಇಲ್ಲಿನ 06:11 AM ಹಂಚಿ
#ನವೆಂಬರ್30, #ಭಕ್ತಿಗೀತೆ ಬೆಳಗಾಯಿತು ಏಳು ನಾರಾಯಣ ಏಳು ಲಕ್ಷ್ಮೀರಮಣ ಏಳು ಶ್ರೀಗಿರಿವಾಸ ಶ್ರೀ ವೆಂಕಟೇಶ ಏಳಯ್ಯ ಬೆಳಗಾಯಿತು….ಏಳಯ್ಯ ಬೆಳಗಾಯಿತು || ದಾಸರೆಲ್ಲರು ಬಂದು ಧೂಳಿದರ್ಶನಗೊಂಡು ಲೇಸಾಗಿ ತಾಳ ದಂಡಿಗೆಯ ಪಿಡಿದು ಕೇಶವನೆ 06:07 AM ಹಂಚಿ
#ಅಶ್ವಿನಿ ಅಯ್ಯರ್, #ನವೆಂಬರ್30 ಅಶ್ವಿನಿ ಅಯ್ಯರ್ ಅಶ್ವಿನಿ ಅಯ್ಯರ್ ವಿದೇಶದ ನೆಲದಲ್ಲಿ ನಮ್ಮ ಕನ್ನಡ, ಸಂಗೀತ, ಸಾಹಿತ್ಯ, ಸಂಸ್ಕೃತಿಗಳನ್ನು ಪ್ರೀತಿ, ಶ್ರದ್ಧೆ, ಆಪ್ತತೆಗಳಿಂದ ಪಸರಿಸುತ್ತಿರುವ ಸುಶ್ರಾವ್ಯ ಗಾಯಕಿ, ಸಂಗೀತ ಗುರು, ಆಪ್ತ 05:57 AM ಹಂಚಿ
#ಜಗದೀಶ್ಚಂದ್ರ ಬೋಸ್, #ನವೆಂಬರ್30 ಜಗದೀಶ್ಚಂದ್ರ ಬೋಸ್ ಮಹಾನ್ ವಿಜ್ಞಾನಿ ಜಗದೀಶ್ಚಂದ್ರ ಬೋಸ್ ಸರ್ ಜಗದೀಶ್ಚಂದ್ರ ಬೋಸ್ ಅವರು ನಮಗೆಲ್ಲ ತಿಳಿದ ಹಾಗೆ ಭೌತಶಾಸ್ತ್ರ ಹಾಗೂ ಜೀವಶಾಸ್ತ್ರ ವಿಜ್ಞಾನಿ. ರೇಡಿಯೊ, ದೂರಸಂಪರ್ಕ, ಪ್ರಕಾಶ ಶಾಸ್ತ 05:53 AM ಹಂಚಿ
#ಡಿಸೆಂಬರ್1, #ನನ್ನ ಚಿತ್ರಗಳು ಎಲ್ಲಿದ್ದರೇನಂತೆ ಎಲ್ಲಿದ್ದರೇನಂತೆ ನಿನ್ನನೊಲಿಯದೆ ಮಾಣೆ ... ರಾಯಚೂರಿನ ಸಂಜೆ ಸೊಬಗ ನೆನಪು Memory of a beautiful evening at Raichur on 1.12.2016ಎಲ್ 12:19 AM ಹಂಚಿ
#ಗೀತಾ ಭಾರತಿ ಪೂಜಾರಿ, #ನವೆಂಬರ್29 ಗೀತಾ ಭಾರತಿ ಪೂಜಾರಿ ಗೀತಾ ಭಾರತಿ ಪೂಜಾರಿ ಮಹಾನ್ ನೃತ್ಯ ಮತ್ತು ರಂಗಕಲಾವಿದೆ ಹಾಗೂ ಸಂಗೀತ - ಕ್ರೀಡೆ - ಕಲೆ - ಸಾಂಸ್ಕೃತಿಕ ಸಕ್ರಿಯ ಆಸಕ್ತಿಗಳ ಸಂಯುಕ್ತ ವ್ಯಕ್ತಿತ್ವದಂತಿರುವ ಕನ್ನಡತಿ ಗೀತಾ ಭಾರತಿ ಪೂಜ 07:55 PM ಹಂಚಿ
#ನವೆಂಬರ್29, #ರಮ್ಯಾ ರಮ್ಯಾ ರಮ್ಯಾ ನಟಿ ರಮ್ಯಾ ಹುಟ್ಟಿದ ಹಬ್ಬ. ಆಕೆ 1982ರ ನವೆಂಬರ್ 29ರಂದು ಜನಿಸಿದರು. 2003ರ ವರ್ಷದಲ್ಲಿ ಪುನೀತ್ ಜೊತೆಯಲ್ಲಿ ‘ಅಭಿ’ ಚಿತ್ರದ ಮೂಲಕ ಬಂದ ಈ ಹುಡುಗಿ ಸುಮಾರು ಒಂದು ದಶಕ ಚಿತ 07:25 AM ಹಂಚಿ
#ನನ್ನ ಚಿತ್ರಗಳು, #ನವೆಂಬರ್29 ಅವರವರ ಎತ್ತರಕ್ಕೆ ಅವರವರ ಎತ್ತರಕ್ಕೆ ಅವರವರ ಮೇವು On 29.11.2022 at Kanakapura Road, Bengaluru 07:11 AM ಹಂಚಿ
#ಎಚ್. ಆರ್. ಚಂದ್ರಶೇಖರ್, #ನವೆಂಬರ್29 ಎಚ್.ಆರ್.ಚಂದ್ರಶೇಖರ್ ಎಚ್. ಆರ್. ಚಂದ್ರಶೇಖರ್ ಅಂತರರಾಷ್ಟ್ರೀಯ ಮಟ್ಟದ ಶ್ರೇಷ್ಠ ಭೌತಶಾಸ್ತ್ರಜ್ಞರೊಬ್ಬರು, ಭಾರತೀಯ ಪುರಾತನ ಸಾಂಸ್ಕೃತಿಕ ಮೌಲ್ಯಗಳ ಕುರಿತಾಗಿಯೂ ತಮ್ಮ ಭೌತಶಾಸ್ತ್ರದಲ್ಲಿನ 07:10 AM ಹಂಚಿ
#ಥಕ್ಕರ್ ಬಾಪಾ, #ನವೆಂಬರ್29 ಥಕ್ಕರ್ ಬಾಪಾ ಥಕ್ಕರ್ ಬಾಪಾ ಥಕ್ಕರ್ ಬಾಪಾ ದೇಶ ಕಂಡ ಮಹಾನ್ ಸಮಾಜ ಸೇವಕರು. ಅವರ ನಿಜಹೆಸರು ಅಮೃತಲಾಲ್ ಥಕ್ಕರ್. ಥಕ್ಕರ್ ಬಾಪಾ ಎಂಬುದು ಜನ ಪ್ರೀತಿಯಿಂದ ಕೊಟ್ಟ ಹೆಸರು. ಅವರು ನಿರ್ಗತಿಕರ ಪಿತ ಎಂದ 07:09 AM ಹಂಚಿ
#ಇತಿಹಾಸ ತಜ್ಞ, #ಇತಿಹಾಸತಜ್ಞ ಜಿ. ಎಸ್. ಸರ್ದೇಸಾಯಿ ಗೋವಿಂದ ಸಖಾರಾಮ್ ಸರ್ದೇಸಾಯಿ ಗೋವಿಂದ ಸಖಾರಾಮ್ ಸರ್ದೇಸಾಯಿ ಭಾರತೀಯ ಇತಿಹಾಸಕಾರರಾಗಿ ಪ್ರಸಿದ್ಧರು. ಇಂದು ಅವರ ಸಂಸ್ಮರಣಾ ದಿನ. ಗೋವಿಂದ ಸಖಾರಾಮ್ ಸರ್ದೇಸಾಯಿ ಅವರು ಮಹಾರಾಷ್ಟ್ರದ 07:06 AM ಹಂಚಿ
#ಆತ್ಮೀಯ, #ನವೆಂಬರ್29 ಸಂಧ್ಯಾ ರಾವ್ ಸಂಧ್ಯಾ ರಾವ್ "ಭಾವಗಳ ಬರಸೆಳೆದು ಕಲ್ಪನೆಯ ಕನಸೇರಿ ಚಿಂತನೆಯ ಚಿತ್ತದಿ ಮುಳುಗಿ ನಾ ಕವಿತೆಯಾಗುವೆ!" ಎಂದು ತಮ್ಮನ್ನು ತಾವು ಭಾವನಾಲೋಕದಲ್ಲಿ ಕಂಡುಕೊಂಡಿರುವ ಸಂಧ್ಯಾ ರಾವ್ ನಮ 07:00 AM ಹಂಚಿ
#ಕೊಡಗಿನ ಅನಂತಪದ್ಮನಾಭರಾವ್, #ನವೆಂಬರ್29 ಮೈ.ಶೇ.ಅ. ಕೊಡಗಿನ ಅನಂತಪದ್ಮನಾಭರಾವ್ ಒಂದು ಕಾಲದಲ್ಲಿ ಕೊಡಗು ಒಂದು ಸ್ವತಂತ್ರ ಸಂಸ್ಥಾನವಾಗಿದ್ದು ಅಲ್ಲಿನ ಹಾಲೇರಿ ರಾಜ ಮನೆತನದವರು ಈ ರಾಜ್ಯವನ್ನು ಆಳುತ್ತಿದ್ದರು. ಅನಂತರದಲ್ಲಿ ಇದು ಒಂದು ಪ್ 07:00 AM ಹಂಚಿ
#ಚಂದ್ರಿಕಾ ಪುರಾಣಿಕ, #ನವೆಂಬರ್29 ಚಂದ್ರಿಕಾ ಪುರಾಣಿಕ ಚಂದ್ರಿಕಾ ಪುರಾಣಿಕ ಚಂದ್ರಿಕಾ ಪುರಾಣಿಕ ಅವರು ಪ್ರಾಧ್ಯಾಪಕರಾಗಿ, ಲೇಖಕರಾಗಿ, ವಚನ ಸಾಹಿತ್ಯದ ಪರಿಚಾರಕರಾಗಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಘಟಕರಾಗಿ ಸೇವೆ ಸಲ್ಲಿಸುತ್ತಿರುವವರು 06:55 AM ಹಂಚಿ
#ನವೆಂಬರ್29, #ಮಹಲಿಂಗರಂಗ ಮಹಲಿಂಗರಂಗ ಮಹಲಿಂಗರಂಗ ಕವಿ ಮಹಲಿಂಗರಂಗನ ಕಾಲ ಸುಮಾರು 1675. ಈತ ಅನುಭವಾಮೃತ ಗ್ರಂಥದ ಕರ್ತೃ. ತಂದೆ ಸಹವಾಸಿ ವಂಶದ ಮಹಲಿಂಗದೇವ. ಗುರು ಸಹಜಾನಂದ. ಕವಿಯ ನಿಜನಾಮ ರಂಗನಾಥ. ಇವನಿಗೆ ರಂಗಾವಧೂತ ಎ 06:47 AM ಹಂಚಿ
#ನನ್ನ ಚಿತ್ರಗಳು, #ನವೆಂಬರ್29 ತೂಗುತಿದೆ ನಿಜ ಬೈಲಲಿ ತೂಗುತಿದೆ ನಿಜ ಬೈಲಲಿ ಜೋಕಾಲಿ -ಜೋಲಿ- ಲಾಲಿ ||ಪ|| ಸಾಂಬಲೋಕದ ಮಧ್ಯದಿ ಸವಿಗೊಂಡು ಕಂಬ ಸೂತ್ರದ ಸಾಧ್ಯದಿ ಅಂಬರದೊಳವತಾರ ತುಂಬಿ ತುಳುಕುವಂತೆ ಸಾಂಬ ಸಾಕ್ಷತ್ ಜೋಕಾಲಿ -ಜೋಲಿ- ಲಾಲಿ 06:42 AM ಹಂಚಿ
#ಉದ್ಯಮ, #ಜುಲೈ29 ಜೆ.ಆರ್.ಡಿ. ಟಾಟ ಜೆ.ಆರ್.ಡಿ. ಟಾಟ 'ಜೆ ಆರ್ ಡಿ ಟಾಟಾ' ಎಂದೇ ಪ್ರಖ್ಯಾತರಾದ ಮಹಾನ್ ಉದ್ಯಮಿ ಭಾರತರತ್ನ ಜಹಾಂಗೀರ್ ರತನ್ಜಿ ದಾದಾಭಾಯಿ ಟಾಟಾ. ಜೆ ಆರ್ ಡಿ ಟಾಟಾ 1904ರ ಜುಲೈ 29ರಂದು ಜನಿಸಿದರು. 06:30 AM ಹಂಚಿ