#ನನ್ನ ಚಿತ್ರಗಳು, #ನವೆಂಬರ್16 ಸಂಜೆ ಕೆಂಪು ಮೂಡಿತು ಸಂಜೆ ಕೆಂಪು ಮೂಡಿತು. ಇರುಳು ಸೆರಗು ಹಾಸಿತು, ಇಂದು ನಾಳೆಯ ಸೇರಿತು Evening at Mysore Manuvana Park on 16.11.2013 08:16 PM ಹಂಚಿ
#ನನ್ನ ಚಿತ್ರಗಳು, #ನವೆಂಬರ್15 ದೂರ ಬೆಟ್ಟದಲ್ಲಿ "ದೂರ ಬೆಟ್ಟದಲ್ಲಿ ಪುಟ್ಟ ಮನೆಯಿರಬೇಕು, ಮನೆಯ ಸುತ್ತ ಹೂವರಾಶಿ ಹಾಸಿರಬೇಕು" ಎಂಬ ನಮ್ಮ ಕನಸಿನ ಕಲ್ಪನೆ ಗ್ಯಾಂಗ್ಟಾಕ್ ಮತ್ತು ಡಾರ್ಜಿಲಿಂಗ್ ಬೆಟ್ಟ ಪ್ರದೇಶಗಳಲ್ಲಿ ಸಾಕಾರ 07:07 AM 2 ಹಂಚಿ
#ಆಗಸ್ಟ್15, #ನವೆಂಬರ್15 ವಿದ್ಯಾ ಸಿನ್ಹಾ ವಿದ್ಯಾ ಸಿನ್ಹಾ ವಿದ್ಯಾ ಸಿನ್ಹಾ ಸರಳ ಸುಂದರ ಕಲಾವಿದೆ. ತಾವು ನಿರ್ವಹಿಸಿದ ಅನೇಕ ಪಾತ್ರಗಳಲ್ಲಿ ಸರಳ ಸಾಮಾನ್ಯರಂತೆ ಅವರು ಅಭಿನಯಿಸಿದ್ದ ರೀತಿ ಅವಿಸ್ಮರಣೀಯ. ವಿದ್ಯಾ ಸಿನ್ಹಾ 1947ರ 07:02 AM ಹಂಚಿ
#ಆಗಸ್ಟ್21, #ನವೆಂಬರ್15 ಬಾಳಪ್ಪ ಹುಕ್ಕೇರಿ ಬಾಳಪ್ಪ ಹುಕ್ಕೇರಿ ಬಾಳಪ್ಪ ಹುಕ್ಕೇರಿ ಅಂದರೆ ನಗುನಗುತ್ತಾ ಉತ್ಸಾಹದಿಂದ ಹಾಡುತ್ತಿದ್ದ ಆಜಾನುಬಾಹು ಸರದಾರರೊಬ್ಬರ ನೆನಪಾಗುತ್ತದೆ. ‘ಬಾರಿಸು ಕನ್ನಡ ಡಿಂಡಿಮವ ಹಾಡು’ ಅವರ ಧ್ವನಿಯಲ್ಲ 07:00 AM ಹಂಚಿ
#ನವೆಂಬರ್15, #ಸಾಹಿತ್ಯ ಸೂ. ಸುಬ್ರಹ್ಮಣ್ಯ ಸೂ. ಸುಬ್ರಹ್ಮಣ್ಯ ಸೂ. ಸುಬ್ರಹ್ಮಣ್ಯ ಮಕ್ಕಳ ಸಾಹಿತ್ಯದಲ್ಲಿ ಸಾಧನೆ ಮಾಡಿದವರು. ಸೂ. ಸುಬ್ರಹ್ಮಣ್ಯ ಅವರು 1935ರ ಜೂನ್ 5ರಂದು ಜನಿಸಿದರು. ಅವರು ಮೂಲತಃ ತುಮಕೂರು ಜಿಲ್ಲೆಯವರು. ತಂದ 06:55 AM ಹಂಚಿ
#ನವೆಂಬರ್15, #ಭಕ್ತಿಗೀತೆ ರಮಾ ಸಮುದ್ರನ ರಮಾ ಸಮುದ್ರನ ಕುಮಾರಿ ನಿನ್ನಯ ಸಮಾನರಾರಮ್ಮ ಸುಮಾಸ್ತ್ರನಯ್ಯನ ಎದೆಯಲಿ ಸತತವೂ ಅಭಿಮಾನದಲಿ ಮೆರೆವ ಮಹಾಮಹಿಮಳೇ ಕನಕ ಮುಕುಟ ಮಂಡಿತ ಕುಟಿಲಾಳಕಜಾಲೇ ಶ್ರೀ ಚಂದನ ಕುಂಕುಮ ಕಸ್ತೂರಿ ತಿಲಕಾಂಕ 06:53 AM ಹಂಚಿ
#ಅಧ್ಯಾತ್ಮ, #ನವೆಂಬರ್15 ಸ್ವಾಮಿ ಜಗದಾತ್ಮಾನಂದ ಸ್ವಾಮಿ ಜಗದಾತ್ಮಾನಂದ ‘ಬದುಕಲು ಕಲಿಯಿರಿ’ ಕೃತಿ ಮೂಲಕ ನಾಡಿನಾದ್ಯಂತ ಹೆಸರಾಗಿದ್ದವರು ರಾಮಕೃಷ್ಣ ಮಠದ ಸ್ವಾಮಿ ಶ್ರೀ ಜಗದಾತ್ಮಾನಂದರು. ನಮ್ಮ ಕಾಲದಲ್ಲಿ ಈ ‘ಸೆಲ್ಫ್ ಹೆಲ್ಪ್’ ಎಂಬ ವಿ 06:52 AM ಹಂಚಿ
#ನನ್ನ ಚಿತ್ರಗಳು, #ನವೆಂಬರ್15 ಪ್ರಶಾಂತ ಬದುಕು ಪ್ರಶಾಂತತೆಯಿಂದ ತುಂಬಿರಲಿ. ನಮಸ್ಕಾರ. Good Morning. Happy Day Photo @ Kukkarahalli Lake on 15.11.2013 06:51 AM ಹಂಚಿ
#ಜೂನ್30, #ನವೆಂಬರ್15 ಮುತ್ತಯ್ಯ ಭಾಗವತರು ಮುತ್ತಯ್ಯ ಭಾಗವತರು ಸಂಗೀತ ಲೋಕದ ಮಹಾನ್ ತಾರೆಗಳಲ್ಲಿ ಮುತ್ತಯ್ಯ ಭಾಗವತರು ಪ್ರಥಮ ಸಾಲಿನಲ್ಲಿ ವಿರಾಜಿತರಾದವರು. ಭಾಗವತರು ಸಂಗೀತ ತ್ರಿಮೂರ್ತಿಗಳಾದ ಶ್ಯಾಮಶಾಸ್ತ್ರಿ, ಮುತ್ತುಸ್ವಾಮಿ 06:48 AM ಹಂಚಿ
#ಜೂನ್9, #ನವೆಂಬರ್15 ಬಿರ್ಸಾ ಮುಂಡಾ ಬಿರ್ಸಾ ಮುಂಡಾ ಆದಿವಾಸಿ ಜನಾಂಗದ ಬಿರ್ಸಾ ಮುಂಡಾ ಸ್ವಾತಂತ್ರ್ಯ ಚಳುವಳಿಯಲ್ಲಿ ಮಹತ್ವದ ಪಾತ್ರ ನಿರ್ವಹಿಸಿ ಬ್ರಿಟಿಶ್ ಸಾಮ್ರಾಜ್ಯಕ್ಕೆ ದೊಡ್ಡ ದುಃಸ್ವಪ್ನದಂತಿದ್ದರು. ಬಿರ್ಸಾ ಮುಂಡಾ ಅವ 06:34 AM ಹಂಚಿ
#ಆಚಾರ್ಯ ವಿನೋಬಾ ಭಾವೆ, #ನವೆಂಬರ್15 ಆಚಾರ್ಯ ವಿನೋಬಾ ಆಚಾರ್ಯ ವಿನೋಬಾ ಭಾವೆ ’ಭೂದಾನ’ ಚಳವಳಿಯ ಹರಿಕಾರರಾಗಿ ಜನಪರರಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ, ತಪಸ್ವಿಯಾಗಿ ಬಾಳಿದವರು ಆಚಾರ್ಯ ವಿನೋಬಾ ಭಾವೆ. ವಿನೋಬಾ ಭಾವೆ ಮಹಾರಾಷ್ಟ್ರದ ಕೋಲ 06:31 AM ಹಂಚಿ
#ಅಧ್ಯಾತ್ಮ, #ಅಲ್ಲಮಪ್ರಭು ಅಲ್ಲಮಪ್ರಭು ಅಲ್ಲಮಪ್ರಭು ಅಲ್ಲಮಪ್ರಭು 12 ನೆಯ ಶತಮಾನದ ಕರ್ನಾಟಕದ ಮಹತ್ಸಾಧನೆಯ ಇತಿಹಾಸದಲ್ಲಿ ಪ್ರಮುಖ ವ್ಯಕ್ತಿ. ಬಸವಣ್ಣನವರ ನೇತೃತ್ವದಲ್ಲಿ ಧಾರ್ಮಿಕ ಕ್ರಾಂತಿಯ ಒಂದು ಮಹಾಪ್ರವಾಹ ಉಕ್ಕಿ ಹರಿದು 06:20 AM ಹಂಚಿ
#ಕ್ರೀಡೆ, #ನವೆಂಬರ್15 ಸಾನಿಯಾ ಮಿರ್ಜಾ ಸಾನಿಯಾ ಮಿರ್ಜಾ ವಿಶ್ವ ಟೆನ್ನಿಸ್ ಕ್ರೀಡಾರಂಗದಲ್ಲಿ ಉತ್ತಮ ಆಟದಿಂದ ಮಿಂಚಿದವರು ಸಾನಿಯಾ ಮಿರ್ಜಾ. ಟೆನ್ನಿಸ್ ಮಿಶ್ರ ಡಬಲ್ಸ್ ಆಟದಲ್ಲಿ ನಂಬರ್ ಒಂದು ಶ್ರೇಷ್ಠ ಸಾಧನೆಯನ್ನೂ ತಲುಪಿದ 05:28 AM ಹಂಚಿ