#ಅಧ್ಯಾತ್ಮ, #ಗಣಪತಿ ಅಂದರೆ ಗಣಪತಿ ಅಂದರೆ ಆಧ್ಯಾತ್ಮಿಕ ಗುರುಗಳು ದೇವರುಗಳನ್ನು ರೂಪಗಳಲ್ಲಿ ಕಾಣುವಾಗ ಆ ರೂಪಗಳಲ್ಲಿರುವ ಗುಣಗಳನ್ನು ಅರ್ಥೈಸಿ ಅವು ನಮ್ಮ ಗುಣಶಕ್ತಿಗಳಾಗಬೇಕೆಂಬ ಭಕ್ತಿ ಹೊಂದುವುದು ಬಹಳ ಉಪಯುಕ್ತ ಎಂದು ಭಾವಿಸುತ 06:31 PM ಹಂಚಿ
#ನೃತ್ಯ ಶಿವಮೊಗ್ಗದಲ್ಲಿ ‘ನಾಟ್ಯಾರಾಧನಾ-6' ಶಿವಮೊಗ್ಗದಲ್ಲಿ ‘ ನಾಟ್ಯಾರಾಧನಾ ’ ಪ್ರತಿವರ್ಷ ಆಗಸ್ಟ್ ಸೆಪ್ಟೆಂಬರ್ ಅವಧಿಯ ಶ್ರಾವಣದ ಹಬ್ಬಗಳ ಸಾಮೀಪ್ಯದಲ್ಲಿದ್ದಂತೆಯೇ ಬಂತೆಂದರೆ ಶಿವಮೊಗ್ಗೆಯ ಕಲಾವಲಯದಲ್ಲೊಂದು ವಿಶೇಷ ಸಡಗರ ಮೂಡುತ್ 09:59 AM ಹಂಚಿ
#ಭಕ್ತಿಗೀತೆ ತುಂಗಾತೀರದಿ ನಿಂತ ಸುಯತಿವರನ್ಯಾರೆ ಪೇಳಮ್ಮ ತುಂಗಾತೀರದಿ ನಿಂತ ಸುಯತಿವರನ್ಯಾರೆ ಪೇಳಮ್ಮ ಸಂಗೀತಪ್ರಿಯ ಮಂಗಳ ಸುಗಣತರಂಗ ಮುನಿಕುಲೋತ್ತುಂಗ ಕಣಮ್ಮ ಚೆಲುವ ಸುಮುಖ ಫಣೆಯಲ್ಲಿ ತಿಲಕ ನಾಮಗಳು ನೋಡಮ್ಮ ಜಲಜಮಣಿಯ ಕೊರಳಲ್ಲಿ ತುಳಸಿಮಾಲೆಗಳು 09:39 AM ಹಂಚಿ