#ಆತ್ಮೀಯ ಹಿಂದಿರುಗಿದ ಅಲೆಗಳು ಹಿಂದಿರುಗಿದ ಅಲೆಗಳು ಪ್ರಖ್ಯಾತ ಬರಹಗಾರ ಆರ್ಥರ್ ಗಾರ್ಡನ್ ಅವರಿಗೆ ಬದುಕಿನ ಒಂದು ಘಟ್ಟದಲ್ಲಿ ಎಲ್ಲವೂ ಹುಸಿಯಾದಂತೆ, ಎಲ್ಲವೂ ಒಮ್ಮೆಲೆ ತಟಸ್ಥವಾದಂತೆ ಭಾಸವಾಗುವ ಅಸಹನೀಯ ಪರಿಸ್ಥಿತಿ 08:23 PM ಹಂಚಿ
#ಕಲೆ, #ಚಿತ್ರಕಲೆ ಜಯಶ್ರೀ ಶರ್ಮ ಜಯಶ್ರೀ ಶರ್ಮ ಜಯಶ್ರೀ ಶರ್ಮ ಕದ್ರಿ ಶಿವಭಾಗ್ ಹೆಸರಾಂತ ಚಿತ್ರಕಲಾವಿದರು. ಜನವರಿ 28, ಜಯಶ್ರೀ ಶರ್ಮ ಅವರ ಜನ್ಮದಿನ. ಇವರು ಮೂಲತಃ ಮಂಗಳೂರಿನವರು. ಎಂ.ಎಸ್ಸಿ (ಸೂಕ್ಷ್ಮಾಣು ಜೀವಶಾಸ್ 04:04 PM ಹಂಚಿ
#ಅಕ್ಡೋಬರ್20, #ಜನವರಿ28 ಬೇಂದ್ರೆ ಕೃಷ್ಣಪ್ಪ ಬೇಂದ್ರೆ ಕೃಷ್ಣಪ್ಪ ಬೇಂದ್ರೆ ಕೃಷ್ಣಪ್ಪ ಎಂದೇ ಪ್ರಖ್ಯಾತರಾಗಿ ಅಸಾಮಾನ್ಯ ಸಾಹಿತ್ಯ ಪರಿಚಾರಿಕೆಗೆ ಹೆಸರಾದವರು ನಾಡೋಜ ಜಿ. ಕೃಷ್ಣಪ್ಪ. ಜಿ. ಕೃಷ್ಣಪ್ಪ ಅವರು 1948ರ ಅಕ್ಟೋಬರ್ 20ರಂದು 07:19 AM ಹಂಚಿ
#ಜನವರಿ28, #ನನ್ನ ಚಿತ್ರಗಳು ಮುಂಬೆಳಗು ಬಾಲರವಿ ಇಣುಕಿ ನೋಡುತ್ತಿರೆ. ಶುಭೋದಯ. ಮಂಗಳದ ಬೆಳಕು ಶಾಂತಿ ಸುಖ ಸೌಖ್ಯ ಮೂಡಿಸಲಿ 🌷🌷🌷 Good Morning 🌷🌷🌷 07:02 AM ಹಂಚಿ
#ಜನವರಿ28, #ಸಿನಿಮಾ ಸುಮನ್ ಕಲ್ಯಾಣ್ಪುರ್ ಸುಮನ್ ಕಲ್ಯಾಣ್ಪುರ್ ಸುಮನ್ ಹೆಮ್ಮಾಡಿ ಎಂಬ ಹೆಸರಿನ ಕನ್ನಡಿಗರ ಮಗಳಾದ ಸುಮನ್ ಕಲ್ಯಾಣ್ಪುರ್ ಭಾರತೀಯ ಚಿತ್ರರಂಗ ಕಂಡ ಮಹಾನ್ ಹಿನ್ನೆಲೆ ಗಾಯಕಿ. ಬಹುತೇಕವಾಗಿ ಲತಾ ಮಂಗೇಶ್ಕರ್ ಅವರ ಧ್ವ 06:55 AM ಹಂಚಿ
#ಎಚ್. ಎಸ್. ಮುಕ್ತಾಯಕ್ಕ, #ಜನವರಿ28 ಎಚ್. ಎಸ್. ಮುಕ್ತಾಯಕ್ಕ ಎಚ್.ಎಸ್. ಮುಕ್ತಾಯಕ್ಕ ಎಚ್. ಎಸ್. ಮುಕ್ತಾಯಕ್ಕ ಕನ್ನಡದ ಪ್ರಸಿದ್ಧ ಕವಯಿತ್ರಿ. ಕನ್ನಡದಲ್ಲಿ ಅವರ ಗಜಲುಗಳ ಕೊಡುಗೆ ಮಹತ್ವದ್ದು. ಜನವರಿ 28, ಮುಕ್ತಾಯಕ್ಕ ಅವರ ಜನ್ಮದಿನ. ಇವರು ಕರ 06:54 AM ಹಂಚಿ
#ಜನವರಿ28, #ನನ್ನ ಚಿತ್ರಗಳು ಕಲಾವಿದ ಅಲ್ಲಿ ಕುಳಿತಿಹನು ಕಲಾವಿದ At Mysore Pavillion Grounds on 28.1.2014 06:53 AM ಹಂಚಿ
#ಜನವರಿ28, #ಮಾಳವಿಕಾ ಅವಿನಾಶ್ ಮಾಳವಿಕಾ ಮಾಳವಿಕಾ ಅವಿನಾಶ್ ಮಾಳವಿಕಾ ಅವಿನಾಶ್ ದಕ್ಷಿಣ ಭಾರತೀಯ ಕಿರುತೆರೆ ಮಾಧ್ಯಮದಲ್ಲಿ ಅಪಾರ ಸಾಧನೆ ಮಾಡಿರುವ ಕಲಾವಿದೆ. ಜನವರಿ 28 ಮಾಳವಿಕಾ ಅವಿನಾಶ್ ಜನ್ಮದಿನ. ಅವರು ಕನ್ನಡ ಮತ್ತು ತ 06:53 AM ಹಂಚಿ
#ಜನವರಿ28, #ಸಾ. ಶಿ. ಮರುಳಯ್ಯ ಸಾ. ಶಿ. ಮರುಳಯ್ಯ ಸಾ. ಶಿ. ಮರುಳಯ್ಯ ನಮ್ಮ ಕನ್ನಡ ನಾಡನ್ನು ಕುರಿತು ಬಣ್ಣಿತವಾಗಿರುವ ಪ್ರಮುಖ ಗೀತೆಗಳಲ್ಲಿ ‘ ಲಿ ‘ಸುಮ ಸುಂದರ ತರುಲತೆಗಳ ಬೃಂದಾವನ ಲೀಲೆ’ ಇನ್ನಿಲ್ಲದಂತೆ ನಮ್ಮ ಮನಗಳನ್ನು ಸೂರೆಗೊಳ್ಳು 06:45 AM ಹಂಚಿ
#ಎಸ್. ಶಿವರಾಮ್, #ಜನವರಿ28 ಶಿವರಾಮ್ ಶಿವರಾಮ್ ಕನ್ನಡದ ಅಮೂಲ್ಯ ಕಲಾವಿದರು ಎಂಬ ಭಾವ ಮೂಡಿಸಿದ್ದವರು ಮಹಾನ್ ನಟ ನಿರ್ಮಾಪಕ ಎಸ್. ಶಿವರಾಮ್. ಶಿವರಾಮ್ 1938ರ ಜನವರಿ 28ರಂದು ರಾಜ್ಯದ ಗಡಿಯಲ್ಲಿರುವ ಚೂಡಸಂದ್ರ ಗ್ರಾಮದಲ್ಲಿ 06:45 AM ಹಂಚಿ
#ಉಪಾಸನಾ ಮೋಹನ್, #ಜನವರಿ28 ಉಪಾಸನಾ ಮೋಹನ್ ಉಪಾಸನಾ ಮೋಹನ್ ಉಪಾಸನಾ ಮೋಹನ್ ಸುಗಮ ಸಂಗೀತದ ರಾಯಭಾರಿ. ಅವರು ಸುಗಮ ಸಂಗೀತ ಲೋಕದ ಹಳೆಯ ಮತ್ತು ಹೊಸ ತಲೆಮಾರುಗಳ ನಡುವಿನ ವಿಶಿಷ್ಟ ಕೊಂಡಿ. ಸ್ವಯಂ ಗಾಯಕರಾಗಿ, ಸಂಯೋಜಕರಾಗಿ ಮತ್ತು ಸ 06:35 AM ಹಂಚಿ
#ಜನವರಿ28, #ರಾಜಾರಾಮಣ್ಣ ರಾಜಾರಾಮಣ್ಣ ರಾಜಾರಾಮಣ್ಣ ಡಾ. ರಾಜಾರಾಮಣ್ಣ ಆಧುನಿಕ ಭಾರತದ ಅಪ್ರತಿಮ ವಿಜ್ಞಾನಿಗಳಲ್ಲೊಬ್ಬರು. 'ಭಾರತದ ಮೊದಲನೆ ಅಣು ಬಾಂಬ್ ಕಾರ್ಯಕ್ರಮದ ಹರಿಕಾರ'ರಾಗಿದ್ದ ರಾಜಾರಾಮಣ್ಣನವರು 1974ರಲ್ಲಿ 06:25 AM ಹಂಚಿ
#ಜನವರಿ28, #ನವೆಂಬರ್17 ಲಾಲಾ ಲಜಪತ ರಾಯ್ ಲಾಲಾ ಲಜಪತ ರಾಯ್ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಭರತಮಾತೆಯ ಮಹಾನ್ ಪುತ್ರರಾದ ಲಾಲಾ ಲಜಪತ ರಾಯ್ ಅವರು ಬರಹಗಾರರಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ ಪ್ರಸಿದ್ಧರಾಗಿದ್ದವರು. ಲಾಲಾ ಲ 06:22 AM ಹಂಚಿ
#ಆಗಸ್ಟ್17, #ಜನವರಿ28 ಪಂಡಿತ್ ಜಸರಾಜ್ ಪಂಡಿತ್ ಜಸರಾಜ್ ಪಂಡಿತ್ ಜಸರಾಜ್ 1930ರ ಜನವರಿ 28ರಂದು ಜನಿಸಿದರು. ಇವರು ಸಣ್ಣವರಿದ್ದಾಗಲೇ ತಂದೆ ಹಠಾತ್ ತೀರಿಕೊಂಡರು. ಹೊಟ್ಟೆಪಾಡಿಗೆ ತಬಲಾ ಆಯ್ದುಕೊಂಡರು. ಅಣ್ಣ ಹಾಡುತ್ತಿದ್ 05:50 AM ಹಂಚಿ