#ಆತ್ಮೀಯ, #ಜುಲೈ15 ಮಾಲತಿ ಭಟ್ ಮಾಲತಿ ಭಟ್ ಮಾಲತಿ ಭಟ್ ಬರಹಗಾರ್ತಿ ಹಾಗೂ ಬಹುಮುಖಿ ಪ್ರತಿಭಾನ್ವಿತರು. ಅವರ ಬದುಕಿನ ನಡೆ ಸ್ಫೂರ್ತಿದಾಯಕವಾದದ್ದು. ಮಾಲತಿ ಅವರು 1970ರ ಜುಲೈ 15ರಂದು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ 10:34 AM ಹಂಚಿ
#ಕೆ. ಪುಟ್ಟಸ್ವಾಮಿ, #ಜುಲೈ16 ಕೆ. ಪುಟ್ಟಸ್ವಾಮಿ ಕೆ. ಪುಟ್ಟಸ್ವಾಮಿ ಡಾ. ಕೆ. ಪುಟ್ಟಸ್ವಾಮಿ ತಮ್ಮ 'ಸಿನಿಮಾ ಯಾನ' ಕೃತಿಯ ಮೂಲಕ ಸಿನಿಮಾ ರಂಗದ ಬರಹದಲ್ಲಿ ಪ್ರಪ್ರಥಮ ಸ್ವರ್ಣಕಮಲ ಪ್ರಶಸ್ತಿ ತಂದ ಕೀರ್ತಿವಂತರು. ಅವರೊಬ್ಬ 07:14 AM ಹಂಚಿ
#ಜುಲೈ16, #ಪತ್ರಿಕೋದ್ಯಮ ವಿದ್ಯಾರಶ್ಮಿ ಪೆಲತ್ತಡ್ಕ ವಿದ್ಯಾರಶ್ಮಿ ಪೆಲತ್ತಡ್ಕ ವಿದ್ಯಾರಶ್ಮಿ ಪೆಲತ್ತಡ್ಕ ಪತ್ರಕರ್ತೆಯಾಗಿ ಮತ್ತು ಬಹುಮುಖಿ ಬರಹಗಾರ್ತಿಯಾಗಿ ಹೆಸರಾಗಿದ್ದಾರೆ. ಜುಲೈ 16 ವಿದ್ಯಾರಶ್ಮಿ ಅವರ ಜನ್ಮದಿನ. ಇವರು ದಕ್ಷಿಣ ಕನ್ 07:05 AM ಹಂಚಿ
#ಜುಲೈ16, #ನೇಮಿಚಂದ್ರ ನೇಮಿಚಂದ್ರ ನೇಮಿಚಂದ್ರ ನೇಮಿಚಂದ್ರ ಕನ್ನಡದ ವೈಶಿಷ್ಟ್ಯಪೂರ್ಣ ಕತೆಗಾರ್ತಿ. ಸಣ್ಣಕತೆ, ಕಾದಂಬರಿ ಹಾಗೂ ವಿಚಾರಪೂರ್ಣ ಲೇಖನಗಳ ಮೂಲಕ ಕಳೆದ ಮೂರು ದಶಕಗಳಲ್ಲಿ ಕನ್ನಡಿಗರಿಗೆ ಚಿರಪರಿಚಿತರಾಗಿರುವ ನೇ 06:59 AM 1 ಹಂಚಿ
#ಕ್ರೀಡೆ, #ಜುಲೈ16 ಧನರಾಜ್ ಪಿಳ್ಳೈ ಧನರಾಜ್ ಪಿಳ್ಳೈ ಧನರಾಜ್ ಪಿಳ್ಳೈ ಭಾರತದ ಅತ್ಯುತ್ತಮ ಹಾಕಿಪಟುಗಳಲ್ಲಿ ಒಬ್ಬರು. ನಾಲ್ಕು ಒಲಿಂಪಿಕ್ಸ್, ನಾಲ್ಕು ವಿಶ್ವಕಪ್, ನಾಲ್ಕು ಚಾಂಪಿಯನ್ಸ್ ಟ್ರೋಫಿಗಳಲ್ಲಿ , ನಾಲ್ಕು ಏಷ್ಯನ್ ಗ 06:55 AM ಹಂಚಿ
#ಅರುಣಾ ಅಸಫ್ ಅಲಿ, #ಜುಲೈ16 ಅರುಣಾ ಅಸಫ್ ಅಲಿ ಅರುಣಾ ಅಸಫ್ ಅಲಿ ಭಾರತ ರತ್ನ ಅರುಣಾ ಅಸಫ್ ಅಲಿ ಮಹಾನ್ ಸ್ವಾತಂತ್ರ್ಯ ಹೋರಾಟಗಾರ್ತಿ ಮತ್ತು ಸಮಾಜ ಸೇವಕಿ. ಅರುಣಾ 1909ರ ಜುಲೈ 16ರಂದು ಹರಿಯಾಣಾ ರಾಜ್ಯದ ಕಲ್ಕಾ ಎಂಬಲ್ಲಿ ಜನಿಸಿದರು. 06:52 AM ಹಂಚಿ
#ಜುಲೈ16, #ಜ್ಯೋತಿ ಗುರುಪ್ರಸಾದ್ ಜ್ಯೋತಿ ಗುರುಪ್ರಸಾದ್ ಜ್ಯೋತಿ ಗುರುಪ್ರಸಾದ್ ಕನ್ನಡ ಮತ್ತು ಇಂಗ್ಲಿಷ್ ಅಧ್ಯಾಪನ ವೃತ್ತಿಯಲ್ಲಿರುವ ಜ್ಯೋತಿ ಗುರುಪ್ರಸಾದ್ ಅವರು ಬರಹಗಾರ್ತಿಯಾಗಿ ಹೆಸರಾಗಿದ್ದಾರೆ. ಜ್ಯೋತಿ ಅವರು 1965ರ ಜುಲೈ 16ರಂದು ಜನಿಸ 06:45 AM ಹಂಚಿ
#ಜುಲೈ16, #ರಾಜಶೇಖರ ಕುಕ್ಕುಂದಾ ರಾಜಶೇಖರ ಕುಕ್ಕುಂದಾ ರಾಜಶೇಖರ ಕುಕ್ಕುಂದಾ ರಾಜಶೇಖರ ಕುಕ್ಕುಂದಾ ಅವರು ಸಾಹಿತ್ಯ ಕ್ಷೇತ್ರದಲ್ಲಿ, ಅದರಲ್ಲೂ ವಿಶೇಷವಾಗಿ ಮಕ್ಕಳ ಸಾಹಿತ್ಯಲೋಕದಲ್ಲಿ ಹೆಸರಾಗಿದ್ದಾರೆ. ಜುಲೈ 16, ರಾಜಶೇಖರ ಕುಕ್ಕುಂದಾ ಅವರ ಹ 06:45 AM ಹಂಚಿ
#ಜುಲೈ16, #ತ್ರಿವೇಣಿ ರಾವ್ ತ್ರಿವೇಣಿ ರಾವ್ 'ತುಳಸಿವನ'ದ ತ್ರಿವೇಣಿ ರಾವ್ ಇಂದು ನಮ್ಮ ತ್ರಿವೇಣಿ ರಾವ್ ಅವರ ಹುಟ್ಟುಹಬ್ಬ. ಇಂದು ಅಂತರ್ಜಾಲದಲ್ಲಿ ಕನ್ನಡ ಸಾಕಷ್ಟು ವ್ಯಾಪಿಸಿದೆ. 19 ವರ್ಷಗಳ ಹಿಂದೆ ಕನ್ನಡವ 06:33 AM ಹಂಚಿ
#ಆತ್ಮೀಯ, #ಜುಲೈ16 ಮಂಜಣ್ಣ ಶ್ರೀಪಾದರಾವ್ ಮಂಜುನಾಥ್ ಅತ್ಮೀಯರಾದ ಶ್ರೀಪಾದರಾವ್ ಮಂಜುನಾಥ್ ಕನ್ನಡ ಪ್ರೇಮಿ. 'ಮಂಕುತಿಮ್ಮನ ಕಗ್ಗ'ವನ್ನು ಅವರಂತೆ ಬಾಯಿಪಾಠ ಮಾಡಿಕೊಂಡಿರವವರನ್ನು ನಾನಂತೂ ಕಾಣೆ. ಈ ಲೋಕದಲ 06:26 AM ಹಂಚಿ
#ಜುಲೈ16, #ಶೃಂಗಾರ್ ನಾಗರಾಜ್ ಶೃಂಗಾರ್ ನಾಗರಾಜ್ ಶೃಂಗಾರ್ ನಾಗರಾಜ್ ಶೃಂಗಾರ್ ನಾಗರಾಜ್ ಎಂದರೆ ತಕ್ಷಣ ನೆನಪಿಗೆ ಬರುವುದು ಅವರು ನಿರ್ಮಿಸಿದ ಅದ್ಭುತ ಚಿತ್ರ 'ಪುಷ್ಪಕ ವಿಮಾನ'. ಕನ್ನಡ ಚಿತ್ರವೆಂದೇ ಅದು ರಾಷ್ಟ್ರೀಯ ಪ್ರಶಸ್ 06:21 AM ಹಂಚಿ
#ಜುಲೈ16, #ನನ್ನ ಚಿತ್ರಗಳು ಎಳೆ ಬಿಸಿಲು ಎಳೆ ಬಿಸಿಲು ಎಲ್ಲೆಲ್ಲು ಚೆಲ್ಲಾಡೈತೆ ಎಲೆ ಮ್ಯಾಗಿನ ಮಂಜು ಅನಿ ಪಳ್ಗುಟ್ತೈತೆ Tender Sunshine is spreading everywhere Photo: A beauty of morning at Lalbagh on 17.7. 06:03 AM ಹಂಚಿ
#ಜುಲೈ16, #ಸಾಹಿತ್ಯ ಆತ್ರಾಡಿ ಸುರೇಶ ಹೆಗ್ಡೆ ಆತ್ರಾಡಿ ಸುರೇಶ ಹೆಗ್ಡೆ ಆತ್ರಾಡಿ ಸುರೇಶ ಹೆಗ್ಡೆ ನಮ್ಮ ನಡುವಿನ ಪ್ರಾಜ್ಞ ಚಿಂತಕರು ಮತ್ತು ಬರಹಗಾರರು. ಜುಲೈ 16, ಸುರೇಶ ಹೆಗ್ಡೆ ಅವರ ಜನ್ಮದಿನ. ತಂದೆ ಡಾ. ಯು. ಚಂದ್ರಶೇಖರ. ತಾಯಿ ಅ 06:01 AM ಹಂಚಿ