#ಸಾಹಿತ್ಯ, #ಸಿ.ಕೆ.ವೆಂಕಟರಾಮಯ್ಯ ಸಿ. ಕೆ. ವೆಂಕಟರಾಮಯ್ಯ s ಸಿ . ಕೆ . ವೆಂಕಟರಾಮಯ್ಯ ಪ್ರಸಿದ್ಧ ವಾಗ್ಮಿಗಳು, ಗ್ರಂಥಕರ್ತರೂ ಆದ ಸಿ. ಕೆ. ವೆಂಕಟರಾಮಯ್ಯನವರು ಕೃಷ್ಣಪ್ಪ-ನಂಜಮ್ಮನವರಿಗೆ ಪುತ್ರರಾಗಿ 1896 ವರ್ಷದ ಡಿಸೆಂಬರ್ 10 ರಂದು ಜನಿಸಿದರು. ಸ 04:42 PM ಹಂಚಿ
#ಕಲೆ, #ಕೆ.ಜಿ. ಸೋಮಶೇಖರ್ ಕೆ.ಜಿ. ಸೋಮಶೇಖರ್ ಕೆ. ಜಿ. ಸೋಮಶೇಖರ್ ಮಹಾನ್ ಛಾಯಾಗ್ರಾಹಕ ಕೆ. ಜಿ. ಸೋಮಶೇಖರ್ ಅವರು ಈ ಲೋಕವನ್ನಗಲಿದ ದಿನ ಡಿಸೆಂಬರ್ 4, 2016. ಅವರು ಈ ಲೋಕದಲ್ಲಿ ಇದ್ದದ್ದು 79 ವರ್ಷ. ಡಿಜಿಟಲ್ ಯುಗಕ್ಕಿಂತ ಮೊದಲೇ ಬ 07:18 PM ಹಂಚಿ
#ವಾಮನ ಬೇಂದ್ರೆ, #ಸಾಹಿತ್ಯ ವಾಮನ ಬೇಂದ್ರೆ ಇನ್ನಿಲ್ಲ ವಾಮನ ದತ್ತಾತ್ರೇಯ ಬೇಂದ್ರೆ ವಾಮನ ದತ್ತಾತ್ರೇಯ ಬೇಂದ್ರೆ ಅವರು ಪ್ರಾಧ್ಯಾಪಕರೂ ಮತ್ತು ಸಾಹಿತಿಗಳಾಗಿ ಹೆಸರಾದವರು. ವಾಮನ ಬೇಂದ್ರೆಯವರು ಹಾವೇರಿ ಜಿಲ್ಲೆಯ ರಾಣಿ ಬೆನ್ನೂರಿನಲ್ಲಿ 1935ರ 09:20 AM ಹಂಚಿ
#ಆತ್ಮೀಯ ಸಂಸ್ಕೃತಿ ಸಲ್ಲಾಪಕ್ಕೆ 3 ವರ್ಷ ಸೆಪ್ಟೆಂಬರ್ 14ಕ್ಕೆ , ನನ್ನ ' ಕನ್ನಡ ಸಂಪದ ' ಪುಟವು ಫೇಸ್ಬುಕ್ಕಿಗೆ ಬಂದು 6 ವರ್ಷವಾಯಿತು. ಈ ಸಂಪದದಲ್ಲಿ ಮೂಡಿಸಿದ್ದೆಲ್ಲಾ ಒಂದೆಡೆ ಸುಲಭವಾಗಿ ಸಿಗಲಿ ಎಂಬ ಉದ್ದೇ 07:17 AM ಹಂಚಿ
#ನಾಟ್ಯಾರಾಧನಾ, #ನೃತ್ಯ ನಾಟ್ಯಾರಾಧನಾ 7 ಶಿವಮೊಗ್ಗದಲ್ಲಿ ‘ ನಾಟ್ಯಾರಾಧನಾ ’ ಪ್ರತಿವರ್ಷ ಆಗಸ್ಟ್ ಅವಧಿಯ ಶ್ರಾವಣದ ಹಬ್ಬಗಳ ಸಾಮೀಪ್ಯದಲ್ಲಿದ್ದಂತೆಯೇ ಶಿವಮೊಗ್ಗೆಯ ಕಲಾವಲಯದಲ್ಲೊಂದು ವಿಶೇಷ ಸಡಗರ ಮೂಡುತ್ತದೆ. ಭಾರತದ ವಿವಿಧ ರಾ 01:24 PM ಹಂಚಿ
#ಚಿತ್ರಗೀತೆ, #ಭಕ್ತಿಗೀತೆ ಕೃಷ್ಣನ ಕೊಳಲಿನ ಕರೆ, ಕೃಷ್ಣನ ಕೊಳಲಿನ ಕರೆ, ಆಲಿಸು ಕೃಷ್ಣನ ಕೊಳಲಿನ ಕರೆ, ಆಲಿಸು ಕೃಷ್ಣನ ಕೊಳಲಿನ ಕರೆ ತ್ವರೆ, ತ್ವರೆ ಕೃಷ್ಣನ ಕೊಳಲಿನ ಕರೆ ತೊಟ್ಟಲಿನ ಹಸುಗೂಸ ಮರೆ, ಮರೆ ಪಕ್ಕದ ಗಂಡನ ತೊರೆ, ತೊರೆ ಬೃಂದಾವನ 10:41 PM ಹಂಚಿ
#ಪ್ರೇಮಾ ಕಾರಂತ್, #ರಂಗಭೂಮಿ ಪ್ರೇಮಾ ಕಾರಂತ ಪ್ರೇಮಾ ಕಾರಂತ ಕನ್ನಡ ರಂಗಭೂಮಿ ಮತ್ತು ಚಲನಚಿತ್ರ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿದವರು ಪ್ರೇಮಾ ಕಾರಂತರು. ಪ್ರೇಮಾ ಕಾರಂತರು ತಾವು ನಿರ್ದೇಶಿಸಿದ (ಎಂ. ಕೆ. ಇಂ 04:11 PM ಹಂಚಿ
#ಭಕ್ತಿಗೀತೆ ಎಲ್ಲಾಡಿ ಬಂದೇ ಎನ್ನ ಕೃಷ್ಣಯ್ಯ ಎಲ್ಲಾಡಿ ಬಂದೇ ಎನ್ನ ಕೃಷ್ಣಯ್ಯ ನೀ, ಎಲ್ಲಾಡಿ ಬಂದೇ ಎನ್ನ ರಂಗಯ್ಯಾ? ಬಾಲಯ್ಯ ನೀನೆನ್ನ ಕಣ್ಣ ಮುಂದಾಡದೆ, ಎಲ್ಲಾಡಿ ಬಂದೇ ಎನ್ನ ಕೃಷ್ಣಯ್ಯ ನೀ, ಎಲ್ಲಾಡಿ ಬಂದೇ ಎನ್ನ ರಂಗಯ್ಯಾ? ಆ 10:12 AM ಹಂಚಿ
#ಚಿತ್ರಗೀತೆ ಯಾವ ಕವಿಯು ಬರೆಯಲಾರ ಯಾವ ಕವಿಯು ಬರೆಯಲಾರ , ಯಾವ ಕವಿಯು ಬರೆಯಲಾರ , ಒಲವಿನಿಂದ ಕಣ್ಣೋಟದಿಂದ .... ಹೃದಯದಲ್ಲಿ ನೀ ಬರೆದ , ಈ ಪ್ರೇಮ ಗೀತೆಯ , ಯಾವ ಕವಿಯು ಬರೆಯಲಾರ , ಬರೆಯಲಾರ ನಿನ್ನ ಕವಿತೆ ಎಂಥ ಕವಿತೆ , ರಸಿಕರಾಡೋ 08:50 PM ಹಂಚಿ
#ಡಾ. ಎಚ್. ಆರ್. ಚಂದ್ರಶೇಖರ್, #ವಿಜ್ಞಾನ ಸಾಂಸ್ಕೃತಿಕ ಮೌಲ್ಯಗಳ ಭೌತವಿಜ್ಞಾನಿ ಡಾ. ಎಚ್. ಆರ್. ಚಂದ್ರಶೇಖರ್ ಎಚ್. ಆರ್. ಚಂದ್ರಶೇಖರ್ ಅಂತರರಾಷ್ಟ್ರೀಯ ಮಟ್ಟದ ಶ್ರೇಷ್ಠ ಭೌತಶಾಸ್ತ್ರಜ್ಞರು ಭಾರತೀಯ ಪುರಾತನ ಸಾಹಿತ್ಯ, ಸಂಸ್ಕೃತಿ ಮೌಲ್ಯಗಳ ಕುರಿತಾಗಿ ತಮ್ಮ ಭೌತಶಾಸ್ತ್ರದಲ್ಲಿನ 09:49 PM 1 ಹಂಚಿ
#ಕ್ರೀಡೆ 1983ರ ಜೂನ್ 25ರಂದು ವಿಶ್ವಕಪ್ ಗೆದ್ದಾಗ 1983ರ ಜೂನ್ 25ರಂದು ವಿಶ್ವಕಪ್ ಗೆದ್ದಾಗ ಆಗ ನಾವೆಲ್ಲಾ ರೇಡಿಯೋ ಕ್ರಿಕೆಟ್ ಕಾಮೆಂಟರಿ ಕೇಳಿ ಬೆಳೆದವರು. ಆ ಹಿಂದೆ ಒಂದು ವರ್ಲ್ಡ್ ಕಪ್ ಮ್ಯಾಚಿನಲ್ಲಿ ಸುನಿಲ್ ಗಾವಸ್ಕರ್ ಅರವತ್ತು ಓವ 11:52 AM ಹಂಚಿ